March 2025

  • March 22, 2025
    ಬರಹ: Ashwin Rao K P
    ಕಾಲಿಗಲ್ಲ ತಲೆಗೆ ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ…
  • March 22, 2025
    ಬರಹ: Ashwin Rao K P
    ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು…
  • March 22, 2025
    ಬರಹ: Shreerama Diwana
    ವಿಜಯ ಕರ್ನಾಟಕದ ಸೋದರ ಪತ್ರಿಕೆ ‘ವಿಕ ಮನಿ’ ಹಣಕಾಸಿನ ವ್ಯವಹಾರ, ಶೇರ್ ಮಾರ್ಕೆಟ್ ಏರಿಳಿತ, ಮ್ಯೂಚುವಲ್ ಫಂಡ್ ಹೂಡಿಕೆಯ ಬಗ್ಗೆ, ಬಜೆಟ್ ವಿಶ್ಲೇಷಣೆ ಮೊದಲಾದ ಮಾಹಿತಿಗಳು ಆಂಗ್ಲ ಭಾಷೆಯಲ್ಲಿಯೇ ಹೆಚ್ಚಾಗಿ ಸಿಗುವುದರಿಂದ ಕೇವಲ ಕನ್ನಡ ಬಲ್ಲ…
  • March 22, 2025
    ಬರಹ: Shreerama Diwana
    ಅದೂ ವಿಧಾನಸಭಾ ಅಧಿವೇಶನದಲ್ಲಿ. ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ, ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ…
  • March 22, 2025
    ಬರಹ: ಬರಹಗಾರರ ಬಳಗ
    ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು…
  • March 22, 2025
    ಬರಹ: ಬರಹಗಾರರ ಬಳಗ
    ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flock together ಎಂಬ ಇಂಗ್ಲೀಷ್‌ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು.…
  • March 22, 2025
    ಬರಹ: ಬರಹಗಾರರ ಬಳಗ
    ಬವಣೆಗಿಂದು ಬೆಂಕಿಯು ಬಿದ್ದಿದೆಯೋ ನಡುವಿನಲ್ಲಿದ್ದು ಕೂಗಿರುವೆ ಮತ್ಸರದ ಗೂಡುಗಳಿಲ್ಲಿ ಒಡೆದಿವೆಯೋ ಒಡಲಿನಲ್ಲಿದ್ದು ಕೂಗಿರುವೆ   ಚೀತ್ಕಾರದ ನಡುವೆಯಿಂದು ರಕ್ಷಿಸುವಂತಹ ಕೈಗಳೆಲ್ಲೂ ಕಾಣದೇಕೊ ಬೆತ್ತಲಾಗಿರುವ  ನೆಲದೊಳಗೆ ಬೀಳುತ್ತಾ…
  • March 21, 2025
    ಬರಹ: Ashwin Rao K P
    “ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್  ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ…
  • March 21, 2025
    ಬರಹ: Shreerama Diwana
    "ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " - ಸ್ವಾಮಿ ವಿವೇಕಾನಂದ. ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು…
  • March 21, 2025
    ಬರಹ: ಬರಹಗಾರರ ಬಳಗ
    ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ…
  • March 21, 2025
    ಬರಹ: ಬರಹಗಾರರ ಬಳಗ
    ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳು ಇಂದು ಒಂದು ರೀತಿಯ ಹೊಸ ಶಿಕ್ಷಣ ಪದ್ದತಿಯ ಪ್ರಯೋಗಶಾಲೆಗಳಾಗಿದ್ದು ಅಲ್ಲಿ ಕಲಿಸುವ ಶಿಕ್ಷಕ ವರ್ಗಗಳು ಅದರ ಬಲಿಪಶುಗಳಾಗಿವೆ ಎಂದರೆ ತಪ್ಪಾಗಲಾರದು. ಪ್ರಾಥಮಿಕ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಪದ್ದತಿ…
  • March 21, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ಇಲ್ಲಿ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ಇಲ್ಲಿ ವಿಧಿಯೆ   ಉಂಡಮನೆಗೆ ನನ್ನದೆಲ್ಲವನ್ನು ಸುರಿದರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ…
