July 2025

  • July 25, 2025
    ಬರಹ: Ashwin Rao K P
    ಭಾರತದಲ್ಲಿ ನೀವು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಇಂಧನ ಖಾಲಿಯಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು ನೋಡೇ ಇರುತ್ತೀರಿ. ನಮ್ಮಲ್ಲಾದರೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಅಥವಾ ಡೀಸಿಲ್ ತಂದು ತುಂಬಿಸಿದರಾಯಿತು. ಮತ್ತೆ…
  • July 25, 2025
    ಬರಹ: Ashwin Rao K P
    ಗಝಲ್ ಪ್ರಿಯರಿಗಾಗಿ ‘ಕಂಸ’ ಹೊರ ತಂದಿರುವ ‘ನನ್ನವಳು ನಕ್ಕಾಗ’ ಸಂಕಲನಕ್ಕೆ ಮುನ್ನುಡಿಯನು ಬರೆದಿದ್ದಾರೆ ಆನಂದ ಭೋವಿ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಇಲ್ಲಿವೆ… “ಅರೇಬಿಕ್ ಕಾವ್ಯದಲ್ಲಿ ಹುಟ್ಟಿಕೊಂಡ ಗಝಲ್…
  • July 25, 2025
    ಬರಹ: Shreerama Diwana
    ಹೆಣ್ಣು - ಸೌಂದರ್ಯ - ಮೇಕಪ್ - ತುಂಡುಡುಗೆ - ಗಂಡು - ಆತನ ಮನಸ್ಸು - ನಮ್ಮ ಸಂಪ್ರದಾಯ ಇತ್ಯಾದಿ ಇತ್ಯಾದಿ. ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ…
  • July 25, 2025
    ಬರಹ: ಬರಹಗಾರರ ಬಳಗ
    ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮಕ್ಕಳು ಬಹಳ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು. ಮನೆಯ ಯಜಮಾನ ಒಬ್ಬ ವ್ಯಾಪಾರಿ. ಸಾಕಷ್ಟು ಆದಾಯ  ಇತ್ತು. ಒಂದು ದೊಡ್ಡ ಮನೆಯನ್ನು ಕಟ್ಟಿಕೊಂಡು ಸುಖವಾಗಿದ್ದರು. ಈ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು.…
  • July 25, 2025
    ಬರಹ: ಬರಹಗಾರರ ಬಳಗ
    ಈಗಾಗಲೇ ಉತ್ತರ ಪತ್ರಿಕೆಯನ್ನು ತಯಾರು ಮಾಡಿಟ್ಟುಕೊಂಡಿದ್ದರು. ಪ್ರಶ್ನೆಗಳು ಸಿದ್ಧವಾಗಿದ್ದವು. ಪರೀಕ್ಷೆ ಆಗೋದು ಒಂದೇ ಬಾಕಿ, ಆದರೆ ಈ ಉತ್ತರ ಪತ್ರಿಕೆಗಳನ್ನ ಸಿದ್ಧ ಮಾಡಿದವರಿಗೆ, ಈಗಾಗಲೇ ಸಿದ್ದವಾಗಿರುವ ಉತ್ತರವೇ ದೊರಕಬೇಕು ಅನ್ನೋದು ಅವರ…
  • July 25, 2025
    ಬರಹ: ಬರಹಗಾರರ ಬಳಗ
    ಕಳೆದ ವಾರದ ವಿವರಣೆ ತಿಳಿಯಾಗಲಿಲ್ಲ ಎಂದು ಅನ್ನಿಸುತ್ತಿದೆ. ಸೂರ್ಯನ ಬಿಸಿಲಿನಲ್ಲಿ ಹಸಿರು ಬಣ್ಣದಿಂದ ಅತಿ ಹೆಚ್ಚು ವಿದ್ಯುತ್ ದೊರೆಯುತ್ತದೆ ಎಂಬುದು ನ್ಯಾನೋ ವಿದ್ಯುತ್ ಫಲಕಗಳ ಪ್ರಯೋಗದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಸಸ್ಯಗಳು…
  • July 25, 2025
