May 2025

  • May 31, 2025
    ಬರಹ: Ashwin Rao K P
    ಎಳನೀರು ಅತಿಯಾದ ಮಧ್ಯಪಾನ ವ್ಯಸನದಿಂದ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೂರಿ. ಆತನನ್ನು ನೊಡಿಕೊಳ್ಳುತ್ತಿದ್ದ ನರ್ಸು ಬಾಯಿಗೆ ಬಂದಂತೆ ಬೈದಳು. ಮದ್ಯಪಾನದ ಕೆಡುಕಿನ ಬಗ್ಗೆ ಉಪದೇಶಿಸಿದಳು. ಆರೋಗ್ಯಕ್ಕಾಗುವ ಹಾನಿಯ ಕುರಿತಾಗಿ…
  • May 31, 2025
    ಬರಹ: Ashwin Rao K P
    ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ಕಾದಂಬರಿ, ಕತೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ…
  • May 31, 2025
    ಬರಹ: Shreerama Diwana
    ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ. ಇದು ಅದರ ಮುಂದುವರಿದ ಭಾಗವೆಂದು ಭಾವಿಸಿ ಓದಿ… ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿದೆ. ಫೇಸ್‌ಬುಕ್, ವಾಟ್ಸ್…
  • May 31, 2025
    ಬರಹ: ಬರಹಗಾರರ ಬಳಗ
    ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ…
  • May 31, 2025
    ಬರಹ: ಬರಹಗಾರರ ಬಳಗ
    ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ…
  • May 31, 2025
    ಬರಹ: ಬರಹಗಾರರ ಬಳಗ
    ಗಝಲ್ - ೪ ( ಮುರಧಫ್ ಪ್ರಕಾರ ಬರೆದ ಗಝಲ್) ಮಧುರ ಕ್ಷಣಗಳ ಬಿಂಬವೆ ನಾವೆಂದೂ ಸಾಗೋಣ ಸಾಕಿ ಬದುಕು ಸುಂದರತೆಗಳ ನಡುವೆ ನಾವೆಂದೂ ಸಾಗೋಣ ಸಾಕಿ   ಪ್ರೀತಿಯೊಳಗಿನ ತಂತಿಯ ಮನವು ಹೀಗೆಯೇ ಇರುವುದೇತಕೆ ಕೈಯ ಬಳೆಯ ಸದ್ದಿನೊಳು ಒಲವೆ ನಾವೆಂದೂ ಸಾಗೋಣ…
  • May 30, 2025
    ಬರಹ: Ashwin Rao K P
    ದಿನಕ್ಕೊಂದು ಕಥೆ (ಕನ್ನಡ) ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಕಥೆ, ಕಾದಂಬರಿ, ಕಾಮಿಕ್ಸ್ ಪುಸ್ತಕಗಳನ್ನು ಓದುವುದು ಒಂದು ರೀತಿಯ ಹುಚ್ಚು ಹವ್ಯಾಸ. ಆ ಸಮಯದಲ್ಲಿ ಟಿವಿ, ಮೊಬೈಲ್ ಕಾಟ ಇಲ್ಲದೇ ಇದ್ದುದರಿಂದ ನಮ್ಮಂಥಾ ಮಕ್ಕಳಿಗೆ ಪುಸ್ತಕವೇ ಅತ್ಯಂತ…
  • May 30, 2025
    ಬರಹ: Ashwin Rao K P
    ‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು…
  • May 30, 2025
    ಬರಹ: Shreerama Diwana
    ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು, ಪಂಜಾಬಿನ ಖಾಲಿಸ್ತಾನ್ ಭಯೋತ್ಪಾದಕರು, ಕೇರಳ ಕಣ್ಣೂರಿನ…
  • May 30, 2025
    ಬರಹ: ಬರಹಗಾರರ ಬಳಗ
    ಸುತ್ತಿಗೆಗೆ ತುಂಬಾ ನೋವಾಗಿತ್ತು. ಒಂದು ತಿಂಗಳಿಂದ ಪ್ರತೀ ದಿನ‌ ಆ ಕಲ್ಲಿನ ಮೇಲೆ ಬಲವಾಗಿ ಬಡಿಯುತ್ತಿತ್ತು. ಅದನ್ನ ಹಿಡಿದುಕೊಂಡವರು ಮತ್ತೆ ಮತ್ತೆ ಬಲವಾಗಿ ಬೀಸುತ್ತಿದ್ದರು. ಒಂದು ದಿನವೂ ಬಲವನ್ನ ಕಡಿಮೆ ಮಾಡಿದವರಲ್ಲ. ದಿನದಿನವೂ ಹೆಚ್ಚು…
  • May 30, 2025
    ಬರಹ: ಬರಹಗಾರರ ಬಳಗ
    'ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು ಮತ್ತು ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.' -ಗೂಗಿ ವಾ ಥಿಯೋಂಗಾ, 'ಡಿಕಾಲೊನೈಸಿಂಗ್ ಮೈಂಡ್' ಗೂಗಿ ವಾ ಥಿಯೋಂಗ…