  • March 20, 2025
    ಬರಹ: Ashwin Rao K P
    ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ದಶಕದ ಹಿಂದೆ ಕಿರಾಣಿ ಅಂಗಡಿಗಳ ಮುಂದೆ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಮಾಯವಾಗುತ್ತಿದೆ…
  • March 20, 2025
    ಬರಹ: Ashwin Rao K P
    ೯ ತಿಂಗಳು, ೧೧ ದಿನ, ಜಗತ್ತೆಲ್ಲ ತಲೆಕೆಡಿಸಿಕೊಂಡಿದ್ದ ಮಹಾನ್ ಪ್ರಶ್ನೆಗೆ ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗೂ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಕಡೆಗೂ ಉತ್ತರ ಕಂಡುಕೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ…
  • March 20, 2025
    ಬರಹ: Shreerama Diwana
    ಮಾರ್ಚ್ 21 ರಂದು ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ ಕಾವೇರಿ ಆರತಿ… ಉತ್ತರ ಪ್ರದೇಶದ ಗಂಗಾ ಆರತಿಯಂತೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲ ಮಂಡಳಿ ಇದೇ 21ನೇ ತಾರೀಕು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ…
  • March 20, 2025
    ಬರಹ: ಬರಹಗಾರರ ಬಳಗ
    ನಂಬಿಕೆ ಕಳೆದುಕೊಂಡಿದ್ದಾನೆ. ಹಸಿದವರಿಗೆ ರೊಟ್ಟಿ ನೀಡಿ ದುಡ್ಡು ನಾಳೆ ನೀಡುವುದಾದರೂ ತೊಂದರೆ ಇಲ್ಲ ಅನ್ನುತ್ತಿದ್ದವ ಆದರೆ ಆ ದಿನದಿಂದ ಆತ ಯಾರಿಗೂ ಉಚಿತವಾಗಿ ನೀಡುವುದನ್ನ ನಿಲ್ಲಿಸಿ ಬಿಟ್ಟಿದ್ದಾನೆ. ಯಾಕೆ ಅಂತ ಅರ್ಥವಾಗಲಿಲ್ಲ ಅವನ ಬಳಿ…
  • March 20, 2025
    ಬರಹ: Kavitha Mahesh
    ಹರಿತವಾದ ಚೂರಿಯಿಂದ ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಪ್ರತಿ ಹಾಳೆಯನ್ನು ಒಂದು ಇಂಚು ಅಂತರಕ್ಕೆ ಕೆಳಗಿನವರೆಗೆ ಸೀಳಿರಿ. ಚೀಸ್ ಹಾಳೆಗಳನ್ನು ಮುಕ್ಕಾಲು ಇಂಚು ಉದ್ದಕ್ಕೆ ತುಂಡು ಮಾಡಿ, ಸೀಳಿದ ಬ್ರೆಡ್ ನ ಮಧ್ಯೆ ಸೇರಿಸಿರಿ.…
  • March 20, 2025
    ಬರಹ: ಬರಹಗಾರರ ಬಳಗ
    ವಿಶ್ರಾಂತಿಯೆಂದರೆ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಎಂಬ ಮಾತಿದೆ. ನೀವು ಓದಿ ಓದಿ ದಣಿದಿರುವಿರಾದರೆ ವಿಶ್ರಾಂತಿಗಾಗಿ ನಾವು ನಿಷ್ಪಾಪಿ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಈ ಸಸ್ಯ ವರ್ತಮಾನ ಕಾಲದಲ್ಲಿ ಬಹಳ ಪ್ರಚಲಿತದಲ್ಲಿದೆ.…
  • March 20, 2025
    ಬರಹ: ಬರಹಗಾರರ ಬಳಗ
    ಮತೊಮ್ಮೆ ಪರೀಕ್ಷೆ ಬರುತ್ತಿದೆ. ಅದೂ ಪಬ್ಲಿಕ್ ಪರೀಕ್ಷೆ. ಹೌದು ನಿಮಗಿದು ಹೊಸತು. ಆದರೆ ನಮಗೆ ಪ್ರತಿ ಬಾರಿಯಂತೆ ಇದು ಮಾಮೂಲಿ. ನೀವು ನಿಮ್ಮ ಶಾಲೆಯಲ್ಲಿ ಬರೆದ ಪರೀಕ್ಷೆಗಳಿಗೆ ಲೆಕ್ಕವಿಲ್ಲ. ಇದು ಅದಕ್ಕಿಂತ ಭಿನ್ನವೇನೂ ಅಲ್ಲವೇ ಅಲ್ಲ.…
  • March 20, 2025
    ಬರಹ: ಬರಹಗಾರರ ಬಳಗ
    ಶಾಂತಿಯ ಹೊನಲು  ಘನಘೋರ ಯುದ್ಧಗಳಲಿ ಸಾಯುವುದು ಅಮಾಯಕರಾದ ಸಾಮಾನ್ಯ ಜೀವಗಳು...   ಈ ನಾಯಕರನು ಮೊದಲು ತಳ್ಳಿಬಿಡಿ; ಆಗ ಆಗುವುದು