January 2025

  • January 15, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ.  ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ (‘ಮೇರಾ ಮೌಲಾ ಬುಲಾ’ ಎಂಬಂತೆ) ಮಾತೆ…
  • January 15, 2025
    ಬರಹ: Ashwin Rao K P
    ‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ…
  • January 15, 2025
    ಬರಹ: Shreerama Diwana
    ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ವೆಂಕಟೇಶ್ವರ ಸ್ವಾಮಿಯ ಪಾದ ಸೇರಿದ ಆ ಮುಗ್ಧ ಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಇನ್ನು ಮುಂದಾದರೂ ನಾವುಗಳು ಮತ್ತು ನೀವುಗಳು ದೇವರು, ಧರ್ಮ, ಆಧ್ಯಾತ್ಮದ ವಿಷಯದಲ್ಲಿ…
  • January 15, 2025
    ಬರಹ: ಬರಹಗಾರರ ಬಳಗ
    ದೊಡ್ಡ ಮೈದಾನ ಜನ‌ ಸೇರಿದ್ದಾರೆ. ಉತ್ಸವವೊಂದು ಅದ್ಭುತವಾಗಿ ಸಂಯೋಜನೆಗೊಂಡಿದೆ. ಊರವರೆಲ್ಲಾ ಸಮಯ ಸಾಗಿಸುವುದಕ್ಕೆ ಅಲ್ಲಲ್ಲಿ ಓಡಾಡುತ್ತಿದ್ದಾರೆ.  ಅಲ್ಲೊಂದು‌ ಕಡೆ  ಹಗ್ಗದ ಮೇಲಿನ ನಡಿಗೆ ಭರದಿಂದ ಸಾಗುತ್ತಿದೆ. ಹೊಟ್ಟೆ ಹೊರೆಯಲು ಮನೆಯ ಮಗಳು…
  • January 15, 2025
    ಬರಹ: ಬರಹಗಾರರ ಬಳಗ
    ಬಂಟ್ವಾಳ ತಾಲೂಕಿನ ಇಪ್ಪತ್ತ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಘಮ ಘಮಿಸುವಿಕೆ ಇನ್ನೂ ದೂರ ಸರಿದಿಲ್ಲ. ಅಚ್ಚುಕಟ್ಟು ಮತ್ತು ಚೊಕ್ಕ ಎಲ್ಲೆಡೆಯೂ ಇರುವಂತೆ ಗಮನ ಹರಿಸಿದ ಸಂಘಟಕರ ಪ್ರಯತ್ನ ಪ್ರಶಂಸಾರ್ಹ. ಸಮಯದ ಮಿತಿಗೊಳಪಡಿಸಲು ಚಡಪಡಿಸಬೇಕಾಗಿ…
  • January 15, 2025
    ಬರಹ: ಬರಹಗಾರರ ಬಳಗ
    ಪ್ರಕೃತಿ ಮಾತೆ ನಿನಗೆ ಶರಣು  ಗರ್ಭದಲಿ ಅದೆಷ್ಟು ರಹಸ್ಯಗಳ ಇಟ್ಟುಕೊಂಡಿಹಳೋ ನಮ್ಮ ಹೆತ್ತ ಈ ಧಾರಿಣೀ...   ನೋಡಲು ಕಣ್ಮನ ತಣಿಸಿ ಎಮ್ಮ  ಸಲಹುತಿಹಳು
  • January 14, 2025
    ಬರಹ: Ashwin Rao K P
    ಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ. ಉತ್ತರ ಪ್ರದೇಶದ…
  • January 14, 2025
    ಬರಹ: Ashwin Rao K P
    ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಿಲುವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯಗಳು ಇನ್ನೂ ಮುಂದುವರಿದಿದ್ದರೆ, ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂಡಿದ್ದರ ಹಲವು…
  • January 14, 2025
    ಬರಹ: Shreerama Diwana
    ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ.‌…
  • January 14, 2025
    ಬರಹ: ಬರಹಗಾರರ ಬಳಗ
    ನಾಲ್ಕು ರಸ್ತೆಗಳು ಅಲ್ಲಿ ಕೂಡುತ್ತವೆ. ಐದು ನಿಮಿಷಕ್ಕೊಮ್ಮೆ ವಾಹನಗಳನ್ನು ನಿಲ್ಲಿಸಿ ಒಂದೊಂದು ರಸ್ತೆಯ ವಾಹನಗಳನ್ನ ಮುಂದೆ ಕಳುಹಿಸುತ್ತಾರೆ. ಇದು ಪ್ರತಿದಿನ ನಡೆಯುವ ದಿನಚರಿ. ಅವತ್ತು ಆ ನಾಲ್ಕು ರಸ್ತೆ ಸೇರುವಲ್ಲಿ ದೇಹದಲ್ಲಿ ಶಕ್ತಿ ಇಲ್ಲದ…
  • January 14, 2025
    ಬರಹ: ಬರಹಗಾರರ ಬಳಗ
    ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲಾ ಶಾಖೆಗಳನ್ನು…
  • January 14, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ   ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ   ಉಕ್ಕಬಹುದು ಆಂತರ್ಯದ ಸವಿ ನೆನಪುಗಳ ತಿಳಿಯದಾದೆ…
  • January 14, 2025
    ಬರಹ: ಬರಹಗಾರರ ಬಳಗ
    ಬ್ರಹ್ಮಾಂಡದ ಬದಲಾವಣೆಯಂತೆ  ಭೂಮಿಯಲ್ಲಿ  ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು  ತಿಳಿಸುತ್ತದೆ. ಸೂರ್ಯ…
  • January 13, 2025
    ಬರಹ: Ashwin Rao K P
    ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ,…
  • January 13, 2025
    ಬರಹ: Ashwin Rao K P
    ‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ…
  • January 13, 2025
    ಬರಹ: Shreerama Diwana
    ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ,…
  • January 13, 2025
    ಬರಹ: ಬರಹಗಾರರ ಬಳಗ
    ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ…
  • January 13, 2025
    ಬರಹ: ಬರಹಗಾರರ ಬಳಗ
    ಇಂದು ನಾವು ಕೌಶಲದ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಲೇಖನದಲ್ಲಿ ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಂಡಿದ್ದೇವೆ. ಶ್ರೇಷ್ಠ ಕರ್ಮ ಎಂದರೆ ನನಗೆ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವ, ಸಂತೋಷವನ್ನುಂಟು ಮಾಡುವ ಕರ್ಮ. ನನಗೆ ಮತ್ತು ಸಮಾಜಕ್ಕೆ…
  • January 13, 2025
    ಬರಹ: ಬರಹಗಾರರ ಬಳಗ
    ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ ಜೀವದೊಳು ಭಾವವಿಲ್ಲ ಸೊರಗುತಾ ಹೋಗಿದೆ   ನೆನಪಿನೋಲೆ ಹೀಗೆ ಸಿಗಲು ಸನಿಹ ಯಾರು ಇಲ್ಲದೆ ಓದಿಕೊಳಲು ನನ್ನೊಳಗೆ ಖುಷೀ ಹೊನಲು ಕಾಣದೆ   ಭವ್ಯವಾದ ಹೃದಯದಲ್ಲಿ ಮಸಿಯ ತುಂಡು ಕುಳಿತಿದೆ ಕತೆಯ ಜೊತೆ ವ್ಯಥೆಯು…
  • January 12, 2025
    ಬರಹ: ಬರಹಗಾರರ ಬಳಗ
    ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ…