May 2025

  • May 16, 2025
    ಬರಹ: Prabhakar Belavadi
    ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II   ರಾಜರಾವೇಶದಿಂ ಆಳಿ ಬೆಳಸಿದ ನಾಡು ರಾರಾಜಿಸುವ ಕನ್ನಂಬಾಡಿ…
  • May 16, 2025
    ಬರಹ: Ashwin Rao K P
    ಜಂಗಲ್ ಬುಕ್ (The Jungle Book) ಮಕ್ಕಳಿಗೆ ಓದಲು ಆನಂದ ಹಾಗೂ ರೋಚಕತೆಯನ್ನು ಕೊಡಬಹುದಾದ ಕಾಡಿನ ಮನಮೋಹಕ ಕಥಾವಸ್ತುವನ್ನು ಹೊಂದಿರುವ ಪುಸ್ತಕ ‘ಜಂಗಲ್ ಬುಕ್’. ೧೮೯೪ರಲ್ಲಿ ರುಡಿಯಾರ್ಡ್ ಕಿಪ್ಲಿಂಗ್ (Rudyard Kipling) ಬರೆದ ಈ ಕಾಡಿನ…
  • May 16, 2025
    ಬರಹ: Ashwin Rao K P
    ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ  “ಅವರು ಹೇಗೆ ಹುಟ್ಟೀತು ಪದ್ಯ ಅಲೆಗಳೇಳದ ಕೊಳದ…
  • May 16, 2025
    ಬರಹ: ಬರಹಗಾರರ ಬಳಗ
    ಮಥುರೆಯೆಂದರೆ ಶ್ರೀ ಕೃಷ್ಣನ ನೆನಪಾಗುತ್ತಾ ಇದೆ. ಶ್ರೀಕೃಷ್ಣನೋ ಹಾಲು-ಕೆನೆ-ಬೆಣ್ಣೆಗಳನ್ನು ಮದ್ದು ಮುದ್ದಾಗಿ ಬೆಳೆದಂಥವ. ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿದಂಥವ. ಅಂಥ ನಾಡಿನದೊಂದು ಪಕ್ವಾನ್ನ ಈ ರಬಡಿ ಜಿಲೇಬಿ. ಹಾಲನ್ನು ಸ್ವಚ್ಛವಾದ…
  • May 16, 2025
    ಬರಹ: ಬರಹಗಾರರ ಬಳಗ
    ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದೆ ಹೋದರೆ ಅಲ್ಲಿ ಕಾಣುವ…
  • May 16, 2025
    ಬರಹ: ಬರಹಗಾರರ ಬಳಗ
    ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್‌ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ…
  • May 16, 2025
    ಬರಹ: Suresh Ammasandra
    ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಕರ್ತವ್ಯಕ್ಕೆ…
  • May 15, 2025
    ಬರಹ: Prabhakar Belavadi
    ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ   ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲದು ಕನ್ನಡದ ನದಿಯಿದು…
  • May 15, 2025
    ಬರಹ: Ashwin Rao K P
    ಸಂಕಷ್ಟ ಒದಗಿ ಬಂದಾಗ ಯಾರು ಸ್ನೇಹಿತರು, ಯಾರು ಹಿತೈಷಿಗಳಲ್ಲ ಎಂಬುದರ ನೈಜ ಅನುಭವ ಎಲ್ಲರ ಜೀವನದಲ್ಲಿಯೂ ಆಗುತ್ತದೆ. ಹಾಗೆಯೇ ಒಂದು ರಾಷ್ಟ್ರಕ್ಕೂ ಇಂಥ ಅನುಭವ ಹೊರತಲ್ಲ. ಪಹಲ್ಗಾಮ್ ನಲ್ಲಿ ೨೬ ಭಾರತೀಯರ ನರಮೇಧದ ಬೆನ್ನಲ್ಲೇ ಭಾರತ ಕೈಗೊಂಡ ‘…
  • May 15, 2025
    ಬರಹ: Shreerama Diwana
    ಇನ್ನೊಂದು ಜಾನಪದ ಕಥೆ ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಹೊಡೆಯಲು ಇಟ್ಟಿದ್ದ ವಿವಿಧ…
