July 2025

  • July 28, 2025
    ಬರಹ: Ashwin Rao K P
    “ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು '…
  • July 28, 2025
    ಬರಹ: Shreerama Diwana
    ಅವರ ಮೇಲೆ ಇವರು, ಇವರ ಮೇಲೆ ಅವರು. ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ. ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು…
  • July 28, 2025
    ಬರಹ: ಬರಹಗಾರರ ಬಳಗ
    ಆ ಶಾಲೆಯ ಮಕ್ಕಳ ಹಣಕಾಸಿನ‌ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ, ಯಾವುದರ ಖರೀದಿಗೂ ಸಾದ್ಯವಾಗದ ಸ್ಥಿತಿ. ಆ ದಿನ ಅವರಿಗೆ ಬ್ಯಾಗ್, ಪುಸ್ತಕ, ಛತ್ರಿ ಎಲ್ಲವೂ ಉಚಿತವಾಗಿ ಸಿಕ್ಕಿತು. ಮಕ್ಕಳ ಮೊಗದಲ್ಲಿ ಒಂದಷ್ಟು‌ ನಗು.‌ ಆ ನಗುವಿನಲ್ಲಿ ಅಶೋಕ ತನ್ನ…
  • July 28, 2025
    ಬರಹ: ಬರಹಗಾರರ ಬಳಗ
    ಇಂದು ಭಗವದ್ಗೀತೆಯಲ್ಲಿ ಬರುವ ಕರ್ಮ ಯೋಗದ ಬಗ್ಗೆ ತಿಳಿದುಕೊಳ್ಳೋಣ. ಕರ್ಮ ಯೋಗ ಇದರಲ್ಲಿ ಎರಡು ಪದಗಳಿವೆ. ಕರ್ಮ ಮತ್ತು ಯೋಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಕರ್ಮ: ನಾವು ಮಾಡುವ ಎಲ್ಲಾ ಕೆಲಸಗಳನ್ನು ಕರ್ಮ ಎನ್ನುತ್ತೇವೆ.…
  • July 28, 2025
    ಬರಹ: ಬರಹಗಾರರ ಬಳಗ
    ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು  ಕಾಣುವುದು   ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು   ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು…
  • July 27, 2025
    ಬರಹ: Shreerama Diwana
    ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು, ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು, ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು, ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು,…
  • July 27, 2025
    ಬರಹ: Kavitha Mahesh
    ಬ್ರೆಡ್ ಹಾಳೆಗಳನ್ನು ಒಂದು ಹಾಳೆಯ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ, ಮೈಕ್ರೋ ಅವನ್ ನಲ್ಲಿ ಒಂದು ನಿಮಿಷ ಇಡಿ. ತಿರುವಿ ಹಾಕಿ. ಪುನಃ ಒಂದು ನಿಮಿಷ ಇಡಿ. ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೇರು ಬೀಜ ಮತ್ತು ಬಾದಾಮಿಯನ್ನು ನಸುಗೆಂಪು…
