June 2025

  • June 30, 2025
    ಬರಹ: Ashwin Rao K P
    ೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ…
  • June 30, 2025
    ಬರಹ: Ashwin Rao K P
    “ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್‌ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು…
  • June 30, 2025
    ಬರಹ: Shreerama Diwana
    ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ. ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ…
  • June 30, 2025
    ಬರಹ: ಬರಹಗಾರರ ಬಳಗ
    ಅಕ್ಕ ಮನೆಯಲ್ಲಿಲ್ಲ. ಎರಡು ದಿನದ ಹಿಂದೆ ಅಮ್ಮ ಅಜ್ಜಿ ಮನೆಗೆ ಹೋಗಿ ಬಿಟ್ಟು ಬಂದಿದ್ರು. ಯಾಕೆ ಅಂತ ಕೇಳಿದ್ದಕ್ಕೆ ಮೌನವಾಗಿ ಅಳುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾ ಇಲ್ಲ. ನನ್ನ ಜೊತೆ ಪ್ರತಿದಿನ ಆಟ ಆಡ್ತಾ ಮಾತಾಡ್ತಿದ್ದ ಅಕ್ಕ  ಒಂದು…
  • June 30, 2025
    ಬರಹ: ಬರಹಗಾರರ ಬಳಗ
    ಅಭಿಮಾನ ಎನ್ನುವ ಅಸುರಿ ಗುಣದ ಬಗ್ಗೆ ತಿಳಿದುಕೊಳ್ಳೋಣ. ಅಭಿಮಾನ ಎನ್ನುವುದು ಮನಸ್ಸಿನ ಕಸ. ಈ ಪದ ಭಗವದ್ಗೀತೆಯ 16ನೇ ಅಧ್ಯಾಯ 4ನೇ ಶ್ಲೋಕದಲ್ಲಿ ಬರುತ್ತದೆ. ಸೌಂದರ್ಯ ಕಳೆದುಕೊಂಡ ಹೃದಯದಲ್ಲಿ ಇಂತಹ ಗುಣ ಕಂಡುಬರುತ್ತದೆ. ಇದು ಬದುಕನ್ನು…
  • June 30, 2025
    ಬರಹ: ಬರಹಗಾರರ ಬಳಗ
    ಕನಸಿನೂರಿಗೆ ಒಮ್ಮೆಯಾದರೂ.. ನಿನ್ನೊಡನೆ  ಹೋಗಿದ್ದರೆ... ಎಷ್ಟು ಚೆಂದವಿತ್ತು.!   ಒಲವಿನರಮನೆಯಲ್ಲಿ  ಪ್ರೇಮಸಿಂಹಾಸನದಿ ಕರಪಿಡಿದು ಕುಳಿತು ಜೊತೆ ಬೀಗುತ್ತಿದ್ದರೆ... ಅದೆಷ್ಟು ಸೊಗಸಿತ್ತು.!  
  • June 30, 2025
    ಬರಹ: shreekant.mishrikoti
    ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್‌ ಮ್ಯಾಟರ್‌ಲಿಂಕ್‌ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ. ಇದರ ಮುನ್ನುಡಿ ಮತ್ತು…
  • June 29, 2025
    ಬರಹ: Shreerama Diwana
    ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ  ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು…
  • June 29, 2025
    ಬರಹ: ಬರಹಗಾರರ ಬಳಗ
    ಇಬ್ಬರ ವಾದ ತುಂಬಾ ಜೋರಾಗಿತ್ತು. ಇಬ್ಬರೂ ಸಮ ವಯಸ್ಕರೇ, ಜೀವನದಲ್ಲಿ ಅಷ್ಟು ಅದ್ಭುತವಾದ ಅನುಭವವನ್ನು ಏನೂ ಪಡೆದುಕೊಂಡವರಲ್ಲ. ಆದರೆ ತಾವು ಹೇಳಿದ್ದೆ ಸತ್ಯ ಎಂದು ವಾದಿಸುವವರು. ಮೊದಲನೇ ಅವನ ವಾದ "ನಾವು ಜೀವನದಲ್ಲಿ ಹಸಿರಲೆಯಾಗಬೇಕು ಆಹಾರವನ್ನು…
  • June 29, 2025
    ಬರಹ: ಬರಹಗಾರರ ಬಳಗ
    ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು   ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು   ಮನದಲಿ ಮಲಗಿರುವ ಹೆಣ್ಣಿನಲಿ, ಕನಸದು ಇದೆಯೆ ಜೀವನ ದೋಣಿ…
  • June 29, 2025
    ಬರಹ: shreekant.mishrikoti
    ಇತ್ತೀಚೆಗೆ ಸಿ ಪಿ ನಾಗರಾಜ್ ಅವರು ಬರೆದ 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ' ಎಂಬ ಪುಸ್ತಕವು Archive.org  ತಾಣದಲ್ಲಿ ಪುಕ್ಕಟೆಯಾಗಿ ಸಿಕ್ಕಿತು. ಅದನ್ನು ಪುಟ ತಿರುಗಿ ಹಾಕಿದೆನು. ಈ ಪುಸ್ತಕದಲ್ಲಿ ಸೀತಾ…
  • June 28, 2025
    ಬರಹ: Ashwin Rao K P
    ಔತಣ ಕೂಟ ಸೂರಿಗೆ ಲಾಟರಿಯಲ್ಲಿ ದೊಡ್ಡ ಬಹುಮಾನ ಬಂದ ಮೇಲೆ ಗೆಳೆಯರ ಬಳಗವೂ ದೊಡ್ಡದಾಗಿತ್ತು. ರಾತ್ರೆ, ಹಗಲೆಂಬ ಭೇದವಿಲ್ಲದೆ ಪೋಲಿ ಗೆಳೆಯರ ಪಟಾಲಂ ಒಟ್ಟಿಗೆ ತಿರುಗಾಡುತ್ತ ಗುಂಡು, ತುಂಡು, ಜೂಜು ಇದರಲ್ಲೇ ಮಜಾ ಮಾಡಿಕೊಂಡಿದ್ದ. ಹಬ್ಬ ಬಂದಾಗ…
  • June 28, 2025
    ಬರಹ: Ashwin Rao K P
    ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯತೆ ಇರುವ ಹುಲಿಗಳನ್ನು…
  • June 28, 2025
    ಬರಹ: Shreerama Diwana
    ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ…
  • June 28, 2025
    ಬರಹ: ಬರಹಗಾರರ ಬಳಗ
    ಹೊಸ್ತಿಲಲ್ಲಿ‌ ನಿಂತ ವಯಸ್ಸಾದ ಕಣ್ಣುಗಳು ಸುತ್ತ ಹೋಗುವ ಬದುಕನ್ನ ಗಮನಿಸುತ್ತಿದೆ. ಹಲವು ವರ್ಷಗಳಿಂದ ಆ ಬಾಗಿಲ ಒಳಗಿಂದ ಮಾತ್ರ ಜಗತ್ತನ್ನ ಕಾಣುತ್ತಿರುವ ಆ ವಯಸ್ಸಾದ ದೇಹಕ್ಕೆ ಜೊತೆಗಾರರು ಯಾರು ಇಲ್ಲದಾಗಿದೆ. ತುಂಬಾ ಪ್ರೀತಿಯಿಂದ  ಶಿಕ್ಷಣ…
  • June 28, 2025
    ಬರಹ: ಬರಹಗಾರರ ಬಳಗ
    ಮೊದಲ ನೋಟಕ್ಕೆ ಬಾಗಿಲೇ ಕಾಣದಂತಹ ಉಚ್ಚಂಗಿ ದುರ್ಗದ ಕೋಟೆಗೆ ಆರು ಬಾಗಿಲುಗಳಿರುವ 9ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಉಚ್ಚಂಗಿ ದುರ್ಗದ ಕೋಟೆಯ ಒಟ್ಟು ಸುತ್ತಳತೆ ಸುಮಾರು 25 ಕಿ.ಮೀಟರ್‌ಗಳು ! ಆಳವಾದ ಕಂದಕಗಳು, ಎತ್ತರದ ಗೋಡೆ,…
  • June 28, 2025
    ಬರಹ: ಬರಹಗಾರರ ಬಳಗ
    ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು   ಕಾರಣ ಇಲ್ಲದೆ ಯಾರೂ ಬೈಯರೇ ದ್ವೇಷ ಅಸೂಯೆಯನು ಮೆಟ್ಟಿ ಬಿಡು   ರೋಗಗ್ರಸ್ಥ ಮನಕಿಂದು ಏನೆನ್ನಲಿ ಗಾಯಕ್ಕೆ ಮುಲಾಮು ಹಚ್ಚಿ ಬಿಡು   ಜೊತೆ ಆದವ ಕೊಲೆಗಾರ ಹೇಗಾದ…
  • June 27, 2025
    ಬರಹ: Ashwin Rao K P
    ವಿಕ್ರಮ ಮತ್ತು ಬೇತಾಳ ಕಥೆಗಳು ನೀವು ಬಾಲ್ಯದಲ್ಲಿ ಬಾಲಮಿತ್ರ, ಚಂದಮಾಮ, ಬೊಂಬೆಮನೆಯಂತಹ ಪತ್ರಿಕೆಗಳನ್ನು ಓದಿರುವಿರಾದರೆ ನಿಮಗೆ ವಿಕ್ರಮ ಮತ್ತು ಬೇತಾಳ ಕಥೆಗಳ ಪರಿಚಯ ಇದ್ದೇ ಇರುತ್ತದೆ. ವಿಕ್ರಮಾದಿತ್ಯ ಅಥವಾ ವಿಕ್ರಮ ಎಂಬ ರಾಜನು ಸ್ಮಶಾನದ…
  • June 27, 2025
    ಬರಹ: Ashwin Rao K P
    “ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.”…
  • June 27, 2025
    ಬರಹ: Shreerama Diwana
    " ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? - ಬಸವಣ್ಣ. ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ…