ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ…
ನಮ್ಮ ಬಾಲ್ಯವು ಕೃಷಿ ಬದುಕಿನ ನಡುವೆ ಸಮೃದ್ಧವಾಗಿತ್ತು. ಸುಗ್ಗಿ ಬೆಳೆಯಲು ಗದ್ದೆ ಉತ್ತು ಹದಗೊಳಿಸುವ ಕಾರ್ಯದಲ್ಲಿ ಸಾಂದರ್ಭಿಕವಾಗಿ ಹಲವು ವೇಳೆ ನೆರೆಹೊರೆಯ ಎತ್ತು ಕೋಣಗಳನ್ನು ಕರೆಸಲಾಗುತ್ತಿತ್ತು. ಈ ವೇಳೆ ಬೆಳಗ್ಗೆ ಬೇಗನೇ ಎದ್ದು ರೈತರು…
ಹೊಸತೊಂದು ಅಂಗಡಿ ತೆರೆದಿದ್ದಾರೆ. ನೀವಿಲ್ಲಿಯವರೆಗೆ ಆ ತರಹದ ಅಂಗಡಿ ನೋಡಿರಲಿಕ್ಕಿಲ್ಲ, ವಿಶೇಷವಾಗಿದೆ. ಅಗತ್ಯ ಬಿದ್ದರೆ ಮಾತ್ರ ಅಂಗಡಿಯೊಳಗೆ ಪ್ರವೇಶ. ಸುಮ್ಮನೆ ಕುಳಿತು ಹರಟೆ ಹೊಡೆಯಲು ಅವಾಕಾಶವಿಲ್ಲ. ಅಲ್ಲಿ ದೊಡ್ಡ ನಾಮಫಲಕ ತೂಗುಹಾಕಿದ್ದಾರೆ…