January 2025

  • January 31, 2025
    ಬರಹ: Ashwin Rao K P
    ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು…
  • January 31, 2025
    ಬರಹ: ಬರಹಗಾರರ ಬಳಗ
    ಅಕ್ಕಿಯನ್ನು ೧-೨ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ…
  • January 31, 2025
    ಬರಹ: Shreerama Diwana
    ಬಿಗ್ ಬಾಸ್ ಎಂದರೆ ಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು… ಕಾರ್ಪೊರೇಟ್ ಜಗತ್ತಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸಂವೇದನಾಶೀಲತೆ, ಚಲನಶೀಲತೆ, ಪ್ರಬುದ್ಧತೆ…
  • January 31, 2025
    ಬರಹ: ಬರಹಗಾರರ ಬಳಗ
    ಮಗಳ ಶೈಕ್ಷಣಿಕ ಪರೀಕ್ಷೆ ಆ ಕೊಠಡಿಯ ಒಳಗೆ ನಡೆಯುತ್ತಿದೆ. ಹೊರಗಡೆ ಮಗಳನ್ನ ಕರೆದುಕೊಂಡು ಬಂದ ಹೆತ್ತವರು ಕಾಯುತ್ತಿದ್ದಾರೆ. ಅಲ್ಲಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನ ಆಕೆ ಪಡೆದುಕೊಳ್ಳಲೇಬೇಕು. ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠವು ಕೂಡ…
  • January 31, 2025
    ಬರಹ: ಬರಹಗಾರರ ಬಳಗ
    ಐದು ವರ್ಷದ ಹುಡುಗನೊಬ್ಬ ಕೈಯಲ್ಲಿ ಒಂದು ರೂಪಾಯಿ ಹಿಡಿದುಕೊಂಡು ಕಿರಾಣಿ ಅಂಗಡಿಗೆ ಹೋಗಿ ನಿಂತ. ಅಂಗಡಿಯವನು ಹುಡುಗನನ್ನು ಕೇಳಿದ  "ಮಗು ನಿನಗೆ ಏನು ಬೇಕು?" ಹುಡುಗ ಅಂಗಡಿಯವನನ್ನು "ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?" ಇದನ್ನು ಕೇಳಿದ…
  • January 31, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಮನದ ಕದವ ತೆರೆಯ ಬಾರೆ ತನುವಿನೊಳಗೆ ಹರೆಯ ಬಾರೆ   ಹೂವಿನಂತೆ ಸೊಬಗು ಸಾಕೆ ಒಲವನಿಂದು ಎರೆಯ ಬಾರೆ   ಸಿರಿಯ ಕಂಡು ಬೇಡ ಮೋಹ ಅರಿತು ಪ್ರೀತಿ ಕರೆಯ ಬಾರೆ   ಒಂದು ಎನುವ ಭಾವವಿರಲಿ ದ್ವೇಷ ಪಾಶ ಮರೆಯ ಬಾರೆ   ಸಂಗದೊಳಗೆ ಮಿಂದ ಈಶಾ
  • January 30, 2025
    ಬರಹ: Ashwin Rao K P
    ಹೊಸ ಪಟ್ಟಣ ಇಬ್ಬರು ಪುರುಷರು ಝೆನ್ ಗುರುವನ್ನು ಭೇಟಿ ಮಾಡುತ್ತಾರೆ. ಮೊದಲ ವ್ಯಕ್ತಿ ಹೇಳುತ್ತಾನೆ: “ನಾನು ಈ ಪಟ್ಟಣಕ್ಕೆ ಹೋಗಲು ಯೋಚಿಸುತ್ತಿದ್ದೇನೆ. ಅದು ಹೇಗಿದೆ?” ಝೆನ್ ಗುರು ಕೇಳುತ್ತಾನೆ: "ನಿಮ್ಮ ಹಳೆಯ ಪಟ್ಟಣ ಹೇಗಿತ್ತು?" ಮೊದಲ ಮನುಷ್ಯ…
  • January 30, 2025
    ಬರಹ: Ashwin Rao K P
    ಸರ್ಕಾರೇತರ ಸಂಸ್ಥೆಯೊಂದು ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಸ್ಥಿತಿಗತಿ ಕುರಿತು ಬಿಡುಗಡೆ ಮಾಡಿರುವ ವರದಿ ದಂಗುಬಡಿಸುವಂತಿದೆಯಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದ ಕುರಿತ ಚರ್ಚೆಗೂ ನಾಂದಿ ಹಾಡಿದೆ. ಪ್ರಥಮ್ ಎಜುಕೇಷನ್ ಫೌಂಡೇಷನ್…
  • January 30, 2025
    ಬರಹ: Shreerama Diwana
    ಸನ್ಮಾನ್ಯ ಮುಖ್ಯಮಂತ್ರಿಗಳೇ, ಒಮ್ಮೆ ವೇಷ ಮರೆಸಿಕೊಂಡು ಚಿಂಚೋಳಿ ತಾಲ್ಲೂಕಿನ ಒಂದು ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ದಾಖಲಾಗಿ ನೋಡಿ, ದಯವಿಟ್ಟು,.. ಮಾನ್ಯ ಗೃಹಮಂತ್ರಿಗಳೆ ಒಮ್ಮೆ ಅಪರಿಚಿತರಂತೆ ಶಿಕಾರಿಪುರ ತಾಲ್ಲೂಕಿನ…
  • January 30, 2025
    ಬರಹ: ಬರಹಗಾರರ ಬಳಗ
    ತಿಂಗಳಂತ್ಯಕ್ಕಾಗುವಾಗ ಕಿಸೆ ಪಿಸುಗುಟ್ಟುವುದಕ್ಕೆ ಆರಂಭ ಮಾಡುತ್ತೆ. ಆದರೂ ಆತ ನಗುತ್ತಿದ್ದಾನೆ. ಕಣ್ಣಿನ ಆಸೆಗಳೆಲ್ಲವೂ ಕಣ್ಣಿನೊಳಗೆ ಇಂಗಿ ಹೋಗುತ್ತೆ, ಆದರೂ ಆತ ಎದೆಗುಂದೋದಿಲ್ಲ ಭಯಪಡುವುದಿಲ್ಲ ಮುಖದಲ್ಲಿ ನಗುವ ತಂದುಕೊಂಡು ಹೊರಡ್ತಾನೆ.…
  • January 30, 2025
    ಬರಹ: ಬರಹಗಾರರ ಬಳಗ
    ಇಂದು ನಾವು ರೈತರೊಬ್ಬರನ್ನು ಭೇಟಿಯಾಗೋಣ ಬನ್ನಿ. ಇವರು ನಾಟಿ ವೈದ್ಯರೂ ಹಾಗೂ ಕೃಷಿಕರು. ಇವರ ಹೆಸರು ಸೋಮಪ್ಪ. ಇವರ ಮನೆ ಹಲಸು, ಗೇರು ಮರಗಳ ನಡುವೆ ಕಲೆಂಜಿಮಲೆ ಎಂಬ ಕಾಡಿನ ಅಂಚಿನಲ್ಲಿದೆ. ಬನ್ನಿ, ಇಂದು ಅವರನ್ನೇ ಮಾತನಾಡಿಸುತ್ತಾ ಹೊಸ…
  • January 30, 2025
    ಬರಹ: ಬರಹಗಾರರ ಬಳಗ
    ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ   ಕೂಳು ಕೂಳಿಗು ಗತಿಯು ಇಲ್ಲದೆ  ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು…
  • January 30, 2025
    ಬರಹ: ಬರಹಗಾರರ ಬಳಗ
    ಇದು ಹಳೆಯ ಕಾಲದ ವಿಷಯ. ಒಬ್ಬ ಬಡವನು ರಸ್ತೆಯಲ್ಲಿ ನಡೆಯುವಾಗ ಬಟ್ಟೆಯ ಕಟ್ಟನ್ನು ಕಾಣುತ್ತಾನೆ. ಆ ಕಟ್ಟು ತೆರೆದಾಗ, ಅದರಲ್ಲಿ 50 ಚಿನ್ನದ ನಾಣ್ಯಗಳು ಮತ್ತು ಒಂದು ಪತ್ರ ಕಂಡುಬಂದವು. "ಈ ಕಟ್ಟನ್ನು ಯಾವುದೇ ಕಾರಣಕ್ಕೂ ಕಳೆದುಕೊಂಡರೆ, ಅದನ್ನು…
  • January 29, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಲ್ಲಿರುವ ಎಲ್ಲಾ ಕವನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದವುಗಳು. ಈ ಕಾರಣದಿಂದಾಗಿ ಕೆಲವು ಕವನಗಳ ಕವಿಗಳು ಯಾರು ಎಂಬುದೇ ತಿಳಿದು ಬರುತ್ತಿಲ್ಲ. ಅಂತಹುದೇ ಒಂದು ಕವನವನ್ನು ಈ ವಾರ ಆಯ್ದು ಪ್ರಕಟಿಸಲಾಗಿದೆ.…
  • January 29, 2025
    ಬರಹ: Ashwin Rao K P
    ಕಥಾ ಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ…
  • January 29, 2025
    ಬರಹ: Shreerama Diwana
    " ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ....." ಮೈಕ್ರೋ ಫೈನಾನ್ಸ್ ಅಂದರೆ ಸಣ್ಣ ಹಣಕಾಸು ಖಾಸಗಿ ಸಂಸ್ಥೆಗಳು ಮಾಡುತ್ತಿರುವ ದೌರ್ಜನ್ಯ ಕುರಿತಾಗಿ ಇತ್ತೀಚೆಗೆ ಮಾಧ್ಯಮಗಳು ಜನರ ಮತ್ತು…
  • January 29, 2025
    ಬರಹ: ಬರಹಗಾರರ ಬಳಗ
    ಬದುಕು ಅದ್ಭುತವಾಗಿದೆ. ಅಂದುಕೊಂಡ ಕನಸುಗಳೆಲ್ಲವೂ ನನಸಾಗುವ ಹಾದಿಯತ್ತ ಸಾಗಿದೆ. ಸಣ್ಣ ಪುಟ್ಟ ಹೆಜ್ಜೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೀತಿಸುವ ಹೃದಯವಿಂದು ಜೊತೆ ನಿಂತು ಸಾಗಿದೆ. ಮಾತುಗಳಿಗೆ ಮೌಲ್ಯ ಸಿಗುತ್ತಿದೆ, ಹೆಜ್ಜೆ ಇಟ್ಟು ಹೊಸತನದ…
  • January 29, 2025
    ಬರಹ: ಬರಹಗಾರರ ಬಳಗ
    1950ರ ಹಿಂದಿನ ಮಾತು. ತಿಗಣೆಗಳ ಕಾಟ ಬಹಳವಿದ್ದ ಕಾಲವದು. ಮಣ್ಣಿನ ಗೋಡೆಯಿರಲಿ, ಕಲ್ಲಿನ ಗೋಡೆಯಿರಲಿ, ಮಲಗುವ ಚಾಪೆಯಿರಲಿ ಎಲ್ಲೆಲ್ಲೂ ತಿಗಣೆಗಳದೇ ಕಾರ್ಬಾರು. ರಕ್ತ ಹೀರುವ ತಿಗಣೆಗಳು ಇಂದು ಮಾಯವಾದಂತೆ ಕಾಣುತ್ತಿವೆ. ಮಂಗಳೂರಿನಿಂದ ಬೆಂಗಳೂರಿಗೆ…
  • January 29, 2025
    ಬರಹ: ಬರಹಗಾರರ ಬಳಗ
    ನಡುಪಂತೀಯ  ಏಡಗೈ ಬಲಗೈಗಳ ಮಧ್ಯೆ ನನ್ನ ದೇಹವದು ಇದ್ದು ಪ್ರಾಮುಖ್ಯತೆಯನು ಪಡೆವಂತೆ....   ನಾನು- ಎಡಪಂತೀಯನೂ ಅಲ್ಲ; ಬಲಪಂತೀಯನೂ ಅಲ್ಲ ಎರಡೂ ಕೈ ಬೀಸಿ- ದೇಹ ಸಮತೋಲನದಲಿಟ್ಟು
  • January 28, 2025
    ಬರಹ: Ashwin Rao K P
    ಏಲಕ್ಕಿಯನ್ನು ಮಸಾಲೆಗಳ ರಾಣಿ ಎಂದೂ ಕರೆಯುತ್ತಾರೆ. ಆರೋಗ್ಯ ಸಂಜೀವಿನಿಯಾದ ಈ ಏಲಕ್ಕಿಗೆ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವ ಗುಣವಿದೆ. ಸಾಂಬಾರು ಪದಾರ್ಥಗಳಲ್ಲಿ ಒಂದಾದ ಏಲಕ್ಕಿ ಬೆಳೆಗೆ ತನ್ನದೇ ಆದ ವೈಶಿಷ್ಟ್ಯತೆಗಳಿವೆ.…