‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ…
ಪ್ರಕೃತಿಯಲ್ಲಿಯೇ ಒಂದು ಬಗೆಯ ವೈವಿಧ್ಯ ತುಂಬಿದ್ದು ಅದರಲ್ಲಿಯೇ ಪರಸ್ಪರ ಅವಲಂಬನೆಯಿರುವುದನ್ನೂ ಆ ಅವಲಂಬನೆಯ ಹೊಂದಾಣಿಕೆಯಲ್ಲೇ ಸಹಜ ಸೌಂದರ್ಯದ…
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ…
ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ಮಾಸಪತ್ರಿಕೆ "ಥಿಯಾಸಫಿ ವಾಣಿ"
1875, ನವೆಂಬರ್ 17ರಂದು ನ್ಯೂಯಾರ್ಕ್ ನಲ್ಲಿ ಸ್ಥಾಪನೆಗೊಂಡ ಥಿಯಸಾಫಿಕಲ್ ಸೊಸೈಟಿಯ ಅಂಗ ಸಂಸ್ಥೆಯಾದ ಥಿಯಸಾಫಿಕಲ್ ಫೆಡರೇಷನ್ ಕರ್ನಾಟಕ ಘಟಕವು ಪ್ರಕಟಿಸುತ್ತಿರುವ…
ಭಾಷೆ ಎಂಬ ಭಾವ,
ಭಾಷೆ ಎಂಬ ಸಂವಹನ ಮಾಧ್ಯಮ,
ಭಾಷೆ ಎಂಬ ಸಂಸ್ಕೃತಿ,
ಭಾಷೆ ಎಂಬ ಬದುಕು,
ಭಾಷೆ ಎಂಬ ಅಭಿಮಾನ,
ಭಾಷಾವಾರು ಪ್ರಾಂತ್ಯಗಳು,
ಭಾಷೆ ಎಂಬ ಶ್ರೇಷ್ಠತೆಯ ವ್ಯಸನ,
ಭಾಷೆ ಎಂಬ ಸಂಕುಚಿತತೆ,
ಭಾಷೆ ಎಂಬ ಅನಾವಶ್ಯಕ ವಿವಾದಗಳು........
ಯಾವ…
ಅಮ್ಮ ನನ್ನ ತಪ್ಪೇನು? ನನಗ್ಯಾಕೆ ನಿಮ್ಮ ಜೊತೆ ಬದುಕುವ ಅವಕಾಶ ಇಲ್ಲ. ನಿಮ್ಮ ಜೊತೆಗೆ ಆಟವಾಡುತ್ತ ಸಮಯ ಕಳೆಯುವ ಅವಕಾಶ ಯಾಕಿಲ್ಲ. ಇವತ್ತು ಮನೆ ಮುಂದೆ ಆಡುವಾಗ ನಾಯಿಯೊಂದು ಕಚ್ಷಿದ ಕಾರಣ ಅಮ್ಮ ದೊಡ್ಡಪ್ಪ ಪಕ್ಕದ ಊರಿನ ಆಸ್ಪತ್ರೆಗೆ…
1989ನೇ ಇಸವಿಯ ಡಿಸೆಂಬರ ತಿಂಗಳು ಇರಬೇಕು, ಆತ್ರಾಡಿಯ ನಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರದ ಪರ್ಕಳದ ಪಂಚಾಯತು ಆಫೀಸಿನ ಬಳಿ ಸಾಲಿಗ್ರಾಮ ಮೇಳದವರಿಂದ "ಚೆಲುವೆ ಚಿತ್ರಾವತಿ" ಟೆಂಟಿನ ಯಕ್ಷಗಾನ ಅಂತ ಬೆಳಗ್ಗೆಯಿಂದ ಅಟೋ ರಿಕ್ಷಾಕ್ಕೆ ಕಟ್ಟಿದ…
ಸಾಮಾನ್ಯವಾಗಿ ಊಟವಾದ ಬಳಿಕ ಅಥವಾ ಊಟ ಮಾಡುವಾಗ ಬಹಳಷ್ಟು ಮಂದಿಗೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಆರೋಗ್ಯಕರವಾಗಿ ಜೀವನ ನಡೆಸಿ ಆರೋಗ್ಯಕರವಾದ…
ಮಂಡ್ಯ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ಪೊಲೀಸರ ತಪಾಸಣೆ ವೇಳೆಯಲ್ಲಿ ಬೈಕ್ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವುದು ದುಃಖದ ಸಂಗತಿ. ಮಗುವನ್ನು ಚಿಕಿತ್ಸೆಗೆಂದು ಬೈಕ್ ಮೂಲಕ…
ತಮನ್ನಾ ಭಾಟಿಯಾ ವಿರುದ್ಧದ ಅಸಹನೆ ಕನ್ನಡಿಗರ ಆಳದ ನೋವಿನ ಕೂಗು. ತಮನ್ನಾ ಭಾಟಿಯಾ ಎಂಬ ಸಿನಿಮಾ ನಟಿಯನ್ನು ಕರ್ನಾಟಕದ ಪಾರಂಪರಿಕ ಉದ್ಯಮ ಸಂಸ್ಥೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮೈಸೂರ್ ಸ್ಯಾಂಡಲ್ ಸೋಪಿನ ಅಧಿಕೃತ ರಾಯಭಾರಿಯಾಗಿ ಆರು…
ಒಂದು ನಿಮಿಷ ಮಾತನಾಡಬೇಕು ಇವತ್ತು ದಯವಿಟ್ಟು ನನ್ನ ಜೊತೆ ಮಾತನಾಡು ಹೀಗಂತ ಮನೆಯ ಬೆಕ್ಕು, ನನ್ನ ಮುಂದೆ ಹಠ ಕಟ್ಟಿ ಕುಳಿತು ಬಿಟ್ಟಿತು. ಸರಿ ಎಂದು ಒಪ್ಪಿಗೆ ನೀಡಿ ಪ್ರಾರಂಭಿಸು ಹೇಳಿದೆ. ನೋಡಿ ಇವತ್ತು ಬೆಳಗ್ಗೆಯಿಂದ ನನ್ನ ಬಗ್ಗೆ ಮನೆಯಲ್ಲಿ…
ಬ್ರಹ್ಮದೇವರಿಗೂ ಸೃಷ್ಟಿ ಕೆಲಸ ಮಾಡಿ ಮಾಡಿ ಬೇಸರವಾಗಿತ್ತು. ಅದೃಷ್ಟವಶಾತ್ ಭೂಲೋಕದಿಂದ ಬಂದ ನಾರದ ಮಹರ್ಷಿಗಳು ತಾಜಾ ಸುದ್ದಿಯೊಂದನ್ನು ತಂದಿದ್ದರು. ಕೃತಕಬುದ್ದಿಶಕ್ತಿಯನ್ನು ಉಪಯೋಗಿಸಿ ಮಾನವರು ಎಲ್ಲ ತರಹದ ಕೆಲಸಗಳನ್ನು ಗಣಕಗಳಿಂದ…
ಗೋಡಂಬಿ ವಿದೇಶಿ ವಿನಿಮಯ ಗಳಿಸುತ್ತಿರುವ ಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಹೆಚ್ಚಾಗಿ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಒಳನಾಡು ಒಣ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದನ್ನು ಹಲವಾರು…
ಕನ್ನಡ ಸಿನಿಪ್ರಿಯರ ಪಾಲಿಗೆ ‘ಅಣ್ಣಾವ್ರು’ ಎನಿಸಿಕೊಂಡ ವರನಟ ಡಾ. ರಾಜಕುಮಾರ್ ಅವರ ಚಿತ್ರ ಜೀವನದ ಬಗ್ಗೆ ನೂರಾರು ಪುಸ್ತಕಗಳು ಈಗಾಗಲೇ ಬಂದಿವೆ. ಆದರೂ ಡಾ. ರಾಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದೆ. ‘ಡಾ. ರಾಜ್…
ಸಕಾರಾತ್ಮಕ - ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ. ಹಾಗಾದರೆ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾದ ವಿಷಯಗಳಲ್ಲಿ…
ಅಲ್ಲಿ ಹಾದು ಹೋಗುವುದ್ದಕ್ಕೆ ಇರೋದು ಒಂದೇ ಬಾಗಿಲು. ಅಲ್ಲಿ ಸಾಗುವ ಎಲ್ಲರೊಳಗೆ ಒಂದೊಂದು ಭಾವ ಸಮ್ಮಿಳಿತವಾಗಿದೆ. ಅವರೊಬ್ಬರ ಮುಖದಲ್ಲಿ ದುಗುಡ, ಆಸ್ಪತ್ರೆಯ ಒಳಗೆ ಬಂದು ಆರೋಗ್ಯ ಸುಧಾರಿಸುವುದ್ದಕ್ಕೆ ಸೇರಿಯಾಗಿದೆ ಈಗ ಹಣ ಹೊಂದಾಣಿಕೆ ಹೇಗೆ,…
ಭಗವದ್ಗೀತೆಯಲ್ಲಿ ಗುಣಗಳ ವರ್ಣನೆ ಬರುತ್ತದೆ. ಆ ಗುಣಗಳಲ್ಲಿ ಎರಡು ವಿಧ.
1. ದೈವಿ ಗುಣ.
2. ಅಸುರಿ ಗುಣ
ದೈವಿಗುಣ ಅಂದರೆ ಸಂತೋಷ ಕೊಡುವ, ಸಂತೋಷ ಉಂಟುಮಾಡುವ, ಸಂತೋಷ ಪಡುವ ಗುಣ. ಈ ಗುಣದವನು ತಾವು ಸಂತೋಷ ಪಡುತ್ತಾರೆ, ಬೇರೆಯವರಿಗೂ ಸಂತೋಷ…
ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೆ ಗೆಳತಿ
ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೆ ಗೆಳತಿ
ಸಂತಸದ ಚೆಲುವಿನಲಿ ರೂಪ ಯೌವನ ಏರುತ ಸಾಗುವುದೆ ಹೇಳು
ಸೌಂದರ್ಯ ನವ ಯುಗದ ಮೋಹದಲಿ ಒಲವು ಕಾಣುವುದೆ ಗೆಳತಿ
ಹೃದಯ…