August 2025

  • August 01, 2025
    ಬರಹ: Ashwin Rao K P
    ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್‌ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ…
  • August 01, 2025
    ಬರಹ: Ashwin Rao K P
    ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ… ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ…
  • August 01, 2025
    ಬರಹ: Shreerama Diwana
    ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ. ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ…
  • August 01, 2025
    ಬರಹ: ಬರಹಗಾರರ ಬಳಗ
    ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ  ಹಾಗೆ ನನ್ನನ್ನ…
  • August 01, 2025
    ಬರಹ: ಬರಹಗಾರರ ಬಳಗ
    ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (…
  • August 01, 2025
    ಬರಹ: ಬರಹಗಾರರ ಬಳಗ
    ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ  ಗೆಳೆಯಾ ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ   ಉಪ್ಪರಿಗೆ ಸಹವಾಸ ಸಾಕಾಯ್ತೊ  ಕಾರಣವು ಸರಿಯಿರದೊ ಏನೊ ತನುವೊಳಗೆ ಶೀಲವೇ ಕೈಜಾರುತ ಬಾಳನ್ನು ಮೆಟ್ಟುವುದೇ ಗೆಳೆಯಾ  …