July 2025

  • July 11, 2025
    ಬರಹ: Ashwin Rao K P
    ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ…
  • July 11, 2025
    ಬರಹ: Shreerama Diwana
    ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ… ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ  ಹಿಂದೆ ಹೀಗೆ  ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ…
  • July 11, 2025
    ಬರಹ: Shreerama Diwana
    ಬಾಲಗಂಗಾಧರ ತಿಲಕರು ಲೋಕಮಾನ್ಯರೆಂದೇ ಹೆಸರಾಗಿದ್ದವರು. ಅವರು ಹೋದೆಡೆಯಲ್ಲೆಲ್ಲಾ ಸಹಸ್ರಾರು ಸ್ವಾತಂತ್ರ್ಯಪ್ರಿಯರು ಸೇರುವುದು ರೂಢಿಯಾಗಿತ್ತು. ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ತಿಲಕರು ಅನಕ್ಷರಸ್ಥರಲ್ಲೂ ಸ್ವಾತಂತ್ರ್ಯದ ಆಸೆ…
  • July 11, 2025
    ಬರಹ: ಬರಹಗಾರರ ಬಳಗ
    ಅವನ ಕೈ ಕಾಲುಗಳ ಮೇಲೆ ಅಂಟಿರುವ ಮಣ್ಣನ್ನು ಗಮನಿಸಿದಾಗ, ಬಣ್ಣವನ್ನ ಕಳೆದುಕೊಂಡು ಮಾಸಿರುವ ಬಟ್ಟೆಯನ್ನ  ಗಮನವಿಲ್ಲದ ಅವನ ಕೈಯಲ್ಲಿ ಹಿಡಿದಿರಬಹುದು. ಯಾರಿಗೂ ಖರೀದಿಸುವ ಮನಸ್ಸು ಬಾರಲಿಕ್ಕಿಲ್ಲ. ಕಾಲಿನಲ್ಲಿ ಕೊಳೆಗಳು ಹೆಚ್ಚಾಗಿದೆ ಮುಖದಲ್ಲಿ…
  • July 11, 2025
    ಬರಹ: ಬರಹಗಾರರ ಬಳಗ
    ಒಂದು ವಿಶಾಲವಾದ ಹುಲ್ಲುಗಾವಲಿನ ಮಧ್ಯೆ ಬೃಹತ್ತಾದ ಒಂದು ಒಂಟಿ ಮರವನ್ನು ಊಹಿಸಿಕೊಳ್ಳಿ. ಸೊಂಪಾದ ಎಲೆಗಳು, ಅದರ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಖಗ ಮೃಗಗಳು. ಒಳಗಿರುವ, ಮರದ ಕೆಳಗಿರುವವರಿಗೆ ಒಂದಿನಿತೂ ಬಿಸಿಲು ಸೋಕುವುದಿಲ್ಲ. ಕಾರಣ…
  • July 11, 2025
    ಬರಹ: ಬರಹಗಾರರ ಬಳಗ
    ಜೊತೆಯಾಗಿ ಸಾಗಿದೆನಿಂದು ಸವಿಯಾಗಿ ಬಳಸುತಲಿಂದು ಮನದೊಳಗೆ ಸೇರುತಲಿಂದು ಬೆಸುಗೆಯೊಳು ಕಳೆಯುತಲಿಂದು   ನನ್ನ ಸವಿಯು ಬಲ್ಲೆಯೇನು ನೀನೆಯೆಂದು ನನ್ನ ಮನದ ಬಯಕೆಯೆಲ್ಲ ಒಲವುಯೆಂದು   ಬಾನಿನಲ್ಲಿ ಹಾರುತಲಿಂದು ಕೈಯ ಹಿಡಿದು ಸಾಗುತಲಿಂದು ಒಂದಾಗಿ…
  • July 10, 2025
    ಬರಹ: addoor
    ಭಾರತದ ಕೋಟಿಗಟ್ಟಲೆ ರೈತರ ಬೀಜ ಮತ್ತು ದೇಸಿ ತಳಿ ಹಕ್ಕುಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಆ ಹಕ್ಕುಗಳ ಪರವಾಗಿ ಹಾಗೂ ಪೆಪ್ಸಿ ಕಂಪೆನಿಯ ವಿರುದ್ಧ “ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ”…
  • July 10, 2025
    ಬರಹ: Ashwin Rao K P
    ಗಸಗಸೆ – ಮನೆಯಲ್ಲಿ ಸುಲಭವಾಗಿ ಸಿಗುವ ಈ ಸಣ್ಣ ಬೀಜ, ಆರೋಗ್ಯದ ದೃಷ್ಟಿಯಿಂದ ಅಪಾರ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹಲವು ರೀತಿಯಲ್ಲಿ ಒಳಿತು ಮಾಡುತ್ತವೆ. ಜೀರ್ಣಕ್ರಿಯೆಯಿಂದ ಹಿಡಿದು ನಿದ್ರೆಯ ಗುಣಮಟ್ಟವನ್ನು…
  • July 10, 2025
    ಬರಹ: Ashwin Rao K P
    ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪೂರ್ಣಿಮೆ ತಿಥಿಯಂದು…
  • July 10, 2025
    ಬರಹ: Shreerama Diwana
