July 2025

  • July 31, 2025
    ಬರಹ: Ashwin Rao K P
    ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ…
  • July 31, 2025
    ಬರಹ: Shreerama Diwana
    ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ? ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು…
  • July 31, 2025
    ಬರಹ: ಬರಹಗಾರರ ಬಳಗ
    ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ.…
  • July 31, 2025
    ಬರಹ: ಬರಹಗಾರರ ಬಳಗ
    ಬಾಲ್ಯದಲ್ಲಿ ನಮ್ಮ ಶಾಲಾ ಫೀಸು,‌ ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ ಪೋಷಕರೊಂದಡೆಯಾದರೆ…
  • July 31, 2025
    ಬರಹ: ಬರಹಗಾರರ ಬಳಗ
    ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು   ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ…
  • July 30, 2025
    ಬರಹ: Ashwin Rao K P
    ಭಾನು ಮಂಡಲ ನಭೋ ಮಂಡಲದ ಮಹಾವಲಯದಲಿ ಪ್ರಭಾ ಪುಂಜ ನೀನು ; ಚರಾಚರಗಳಿಗೆ ಪರಾಪರಗಳಿಗೆ ಜೀವಶಕ್ತಿ ಭಾನು !   ಭೂಮಿ ಮಂಡಲಕೆ ಭಾನು ಮಂಡಲವೆ ಅತ್ಯಮೂಲ್ಯ ಸೊತ್ತು ; ಜೀವರಾಶಿಗಳ ಜೀವಕೋಶಗಳ ಜೀವನಕ್ಕೆ ಪತ್ತು !   ನಿನ್ನ ಕಿರಣಗಳು ಜೀವ ಸ್ಫುರಣಗಳು
  • July 30, 2025
    ಬರಹ: Ashwin Rao K P
    ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ…
  • July 30, 2025
    ಬರಹ: Shreerama Diwana
    ದೈವಜ್ಞ ಯುವಕ ಮಂಡಳಿಯ "ದೈವಜ್ಞ ಸೌರಭ" ಮಂಗಳೂರಿನ ದೈವಜ್ಞ ಯುವಕ ಮಂಡಳಿಯು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ದೈವಜ್ಞ ಸೌರಭ". ಕಳೆದ ೩೪ ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಇತ್ಯಾದಿ ಬದಲಾವಣೆಗೊಳ್ಳುತ್ತಾ…
  • July 30, 2025
    ಬರಹ: Shreerama Diwana
    ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ ಸಾವುಗಳ ಸುತ್ತ, ಚಲನಚಿತ್ರ ನಟನೊಬ್ಬನ ಕೊಲೆಯ ಸುತ್ತ, ಆತನ ಅಭಿಮಾನಿಗಳ ಮತ್ತು ವಿರೋಧಿಗಳ ಹುಚ್ಚಾಟದ ಸುತ್ತ,…
  • July 30, 2025
    ಬರಹ: ಬರಹಗಾರರ ಬಳಗ
    ಬಂದವರು ಮಾತನಾಡಿ ಹೊರಟು ಹೋಗಿದ್ದಾರೆ. ಅಲ್ಲೋ ಇಲ್ಲೋ ಭೇಟಿಯಾದಾಗ ಮತ್ತೆ ನೆನಪಿಸಿದ್ದಾರೆ. ನಿಮ್ಮ‌ ಮದುವೆಯ ಊಟ ಅದ್ಭುತವಾಗಿತ್ತು. ಕೇಳುವುದ್ದಕ್ಕೆ ತುಂಬಾನೆ ಖುಷಿ ಆಯಿತು. ಎಲ್ಲರೂ ಕಾರ್ಯಕ್ರಮಗಳೆಲ್ಲವನ್ನ  ಮುಗಿಸಿಕೊಂಡು ಮೆಚ್ಚಿದರು. ಈಗ…
  • July 30, 2025
    ಬರಹ: ಬರಹಗಾರರ ಬಳಗ
