August 2024

  • August 31, 2024
    ಬರಹ: Ashwin Rao K P
    ಹೆಂಡತಿಗೆ ಕೊಡುವಷ್ಟೇ ಕೊಡಿ… ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ ಪಕ್ಕದ ಮನೆ ಕಡೆ…
  • August 31, 2024
    ಬರಹ: Ashwin Rao K P
    ಹೊಸತಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗದ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ರಾಜ್ಯವು ಕೇಂದ್ರಕ್ಕೆ ಪಾವತಿಸುವ ಒಟ್ಟು ತೆರಿಗೆಯಲ್ಲಿ ಅರ್ಧದಷ್ಟು ಪಾಲು ನಿಶ್ಚಿತವಾಗಿ ಆಯಾ ರಾಜ್ಯಕ್ಕೇ ಸಿಗುವಂತಾಗಬೇಕು ಎಂಬ…
  • August 31, 2024
    ಬರಹ: Shreerama Diwana
    ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ನಗದು…
  • August 31, 2024
    ಬರಹ: ಬರಹಗಾರರ ಬಳಗ
    ಸಂಪಾದನೆ ಮಾತ್ರ ಕೊನೆಯವರೆಗೆ ನಮ್ಮನ್ನು ಕಾಯುತ್ತದೆ. ಹಣ ಸಂಪಾದನೆ ಕಡೆಗೆ ಜಾಸ್ತಿ ಮನಸ್ಸು ಮಾಡಿದ್ದವನಿಗೆ ಕಾಲ‌ ತುಂಬಾ ಚೆನ್ನಾಗಿ ಸಂದರ್ಭ ಸಹಿತ ಉತ್ತರವನ್ನ ನೀಡಿತ್ತು. ಶುಭಯೋಗವೊಂದು ಕೈಗೂಡಿದಾಗ ಕಾರ್ಯಕ್ರಮ ಸುಸೂತ್ರವಾಗಿ ಸಾಗಲು ಹಣದ…
  • August 31, 2024
    ಬರಹ: ಬರಹಗಾರರ ಬಳಗ
    ಹಕ್ಕಿ ಕಥೆಯ ಇನ್ನೊಂದು ಸಂಚಿಕೆಗೆ ಸ್ವಾಗತ. ಇವತ್ತು ಒಂದು ಹೊಸ ಹಕ್ಕಿಯ ಪರಿಚಯ ಪರಿಚಯ ಮಾಡಿಕೊಳ್ಳೋಣ.  ಇದ್ಯಾವ ಹೊಸ ಹಕ್ಕಿ, ಇದನ್ನು ನಾವು ದಿನವೂ ನೋಡ್ತೇವೆ ಅಂತ ನೀವೆಲ್ಲಾ ಹೇಳಬಹುದು. ಆಕಾಶದಲ್ಲಿ ರೆಕ್ಕೆ ಬಡಿಯದೇ, ಕೇವಲ ಬಿಡಿಸಿ…
  • August 31, 2024
    ಬರಹ: ಬರಹಗಾರರ ಬಳಗ
    ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ   ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ…
  • August 30, 2024
    ಬರಹ: Ashwin Rao K P
    ಈಗ ತಾನೇ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾ ಕೂಟ ಮುಕ್ತಾಯ ಕಂಡಿದೆ. ಭಾರತಕ್ಕೆ ಸಮಾಧಾನಕರವಾದ ಫಲ ದೊರೆತಿದೆ. ಕೂದಲೆಳೆಯ ಅಂತರದಲ್ಲಿ ಮೂರು-ನಾಲ್ಕು ಪದಕಗಳು ತಪ್ಪಿಹೋಗಿವೆ. ಈ ವರ್ಷ ಬಂಗಾರ ಸಿಗಲಿಲ್ಲ ಎನ್ನುವ ಬೇಸರವೊಂದು ಇದ್ದೇ ಇದೆ. ವಿಶೇಷ ಚೇತನ…
  • August 30, 2024
    ಬರಹ: Ashwin Rao K P
    ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ…
  • August 30, 2024
    ಬರಹ: Shreerama Diwana
    ಎರಡು ಶ್ರೀಮಂತ ಉದ್ದಿಮೆಗಳು ಮತ್ತು ಇಬ್ಬರು ಉದ್ದಿಮೆದಾರರ ಸುದ್ದಿಗಳ ನಡುವೆ ಮತ್ತೊಂದು ಬಡ ವಿಶೇಷ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರ ಸುದ್ದಿ ಗಮನ ಸೆಳೆಯಿತು. ಮೊದಲನೆಯದು, ಬಹಳ ವಿರೋಧಗಳ ನಡುವೆಯೂ, ಈಗಾಗಲೇ ಇದನ್ನು ಆಗ ವಿರೋಧ ಪಕ್ಷದಲ್ಲಿದ್ದಾಗ…
  • August 30, 2024
    ಬರಹ: ಬರಹಗಾರರ ಬಳಗ
    ನನ್ನರಸಿ, ಮನೆಯರಸಿ ಬಂದ‌ ಮನದರಸಿ... ನನ್ನವಳು, ಮೌನದ ಒಳಗಿನ‌ ಮಾತನ್ನಾಲಿಸುವವಳು, ಎದೆಯೊಳಗಿನ‌ ಕದವ ಬಡಿದು ಪ್ರೀತಿ ಚಿಗುರಿಸಿ ಸಾಧನೆಗೆ ಮುನ್ನುಡಿ ಕೊಟ್ವವಳು. ಜೊತೆಗೆ ಕುಳಿತು ಕಂಡ ಕನಸುಗಳೆನ್ನವನ್ನ ನನಸಿನ ಹಾದಿಗೆ ಸಾಗಿಸುವ ಪಣ ತೊಟ್ಟವಳು…
  • August 30, 2024
    ಬರಹ: ಬರಹಗಾರರ ಬಳಗ
    ಶಿವಮೊಗ್ಗದಿಂದ 32 ಕಿ.ಮೀ ದೂರದಲ್ಲಿರುವ ಮಂಡಗದ್ದೆ ಪಕ್ಷಿಧಾಮ ಎಲ್ಲಾ ಪಕ್ಷಿ ಪ್ರೇಮಿಗಳಿಗೆ ರಮಣೀಯ ಸ್ಥಳವಾಗಿದೆ. ಇದು ಶಿವಮೊಗ್ಗ ಸಮೀಪದ ಮಂಡಗದ್ದೆ ಗ್ರಾಮದ ತುಂಗಾ ನದಿಯಲ್ಲಿ ನೆಲೆಗೊಂಡಿರುವ ದ್ವೀಪದಲ್ಲಿರುವ ಒಂದು ಸಣ್ಣ ಸುಂದರವಾದ…
  • August 30, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ   ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ   ಗುಂಡು ಕಲ್ಲಿನಂತೆ ಯಾವತ್ತೂ…
  • August 29, 2024
    ಬರಹ: Ashwin Rao K P
    ಭಾರತ ಮಾತ್ರವಲ್ಲದೆ ಈಗ ವಿಶ್ವದೆಲ್ಲೆಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿರುವ ಯು ಪಿ ಐ ಮಾದರಿಯಲ್ಲಿ ಶೀಘ್ರದಲ್ಲಿಯೇ ಸಾಲ ನೀಡಿಕೆಗೂ ದೇಶವ್ಯಾಪಿಯಾಗಿ ಯುನಿಫೈಡ್ ಲೆಂಡಿಂಗ್ ಇಂಟರ್ ಫೇಸ್ (ಯು ಎಲ್ ಐ) ಅನ್ನು ಪರಿಚಯಿಸಲಾಗುವುದು ಎಂದು ಆರ್…
  • August 29, 2024
    ಬರಹ: Shreerama Diwana
    ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ರೀತಿಯ ಆಘಾತಗಳನ್ನು ಈ ಸಮಾಜ ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳ ಆಕ್ರಮಣಗಳಿಂದ, ಭಯಂಕರ ಯುದ್ದಗಳಿಂದ, ಹುಚ್ಚು…
  • August 29, 2024
    ಬರಹ: ಬರಹಗಾರರ ಬಳಗ
    ದಿನವು ನನ್ನ ಹುಡುಕಿತ್ತೋ ಅಥವಾ ದಿನವನ್ನ ನಾನು ಅರಸಿದೆನೋ ಗೊತ್ತಿಲ್ಲ. ಒಟ್ಟಿನಲ್ಲಿ ದಿನವೊಂದು ಎದುರಿಗೆ ಬಂದು ನಿಂತಿತ್ತು. ಕನಸು ಕಂಡ ಕಣ್ಣಗಳು ಇಂದು ನನಸಾಗಿ ಕಣ್ಣೆದುರು ನಿಂತು ಹಿರಿಯರ ಸಮ್ಮುಖದಲ್ಲಿ ಅಕ್ಷತೆಗಳ ಮೂಲಕ  ಆಶೀರ್ವಾದ ಪಡೆದು…
  • August 29, 2024
    ಬರಹ: ಬರಹಗಾರರ ಬಳಗ
    ಭಾರತದ ಮೂಲೆಮೂಲೆಗಳಲ್ಲಿ ಬಾನೆತ್ತರ ತ್ರಿವರ್ಣ ಧ್ವಜ ರಾರಾಜಿಸುತ್ತಿದೆಯಲ್ವೇ.. ನಾವೆಲ್ಲರೂ ಈ ತಿಂಗಳು ಸ್ವಾತಂತ್ರ್ಯದ ಸವಿ ಉಣಿಸಿದ ಮಹಾತ್ಮರನ್ನು ನೆನೆಯುವ ಪುಣ್ಯಕಾಲದಲ್ಲಿದ್ದೇವೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ನೀಲಿ ಬಣ್ಣದ ಚಕ್ರ…
  • August 29, 2024
    ಬರಹ: ಬರಹಗಾರರ ಬಳಗ
    ಹಾಲಿನ ಕಡಲಿನ ಮಥನದ ವೇಳೆ ಭಾಗ್ಯದ ದೇವತೆ ಉದಿಸಿದೆಯಂತೆ ಜಗದೋದ್ದಾರಕ ಶ್ರೀ ಹರಿ ಹೃದಯದೆ ಒಲವಲಿ ನೀನು ನೆಲೆಸಿದೆಯಂತೆ   ತಾವರೆ ಹೂವನು ಕರದಲಿ ಹಿಡಿದು ಪೂಜಿಸೆ ನಿಂತರು ಭಕ್ತರು ಬಂದು ಮಾತೆಗೆ ಬಯಸುತ ಸುಪ್ರಭಾತಾ ಒಲವಲಿ ನೋಡೆಯ ಭಕ್ತಜನರತ್ತ  …
  • August 28, 2024
    ಬರಹ: Ashwin Rao K P
    ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡು' ಜೋಗುಳ ಹಾಡನ್ನು…
  • August 28, 2024
    ಬರಹ: Ashwin Rao K P
    ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.…
  • August 28, 2024
    ಬರಹ: Shreerama Diwana
    ರಾಜಕಾರಣಿಗಳು ಭ್ರಷ್ಟರು -- ಮತದಾರರು, ಮತದಾರರು ಭ್ರಷ್ಟರು -- ರಾಜಕಾರಣಿಗಳು, ಪೊಲೀಸರು ಸರಿ ಇಲ್ಲ -- ಜನಗಳು, ಜನಗಳು ಸರಿ ಇಲ್ಲ -- ಪೊಲೀಸರು, ವಿದ್ಯಾರ್ಥಿಗಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲ -- ಶಿಕ್ಷಕರು, ಶಿಕ್ಷಕರಿಗೆ ಪಾಠ…