  • May 15, 2025
    ಬರಹ: ಬರಹಗಾರರ ಬಳಗ
    ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು…
  • May 15, 2025
    ಬರಹ: ಬರಹಗಾರರ ಬಳಗ
    ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು... ಅರಣ್ಯದ ಪುಷ್ಪಗಳ ಮೂಸುವವರಾರು? ಆರಿಹರು ಪತಗದುಡುಪನ್ನು ಹುಡುಕಿ ಮೆಚ್ಚಲ್?…
  • May 15, 2025
    ಬರಹ: ಬರಹಗಾರರ ಬಳಗ
    ಜಗತ್ತಿನ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಪ್ರಯೋಗಶಾಲೆಗಳಲ್ಲಿ ವಿಜ್ಞಾನಿಗಳು ಪ್ರತಿನಿತ್ಯ ಒಂದಿಲ್ಲ ಒಂದು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗೇ ಇರುತ್ತಾರೆ. ಹಾಗೆ ಸ್ವೀಡನ್ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ…
  • May 15, 2025
    ಬರಹ: ಬರಹಗಾರರ ಬಳಗ
    ಬೆತ್ತಲಾದ ಪಾಕಿಸ್ತಾನ.. ಓ ಕುಟಿಲ ಪಾಕಿಸ್ತಾನೀ ಆಡಳಿತವೇ- ಇಡೀ ಜಗತ್ತಿಗೆ ನಿನ್ನ ನರೀ ಬುದ್ಧಿ ತೋರಿಸಿಬಿಟ್ಟೆಯಲ್ಲೋ...   ಪಾಪಿ ಉಗ್ರರ ಸಂಸ್ಕಾರದಲಿ ಪಾಲ್ಗೊಂಡು ಜಗತ್ತಿಗೇ ಬೆತ್ತಲಾಗಿ-
  • May 14, 2025
    ಬರಹ: Ashwin Rao K P
    ‘ಈ ಮರದ ನೆರಳಿನಲಿ’ ಕವನ ಸಂಕಲನಕ್ಕೆ ಬಿ ಎ ಸವದಿಯವರು ಬರೆದ ಮುನ್ನುಡಿಯ ಮುಂದಿನ ಭಾಗ… “ಶ್ರೀ ಭಟ್ಟ ಅವರು ಮೊದಲೇ ಫೋನಿನಲ್ಲಿ ಸೂಚಿಸಿದಂತೆ ಕುಮಟೆಯ ಹಳೆಯ ಬಸ್ ಸ್ಟ್ಯಾಂಡ್ ಬದಿಯೊಳಗಿರುವ ಕಿಕ್ಕಿಂಧೆಯಂಥ ಸಂದಿಯಲ್ಲಿ ಅಳುಕುತ್ತಲೇ ಹತ್ತಿಪ್ಪತ್ತು…
  • May 14, 2025
    ಬರಹ: Ashwin Rao K P
    “ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು…
  • May 14, 2025
    ಬರಹ: Shreerama Diwana
    ಕಥೆ ಹೇಳುವೆ, ಕೇಳಿ… ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು. ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು…
  • May 14, 2025
    ಬರಹ: ಬರಹಗಾರರ ಬಳಗ
    ದೇವರು ಯಾಕೆ‌ ಇಷ್ಟು ಕ್ರೂರಿ? ಬದುಕಿನ‌ ಆಸೆ ಹೊಂದಿದವರನ್ನ ತನ್ನ‌ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ‌ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ.‌ ಉತ್ತರವನ್ನು ಸಮಂಜಸವಾಗಿ…
  • May 14, 2025
    ಬರಹ: ಬರಹಗಾರರ ಬಳಗ
    ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್‌ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು…
  • May 14, 2025
    ಬರಹ: ಬರಹಗಾರರ ಬಳಗ
    ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ…