ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಲ್ಟ್ ಮನ್ ಎನ್ನುವ ಬುದ್ದಿವಂತ ಸೆಲೆಬ್ರಿಟಿ

ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್‌ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ ಎಂಜಿನಿಯರ್‌ಗಿಂತಲೂ ದೊಡ್ಡ ಕನಸುಗಾರ.

Image

ತೊಂಡೆ ಚಪ್ಪರ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಮೋದ್ ಮರವಂತೆ
ಪ್ರಕಾಶಕರು
ಸಸಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. ೧೫೫.೦೦, ಮುದ್ರಣ: ೨೦೨೫

ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ…

ನಮ್ಮ ನಿಷ್ಠೆ ಪ್ರಕೃತಿಗೆ...

ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ. ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು.

Image

ಸ್ಟೇಟಸ್ ಕತೆಗಳು (ಭಾಗ ೧೪೦೦) - ಸತ್ಯ

ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ  ಹಾಗೆ ನನ್ನನ್ನ ಅರ್ಧದಷ್ಟೇ ಬಳಸಿಕೊಂಡು ಬದುಕುತ್ತಿದ್ದಾರೆ. ನನ್ನ ಜೊತೆ ಸುಳ್ಳನ್ನು ಸೇರಿಸಿಕೊಂಡು ಅದು ನಾನೇ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.

Image

ಮನುಷ್ಯನ ಉಗಮದ ಸಮಯ

ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (water tight) ಎಂಬಂತೆ ಅಭ್ಯಸಿಸಲಾಗದು.

Image

ಮಿಥ್ಯಾರೋಪ: ಎಚ್ಚರ ಅವಶ್ಯಕ

ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ. ಜೊತೆಗೆ ಪಾಕಿಸ್ಥಾನವನ್ನು ಸಮರ್ಥಿಸುವ ಬುದ್ದಿಯಿಂದಲೂ ಹೊರಬರುತ್ತಾರೆ. ಆದರೆ ಆ ನಂಬಿಕೆಯನ್ನು ದೇಶ ಅದನ್ನು ನಿರೀಕ್ಷಿಸಬಹುದೇ?

Image

ಮಾಡಿದ್ದುಣ್ಣೋ ಮಹಾರಾಯ

ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ? ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ.

Image

ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ. ತನ್ನ ಸುತ್ತಮುತ್ತ ಇರುವವರು ತನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಯೋಚನೆಯಿಂದಲೇ ಹುಟ್ಟಿಕೊಂಡದ್ದು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೧೧) - ಸೀಗೆಕಾಯಿ

ಬಾಲ್ಯದಲ್ಲಿ ನಮ್ಮ ಶಾಲಾ ಫೀಸು,‌ ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ ಪೋಷಕರೊಂದಡೆಯಾದರೆ ಮಕ್ಕಳ ಕೈಗೆ ಕಾಸು ಒದಗಿಸಿ ಅವಶ್ಯಕತೆ ಪೂರೈಸಲು ಸಹಕರಿಸುವ ಕಾಡಿನ ಗಿಡಮರಗಳೊಂದೆಡೆ ಇದ್ದವು ಗೊತ್ತಾ..? 

Image