ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು
ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು
ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು
ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II
ರಾಜರಾವೇಶದಿಂ ಆಳಿ ಬೆಳಸಿದ ನಾಡು
ರಾರಾಜಿಸುವ ಕನ್ನಂಬಾಡಿ…
ಜಂಗಲ್ ಬುಕ್ (The Jungle Book)
ಮಕ್ಕಳಿಗೆ ಓದಲು ಆನಂದ ಹಾಗೂ ರೋಚಕತೆಯನ್ನು ಕೊಡಬಹುದಾದ ಕಾಡಿನ ಮನಮೋಹಕ ಕಥಾವಸ್ತುವನ್ನು ಹೊಂದಿರುವ ಪುಸ್ತಕ ‘ಜಂಗಲ್ ಬುಕ್’. ೧೮೯೪ರಲ್ಲಿ ರುಡಿಯಾರ್ಡ್ ಕಿಪ್ಲಿಂಗ್ (Rudyard Kipling) ಬರೆದ ಈ ಕಾಡಿನ…
ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ
“ಅವರು ಹೇಗೆ ಹುಟ್ಟೀತು ಪದ್ಯ
ಅಲೆಗಳೇಳದ ಕೊಳದ…
ಮಥುರೆಯೆಂದರೆ ಶ್ರೀ ಕೃಷ್ಣನ ನೆನಪಾಗುತ್ತಾ ಇದೆ. ಶ್ರೀಕೃಷ್ಣನೋ ಹಾಲು-ಕೆನೆ-ಬೆಣ್ಣೆಗಳನ್ನು ಮದ್ದು ಮುದ್ದಾಗಿ ಬೆಳೆದಂಥವ. ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿದಂಥವ. ಅಂಥ ನಾಡಿನದೊಂದು ಪಕ್ವಾನ್ನ ಈ ರಬಡಿ ಜಿಲೇಬಿ.
ಹಾಲನ್ನು ಸ್ವಚ್ಛವಾದ…
ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದೆ ಹೋದರೆ ಅಲ್ಲಿ ಕಾಣುವ…
ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ…
ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಕರ್ತವ್ಯಕ್ಕೆ…
ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ
ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ
ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು
ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು
ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲದು
ಕನ್ನಡದ ನದಿಯಿದು…
ಸಂಕಷ್ಟ ಒದಗಿ ಬಂದಾಗ ಯಾರು ಸ್ನೇಹಿತರು, ಯಾರು ಹಿತೈಷಿಗಳಲ್ಲ ಎಂಬುದರ ನೈಜ ಅನುಭವ ಎಲ್ಲರ ಜೀವನದಲ್ಲಿಯೂ ಆಗುತ್ತದೆ. ಹಾಗೆಯೇ ಒಂದು ರಾಷ್ಟ್ರಕ್ಕೂ ಇಂಥ ಅನುಭವ ಹೊರತಲ್ಲ. ಪಹಲ್ಗಾಮ್ ನಲ್ಲಿ ೨೬ ಭಾರತೀಯರ ನರಮೇಧದ ಬೆನ್ನಲ್ಲೇ ಭಾರತ ಕೈಗೊಂಡ ‘…
ಇನ್ನೊಂದು ಜಾನಪದ ಕಥೆ
ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಹೊಡೆಯಲು ಇಟ್ಟಿದ್ದ ವಿವಿಧ…
ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು…
ಜಗತ್ತಿನ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಪ್ರಯೋಗಶಾಲೆಗಳಲ್ಲಿ ವಿಜ್ಞಾನಿಗಳು ಪ್ರತಿನಿತ್ಯ ಒಂದಿಲ್ಲ ಒಂದು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗೇ ಇರುತ್ತಾರೆ. ಹಾಗೆ ಸ್ವೀಡನ್ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ…
ಬೆತ್ತಲಾದ ಪಾಕಿಸ್ತಾನ..
ಓ ಕುಟಿಲ
ಪಾಕಿಸ್ತಾನೀ
ಆಡಳಿತವೇ-
ಇಡೀ ಜಗತ್ತಿಗೆ
ನಿನ್ನ ನರೀ ಬುದ್ಧಿ
ತೋರಿಸಿಬಿಟ್ಟೆಯಲ್ಲೋ...
ಪಾಪಿ ಉಗ್ರರ
ಸಂಸ್ಕಾರದಲಿ
ಪಾಲ್ಗೊಂಡು
ಜಗತ್ತಿಗೇ ಬೆತ್ತಲಾಗಿ-
‘ಈ ಮರದ ನೆರಳಿನಲಿ’ ಕವನ ಸಂಕಲನಕ್ಕೆ ಬಿ ಎ ಸವದಿಯವರು ಬರೆದ ಮುನ್ನುಡಿಯ ಮುಂದಿನ ಭಾಗ…
“ಶ್ರೀ ಭಟ್ಟ ಅವರು ಮೊದಲೇ ಫೋನಿನಲ್ಲಿ ಸೂಚಿಸಿದಂತೆ ಕುಮಟೆಯ ಹಳೆಯ ಬಸ್ ಸ್ಟ್ಯಾಂಡ್ ಬದಿಯೊಳಗಿರುವ ಕಿಕ್ಕಿಂಧೆಯಂಥ ಸಂದಿಯಲ್ಲಿ ಅಳುಕುತ್ತಲೇ ಹತ್ತಿಪ್ಪತ್ತು…
“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು…
ಕಥೆ ಹೇಳುವೆ, ಕೇಳಿ… ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು. ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು…
ದೇವರು ಯಾಕೆ ಇಷ್ಟು ಕ್ರೂರಿ? ಬದುಕಿನ ಆಸೆ ಹೊಂದಿದವರನ್ನ ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ. ಉತ್ತರವನ್ನು ಸಮಂಜಸವಾಗಿ…
ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು…
ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ…