ಎಲ್ಲ ಪುಟಗಳು

ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
January 04, 2008
ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್
ಲೇಖಕರು: roopablrao
ವಿಧ: ಬ್ಲಾಗ್ ಬರಹ
January 04, 2008
ಇದರ ಮೊದಲ ಭಾಗ - www.sampada.net/blog/roopablrao/04/01/2008/6921 ಬಂದ ಮಹರಾಯಿತಿ ಸವಿತ ಪಿ.ಯು.ಸಿ ಓದಿದವಳು. ೨೩ ವರ್ಷದವಳು ಚೆಂದದ ಅಡಿಗೆ ಮಾಡಲು ಬರುವುದಿಲ್ಲ ಆದರೆ ಒಂದೆರೆಡು ದಿನದಲ್ಲಿ ಕಲಿಯುವುದಾಗಿ ಹೇಳಿದಳು. ನಾವು ನಂಬಿದೆವು. ಆಕೆ ಅಡಿಗೆ ಶುರು ಮಾಡಿದಳು . ಅಕ್ಕಿ ತೊಳೆದು ಹಾಕಮ್ಮ ಎಂದರೆ ಹೇಗಿದ್ದರೂ ನೀರಿಗೆ ಹಾಕುತ್ತೇವಲ್ಲ ಮತ್ತೆ ಯಾಕೆ ನೀರು ಎಂದಳು? ಈರುಳ್ಳಿ ಸಣ್ದಗೆ ಹೆಚ್ಚಬೇಕು ಎಂದರೆ ಒಗ್ಗರಣೆಯಲ್ಲಿ ಸಣ್ನದಾಗುತ್ತದೆ ಎಂದಳು. ಹೇಗೊ ಅಡಿಗೆ ಮಾಡಿಕೊಂಡಿರಲಿ ಎಂದು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ವಿಧ: ಕಾರ್ಯಕ್ರಮ
January 04, 2008
ಜನವರಿ ೨೦೦೮ರಂದು Institute of Agriculture Technologists, ಕ್ವೀನ್ಸ್ ರಸ್ತೆ, ಬೆಂಗಳೂರು, ಇಲ್ಲಿ ಹೆಸರಾಂತ ಲೇಖಕಿ ಮತ್ತು ಚಳುವಳಿಗಾರ್ತಿ ವಂದನ ಶಿವ ಅವರ ಭಾಷಣವನ್ನು ಏರ್ಪಡಿಸಲಾಗಿದೆ. Friends of Organic ಎಂಬ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾಷಣದ ವಿಷಯ: ಇತ್ತೀಚೆಗೆ ಲೋಕಸಭೆಯಲ್ಲಿ ಚರ್ಚೆಗೆ ಬಂದಿರುವ ಭಾರತದ "ರಾಷ್ಟ್ರೀಯ ಕೃಷಿ ನೀತಿ". ಭಾಷಣದ ನಂತರ ಮಾತುಕತೆಯಲ್ಲಿ ಪಾಲ್ಗೊಳ್ಳುವವರು: ಡಾಕ್ಟರ್ ಯೂ. ಆರ್. ಅನಂತಮೂರ್ತಿ, ಡಾಕ್ಟರ್ ರಾಮಕೃಷ್ಣಪ್ಪ, ನಾಗೇಶ್ ಹೆಗ್ಡೆ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೀಗೇಕೆ ನೀ ಮಾಡಿದೆ? ಹೀಗೇಕೆ ನೀ ಮಾಡಿದೆ ಬರುವೆನೆಂದು ಬಾರದೆ ನನ್ನ ಕಾಯಿಸಿದೆ ಸೋನೆ ಮಳೆಗೆ ನೆನೆದು ನಲುಗಿದ್ದೆ ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ. ಹೀಗೇಕೆ ನೀ ಮಾಡಿದೆ ನನ್ನ ಕಡೆಗೆ ಬೆನ್ನು ಮಾಡಿ ನನ್ನ ಪ್ರೀತಿಯ ತೊರೆದೆ ನನ್ನೆದೆಯ ಮುಟ್ಟಿ, ಭಾವ ತಟ್ಟಿ ನನ್ನಾಸೆ ಕನಸುಗಳ ಸುಟ್ಟೆ ಹೀಗೇಕೆ ನೀ ಮಾಡಿದೆ ಅಂದು ನಾನೇನೂ ಹೇಳದೆ ನೀನೆ ಎಲ್ಲವ ಅರ್ಥೈಸುತಲಿದ್ದೆ ಇಂದು ನಾ ಕೂಗುತಲಿದ್ದರೂ ಕೇಳದೆ ನೀ ಕಿವುಡಳಾದೆ ಹೀಗೇಕೆ ನೀ ಮಾಡಿದೆ ಅಂದು ನಾ ಬೇಡವೆಂದರೂ ನನ್ನಲ್ಲಿ ಒಲವನ್ನು ತಂದೆ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೀಗೇಕೆ ನೀ ಮಾಡಿದೆ? ಹೀಗೇಕೆ ನೀ ಮಾಡಿದೆ ಬರುವೆನೆಂದು ಬಾರದೆ ನನ್ನ ಕಾಯಿಸಿದೆ ಸೋನೆ ಮಳೆಗೆ ನೆನೆದು ನಲುಗಿದ್ದೆ ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ. ಹೀಗೇಕೆ ನೀ ಮಾಡಿದೆ ನನ್ನ ಕಡೆಗೆ ಬೆನ್ನು ಮಾಡಿ ನನ್ನ ಪ್ರೀತಿಯ ತೊರೆದೆ ನನ್ನೆದೆಯ ಮುಟ್ಟಿ, ಭಾವ ತಟ್ಟಿ ನನ್ನಾಸೆ ಕನಸುಗಳ ಸುಟ್ಟೆ ಹೀಗೇಕೆ ನೀ ಮಾಡಿದೆ ಅಂದು ನಾನೇನೂ ಹೇಳದೆ ನೀನೆ ಎಲ್ಲವ ಅರ್ಥೈಸುತಲಿದ್ದೆ ಇಂದು ನಾ ಕೂಗುತಲಿದ್ದರೂ ಕೇಳದೆ ನೀ ಕಿವುಡಳಾದೆ ಹೀಗೇಕೆ ನೀ ಮಾಡಿದೆ ಅಂದು ನಾ ಬೇಡವೆಂದರೂ ನನ್ನಲ್ಲಿ ಒಲವನ್ನು ತಂದೆ…