May 2025

  • May 21, 2025
    ಬರಹ: Ashwin Rao K P
    ‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ… “ಅದಾಗಿ ಸುಮಾರು ೧೫ ವರ್ಷಗಳಾದವು. ನಾನು ಮುಂಬಯಿ ಬಿಟ್ಟು ಈ ಕುಮಟಾದಲ್ಲೇ ಮನೆ ಮಾಡಿಯೂ ಆರೇಳು ವರ್ಷಗಳಾದವು. ಶ್ರೀ ಕೃಷ್ಣ ಭಟ್ಟರು ತಮ್ಮ ಕೈಯಲ್ಲಿ…
  • May 21, 2025
    ಬರಹ: Ashwin Rao K P
    ಪಾಕಿಸ್ಥಾನದೊಂದಿಗೆ ಮಾತುಕತೆ ಏನಿದ್ದರೂ ಉಗ್ರವಾದ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳಿಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಈ ಬಗೆಗಿನ ಎಲ್ಲ ವದಂತಿ, ಊಹಾಪೋಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆ ಎಳೆದಿದ್ದಾರೆ. ಭಾರತ-ಪಾಕಿಸ್ಥಾನ…
  • May 21, 2025
    ಬರಹ: Shreerama Diwana
    ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ. ಭಾರತದ ಜನಸಂಖ್ಯೆಯ ಶೇಕಡ 80% ಕ್ಕೂ ಹೆಚ್ಚು ಜನ…
  • May 21, 2025
    ಬರಹ: ಬರಹಗಾರರ ಬಳಗ
    ಅಯ್ಯೋ ಮಗು ನೀನು ಯಾಕೆ ಹೆದರ್ತಾ ಇದ್ದೀಯಾ? ನೀನು ಮಾಡುತ್ತಿರುವ ವಿಧಾನಗಳೆಲ್ಲವೂ ಸರಿ ಇದೆ ನಿನ್ನ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನೀನು ಮುಂದುವರಿತಾ ಇದ್ದೀಯಾ? ಈಗ ನಿನ್ನ ಸುತ್ತಮುತ್ತ ಸೇರಿದವರು ಅವರು ಹೊರಗೆಲ್ಲೋ ನೋಡಿದ ವಿಚಾರವನ್ನ…
  • May 21, 2025
    ಬರಹ: ಬರಹಗಾರರ ಬಳಗ
    “ಆಸೆಯೇ ದುಃಖಕ್ಕೆ ಮೂಲ”, “ಆಸೆಯು ಕ್ರೋಧಕ್ಕೂ ಹೇತುವಾಗುತ್ತದೆ” ಇಂತಹ ಮಾತುಗಳನ್ನು ಪ್ರಪಂಚದ ಎಲ್ಲ ಧರ್ಮಗಳೂ ಸಾರುತ್ತಾ ಬಂದಿವೆ. ಆಸೆಗೆ ಕೊನೆಯಿಲ್ಲ. ಒಂದು ಆಸೆ ಈಡೇರಿದರೆ ಮತ್ತೊಂದು ಆಸೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ. ಆಸೆಯು ನೆರವೇರಿದರೆ…
  • May 21, 2025
    ಬರಹ: ಬರಹಗಾರರ ಬಳಗ
    ತಾಜ್ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಒಡೆಯ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಒಡೆಯ    ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಒಡೆಯ    ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ…
  • May 20, 2025
    ಬರಹ: Ashwin Rao K P
    ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈ ಸೋಕಿದೊಡನೆಯೇ ಸೆಖೆಯ ಅನುಭವವಾಗಿ ಮೈ ಬೆವೆತು ಹೋಗುತ್ತದೆ. ಬಹಳಷ್ಟು ಮಂದಿ ಸೂರ್ಯನ ಬಿಸಿಲು ಇರುವ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ಸೂರ್ಯನೆಂದರೆ ಜೀವನ, ಸೂರ್ಯನ ಬೆಳಕನ್ನು…
  • May 20, 2025
    ಬರಹ: Ashwin Rao K P
    ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವಣ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಪಾಕ್ ಪ್ರೇರಿತ ಉಗ್ರರು ನಡೆಸಿದ ಈ ನರಮೇಧಕ್ಕೆ…
  • May 20, 2025
    ಬರಹ: Shreerama Diwana
    ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನೆಯ ಸಮಾವೇಶ ಮಾಡುತ್ತಿದೆ. ಈ ಎರಡು ವರ್ಷಗಳ ನಂತರ ನಿಜಕ್ಕೂ ಸಮಾರಂಭವೆಂಬ ಬೃಹತ್ ವಿಜೃಂಭಣೆಯ ಕಾರ್ಯಕ್ರಮ ಮಾಡುವಷ್ಟು ಸಾಧನೆ ಈ ಸರ್ಕಾರದಿಂದಾಗಿದೆಯೇ ? ಇಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ…
