ಕಾಲಿಗಲ್ಲ ತಲೆಗೆ
ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ…
ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು…
ವಿಜಯ ಕರ್ನಾಟಕದ ಸೋದರ ಪತ್ರಿಕೆ ‘ವಿಕ ಮನಿ’
ಹಣಕಾಸಿನ ವ್ಯವಹಾರ, ಶೇರ್ ಮಾರ್ಕೆಟ್ ಏರಿಳಿತ, ಮ್ಯೂಚುವಲ್ ಫಂಡ್ ಹೂಡಿಕೆಯ ಬಗ್ಗೆ, ಬಜೆಟ್ ವಿಶ್ಲೇಷಣೆ ಮೊದಲಾದ ಮಾಹಿತಿಗಳು ಆಂಗ್ಲ ಭಾಷೆಯಲ್ಲಿಯೇ ಹೆಚ್ಚಾಗಿ ಸಿಗುವುದರಿಂದ ಕೇವಲ ಕನ್ನಡ ಬಲ್ಲ…
ಅದೂ ವಿಧಾನಸಭಾ ಅಧಿವೇಶನದಲ್ಲಿ. ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ, ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ…
ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು…
ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flock together ಎಂಬ ಇಂಗ್ಲೀಷ್ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು.…
“ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್ ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ…
"ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " - ಸ್ವಾಮಿ ವಿವೇಕಾನಂದ. ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು…
ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ…
ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳು ಇಂದು ಒಂದು ರೀತಿಯ ಹೊಸ ಶಿಕ್ಷಣ ಪದ್ದತಿಯ ಪ್ರಯೋಗಶಾಲೆಗಳಾಗಿದ್ದು ಅಲ್ಲಿ ಕಲಿಸುವ ಶಿಕ್ಷಕ ವರ್ಗಗಳು ಅದರ ಬಲಿಪಶುಗಳಾಗಿವೆ ಎಂದರೆ ತಪ್ಪಾಗಲಾರದು. ಪ್ರಾಥಮಿಕ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಪದ್ದತಿ…
ಗಝಲ್ ೧
ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ಇಲ್ಲಿ ವಿಧಿಯೆ
ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ಇಲ್ಲಿ ವಿಧಿಯೆ
ಉಂಡಮನೆಗೆ ನನ್ನದೆಲ್ಲವನ್ನು ಸುರಿದರೂ ನೋಡುವವರೇ ಇಲ್ಲವಿಲ್ಲಿ
ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ…
ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ದಶಕದ ಹಿಂದೆ ಕಿರಾಣಿ ಅಂಗಡಿಗಳ ಮುಂದೆ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಮಾಯವಾಗುತ್ತಿದೆ…
೯ ತಿಂಗಳು, ೧೧ ದಿನ, ಜಗತ್ತೆಲ್ಲ ತಲೆಕೆಡಿಸಿಕೊಂಡಿದ್ದ ಮಹಾನ್ ಪ್ರಶ್ನೆಗೆ ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗೂ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಕಡೆಗೂ ಉತ್ತರ ಕಂಡುಕೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ…
ಮಾರ್ಚ್ 21 ರಂದು ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ ಕಾವೇರಿ ಆರತಿ… ಉತ್ತರ ಪ್ರದೇಶದ ಗಂಗಾ ಆರತಿಯಂತೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲ ಮಂಡಳಿ ಇದೇ 21ನೇ ತಾರೀಕು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ…
ನಂಬಿಕೆ ಕಳೆದುಕೊಂಡಿದ್ದಾನೆ. ಹಸಿದವರಿಗೆ ರೊಟ್ಟಿ ನೀಡಿ ದುಡ್ಡು ನಾಳೆ ನೀಡುವುದಾದರೂ ತೊಂದರೆ ಇಲ್ಲ ಅನ್ನುತ್ತಿದ್ದವ ಆದರೆ ಆ ದಿನದಿಂದ ಆತ ಯಾರಿಗೂ ಉಚಿತವಾಗಿ ನೀಡುವುದನ್ನ ನಿಲ್ಲಿಸಿ ಬಿಟ್ಟಿದ್ದಾನೆ. ಯಾಕೆ ಅಂತ ಅರ್ಥವಾಗಲಿಲ್ಲ ಅವನ ಬಳಿ…
ಹರಿತವಾದ ಚೂರಿಯಿಂದ ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಪ್ರತಿ ಹಾಳೆಯನ್ನು ಒಂದು ಇಂಚು ಅಂತರಕ್ಕೆ ಕೆಳಗಿನವರೆಗೆ ಸೀಳಿರಿ. ಚೀಸ್ ಹಾಳೆಗಳನ್ನು ಮುಕ್ಕಾಲು ಇಂಚು ಉದ್ದಕ್ಕೆ ತುಂಡು ಮಾಡಿ, ಸೀಳಿದ ಬ್ರೆಡ್ ನ ಮಧ್ಯೆ ಸೇರಿಸಿರಿ.…
ವಿಶ್ರಾಂತಿಯೆಂದರೆ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಎಂಬ ಮಾತಿದೆ. ನೀವು ಓದಿ ಓದಿ ದಣಿದಿರುವಿರಾದರೆ ವಿಶ್ರಾಂತಿಗಾಗಿ ನಾವು ನಿಷ್ಪಾಪಿ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಈ ಸಸ್ಯ ವರ್ತಮಾನ ಕಾಲದಲ್ಲಿ ಬಹಳ ಪ್ರಚಲಿತದಲ್ಲಿದೆ.…
ಮತೊಮ್ಮೆ ಪರೀಕ್ಷೆ ಬರುತ್ತಿದೆ. ಅದೂ ಪಬ್ಲಿಕ್ ಪರೀಕ್ಷೆ. ಹೌದು ನಿಮಗಿದು ಹೊಸತು. ಆದರೆ ನಮಗೆ ಪ್ರತಿ ಬಾರಿಯಂತೆ ಇದು ಮಾಮೂಲಿ. ನೀವು ನಿಮ್ಮ ಶಾಲೆಯಲ್ಲಿ ಬರೆದ ಪರೀಕ್ಷೆಗಳಿಗೆ ಲೆಕ್ಕವಿಲ್ಲ. ಇದು ಅದಕ್ಕಿಂತ ಭಿನ್ನವೇನೂ ಅಲ್ಲವೇ ಅಲ್ಲ.…