November 2023

  • November 24, 2023
    ಬರಹ: Shreerama Diwana
    ಹೀಗೆ ಕೆಲವು ವ್ಯಕ್ತಿಗಳು ಕೆಲವರನ್ನು ಅತ್ಯಂತ ಅಮಾನವೀಯವಾಗಿ ಟೀಕಿಸಲು ಈ ಪದಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ದ್ವೇಷ, ಅಸೂಯೆ ಒಂದು ಕಾರಣವಾದರೆ, ಫಲಿತಾಂಶ ಆಧರಿಸಿ ಸೋತಾಗ ಮಾತನಾಡುವುದು ಇನ್ನೊಂದು ಕಾರಣ, ಮತ್ತೊಂದು ಕೆಲಸವಿಲ್ಲದವರ ಉಡಾಫೆ…
  • November 24, 2023
    ಬರಹ: Ashwin Rao K P
    ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು…
  • November 24, 2023
    ಬರಹ: Shreerama Diwana
    ಕೃಷಿಕರಲ್ಲಿ ಹೊಸ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಕಳೆದ ಎರಡು ದಶಕಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ “ಕೃಷಿ ಬಿಂಬ ಪತ್ರಿಕೆ". ಪತ್ರಿಕೆಯ ಆಕಾರ ಸುಧಾ/ತರಂಗ ಗಾತ್ರವಾಗಿದ್ದು ೫೨ ಪುಟಗಳನ್ನು ಹೊಂದಿದೆ. ರಕ್ಷಾ ಪುಟಗಳು (…
  • November 24, 2023
    ಬರಹ: ಬರಹಗಾರರ ಬಳಗ
    ಸಾವು ಎಂ...ಬುದು ಸ್ವಲ್ಪ ಸಮಯದ ಹಿಂದಿನವರೆಗೂ ಅಪರಿಚಿತ ವ್ಯಕ್ತಿಯಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಯಾರನ್ನಾದರೂ ಮಾತನಾಡಿಸಿ ಜೊತೆಗೆ ಕರೆದುಯುತ್ತಿತ್ತು. ಆಗ ಸಾವಿನ ಬಗ್ಗೆಯೂ ಗೌರವ ಇತ್ತು, ಸಾವಿನ ಬಗ್ಗೆ ಭಯವೂ ಇತ್ತು. ಆದರೆ ದಿನ ಕಳೆದಂತೆ…
  • November 24, 2023
    ಬರಹ: ಬರಹಗಾರರ ಬಳಗ
    ಗೂಡಿನೊಳಗಡೆ ಬಂಧಿ ಬಾಡಿ ಹೋಗಿಹ ಮನದಿ ಕೂಡಿ ಬಾಳುವ ಕನಸು ನುಚ್ಚುನೂರು ಕಾಡಿನೊಳಗಿನ ಬದುಕು ಜೋಡಿ ಹಕ್ಕಿಯ ನೆನಪು ನಾಡಿ ಮಿಡಿತದೆ ತುಂಬಿ ಹರಿಯುತಿಹುದು||   ಆರು ವರ್ಷದ ಕೆಳಗೆ ಸೇರಿ ಮರಿಗಳ ಜೊತೆಗೆ ನೂರು ಕನಸನು ಹೊತ್ತು ಕಾಡಲಿದ್ದೆ ಸೂರು…
  • November 24, 2023
    ಬರಹ: ಬರಹಗಾರರ ಬಳಗ
    ‘ನೀವು ಸಾಯಬೇಕೆಂದು ಕೊಳ್ಳುತ್ತಿದ್ದೀರಾ? ನಿಮ್ಮನ್ನು ಖಿನ್ನತೆ, ಹತಾಶೆ, ಜುಗುಪ್ಸೆಗಳು ಕಾಡುತ್ತಿವೆಯಾ? ನಿಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹೇಳಿಕೊಳ್ಳಬಹುದು. ನನ್ನ ದೂರವಾಣಿ ಸಂಖ್ಯೆ…’ಈ ಜಾಹೀರಾತು ದೂರದೇಶದ ದಿನಪತ್ರಿಕೆಯೊಂದರಲ್ಲಿ…
  • November 24, 2023
    ಬರಹ: ಬರಹಗಾರರ ಬಳಗ
    ಕಾರ್ತಿಕ ಮಾಸಕ್ಕೂ ‘ತುಳಸೀಪೂಜೆ’ಗೂ ಅವಿನಾಭಾವ ಸಂಬಂಧ. ಕಾರ್ತಿಕ ಮಾಸದ ಆರಂಭ ದಿನದಿಂದ ಉತ್ಥಾನ ದ್ವಾದಶಿಯವರೆಗೆ ತುಳಸಿಗೆ ದೀಪ ಇಡುತ್ತೇವೆ. ತುಳಸೀಪೂಜೆ ‘ಉತ್ಥಾನ ದ್ವಾದಶಿ’ ಯೆಂದೇ ಪ್ರಸಿದ್ಧ. ಕಾರ್ತಿಕ ಶುದ್ಧ ದ್ವಾದಶಿಯ ವಿಶೇಷ ದಿನದಂದು…
  • November 23, 2023
    ಬರಹ: ಬರಹಗಾರರ ಬಳಗ
    ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ//   ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ…
  • November 23, 2023
    ಬರಹ: Ashwin Rao K P
    ಒಂದು ತಿಂಗಳ ಹಿಂದೆ ನಾನು ನಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ದಾಸವಾಳದ ಗಿಡದಲ್ಲಿ ಕಂಡು ಬಂದ ಅಚ್ಚರಿಯ ಸಂಗತಿಯನ್ನು ‘ಸಂಪದ' ದಲ್ಲಿ ಹಂಚಿಕೊಂಡಿದ್ದೆ. ಆಗ ಆ ಗಿಡದ ಒಂದು ರೆಂಬೆಯಲ್ಲಿ ಐದು ಎಸಳಿನ ಕೆಂಪು ದಾಸವಾಳವೂ, ಮತ್ತೊಂದು ರೆಂಬೆಯಲ್ಲಿ…
  • November 23, 2023
    ಬರಹ: Ashwin Rao K P
    ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಬಹುಮುಖ್ಯ ಭಾಗ. ಆದರೆ, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂಥ ಮಕ್ಕಳ ಪ್ರವಾಸದ ಕನಸಿಗೆ ಬಸ್ಸುಗಳ ಕೊರತೆ ತಣ್ಣೀರೆರಚುತ್ತಿರುವುದು ವಿಪರ್ಯಾಸ. ರಾಜ್ಯದಲ್ಲಿ “…
  • November 23, 2023
    ಬರಹ: Shreerama Diwana
    ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ? ಸಾಮಾಜಿಕ ನ್ಯಾಯವೇ ? ರಾಜಕೀಯ ಪ್ರೇರಿತವೇ ? ಚುನಾವಣಾ ತಂತ್ರಗಾರಿಕೆಯೇ ? ಇದು ಸರಿಯೇ ಅಥವಾ ತಪ್ಪೇ ? ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು. ಜನರ,…
  • November 23, 2023
    ಬರಹ: ಬರಹಗಾರರ ಬಳಗ
    ಆ ಊರಿನಿಂದ ನಮ್ಮೂರಿನ ಕಡೆಗೆ ಬಸ್ಸಿನಲ್ಲಿ ಪಯಣ. ಜನ ತುಂಬಿತ್ತು ಪುಣ್ಯಕ್ಕೆ ನನಗೆ ಸೀಟು ಒಂದು ದೊರಕಿತ್ತು. ಕಿಟಕಿ ಬದಿಯ ಗಾಳಿಯನ್ನು ಆಸ್ವಾದಿಸುತ್ತ ಸುತ್ತ ದೃಶ್ಯಗಳನ್ನ ನೋಡುತ್ತಾ ಆರಾಮವಾಗಿ ಸಂಭ್ರಮದಿಂದ ಊರಿನ ಕಡೆಗೆ ಹೊರಟಿದ್ದೆ. ಆಗಲೇ…
  • November 23, 2023
    ಬರಹ: ಬರಹಗಾರರ ಬಳಗ
    ನಾನು ದೀಪಾವಳಿಯ ರಜೆಯಲ್ಲಿ ನನ್ನ ಗೆಳತಿಯಾದ ಸುಮತಿಯವರ ಮನೆಗೆ ಹೋಗಿದ್ದೆ. ಮುಡಿಪು ಪೇಟೆಯ ಮುಖ್ಯರಸ್ತೆಯಲ್ಲಿದ್ದ ಅವರ ಮನೆಯ ಗೇಟ್ ತೆರೆದು ಇನ್ನೇನು ಒಳಹೋಗಬೇಕೆನ್ನುವಾಗ ಗೇಟಿನ ಪಕ್ಕದಲ್ಲಿ ಕುತೂಹಲ ಮೂಡಿಸುವಂತಹ ಸಸ್ಯವೊಂದು ಹರಡಿಕೊಂಡು…
  • November 23, 2023
    ಬರಹ: ಬರಹಗಾರರ ಬಳಗ
    ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ   ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು…
  • November 23, 2023
    ಬರಹ: addoor
    ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ…
  • November 22, 2023
    ಬರಹ: Ashwin Rao K P
    ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು.…
  • November 22, 2023
    ಬರಹ: Ashwin Rao K P
    “ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ…
  • November 22, 2023
    ಬರಹ: Shreerama Diwana
    ಬೆಳೆಯುತ್ತಾ ಹೋಗುವುದು, ತುಳಿಯುತ್ತಾ ಹೋಗುವುದು, ಶ್ರಮ ಪಡುವುದು, ವಂಚಿಸುವುದು, ಹೇಗಾದರೂ ಯಶಸ್ವಿಯಾಗುವುದು, ಪ್ರಾಮಾಣಿಕವಾಗಿ ಯಶಸ್ವಿಯಾಗುವುದು. ಜಾಗತೀಕರಣದ ಪರಿಣಾಮ, ಆರ್ಥಿಕ ಉದಾರೀಕರದಿಂದ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಿ…
  • November 22, 2023
    ಬರಹ: ಬರಹಗಾರರ ಬಳಗ
    ಹಾಗೆ ದೊಡ್ಡದೊಂದು ಪ್ರವಾಹ ಬಂದುಬಿಟ್ಟು ಕೊಚ್ಚಿಕೊಂಡು ಹೋಗಲಿ. ಎಲ್ಲರನ್ನಲ್ಲ ಆಯ್ದವರನ್ನು ಮಾತ್ರ. ರಸ್ತೆ ಡಾಂಬರಿಗೆ ಅಂತ ಸರಕಾರದಿಂದ ಹಣ ಬಂದಾಗ ಅದನ್ನ ತಮ್ಮ ತಮ್ಮ ಬೊಕ್ಕಸಕ್ಕೆ ಸೇರಿಕೊಂಡು ಸರಿಯಾಗಿ ರಸ್ತೆ ನಿರ್ಮಾಣವಾಗದ್ದಕ್ಕೆ ಕಾರಣವಾದ…
  • November 22, 2023
    ಬರಹ: ಬರಹಗಾರರ ಬಳಗ
    ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತ ವೀಣಾ ಹೊರಗಡೆ ನೋಡುತ್ತಿದ್ದಾಳೆ. ಆಕೆಯ ಕಣ್ಣುಗಳು ತೇವಗೊಂಡಿವೆ. ದುಃಖ ಉಮ್ಮಳಿಸಿ ಬರುತ್ತಿದೆ. ಹೃದಯವನ್ನು ಪದೇ ಪದೇ ತಲ್ಲಣಗೊಳಿಸುತ್ತಿರುವ ನೂರಾರು ನೋವುಗಳು ಆಕೆಯ ಕಣ್ಣ ಮುಂದೆ ಹಾದು ಹೋಗುತ್ತಿವೆ.…