  • July 27, 2025
    ಬರಹ: ಬರಹಗಾರರ ಬಳಗ
    ಬಹುದಿನದ ಬಯಕೆಯದು ಮೂಡಿರಲು ನನ್ನೊಳಗೆ  ಸುರಿಯೆ ನೀ ಎಲ್ಲಿ ಇಂದು  ಕನಸುಗಳೇ ಕಂಡಿರಲು ನನಸದುವು ಬರದಿರಲು  ಸೋತಿಹೆನು ನಿನ್ನ ನೆನೆದು    ದಿನವೆಲ್ಲ ತಂಪಿರಲು ಪ್ರೀತಿಯದು ಸುಳಿದಿರಲು  ಕಾಡುತಿದೆ ಮೋಹ ತನುವು ಕೈಹಿಡಿದು ಕರೆದರೂ ಸನಿಹ ಬಾರದೆ…
  • July 27, 2025
    ಬರಹ: ಬರಹಗಾರರ ಬಳಗ
    ಮನೆಯ ಪಕ್ಕದಲ್ಲಿ ಜಗತ್ತು ಕಾಣದೆ ಇರುವ ಜೀವವನ್ನು ಎಸೆದು ಹೋಗಿಬಿಟ್ಟಿದ್ದರು. ಅವುಗಳನ್ನು ಬದುಕಿಸಿಕೊಳ್ಳಲೇ ಬೇಕಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಕೈಯಲ್ಲಿ ಆಗುವ ಕೆಲಸವನ್ನಷ್ಟೇ ಮಾಡಬಹುದು. ಸುತ್ತಮುತ್ತ ಅವುಗಳ ರಕ್ಷಣೆಯಿಂದ ಹೆಸರು…
  • July 27, 2025
    ಬರಹ: ಬರಹಗಾರರ ಬಳಗ
    "ಟೀಚರ್, ಇವನು ನನ್ನ ಮಗ. ಇವನನ್ನು ಹೇಗಾದರೂ ಮಾಡಿ ನೀವೇ ಸರಿದಾರಿಗೆ ತರಬೇಕು. ಪುಸ್ತಕ ಮುಟ್ಟುವುದಿಲ್ಲ, ಹೇಳಿದ್ದು ಕೇಳುವುದಿಲ್ಲ, ಇಡೀ ದಿನ ಮೊಬೈಲ್ನಲ್ಲಿ ಆಟ ಆಡ್ತಾ ಇರ್ತಾನೆ, ಟಿ.ವಿ ನೋಡ್ತಾನೆ, ನನಗಂತೂ ಸ್ವಲ್ಪನೂ ಕೇಳೋದಿಲ್ಲ. ಇವನ…
  • July 27, 2025
    ಬರಹ: Nagendra Kumar K S
    ಅಕೋ ನೋಡೇ ಸಖಿ ಶ್ಯಾಮ ಬಹನು। ವಿರಹ ತುಂಬಿದ ಮನಕೆ ಸಂತಸ ತಂದನು।।   ಮೂರು ದಿನಗಳಾಯ್ತು ಕೇಳಿ ಶ್ಯಾಮನ ಕೊಳಲ ಆ ದನಿಯ। ಅವನ ಮುಖವ ಕಾಣದೆ ಕಂಬನಿ ಸುರಿಸಿದೆ ಈ ಹೃದಯ||   ಏಕೋ?,  ಏನೋ?, ಎಲ್ಲಿ ಹೋದನೋ ಶ್ಯಾಮನ ನೆನೆದೆ ।
  • July 26, 2025
    ಬರಹ: Ashwin Rao K P
    ಕಲ್ಲುಗಳು ಸಾರ್ ಕಲ್ಲುಗಳು ! ಸೂರಿ ಲಾರಿ ಡ್ರೈವರ್. ಬೇರೆ ಬೇರೆ ಊರುಗಳಿಂದ ಲಾರಿಯಲ್ಲಿ ಕಲ್ಲು, ಮಣ್ಣು, ಇಟ್ಟಿಗೆ ಮತ್ತಿತರ ವಸ್ತುಗಳನ್ನು ಸಾಗಿಸುತ್ತಿದ್ದ. ಆಸ್ಪತ್ರೆಯೊಂದರ ಕಟ್ಟಡ ರಿಪೇರಿಗೆ ಒಂದು ಲೋಡ್ ಕಲ್ಲನ್ನು ತರಲಿಕ್ಕೆ ಹೇಳಿದ್ದರು.…
  • July 26, 2025
    ಬರಹ: Ashwin Rao K P
    ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ, ಹಿನ್ನೆಲೆ ಗಾಯನ, ಎನ್ನಬಹುದಾದ ಮಹಾನ್ ಸಾಧಕರನ್ನು ಕಂಡಿವೆ. ಆದರೆ ಇಂಥ ಮಹಾನ್ ಚೇತನಗಳು ಕಣ್ಮರೆಯಾದ ನಂತರ, ಅವರು ಪ್ರತಿನಿಧಿಸುತ್ತಿದ್ದ ಜಾಗವನ್ನು ತುಂಬುವವರೇ ಇಲ್ಲವಾಗಿ 'ನಿರ್ವಾತ ಸ್ಥಿತಿ'…
  • July 26, 2025
    ಬರಹ: Shreerama Diwana
    "ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು....."- ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು…