    ಅರಿತವಂಗೆ ಎಲ್ಲವೂ - ಎಲ್ಲರೂ ಗುರುಗಳೇ, ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು  ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ…
  • July 10, 2025
    ಬರಹ: ಬರಹಗಾರರ ಬಳಗ
    ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು…
  • July 10, 2025
    ಬರಹ: ಬರಹಗಾರರ ಬಳಗ
    ಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು.…
  • July 10, 2025
    ಬರಹ: ಬರಹಗಾರರ ಬಳಗ
    ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು ಜೀವ ಪಾಠವ  ನೀಡಿ ಸಾಗಿದೆ ನಾನೆ ನೀಡುವ ಮುತ್ತು   ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು   ಹಟ್ಟಿ ಕರುವದು ತಾಯ ಬಳಿಗದು…
  • July 09, 2025
    ಬರಹ: shreekant.mishrikoti
    ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ  ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ  ಇದ್ದು ಇದನ್ನು ಪಂಡಿತ…
  • July 09, 2025
    ಬರಹ: Ashwin Rao K P
    ಮಲ್ಲಿಗೆ, ಸಂಪಿಗೆ, ಸೇವಂತಿಕೆ ಯಾರನ್ನು ಮೆಚ್ಚಿಸಲು ನೀನಿಂತು ಅರಳಿರುವೆ ಮಲ್ಲಿಗೆಯೆ, ಸಂಪಿಗೆಯೆ, ಸೇವಂತಿಗೆ? ಊರೆಲ್ಲ ಕಮನೀಯ ಕಂಪುಗಳ ಕಂಪನದಿ ಉಲ್ಲಸಿತಗೊಳಿಸುವೀ ಜೀವಂತಿಕೆ !   ಮಲ್ಲಿಗೆಯೆ ನಿನ್ನರಳು ಚೆಲ್ಲಿರುವ ಹೂಗಂಪು ಮನವನ್ನು…
  • July 09, 2025
    ಬರಹ: Ashwin Rao K P
    ದಾದಾಪೀರ್‌ ಜೈಮನ್‌ ಅವರ “ಜಂಕ್ಷನ್‌ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್‌ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ…
  • July 09, 2025
    ಬರಹ: Shreerama Diwana
    ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ  ಇದ್ದ ತಳ್ಳುಗಾಡಿಯ  ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್…
  • July 09, 2025
    ಬರಹ: ಬರಹಗಾರರ ಬಳಗ
    ಹೋರಾಟದ ಮಾತನಾಡಿದರು. ಸೇರಿದ ಎಲ್ಲರೊಳಗೂ ವಿರೋಧ ಮಾಡಲೇಬೇಕೆನ್ನುವ ಛಲ ತುಂಬಿದರು. ವಿರೋಧಿಗಳನ್ನು ಕೊಲ್ಲುವುದೇ ಸಾಧನೆ ಎಂಬಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ನಿಂತರೆ ಎದುರಾಳಿ ಓಡಿ ಹೋಗುತ್ತಾನೆ ಗೆಲುವು ನಮ್ಮದೆಂದರು…
  • July 09, 2025
    ಬರಹ: ಬರಹಗಾರರ ಬಳಗ
    'ಅನಸೂಯಾ' ಸಾಮಾನ್ಯವಾಗಿ ಇದು ನಾಮ ಪದ. ಹೆಣ್ಮಕ್ಕಳಿಗೆ ಇಡಲಾಗುವ ಹೆಸರು. ಇದರ ವಿರುದ್ಧಾರ್ಥಕ ಪದವೇ ಅಸೂಯಾ. ಅಸೂಯಾ ಎಂಬ ಹೆಸರನ್ನಿಡುವವರು ಕಡಿಮೆ ಅಥವಾ ವಿರಳ. ಅಸೂಯೆಯಿಲ್ಲದಿರುವಿಕೆಯೇ ಅನಸೂಯಾ. ಅಸೂಯೆಯನ್ನು ಹೊಟ್ಟೆ ಕಿಚ್ಚು ಅಥವಾ…
  • July 09, 2025
    ಬರಹ: ಬರಹಗಾರರ ಬಳಗ
    ನೀನೊಬ್ಬನೇ ಬಾ, ಸಾಕು ಮಾರಾಯ. ನಿನ್ನೊಂದಿಗೆ ಚಳಿಯನ್ನೇಕೆ ಕರೆತರುತ್ತೀ ? ನಿನಗೆ ಮಾತ್ರ ಆಮಂತ್ರಣ ಕೊಟ್ಟದ್ದು. ಅದೂ ಬಿಸಿಲ ಬೇಗೆಗೆ ಬೆಂದು. ಕರೆದ ಮಾತ್ರಕ್ಕೆ ಬೇಕೇ ಇಷ್ಟೊಂದು ಆರ್ಭಟ! ನಿನ್ನ ಸಖ್ಯವ ಬಯಸಿದವರಿಗೆ ನೀನು ಸ್ನೇಹ ಹಸ್ತ ಚಾಚದೇ…