    ಬಲ್ಬೊಂದನ್ನು ಬೆಳಗಿಸುವ ಕೆಲಸವಾಗಬೇಕಾದರೆ ಅದಕ್ಕೆ ವಿದ್ಯುತ್ ಕನೆಕ್ಟ್ ಆಗಬೇಕು. ದೂರವಾಣಿಯಲ್ಲಿ ಸಂವಾದ ನಡೆಯಲು ಕರೆಯು ಕನೆಕ್ಟ್ ಆಗಬೇಕು. ಅದೇ ರೀತಿ ನಮ್ಮ ಯಾವುದೇ ಕಾರ್ಯ ಸಾಧನೆಗೆ ನಾವು ಮನಸ್ಸು ಮನಸ್ಸುಗಳೊಂದಿಗೆ ಕನೆಕ್ಟ್ ಆಗಬೇಕು.…
  • July 30, 2025
    ಬರಹ: ಬರಹಗಾರರ ಬಳಗ
    ಮೋಡ ಮುಸುಕಿತು ಮಳೆಯು ಬಂದಿತು ಇಳೆಯ ತೊಳೆಯುತ ಸಾಗಿತು ಸೂರ್ಯ ರಶ್ಮಿಯು ಹೊಳೆದು ಬಂದಿತು ಬಾನ ಬಣ್ಣವು ಬದಲಿತು   ಏಳು ಬಣ್ಣದ ಕಾಯ ಕಂಡಿತು ಸುತ್ತ ಸೊಬಗದು ಚೆಲ್ಲಿತು ಜನರ ಗಮನವು ಅತ್ತ ಸರಿಯಲು ಮೋಡ ಮಿನುಗುತ ಮಿಂಚಿತು   ಕಾಮನೊಲಿದಿಹ ಬಿಲ್ಲು…
  • July 29, 2025
    ಬರಹ: Ashwin Rao K P
    ಮೂಗು ಚುಚ್ಚಿಸಿಕೊಳ್ಳುವುದು ಹಳೆಯ ಸಂಪ್ರದಾಯ ಎಂದು ಭಾವಿಸುವ ಇಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು…
  • July 29, 2025
    ಬರಹ: Ashwin Rao K P
    ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ…
  • July 29, 2025
    ಬರಹ: Shreerama Diwana
    ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ…
  • July 29, 2025
    ಬರಹ: Shivaraj Kamble
    ಹಿಡಿಸಿದ ನಗೆಯೊಂದು  ಎಳೆಮಗುವಾಗಿ ಮನದಲ್ಲಿ ಮನೆ ಮಾಡಿ  ಮೂರ್ತಿಯಾಗಿಬಿಟ್ಟಿದೆ; ನೆನಪೇ ಪೂಜೆಯಾಗಿ, ಕವಿತೆ ಹಣತೆಗಳ ಬೆಳಗಿ  ಆರಾಧಿಸುತ್ತಿದ್ದೇನೆ ದಿನಂಪ್ರತಿ; ದೀರ್ಘ ಮೌನಗಳ ಸುಳಿವಿನಲ್ಲಿ ಒಮ್ಮೊಮ್ಮೆ ಸಿಲುಕಿ,  ಚಡಪಡಿಸಿದ್ದೇನೆ  ಮಾತ ಹೊಳೆ…
  • July 29, 2025
    ಬರಹ: ಬರಹಗಾರರ ಬಳಗ
    ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ‌ ದೇವಸ್ಥಾನದ ರಥದ ಬಳಿ‌ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ.…
  • July 29, 2025
    ಬರಹ: ಬರಹಗಾರರ ಬಳಗ
    ಹೀಗಿರಲು ಒಂದು ದಿನ ನನ್ನ ಗಣಿತದ ತರಗತಿಯ ಕೊನೆಯ ಐದು ನಿಮಿಷಗಳು ಮಕ್ಕಳಿಗೆ ಹೋಂ ವರ್ಕ್ ನೀಡುತ್ತಾ ಇದ್ದೆ, ಅವಾಗಲೇ ಹೇಳಿದೆ 'ಮಕ್ಕಳೇ ಇವತ್ತಿಂದ ಒಂದು ಬದಲಾವಣೆ ಮಾಡಿಕೊಳ್ಳುವ. ಸಾಮಾನ್ಯವಾಗಿ ಮರುದಿನ ಯಾರು ಹೋಂವರ್ಕ್ ಮಾಡ್ಲಿಲ್ಲ ಎಂದು…
  • July 29, 2025
    ಬರಹ: ಬರಹಗಾರರ ಬಳಗ
    ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ   ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳಿಯೆ   ಕುಟ್ಟಿ…
  • July 28, 2025
    ಬರಹ: Ashwin Rao K P
    ಹೂ ತೋಟದಲ್ಲಿ ವೈವಿಧ್ಯಮಯ ಪುಷ್ಪ ಗಿಡಗಳ ಸಾಲಿನಲ್ಲಿ ಕೆಲವು ಪರಿಮಳದ ಹೂ ಗಿಡಗಳಿದ್ದರೆ  ಅದರ ಶೋಭೆಯೇ ಬೇರೆ. ಪರಿಮಳದ ಹೂ ಬಿಡುವ ಪುಷ್ಪಗಳಲ್ಲಿ ಮಲ್ಲಿಗೆ, ಜಾಜೀ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳ ಜೊತೆಗೆ ರಾತ್ರೆ ಹೊತ್ತು ಹೂ ಬಿಟ್ಟು…