  • July 26, 2025
    ಬರಹ: ಬರಹಗಾರರ ಬಳಗ
    ನಾಳೆ ರಾಯ ನಿನ್ನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಯುತ್ತಿರುತ್ತಾನೆ. ಪಾಪ ಆತನಿಗೆ ನಿನ್ನ ಉದ್ಧಾರದ ಅವಶ್ಯಕತೆ ಇಲ್ಲ.  ಆತನ ಆಸೆ ಒಂದೇ ನೀನು ಇಂದು ಮಾಡುವ ಎಲ್ಲವನ್ನ ಅವನ ಜೊತೆಗೆ ಅವನ ಮಡಿಲಿಗೆ ಹಾಕಬೇಕು. ಅವನಿಂದಲೇ ಎಲ್ಲವೂ ಸಾಧ್ಯ. ನಾಳೆ…
  • July 26, 2025
    ಬರಹ: ಬರಹಗಾರರ ಬಳಗ
    ಮೌನ ತುಂಬಿದೆ ಮನದಿ ಬಳಲಿ ಬೆಂಡಾಗಿಹೆನು  ದಯೆ ತೋರಿ ಎನ್ನನು  ಉದ್ಧರಿಸು ಹರಿಯೇ  ಜಪತಪದ ಸುಳಿವಿಲ್ಲ  ಮಂತ್ರ ತಂತ್ರಗಳಿಲ್ಲ ಏನಿದ್ದರೇನಿನ್ನು  ನಾಲಿಗೆಲಿ ನೀನೇ   ಹತ್ತೂರ ಸುತ್ತಿದೆನು ಎಲ್ಲೂ ನೆಲೆಯನು ಕಾಣೆ ಬಾಳಿನೊಳು ಬೆಂದಿಹೆನು ಕೇಳು…
  • July 26, 2025
    ಬರಹ: ಬರಹಗಾರರ ಬಳಗ
    ಸಣ್ಣಗೆ ಸುರಿವ ಮಳೆಯಲ್ಲಿ ಭೋರ್ಗರೆವ ಜಲಪಾತದ ಸಮ್ಮುಖಕ್ಕೆ ಹೋಗಿ ನಿಲ್ಲುವುದೇ ಒಂದು ಅಪೂರ್ವ ಅನುಭವ. ಅದರಲ್ಲೂ ಕಾಡ ನಡುವಿನ ಹಸಿರು ರಾಶಿಯ ನಡುವೆ ನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದ್ದರೆ ಅದರ ಸಂಭ್ರಮವೇ ಬೇರೆ. ದಕ್ಷಿಣ ಕನ್ನಡ ಜಿಲ್ಲೆಯ…
  • July 26, 2025
    ಬರಹ: ಬರಹಗಾರರ ಬಳಗ
    ಜುಲೈ ತಿಂಗಳ ಆರಂಭದಲ್ಲಿ ಜೋರಾಗಿ ಸುರಿದ ಮಳೆ, ತಿಂಗಳ ಕೊನೆಯ ವಾರದಲ್ಲಿ ಬಹಳ ಕಡಿಮೆಯಾಗಿ ಹಗಲೆಲ್ಲ ಬಿಸಿಲು ಕಾಯುತ್ತಿತ್ತು. ಮಳೆ ಜೋರಾಗಿದ್ದರೆ ಯಾವುದಾದರೂ ಎಲೆಯ ಅಡಿಯಲ್ಲಿ ಒದ್ದೆಯಾಗದಂತೆ ಆಶ್ರಯ ಪಡೆಯುವ ಹಕ್ಕಿಗಳು ಮಳೆ ಬಿಟ್ಟಾಗ, ಖುಷಿಯಿಂದ…
  • July 26, 2025
    ಬರಹ: Nagendra Kumar K S
    ಇಂದೇನೋ ಮುಗಿಯಿತು, ನಾಳೆ ಏನು? ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ; ಇಂದೇನಾಯಿತು? ಅವಲೋಕಿಸು ಮಲಗುವ ಮುನ್ನ ; ಪ್ರಶ್ನೆಗಳಿರಲಿ ಮನದಲ್ಲಿ ಅರಿವ ಸಂಶೋದಿಸು; ನೂರು ಯೋಜನದ ಗುರಿಗೆ ಇಂದೇ ಅಡಿಯಿಡು; ಪ್ರತಿದಿನವೂ ಕಲಿಕೆಗಿದೆ ಹೊಸ ಹಾದಿಯಿಲ್ಲಿ…
  • July 25, 2025
    ಬರಹ: Ashwin Rao K P
    ಭಾರತದಲ್ಲಿ ನೀವು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಇಂಧನ ಖಾಲಿಯಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು ನೋಡೇ ಇರುತ್ತೀರಿ. ನಮ್ಮಲ್ಲಾದರೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಅಥವಾ ಡೀಸಿಲ್ ತಂದು ತುಂಬಿಸಿದರಾಯಿತು. ಮತ್ತೆ…