  • May 20, 2025
    ಬರಹ: ಬರಹಗಾರರ ಬಳಗ
    ಮಗಳಿಗೆ ಕನಸಿತ್ತು, ಮದುವೆ ಕಾರ್ಯಕ್ರಮದ ಸಂಭ್ರಮದ ಮೆರುಗಿನ‌ ಬಗ್ಗೆ ಆಸೆ ದೊಡ್ಡದಿತ್ತು. ಅಪ್ಪ ಅಣ್ಣನ ಕಿಸೆಗಳು ಮೌನತಾಳಿದ್ದವು. ಮಗಳಿಗೆ ಅವಳ ಆಸೆಗಳೇ ದೊಡ್ಡದಾಗಿತ್ತು.‌ ನಾಲ್ಕು ಜನರ ಬಾಯಲ್ಲಿ ಗೌಜಿ ಗಮ್ಮತಿನ ಮಾತು‌ ನಡೆಯಬೇಕಿತ್ತು. ಬಣ್ಧದ…
  • May 20, 2025
    ಬರಹ: ಬರಹಗಾರರ ಬಳಗ
    ಗುರುದೇವ ರಾನಡೆಯವರು ಸಂತರು. ಒಂದು ದಿನ ರಾನಡೆ, ಮಿತ್ರ ಉಪಕುಲಪತಿ ಜೊತೆ ಪಟ್ಟಣದ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಮಿತ್ರ ಒಂದು ಮನೆ ತೋರಿಸಿ, ಆ ಮನೆ ಎಷ್ಟು ಸುಂದರವಾಗಿದೆ? ಅಂದರು. ಅದಕ್ಕೆ ಗುರುದೇವ ರಾನಡೆ ಹೇಳಿದರು "ಅಷ್ಟೇ…
  • May 20, 2025
    ಬರಹ: ಬರಹಗಾರರ ಬಳಗ
    ಬೆಳಗೆದ್ದು ಪೂಜಿಸಲು ಕಾದಿರುವೆ ಭಾಸ್ಕರನೆ.. ಮೋಡಗಳು ನಿನ್ನ ಮರೆ ಮಾಡಿ ಕೂತಿರಲು.. ಪಶು ಪಕ್ಷಿಗಳು ನಿನ್ನ ಆಗಮನಕೆ
  • May 20, 2025
    ಬರಹ: Prabhakar Belavadi
    ಜಗದಲ್ಲೂ ನೀನೇ ಜಗವೆಲ್ಲಾ ನೀನೇ ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ ಜಡದಲ್ಲೂ ನೀನೇ ಗಿಡದಲ್ಲೂ ನೀನೇ ಬುಡವೆಲ್ಲಾ ನೀನೇ ಜಗದಗಲ ನೀನೇ II 1 II   ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ ಹರಿಯೂ ನೀನೇ ಹರಿಯುತಿಹೆ ನೀನೇ ವಿಶ್ವರೂಪನೂ ನೀನೇ…
  • May 19, 2025
    ಬರಹ: Ashwin Rao K P
    ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ ಮಾಡುವ ಅಪಾಯವೂ ಆ…
  • May 19, 2025
    ಬರಹ: Ashwin Rao K P
    `ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ…
  • May 19, 2025
    ಬರಹ: Shreerama Diwana
    ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ" ಖ್ಯಾತ ಕವಿ, ಲೇಖಕ, ವಿಮರ್ಶಕ, ಅಧ್ಯಾಪಕ ಸುಮುಖಾನಂದ ಜಲವಳ್ಳಿ ಅವರು ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡುಬರುತ್ತಿರುವ ವೈಚಾರಿಕ ಮತ್ತು ವೈವಿಧ್ಯಮಯ ಸದಭಿರುಚಿಯ ಮಾಸಪತ್ರಿಕೆಯಾಗಿದೆ "…
  • May 19, 2025
    ಬರಹ: Shreerama Diwana
    ಇದನ್ನು ನೋಡಿದ ಖುದಿರಾಮ್ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ. ನೀವೆಲ್ಲಾ ಭಾವಿಸಿದಂತೆ ಆ ಕ್ಷಣದಲ್ಲಿ…
  • May 19, 2025
    ಬರಹ: ಬರಹಗಾರರ ಬಳಗ
    ಇದು ಮರೆವಿನ‌ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ ಬೇಕು. ನಿನ್ನ ಮನೆಯ…
  • May 19, 2025
    ಬರಹ: ಬರಹಗಾರರ ಬಳಗ
    ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತಾನವು ಕುನ್ನಿಯಂತೆ…
  • May 19, 2025
    ಬರಹ: ಬರಹಗಾರರ ಬಳಗ
    ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ. ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಗುಣಗಳು ದೈವಿ ಗುಣ. ಬದುಕಿನಲ್ಲಿ ಅಂಧಕಾರ ಚೆಲ್ಲುವ ಗುಣ…