ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ಕಾದಂಬರಿ, ಕತೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ…
ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ. ಇದು ಅದರ ಮುಂದುವರಿದ ಭಾಗವೆಂದು ಭಾವಿಸಿ ಓದಿ… ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿದೆ. ಫೇಸ್ಬುಕ್, ವಾಟ್ಸ್…
ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ…
ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ…
ದಿನಕ್ಕೊಂದು ಕಥೆ (ಕನ್ನಡ)
ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಕಥೆ, ಕಾದಂಬರಿ, ಕಾಮಿಕ್ಸ್ ಪುಸ್ತಕಗಳನ್ನು ಓದುವುದು ಒಂದು ರೀತಿಯ ಹುಚ್ಚು ಹವ್ಯಾಸ. ಆ ಸಮಯದಲ್ಲಿ ಟಿವಿ, ಮೊಬೈಲ್ ಕಾಟ ಇಲ್ಲದೇ ಇದ್ದುದರಿಂದ ನಮ್ಮಂಥಾ ಮಕ್ಕಳಿಗೆ ಪುಸ್ತಕವೇ ಅತ್ಯಂತ…
‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು…
ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು, ಪಂಜಾಬಿನ ಖಾಲಿಸ್ತಾನ್ ಭಯೋತ್ಪಾದಕರು, ಕೇರಳ ಕಣ್ಣೂರಿನ…
ಸುತ್ತಿಗೆಗೆ ತುಂಬಾ ನೋವಾಗಿತ್ತು. ಒಂದು ತಿಂಗಳಿಂದ ಪ್ರತೀ ದಿನ ಆ ಕಲ್ಲಿನ ಮೇಲೆ ಬಲವಾಗಿ ಬಡಿಯುತ್ತಿತ್ತು. ಅದನ್ನ ಹಿಡಿದುಕೊಂಡವರು ಮತ್ತೆ ಮತ್ತೆ ಬಲವಾಗಿ ಬೀಸುತ್ತಿದ್ದರು. ಒಂದು ದಿನವೂ ಬಲವನ್ನ ಕಡಿಮೆ ಮಾಡಿದವರಲ್ಲ. ದಿನದಿನವೂ ಹೆಚ್ಚು…
'ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು ಮತ್ತು ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.' -ಗೂಗಿ ವಾ ಥಿಯೋಂಗಾ, 'ಡಿಕಾಲೊನೈಸಿಂಗ್ ಮೈಂಡ್'
ಗೂಗಿ ವಾ ಥಿಯೋಂಗ…
ಕವನಗಳ ಮೂಲಕ ಮಾಯಾಲೋಕ ಸೃಷ್ಟಿಸಿದ ಕನ್ನಡದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನು ಅಗಲಿದ್ದಾರೆ. ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರುಷ ವಯಸ್ಸಿನ ಅವರು ಚಿಕಿತ್ಸೆ ಫಲಿಸದೆ ಇವತ್ತು (30 - 5 -2025) ಮುಂಜಾನೆ…
“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ…
ಎಲ್ಲುಂಟು ಆಚೆ ತೀರ?”
ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು…
ಗಝಲ್ (ಚೋಟೀ ಬೆಹರ್ ) - ೧
ಮಧುರ ಕ್ಷಣಗಳ ಬಿಂಬವು ಸಾಕಿ
ಬದುಕು ಸುಂದರ ಭಾವವು ಸಾಕಿ
ಪ್ರೀತಿ ತಂತಿಯ ಜೊತೆ ಸ್ನೇಹವೆ
ಕೈಯ ಬಳೆಯೊಳು ಮೋಹವು ಸಾಕಿ
ತುಟಿಗು ಮೀರಿದ ತನು ಚಪಲವೆ
ಚೈತ್ರ ಸೊಗಸಿನ ಗಾನವು ಸಾಕಿ
ರಾತ್ರಿ ಚಂದಿರನ ಸನಿಹ ಕಾಮವೆ…
ಜಗತ್ತಿನಲ್ಲಿ ಮಹಾಪುರುಷರೆಲ್ಲಾ ತಮ್ಮ ಸರಳತೆಗೆ ಹೆಸರಾದವರೇ. ರಾಜ್ ಕೂಡಾ ಇದೇ ಹಾದಿಯಲ್ಲಿ ನಡೆದು ಬಂದವರು. ಶುಭ್ರ ಬಿಳೀ ಷರ್ಟ್ ಹಾಗೂ ಬಿಳಿ ಪಟ್ಟಿ ಪಂಚೆ, ತಲೆಯನ್ನು ಎಣ್ಣೆ ಹಾಕಿ ಬಾಚುತ್ತಿದ್ದರು, ಕೂದಲು ಉದುರಿದರೂ ವಿಗ್…
ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು…
ಎಲ್ಲರೂ ಈ ಕತೆಯನ್ನ ಓದುವವರೇ, ತುಂಬಾ ಆಸಕ್ತಿಯಿಂದ, ಉತ್ಸುಕತೆಯಿಂದ ಪುಸ್ತಕ ಸಾವಿರಗಟ್ಟಲೆ ಮಾರಾಟವಾಯಿತು. ಬೇಟೆಗಾರನೊಬ್ಬನ ಸತ್ಯಕತೆ ಆಧಾರಿತ ಪುಸ್ತಕ ಅದಾಗಿತ್ತು. ಪ್ರತೀ ಪುಟದಲ್ಲೂ ಬೇಟೆಗಾರನ ಹೋರಾಟ ಚಾಕಚಕ್ಯತೆ ಎಲ್ಲವನ್ನೂ…
ನನಗೆ ಈ ತುಂತುರು ಹನಿಗಳೆಂದರೆ ಬಹಳ ಇಷ್ಟ. ಯಾಕೆ ಬಲ್ಲಿರಾ? ಮಳೆಗಾಲದ ಬಿರು ಮಳೆ ನನ್ನ ಆರೋಗ್ಯಕ್ಕೆ ಹಿಡಿಸುವುದೇ ಇಲ್ಲ. ನೀರು ಜಾಸ್ತಿಯಾಯಿತೆಂದರೆ ಸಾಕು. ನನ್ನ ಬೇರುಗಳು ಕೊಳೆಯತೊಡಗುತ್ತವೆ! ಜೀವವೇ ಹೋದಷ್ಟು ನಿತ್ರಾಣಿಯಾಗಿಬಿಡುತ್ತೇನೆ.…