May 2024

  • May 31, 2024
    ಬರಹ: Ashwin Rao K P
    ನಮ್ಮಲ್ಲಿ ಒಂದು ಮಾತಿದೆ - ೬೪ ಬಗೆಯ ವಿದ್ಯೆಗಳನ್ನು ಕಲಿತವನಿಗೆ ಜೀವನದಲ್ಲಿ ಸೋಲು ಉಂಟಾಗದು ಎಂದು. ಈ ಅರವತ್ತ ನಾಲ್ಕು ವಿದ್ಯೆಗಳ ಸಮ್ಮಿಳಿತವೇ ಆಗಿರುವ ಚೌಸಟ್ (ಹಿಂದಿಯಲ್ಲಿ ೬೪) ಯೋಗಿನಿ ದೇಗುಲವು ಬಹಳ ಅಪರೂಪದ ದೇವಸ್ಥಾನಗಳಲ್ಲಿ ಒಂದು.…
  • May 31, 2024
    ಬರಹ: Ashwin Rao K P
    ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ…
  • May 31, 2024
    ಬರಹ: Shreerama Diwana
    ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ…
  • May 31, 2024
    ಬರಹ: ಬರಹಗಾರರ ಬಳಗ
    ಅಲ್ಲೊಂದು ಗುಂಪು ಜನ ಸೇರಿ ಬಿಟ್ಟಿದ್ದಾರೆ. ಅವರು ತುಂಬಾ ಗಹನವಾದದ್ದನ್ನು ಏನನ್ನೋ ಮಾತನಾಡುತ್ತಿದ್ದಾರೆ ಅಂದುಕೊಂಡು ಅವರ ಹತ್ತಿರ ನಿಂತು ಕಿವಿಯಾಲಿಸಿದೆ. ಇಲ್ಲ ಅಷ್ಟೇನೂ ಗಹನವಾದದ್ದಲ್ಲ. ಅವರೆಲ್ಲರೂ ಹಾಗೆ ದಾರಿಯಲ್ಲಿ ನಡೆದು ಹೋಗ್ತಾ ಇರುವಾಗ…
  • May 31, 2024
    ಬರಹ: ಬರಹಗಾರರ ಬಳಗ
    ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು ಧೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ…
  • May 31, 2024
    ಬರಹ: ಬರಹಗಾರರ ಬಳಗ
    ಇಲ್ಲಿದೆ ಷಣ್ಮುಖ ದೇವಾಲಯ ಅನುವಾವಿಯಲ್ಲಿರುವ ಕಾರ್ತಿಕೇಯ ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/   ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ ಮೆಟ್ಟಿಲನು…
  • May 30, 2024
    ಬರಹ: Ashwin Rao K P
    ಕರ್ನಾಟಕದ ರಾಜಕಾರಣದ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಜ್ಞಾವಂತ ಜನರ ಈ ನಾಡಿನಲ್ಲಿ ತೀವ್ರ ಕಳವಳವನ್ನು ಸೃಷ್ಟಿಸಿದೆ. ಒಂದೆಡೆ ಪೆನ್ ಡ್ರೈವ್ ಪ್ರಕರಣದ ಅಪಕೀರ್ತಿಯಿಂದ ಇಡೀ ರಾಜ್ಯ ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿಯಾದ…
  • May 30, 2024
    ಬರಹ: Shreerama Diwana
    "ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ " ಉಪಾಸನೆ ಸಿನಿಮಾದ ಹಾಡಿದು. ಕನ್ಯಾಕುಮಾರಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಇಷ್ಟವಾದ ಸ್ಥಳವಿದು. ದಕ್ಷಿಣದ ತುತ್ತ ತುದಿಯ ಈ…
  • May 30, 2024
    ಬರಹ: ಬರಹಗಾರರ ಬಳಗ
    ಇಬ್ಬನಿಗೂ ಬೆಳಗುವ ಸಾಮರ್ಥ್ಯವಿತ್ತು. ಆದರೆ ಅದರೊಳಗೆ ಸೂರ್ಯನ ಬೆಳಕು ಹಾದು ಹೋಗಬೇಕಿತ್ತು ಅಷ್ಟೇ. ಇಬ್ಬನಿಯು ಯಾರ ಗಮನಕ್ಕೂ ಬಂದಿರಲಿಲ್ಲ. ಹಲವು ವರ್ಷಗಳಿಂದ ಎಲೆಯ ತುದಿಯಿಂದ ಇಳಿದು ಭೂಮಿಯನ್ನು ತಲುಪಿದರೂ ಗಮನಿಸುವವರಿಲ್ಲ. ಆ ಇಬ್ಬನಿಯ…
  • May 30, 2024
    ಬರಹ: ಬರಹಗಾರರ ಬಳಗ
    ಸದ್ಯಕ್ಕೀಗ ಮಳೆ ಹನಿ ಭೂಮಿ ಸೋಕಿದೆ. ವಸುಧೆಯ ಒಡಲಿಗೆ ಬಿದ್ದ ತರಹೇವಾರಿ ಬೀಜಗಳು ಮೊಳಕೆಯೊಡೆಯಲಾರಂಭಿಸಿವೆ. ಬಿಸಿಲ ಝಳ ಸಹಿಸಲಾರದೆ ಜೀವ ಕೈಯಲ್ಲಿ ಹಿಡಿದು ಸತ್ತಂತೆ ನಿಂತಿದ್ದ ತರತರದ ಗಿಡಗಳು ಪುಳಕಗೊಂಡು ಚಿಗುರಿವೆ... ಈ ಸಾಲಿನಲ್ಲಿ ನೀವೀಗ…
  • May 30, 2024
    ಬರಹ: ಬರಹಗಾರರ ಬಳಗ
    ನೆರಳನು ನೀಡುವ ಸೂರನು ನೆನೆವುದು ಹೊಣೆಯದು ನಮ್ನದು ತಪ್ಪಲ್ಲ ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ ರಕ್ಷಣೆ ಕೊಡುವುದು ನಮಗೆಲ್ಲ   ಸೂರಿಗೆ ನಮಿಸುತ ತಳವನು ಮರೆತರೆ ಈ ನಡೆ ಎಂದುಗು ಸರಿಯಲ್ಲ ನೆಲೆಸಲು ಭದ್ರದ ತಳವನು ಮರೆತರೆ ದೇವರು ನಮ್ಮನು…
  • May 29, 2024
    ಬರಹ: Ashwin Rao K P
    ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ (ವಿ ಸೀ) ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೧೮೯೯ರ ಅಕ್ಟೋಬರ್ ೨ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು…
  • May 29, 2024
    ಬರಹ: Ashwin Rao K P
    ‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು…
  • May 29, 2024
    ಬರಹ: Shreerama Diwana
    ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ, ಜಗತ್ತಿನ ಎಲ್ಲಾ ಜೀವರಾಶಿಗಳ ಪ್ರತಿ ಕ್ಷಣದ ಪ್ರಯತ್ನವೇ ಅದು. ಆದರೆ ಹೆಚ್ಚಾಗಿ ಇತ್ತೀಚಿನ ಆಧುನಿಕ ಕಾಲದಲ್ಲಿ ಮನುಷ್ಯ ಪ್ರಾಣಿ ಸಾಯಲೇ ಯೋಚಿಸುವುದು ಕಂಡುಬರುತ್ತದೆ. ಕಷ್ಟ ಸಹಿಷ್ಣುತೆ…
  • May 29, 2024
    ಬರಹ: ಬರಹಗಾರರ ಬಳಗ
    ತೊರೆದು ಹೋಗುವುದೆಂದರೆ ಭಯವು ತಾನೆ? ಇಷ್ಟರವರೆಗೂ ಆ ಭಾವನೆ ನನ್ನ ಕಾಡಿರಲಿಲ್ಲ. ಆದರೆ ಇತ್ತೀಚೆಗೆ ಮೊದಲಿದ್ದ ಕೋಣೆಯನ್ನು ತೊರೆದು ಹೊಸತೊಂದು ಆಶ್ರಯವನ್ನು ಸೇರಬೇಕಾಗಿತ್ತು. ಅದಕ್ಕೆ ಮೊದಲಿದ್ದ ಸ್ಥಳವನ್ನು ತೊರೆಯುವುದಕ್ಕೆ ಎಲ್ಲ ತಯಾರಿಯನ್ನು…
  • May 29, 2024
    ಬರಹ: ಬರಹಗಾರರ ಬಳಗ
    ಒಂದು ವ್ಯವಸ್ಥೆಯ ವ್ಯವಹಾರಗಳನ್ನು ಸುಸಂಗತವಾಗಿ ನಡೆಸುವ ಉದ್ದೇಶದಿಂದ ‘ಆಡಳಿತ’ ದ ಪರಿಕಲ್ಪನೆ ಸೃಷ್ಟಿಯಾಯಿತು. ಪುರಾಣ ಮತ್ತು ಇತಿಹಾಸ ಕಾಲದಲ್ಲಿ ರಾಜನು ದೇಶದ ಆಡಳಿತದ ಕೇಂದ್ರ ಬಿಂದು ಮತ್ತು ಅವನಿಗೆ ಸಹವರ್ತಿಗಳಾಗಿ ಆಡಳಿತದಲ್ಲಿ ರಾಜನ…
  • May 29, 2024
    ಬರಹ: ಬರಹಗಾರರ ಬಳಗ
    ೧. ಅವನು ಅಂದುಕೊಂಡಿದ್ದ ತಾನೊಂದು ಆಲದ ಮರ! ಈಗ ಗೊತ್ತಾಗಿದೆ ತಾನು ಹಾಳಾದ ಮರ!! ೨. ಅಳೆದೂ ತೂಗಿ ಬದುಕಿದರೆ  ಒಂದು ಚಂದ! ಲೆಕ್ಕ ತಪ್ಪಿ ನಡೆದರೆ  ಎತ್ತಬೇಕು ಚಂದಾ!! ೩.
  • May 28, 2024
    ಬರಹ: Ashwin Rao K P
    ಸಚ್ಛಿದ್ರತೆ : ಸಚ್ಛಿದ್ರತೆಯು ಮಣ್ಣಿನ ಸ್ವರೂಪ, ಕಣಗಳ ಗಾತ್ರ, ರಚನೆ, ಸಾವಯವ ಪದಾರ್ಥಗಳ ಮಟ್ಟ ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ಮಣ್ಣಿನಲ್ಲಿ ದೊಡ್ಡ ಹಾಗೂ ಸೂಕ್ಷ್ಮ ಛಿದ್ರಗಳಿರುತ್ತವೆ. ದೊಡ್ಡ ಛಿದ್ರಗಳ ಮುಖಾಂತರ ಮಳೆಯ ನೀರು…
  • May 28, 2024
    ಬರಹ: Ashwin Rao K P
    ಕರ್ನಾಟಕದ ಗಡಿ ಮತ್ತು ಭಾಷೆಯ ವಿಷಯದಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರ ತಗಾದೆ ತೆಗೆಯುವುದು, ಕಾಲು ಕೆದರಿ ಜಗಳಕ್ಕೆ ಬರುವುದು ಹೊಸ ವಿಷಯವೇನಲ್ಲ. ಪ್ರತಿ ಬಾರಿ ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ನಡೆಯುವ ಸಮಯದಲ್ಲೂ ಮಹಾರಾಷ್ಟ್ರದ…
  • May 28, 2024
    ಬರಹ: Shreerama Diwana
    ಮೇ 30 - 2024, ಗುರುವಾರ - ಹಾಸನ. ಜಾಗೃತ ಮನಸ್ಸುಗಳ ಅಂತರಾಳದ ಪೆನ್ ಡ್ರೈವ್ ಪ್ರದರ್ಶನ. ಬೆಳಗ್ಗೆ 10-30, ಮಹಾರಾಜ ಪಾರ್ಕ್… ನೋವು - ಆಕ್ರೋಶ - ಸಾಂತ್ವಾನ - ಆತ್ಮವಿಶ್ವಾಸ - ಎಚ್ಚರಿಕೆಯ  ಭಾವ ಮಿಲನ.. ದಯವಿಟ್ಟು ಭಾಗವಹಿಸಿ. ಅಂದು ರಾಜ್ಯದ…