“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು…
ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ…
ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ…
ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿಲ್ಲ. ಹಾಗೆಯೇ…
ಯಾರು ಇರದ ನಾಡಿನಿಂದ
ಜನಿಸಿ ಇಳೆಗೆ ಬಂದೆನೊ
ನೆಲದ ಹಸಿರನುಂಡು ಬೆಳೆದೆ
ತಾಯ ಜೊತೆಗೆ ನಲಿದೆನೊ
ಕಷ್ಟವಿರಲಿ ನಷ್ಟವಿರಲಿ
ಅಪ್ಪನಿದ್ದ ಸನಿಹದಿ
ನನ್ನ ಕರೆದು ಲಲ್ಲೆ ಮಾಡಿ
ನೋವ ಮರೆವ ಕ್ಷಣದಲಿ
ಹರಕು ದಿಂಬು ಹರಿದ ಚಾಪೆ
ನನಗೆ ರಾತ್ರಿ ಗೆಳೆಯರು
ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು…
ಮಾಮರದಲ್ಲಿ ಹಾಡುತಿದೆ
ಕೋಗಿಲೆಯೊಂದು ಕೂಗುತಿದೆ
ಪ್ರಕೃತಿ ಸೌಂದರ್ಯ ಹೊಳೆಯುತಿದೆ
ಮನುಕುಲಕ್ಕೆ ಖುಷಿ ತಂದೈತಿ
ಅರಳಿಸು ಎನ್ನ ಮನವು
ತಣಿಸು ನನ್ನ ತನುವು
ಪ್ರಕೃತಿ ಸೌಂದರ್ಯವು
ಹನುಮಂತ ದೇವರ ಜಾತ್ರೆಯು
ಕೋಗಿಲೆ ಧ್ವನಿಯಲ್ಲಿ ಸಂಗೀತವು …
ಕರುನಾಡು ಕಂಡ ಶ್ರೇಷ್ಠ ಸಾಮಾಜಿಕ ಸೇವಕರು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಚಾರಿಕ ಚಿಂತಕ ಬರಹಗಾರರು. ಮಾಧ್ಯಮ ಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿ, ಸತ್ಯ ನಿಷ್ಠ ವರದಿಗಳಿಗೆ ಹೆಸರು ಮಾಡಿದವರು.…
ರಕ್ತದಾನ
ಸುಂದರವಾದ ನರ್ಸ್ ಬಳಿಗೆ ಬಂದ ಸೂರಿ, ‘ನಾನು ಬೀದಿಯಲ್ಲಿ ಒಂದು ಫಲಕ ನೋಡಿದೆ. ಅದರಲ್ಲಿ ೨೫೦ ಸಿಸಿ ರಕ್ತ ನೀಡಿದರೆ ಬ್ರೆಡ್ ಮತ್ತು ಹಣ್ಣು ಉಚಿತವಾಗಿ ಕೊಡುತ್ತೇವೆ. ೫೦೦ ಸಿಸಿ ನೀಡಿದರೆ ಗಡಿಯಾರ ಕೊಡುತ್ತೇವೆ ಎಂದು ಬರೆದಿತ್ತು. ನಾನೀಗ…
ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟಿಕೊಂಡಿರುವ ಹೊಸ ಕಾಲದ ಹಾಸ್ಯಪಟುಗಳು ಬಳಸುತ್ತಿರುವ ಭಾಷೆ, ಹಾಸ್ಯದ ಹೆಸರಿನಲ್ಲಿ ಮಾಡುತ್ತಿರುವ ತುಚ್ಛ ನಿಂದನೆಗಳು ಈಗ ಭಾರೀ ಪ್ರಮಾಣದಲ್ಲಿ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿವೆ. ಮೊನ್ನೆಯಷ್ಟೇ ಮಹಾರಾಷ್ಟ್ರದ…
ಹಾಲ್ಕುರಿಕೆ ಶಿವಶಂಕರ್ ಅವರ "ಹಾಲ್ಕುರಿಕೆ ಥಿಯೇಟರ್ ಮಿರರ್"
ರಂಗಭೂಮಿ, ಸಾಹಿತ್ಯ - ಸಂಸ್ಕೃತಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೋಡಿದ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಟೀಚರ್ಸ್ ಕಾಲೋನಿಯ ಹಾಲ್ಕುರಿಕೆ ಶಿವಶಂಕರ್ ಅವರು…
ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ದೇಶದ ಅತ್ಯಂತ ಪ್ರಖ್ಯಾತ…
ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ ಲೋಕ ಮರೆತುಬಿಡಬೇಕು.…
ಪಕ್ಷಿ ವೀಕ್ಷಕ ಮಿತ್ರರ ನಡುವೆ ebird ಎಂಬುದು ಬಹಳ ಪರಿಚಿತವಾದ ಹೆಸರು. ಇದೇ ebird ಎಂಬ ಹೆಸರಿನ ಮೊಬೈಲ್ app ನಿಮಗೆ ಪ್ಲೇಸ್ಟೋರ್ನಲ್ಲಿ ಸಿಗುತ್ತದೆ. ಪಕ್ಷಿ ವೀಕ್ಷಣೆಯ ಆಸಕ್ತರು ತಮ್ಮ ಪಕ್ಷಿವೀಕ್ಷಣೆಯ ಮಾಹಿತಿಯನ್ನು ದಾಖಲಿಸಲು ಇದನ್ನು…
ಗಝಲ್ ೧
ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ
ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ
ಬಯಲಲ್ಲಿ ಕುಳಿತು ಅತ್ತರೆ ಪ್ರಯೋಜನ ಏನು
ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ
ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ
ಹಳಸಿರುವ…