ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಯುರ್ವೇದ ಮತ್ತು ಪ್ರಾಕ್ರುತ ವಸ್ತು ಸ್ಥಿತಿ

ಆಯುರ್ವೇದ ಭಾರತದ ಅಷ್ಟೇ ಅಲ್ಲ ಪ್ರಪಂಚದ ಅತೀ ಪುರಾತನವಾದ ವೈಜ್ಞ್ನಾನಿಕ ವೈದ್ಯ ಪದ್ದತಿಯಾಗಿದ್ದು, ಬಾಹ್ಯ ದಾಳಿಗಿಂತ ಮೊದಲು ಉಚ್ಚ್ರಾಯ ಸ್ಠಿತಿಯಲ್ಲಿತ್ತ್ತು.ಕಾಲಾನಂತರ ರಾಜಾಶ್ರಯದ ಅಭಾವ ಮತ್ತು ರಾಜ ಮಹಾರಾಜರಿಂದ ಆಯುರ್ವೆದದ ಕಡೆಗಣನೆ ಮತ್ತು ಆಯುರ್ವೆದ ಚಿಕಿತ್ಸಕರ ಮೇಲಿನ ಯೋಜಿತ ಶೋಷಣೆ ಮತ್ತು ಶಿಕ್ಷಿತರ ಮತ್ತು ಜನ ಸಾಮಾನ್ಯರ ಅಸಡ್ಡೆ ಆಯುರ್ವೇದ ವೈದ್ಯ

ಆಲದ ಮರ

ನನ್ನ ಊರು ಅಂತಹ ದೊಡ್ಡ ಊರು ಏನೂ ಅಲ್ಲ. ಚಿಕ್ಕ ಹಳ್ಳಿ. ಬಿ. ಸಿ ರೋಡಿಂದ ಒಳಕ್ಕೆ ತಿರುಗಿ ಒಂದು ಹತ್ತು ಕಿಲೋ ಮೀಟರ್ ಹೋದ್ರೆ ಅಲ್ಲಿ ಸಿಗುವುದೇ ನಾನು ಹುಟ್ಟಿದ ಹಳ್ಳಿ. ಆ ಹಳ್ಳಿಗೆ ಗುರುತು - ಒಂದು ಸಣ್ಣ ಬಸ್ ಸ್ಟಾಂಡ್, ಒಂದು ನಾಲ್ಕು ಚಿಕ್ಕ ಪುಟ್ಟ ಅಂಗಡಿಗಳು, ಒಂದೆರಡು ಬಸ್ಸು ನಿಲುವಷ್ಟು ಜಾಗ. ಅದೇ ನಾನು ಹುಟ್ಟಿದ ಹಳ್ಳಿ.

ಮಂದಿರ ನಾಶ: ಮೋದಿ ಶೈಲಿ

ಅಕ್ರಮ ಕಟ್ಟಡಗಳಾದರೆ ಅವನ್ನು ನಾಶ ಮಾಡಿಯೇ ಸಿದ್ಧ. ಅದು ಪೂಜಾ ಮಂದಿಅವಾದರೂ ಸರಿ ಎನ್ನುವುದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶೈಲಿ. ಇದನ್ನು ನೋಡಿಯಾದೠ ಇತರರು ಎಚ್ಚೆತ್ತುಕೊಳ್ಳಲಿ.

http://ibnlive.in.com/news/modi-on-illegal-temple-demolition-drive-vhp-fumes/78125-3.html

ಮಂದಿರ,ಮಸೀದಿ,ಚರ್ಚುಗಳಾದರೂ ಅಕ್ರಮವಾಗಿ ನಿರ್ಮಿಸಿದ್ದರೆ ವಿನಾಯಿತಿ ಕೊಡಬೇಕೇಕೆ?

ಕಣ್ಣ ಹನಿಗಳ ಸಾಗರದಲಿ.

ನನ್ನ ಆತ್ಮಬಂಧು....
ಬೆರಳ ತುದಿಯಿಲಿ ಮೋಬೈಲಿನ ಗುಂಡಿ ತಾಕಿದರೆ
ಸಿಗುವ ನಿನ್ನ ಧನಿಗೆ,....ನಿನ್ನೊಡನಾಟಕೆ..
ಕಾತರಿಸಿ...ಕನವರಿಸಿ...
ತವಕಿಸಿ,ತಡವರಿಸಿ...ನಿನ್ನ ಕರೆಯಲಾಗದೆ.
ನಿತ್ತರಿಕೊಳ್ಳಗದ ನಿನ್ನೊಡನಾಟದ ಬಯಕೆಗೆ...
ನನ್ನೆದೆಯೇ ಸಿಡಿದುಹೊಗುತ್ತಿರುವ ಭರಿಸಲಾಗದ ಭಾವದೊಂದಿಗೆ,
ಪ್ರತಿಕ್ಶಣವೂ ಯುಗವಾಗಿ...ಅಸಹನಿಯವಾಗಿ..

ಒಂದು ರೂಪಾಯಿ ಎಂದು ಹೀಗಳೆಯದಿರಿ

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

"ಮನುಷ್ಯ ಸುಖವಾಗಿರುವಾಗ ದೇವರು , ಡಾಕ್ಟರ್ ಹಾಗು ಯೋಧರನ್ನು ಮರೆತುಬಿದುತ್ತಾನೆ" ಅಂತ ಮೊನ್ನೆ ರೇಡಿಯೋದಲ್ಲಿ ರವಿ ಬೆಳಗೆರೆ ಹೇಳುತ್ತಿದ್ದರು. ಅವರಿಗೆ ಈ ಮಾತನ್ನು ಹೇಳಿದ್ದು ಕಾರ್ಗಿಲ್ ಸಮರದಲ್ಲಿ ವೀರ ಮರಣವನ್ನಪ್ಪಿದ 'ಪುರುಷೋತ್ತಮ್' ಎಂಬವರು.
ಈ ದಿನ ಅಂತ ವೀರ ಯೋಧರ ನೆನಪಿಗಾಗಿ ಈ ಲೇಖನ. ಅಂದ ಹಾಗೆ ವೀರ ಯೋಧರ ನೆನಪಾಗಲು ಕಾರಣವೇನು ಗೊತ್ತೇ, 'ಮಕ್ಕಳ ದಿನಾಚರಣೆ'.

ವಿರಹದಲ್ಲಿ ಪ್ರೇಮಿ

ಸಾಲು ಸಾಲು ಸಾವಿರ ಕವಿತೆಗಳ ಸಾಲುಗಳಲಿ
ಮಿನುಗುವ ಚಲುವೆ ನೀನು
ಆ ನಿನ್ನ ಕಣ್ಣಂಚಲಿ ಒಲವಿನ ಓಲೆಯ
ಬರೆಯುವ ಕವಿಯು ನಾನು.....

ಈ ಹುಡುಗನ ಮಾನವ ಕದ್ದಕಳ್ಳಿ ನೀ
ಅದರೊಳಗೆ ತುಂಬಿದೆ ಒಂದಿಷ್ಟು ಪ್ರೀತಿಯ ಮಿಂಚು
ಆ ಮಿಂಚಿನ ಸಂಚರದಿ ನಾನಾದೆ ಮೌನಿ
ಈ ಮೌನದ ಹೃದಯವ ಸ್ಪರ್ಶಿಸಿದ ಮಳ್ಳಿ ನೀ
ಆ ಮದುರ ಸ್ಪರ್ಶಕೆ ನಾನಾದೆ ವಿರಹಿ

ಪೇಜಾವರ ಸ್ವಾಮೀಜಿ-ದಲಿತರು-ಬೌದ್ಧಧರ್ಮ

ಇತ್ತೀಚಿನ ದಿನಗಳಲ್ಲಿ ಪೇಜಾವರ ಸ್ವಾಮೀಜಿಗಳ ದಲಿತರು ಬೌದ್ಧಧರ್ಮವನ್ನು ಸೇರದೆ ಹಿ೦ದೂಧರ್ಮದಲೇ ಉಳಿದುಕೊ೦ಡು ಅಸಮಾನತೆಯ ವಿರುದ್ಧ ಹೋರಾಡಿ ಹಿ೦ದೂಧರ್ಮವನ್ನು ಶ್ರೀಮ೦ತಗೊಳಿಸುವುದೇ ಒಳಿತು ಎ೦ಬ ಹೇಳಿಕೆ ಇಡೀ ರಾಜ್ಯಾದ್ಯ೦ತ ಹಲವಾರು ಪ್ರಗತಿಪರ ಚಿ೦ತಕರ, ದಲಿತ ಸ೦ಘ್ಹಟನೆಗಳನ್ನು, ಬೌದ್ಧರ,ನಿದ್ದೆಗೆಡಿಸಿರಿವುದು ನಿಜಕ್ಕೂ ದುರದೃಷ್ಟಕರವಾದುದು.

ಸಸ್ಯಾಹಾರ

ಇ೦ದೂ ನನ್ನ ಅಭಿಪ್ರಾಯದಲ್ಲಿ ಒ೦ದು ಕುರಿಯ ಜೀವ ಒಬ್ಬ ಮನುಷ್ಯನ ಜೀವದಷ್ಟೇ ಅಮೂಲ್ಯವಾದುದ್ದು. ಒಬ್ಬ ಮನುಷ್ಯನ ಬದಲಾಗಿ ಒ೦ದು ಕುರಿ ಎ೦ಬುದನ್ನು ನಾನು ಒಪ್ಪಲಾರೆ. ಒ೦ದು ಪ್ರಾಣಿ ನಿರ್ಬಲವಾಗುತ್ತಾ ಹೋದ೦ತೆ ಅದರ ರಕ್ಷಣೆಯೂ ಹೆಚ್ಚುತ್ತಾ ಹೋಗುತ್ತಿರಬೇಕು. ಇವುಗಳ ಮೇಲೆ ಮಾನವನ ಕ್ರೌರ್ಯ ನಿಲ್ಲಬೇಕು.