  • May 30, 2025
    ಬರಹ: addoor
    ಕವನಗಳ ಮೂಲಕ ಮಾಯಾಲೋಕ ಸೃಷ್ಟಿಸಿದ ಕನ್ನಡದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನು ಅಗಲಿದ್ದಾರೆ. ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರುಷ ವಯಸ್ಸಿನ ಅವರು ಚಿಕಿತ್ಸೆ ಫಲಿಸದೆ ಇವತ್ತು (30 - 5 -2025) ಮುಂಜಾನೆ…
  • May 30, 2025
    ಬರಹ: hpn
    “ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ… ಎಲ್ಲುಂಟು ಆಚೆ ತೀರ?” ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು…
  • May 30, 2025
    ಬರಹ: ಬರಹಗಾರರ ಬಳಗ
    ಗಝಲ್ (ಚೋಟೀ  ಬೆಹರ್ ) - ೧ ಮಧುರ ಕ್ಷಣಗಳ ಬಿಂಬವು ಸಾಕಿ ಬದುಕು ಸುಂದರ ಭಾವವು ಸಾಕಿ   ಪ್ರೀತಿ ತಂತಿಯ ಜೊತೆ ಸ್ನೇಹವೆ ಕೈಯ ಬಳೆಯೊಳು ಮೋಹವು ಸಾಕಿ   ತುಟಿಗು ಮೀರಿದ ತನು ಚಪಲವೆ ಚೈತ್ರ ಸೊಗಸಿನ ಗಾನವು ಸಾಕಿ   ರಾತ್ರಿ ಚಂದಿರನ ಸನಿಹ ಕಾಮವೆ…
  • May 29, 2025
    ಬರಹ: Ashwin Rao K P
    ಜಗತ್ತಿನಲ್ಲಿ ಮಹಾಪುರುಷರೆಲ್ಲಾ ತಮ್ಮ ಸರಳತೆಗೆ ಹೆಸರಾದವರೇ. ರಾಜ್ ಕೂಡಾ ಇದೇ ಹಾದಿಯಲ್ಲಿ ನಡೆದು ಬಂದವರು. ಶುಭ್ರ ಬಿಳೀ ಷರ್ಟ್ ಹಾಗೂ ಬಿಳಿ ಪಟ್ಟಿ ಪಂಚೆ, ತಲೆಯನ್ನು ಎಣ್ಣೆ ಹಾಕಿ ಬಾಚುತ್ತಿದ್ದರು, ಕೂದಲು ಉದುರಿದರೂ ವಿಗ್…
  • May 29, 2025
    ಬರಹ: Ashwin Rao K P
    ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು…
  • May 29, 2025
    ಬರಹ: Shreerama Diwana
    ಮಂಗಳೂರಿನ ಪ್ರತೀಕಾರದ ಕೋಮು ಹತ್ಯೆಗಳಿಗೆ ನಾವೇ ಇತಿಶ್ರೀ ಹಾಡಬೇಕಿದೆ. ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ. ತುಂಬಾ ಕಷ್ಟದ ಸಮಯ ಕಣ್ರೀ. ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ,…
  • May 29, 2025
    ಬರಹ: ಬರಹಗಾರರ ಬಳಗ
    ಎಲ್ಲರೂ ಈ ಕತೆಯನ್ನ ಓದುವವರೇ, ತುಂಬಾ ಆಸಕ್ತಿಯಿಂದ, ಉತ್ಸುಕತೆಯಿಂದ ಪುಸ್ತಕ ಸಾವಿರಗಟ್ಟಲೆ ಮಾರಾಟವಾಯಿತು. ಬೇಟೆಗಾರನೊಬ್ಬನ ಸತ್ಯಕತೆ ಆಧಾರಿತ ಪುಸ್ತಕ ಅದಾಗಿತ್ತು. ಪ್ರತೀ ಪುಟದಲ್ಲೂ ಬೇಟೆಗಾರನ ಹೋರಾಟ ಚಾಕಚಕ್ಯತೆ ಎಲ್ಲವನ್ನೂ…
  • May 29, 2025
    ಬರಹ: ಬರಹಗಾರರ ಬಳಗ
    ನನಗೆ ಈ ತುಂತುರು ಹನಿಗಳೆಂದರೆ ಬಹಳ ಇಷ್ಟ. ಯಾಕೆ ಬಲ್ಲಿರಾ? ಮಳೆಗಾಲದ ಬಿರು ಮಳೆ ನನ್ನ ಆರೋಗ್ಯಕ್ಕೆ ಹಿಡಿಸುವುದೇ ಇಲ್ಲ. ನೀರು ಜಾಸ್ತಿಯಾಯಿತೆಂದರೆ ಸಾಕು. ನನ್ನ ಬೇರುಗಳು ಕೊಳೆಯತೊಡಗುತ್ತವೆ! ಜೀವವೇ ಹೋದಷ್ಟು ನಿತ್ರಾಣಿಯಾಗಿಬಿಡುತ್ತೇನೆ.…
  • May 29, 2025
    ಬರಹ: ಬರಹಗಾರರ ಬಳಗ
    ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ ಹೀಗೆ    ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ ಹೀಗೆ    ಕನಸುಗಳು ಬೀಳದೆ ಒಲವೆಂದೂ ಚಿಗುರದು…