    ಬರಹ: ಬರಹಗಾರರ ಬಳಗ
    ಕೊಟ್ಟು ತೆಗೆದುಕೊಳ್ಳುವನ ನಡುವೆಯೇ ಇರುವೆನು ನಾನಿಂದು  ಬಿಟ್ಟು ಬಿಡದೇ ಕಾಡಿಸುವವನ ಬಗ್ಗೆಯೇ ಅರಿವೆನು ನಾನಿಂದು    ಹೊಸತನದ ಕಡೆಗಿಂದು ವಾಲುವುದು ತಪ್ಪಾಗುವುದೆ ಹೇಳಯ್ಯ ಅನ್ನೋನ್ಯ ಇರುವ ವ್ಯಕ್ತಿಯಿಂದ ಹೀಗೇ ಕಲಿವೆನು ನಾನಿಂದು    ಹಳತನ್ನೇ…
  • July 24, 2025
    ಬರಹ: addoor
    ಮಹಾರಾಷ್ಟ್ರದಲ್ಲಿ 600 ರೈತ ಕುಟುಂಬಗಳ ಬದುಕು ಬದಲಾಯಿಸಿದ ಅಗ್ರಿ ಟೂರಿಸಮ್ ಪಾಂಡುರಂಗ ತಾವರೆ (52) ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಶಾಂಗವಿಯ ರೈತನ ಮಗ. 2005ರಲ್ಲಿ ಅವರು ಸ್ಥಾಪಿಸಿದ ಕಂಪೆನಿ: ಅಗ್ರಿ ಟೂರಿಸಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್…
  • July 24, 2025
    ಬರಹ: Ashwin Rao K P
    ಹೌದು, ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಕೊನೆಯ ಬೆಂಚ್ ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಎಲ್ಲರೂ ದಡ್ಡರಾಗಿರುವುದಿಲ್ಲ. ಅವರು ತಾವು ಲಾಸ್ಟ್ ಬೆಂಚ್ ಎನ್ನುವ ಕೀಳಿರಿಮೆಯನ್ನು ಬೆಳೆಸಿಕೊಳ್ಳಬೇಕಾಗಿಯೂ ಇಲ್ಲ. ಏಕೆಂದರೆ ನಾನೂ ಲಾಸ್ಟ್…
  • July 24, 2025
    ಬರಹ: Ashwin Rao K P
    ನಾಡಿಗೆ ಅನ್ನ- ಆಹಾರ ನೀಡುವ, ಆಹಾರ ಭದ್ರತೆ ಕೊಡುಗೆ ನೀಡುವ ರೈತ ಹಾಗೂ ಅವರ ಮಕ್ಕಳು ತಮ್ಮದೇ ಗದ್ದೆಯಲ್ಲಿ ಬೆಳೆದ ತರಕಾರಿ ಸೇವಿಸಿ ಮೃತಪಟ್ಟ ರಾಯಚೂರು ಜಿಲ್ಲೆಯ ಕಟ್ಟೋಣಿ ತಿಮ್ಮಾಪುರದ ಘಟನೆ ದುರಂತವೇ ಸರಿ. ಇದು ಎಚ್ಚರಿಕೆಯ ಗಂಟೆಯಲ್ಲದೆ,…
  • July 24, 2025
    ಬರಹ: Shreerama Diwana
    ದೊಡ್ಡವರ ದಡ್ಡತನ - ಬುದ್ದಿ ಇರುವವರ ಕಳ್ಳತನ - ಓದಿದವರ ಭ್ರಷ್ಟತನ - ಅಧಿಕಾರಕ್ಕೇರಿದವರ ಅಸಭ್ಯತನ - ನಮ್ಮ ಮೂರ್ಖತನಗಳಿಗೆ ಮಕ್ಕಳು ಪಾಠವಾಗಬಹುದೇ? ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ…
  • July 24, 2025
    ಬರಹ: ಬರಹಗಾರರ ಬಳಗ
    ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ…
  • July 24, 2025
    ಬರಹ: ಬರಹಗಾರರ ಬಳಗ
    ವರ್ಷ ಋತುವಿನ ಶಾಲಾದಿನಗಳು ಬಿರುಸಿನಿಂದ ಸಾಗುತ್ತಿದ್ದಂತೆ ನಮ್ಮ ನಿಷ್ಪಾಪಿ ಸಸ್ಯಗಳ ಮೆರವಣಿಗೆಯೂ ಸಾಗಿದೆ.. ನಾವು ಈ ವರೆಗೆ ಕೆಲವು ಸಣ್ಣ ಪುಟ್ಟ ಮೂಲಿಕೆ, ಪೊದರು, ಬಳ್ಳಿಗಳ ಬಗ್ಗೆ ಅರಿತುಕೊಂಡಂತೆ ಇಂದು ಹೂವಾಗುವ, ಹೂವಿನಿಂದಲೇ…
  • July 24, 2025
    ಬರಹ: ಬರಹಗಾರರ ಬಳಗ
    ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲಿ ನಡೆದವನಿಗೆ ಮತ್ತೂ…
  • July 24, 2025
    ಬರಹ: ಬರಹಗಾರರ ಬಳಗ
    ಹೊಟ್ಟೆ ಹಸಿವಿಗೆ ಸೋತವರ ಬದುಕು ಸರಿಯಾಗಲೇ ಇಲ್ಲ  ಬಟ್ಟೆ ತೊಡಲು ಗತಿಯಿಲ್ಲದೆ ಜೀವನ ಗರಿಯಾಗಲೇ ಇಲ್ಲ    ಹುಟ್ಟು ದೌಲತ್ತಿನ ಹಾಸಿಗೆಯಲ್ಲಿ ಮಲಗಿದವರು ಎಲ್ಲಿದ್ದಾರೊ  ದಟ್ಟ ಹೊಗೆಯಲ್ಲಿ ಎಳೆವ ತೋಳಿಗಿಂದು ಅರಿವಾಗಲೇ ಇಲ್ಲ    ಹಟ್ಟಿ ಬಿಟ್ಟಿರುವ…
  • July 24, 2025
    ಬರಹ: shreekant.mishrikoti
    356) ಹಾಡು : tere dar pe sanam chale ayye (film: phir teri Kahani yaad aayee ) ನನ್ನ ಅನುವಾದ:  ನಿನ್ನ ಬಾಗಿಲಿಗೆ  ಬಂದೆ ನಾನು  ಬರಲಿಲ್ಲ ನೀನು ಎಂದು  ಬಂದೆ ನಾನು 357)  ಹಾಡು- Mere Dil Ka Pata Tumhein Kisne Diya…
  • July 23, 2025
    ಬರಹ: Ashwin Rao K P
    ಸಮುದ್ರರಾಜನಿಗೆ ಒಡೆಯುತ್ತಿತ್ತು ತೆರೆ ನಡುಗುತ್ತಿತ್ತು ತಿರೆ ಭೋರ್ಗರೆಯುವ ಕಡಲಬ್ಬರ ಕರಕರೆ ಹುಟ್ಟುತಿತ್ತು ಹುಟ್ಟಳಿಯುತಿತ್ತು ತೆರೆ ನಿಮಿಷ-ನಿಮಿಷಕೆಡೆಬಿಡದ ತೆರೆಯ ಮೊರೆ !   ಯಾವ ಕಾರಣಕೆ ನೀನು ಬೊಬ್ಬಿಡುವೆ ಕಡಲದೊರೆ ಕುಬೇರ? ಜೀವಸಂಕುಲಕೆ…
  • July 23, 2025
    ಬರಹ: Ashwin Rao K P
    “ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ ನೆಹರೂ ಮಿಲಿಟರಿಗೆ ಆದೇಶಿಸಿದರು. ನುಸುಳುಕೋರರನ್ನು ಹೊಡೆದು ಓಡಿಸುವ ಬದಲು ವಿಶ್ವಸಂಸ್ಥೆಯನ್ನು ಮಧ್ಯಸ್ಥಿಕೆಗೆ…
  • July 23, 2025
    ಬರಹ: Shreerama Diwana
    ಮುಂಬಯಿಯ "ಗೋಕುಲವಾಣಿ" ಮುಂಬಯಿಯ ಬಿ. ಎಸ್. ಕೆ. ಬಿ. ಅಸೋಸಿಯೇಶನ್ ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಗೋಕುಲವಾಣಿ". ಮುಂಬಯಿಯ ಸಾಯನ್ ನಲ್ಲಿ ೧೯೨೫ರಲ್ಲಿ ಸ್ಥಾಪನೆಗೊಂಡ (ಸ್ಥಾಪಕರು: ಡಾ. ಸುರೇಶ್ ರಾವ್) ಕನ್ನಡಿಗರ ಸಂಸ್ಥೆಯಾಗಿದೆ ಬಿ. ಎಸ್. ಕೆ…
  • July 23, 2025
    ಬರಹ: Shreerama Diwana
    ನಾವು ನಮ್ಮ ಜೀವನದ ಸಾಕಷ್ಟು ಸಮಯವನ್ನು ಯಾವ ಸ್ಥಳದಲ್ಲಿ, ಯಾವ ಪ್ರದೇಶದಲ್ಲಿ, ಯಾವ ವ್ಯಕ್ತಿಗಳೊಂದಿಗೆ, ಯಾವ ಭಾವದೊಂದಿಗೆ ಹೆಚ್ಚು ಹೆಚ್ಚು ಕಳೆಯುತ್ತೇವೆಯೋ ಅದರ ಪ್ರಭಾವ ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕ…