April 2025

  • April 19, 2025
    ಬರಹ: Ashwin Rao K P
    ಕುಡಿತದ ಅಮಲು ಸೂರಿ: ಗಾಂಪ, ರಾತ್ರಿ ಕುಡಿದು ಮನೆಗೆ ಹೋದಾಗ ಹೆಂಡ್ತಿ ಬಾಗಿಲು ತೆಗೆಯಲಿಲ್ಲ ಕಣೋ. ರಸ್ತೆ ಪಕ್ಕದಲ್ಲಿದ್ದ ಮರದಡಿಯಲ್ಲಿ ಮಲಗಿದ್ದೆ. ಗಾಂಪ: ಬೆಳಿಗ್ಗೆಯಾದಾಗ ಮನೆಗೆ ಹೋದೆ ತಾನೇ? ಸೂರಿ: ಅಷ್ಟರಲ್ಲಿ ಕುಡಿದಿದ್ದ ಅಮಲು ಇಳಿದಿತ್ತು…
  • April 19, 2025
    ಬರಹ: Shreerama Diwana
    ಫ್ರ್ಯಾಂಕ್ಲೀನ್ ಜಯರಾಜ್ ಅವರ "ತುತ್ತುಗಳು" ಉಡುಪಿ ಮಿಷನ್ ಕಾಂಪೌಂಡ್ ಶಾಂತ ಸದನದ ಕೆ. ಫ್ರ್ಯಾಂಕ್ಲೀನ್ ಜಯರಾಜ್ ಅವರು ಪ್ರಧಾನ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿರುವ ಮಾಸಪತ್ರಿಕೆಯಾಗಿತ್ತು, "ತುತ್ತುಗಳು". "ಬಾನುಲಿ ಅಣ್ಣಯ್ಯ"ರೆಂದೇ…
  • April 19, 2025
    ಬರಹ: Ashwin Rao K P
    ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನದ ಆಳುಗರ ಅಥವಾ ಮಿಲಿಟರಿ ವ್ಯವಸ್ಥೆಯ ಧಾರ್ಷ್ಟ್ಯವನ್ನು ಕಂಡಾಗಲೆಲ್ಲ ಈ ಮಾತು ನೆನಪಾಗುತ್ತದೆ. ಪ್ರಸ್ತುತ, ಪಾಕ್ ನ ಸೇನಾ ಮುಖ್ಯಸ್ಥ ಜನರಲ್…
  • April 19, 2025
    ಬರಹ: Shreerama Diwana
    "ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರಾದೃಷ್ಟಕ್ಕಿಂತಲೂ ಪ್ರಬಲ....." - ಚಾರ್ಲ್ಸ್ ಡಿಕನ್ಸ್. ಇತ್ತ ಕಡೆ, " ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ " ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ.…
  • April 19, 2025
    ಬರಹ: ಬರಹಗಾರರ ಬಳಗ
    ಹಾರಬೇಕು ಕುಣಿಯಬೇಕು ಜಿಗಿಯಬೇಕು ಜೀವ ಪಣಕ್ಕಿಟ್ಟು ಆಟ ಆಡಲೇಬೇಕು. ನಮ್ಮ ಬದುಕು ಸಾಗಬೇಕು ಅಂತಾದರೆ ನಾವು ಹೀಗೆಲ್ಲ ಮಾಡ್ಲೇಬೇಕು. ನಮ್ಮದು ಈ ಊರಲ್ಲ ಸರ್. ನಮ್ಮ ಮೂಲ ಊರನ್ನೇ ಮರೆತುಬಿಟ್ಟಿದ್ದೇವೆ. ಒಂದೊಂದು ತಿಂಗಳು ಒಂದೊಂದೂರನ್ನ ದಾಟಿಕೊಂಡು…
  • April 19, 2025
    ಬರಹ: ಬರಹಗಾರರ ಬಳಗ
    ನಾನೊಮ್ಮೆ  ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಮಲೆನಾಡಿನ ಮಡಿಲಿನಲ್ಲಿರುವ ಅವರ ಮನೆಗೆ ಹೋದರೆ ಅವರ ತೋಟವನ್ನೆಲ್ಲ ಸುತ್ತುವುದು ನನಗೆ ಬಹಳ ಖುಷಿ ಕೊಡುವ ವಿಷಯ. ಸಮಯ ಸಿಕ್ಕಾಗಲೆಲ್ಲ ಅವರ ತೋಟದಲ್ಲಿ ಓಡಾಡುತ್ತಿದ್ದೆ. ಅವರಿಗೂ ನನ್ನ…
  • April 19, 2025
    ಬರಹ: ಬರಹಗಾರರ ಬಳಗ
    ಬೈಂದೂರಿನ ಸೇನೇಶ್ವರ ದೇವಸ್ಥಾನ ಶಿಲ್ಪ ವೈಭವಕ್ಕೆ ಹೆಸರಾಗಿದೆ. ದೇವಸ್ಥಾನದ ಸೊಬಗು ದೂರದಿಂದ ನೋಡುವಾಗ ಗೊತ್ತೇ ಆಗುವುದಿಲ್ಲ. ಆದರೆ ಒಳಹೊಕ್ಕು ನೋಡಿದರೆ ಶಿಲ್ಪ ಕಲಾ ಕೆತ್ತನೆಯು ದೇವ ಸಭೆಯಂತೆ ಅನಾವರಣಗೊಳ್ಳುತ್ತ ನೋಡುಗರನ್ನು…
  • April 19, 2025
    ಬರಹ: ಬರಹಗಾರರ ಬಳಗ
    ಯಥಾ ದುಡಿಮೆ ತಥಾ ಫಲಮೇ... ಈ ದೊಡ್ಡ ದೊಡ್ಡ ಸೆಲೆಬ್ರಿಟಿಗಳೆಲ್ಲಾ- ಮಟ್ಕಾ, ಜೂಜು ಗುಟ್ಕಾಗಳಿಗೇ ಜಾಹೀರಾತುಗಳ ನೀಡುವರಲ್ಲಾ...?   ಈ ರೀತಿ ತಿಂದ ಹಣ ಜೀರ್ಣವಾಗದೆ- ತೊಂದರೆಗಳಲೇ ಬಳಲಿ;ಕೊರಗಿ
  • April 18, 2025
    ಬರಹ: Ashwin Rao K P
    ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ದೂರದರ್ಶನ, ಮೊಬೈಲ್ ಗಳ ಹಾವಳಿ ಇಲ್ಲದ ಕಾರಣ ನಮಗೆ ಪುಸ್ತಕಗಳೇ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದವು. ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ನಾನು ಮತ್ತು ನನ್ನ ಗೆಳೆಯರು ಪುಸ್ತಕದ ಅಂಗಡಿಗೆ ಹೋಗಿ…
  • April 18, 2025
    ಬರಹ: Ashwin Rao K P
    ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.…
  • April 18, 2025
    ಬರಹ: Shreerama Diwana
    ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು, ಮಾನವ ಕುಲ ತಾನೊಂದು ವಲಂ- ಮಹಾಕವಿ ಪಂಪ,  ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು - ಬಸವಣ್ಣ, ವಿಶ್ವ ಮಾನವ ಪ್ರಜ್ಞೆ - ಕುವೆಂಪು, ವಸುದೈವ ಕುಟುಂಬ -…
  • April 18, 2025
    ಬರಹ: ಬರಹಗಾರರ ಬಳಗ
    ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ  ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ…
  • April 18, 2025
    ಬರಹ: ಬರಹಗಾರರ ಬಳಗ
    ಮನದಿ ಸುಂದರ ಚಿತ್ರ ಹರಡಿದೆ ಛಲದಿ ಮಂದಿರ ಕಟ್ಟಿದೆ ಚೆಲುವು ಸೂಸಲು ತನುವು ಕುಣಿದಿದೆ ಒಲವು ಹಾಡುತ ಬಂದಿದೆ   ಜೀವ ಜೀವನ ಸುಖದ ಭಾವನೆ ಕಾವ ನನಸಲಿ ಮೂಡಿದೆ ಬಾಳು ಗೆಲುವಲಿ ನಿತ್ಯ ಸವಿದಿದೆ ಕಾಳ ಮೆಲ್ಲುತ ನಿಂತಿದೆ   ನವ್ಯ ಬದುಕಿಗೆ ತಾನು…
  • April 17, 2025
    ಬರಹ: Ashwin Rao K P
    ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್…
  • April 17, 2025
    ಬರಹ: Ashwin Rao K P
    ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್…
  • April 17, 2025
    ಬರಹ: Shreerama Diwana
    ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು. ಆದರೆ ಸಮಗ್ರವಾಗಿ,…
  • April 17, 2025
    ಬರಹ: Kavitha Mahesh
    ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ…
  • April 17, 2025
    ಬರಹ: ಬರಹಗಾರರ ಬಳಗ
    ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ…
  • April 17, 2025
    ಬರಹ: ಬರಹಗಾರರ ಬಳಗ
    ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು…
  • April 17, 2025
    ಬರಹ: ಬರಹಗಾರರ ಬಳಗ
    ಪುಷ್ಪದಂತೆ ನಲ್ಲೆ ಅರಳಿ ಬಿಡು ತಬ್ಬುತ್ತಿದ್ದಂತೆ ಹಾಗೆ ನರಳಿ ಬಿಡು   ಬಿಲ್ಲಿಂದ ಬಿಟ್ಟ ಬಾಣ, ಆದೆಯೇಕೆ ಪ್ರಿಯನ ಎದೆಯೊಳಗೆ ಮರಳಿ ಬಿಡು   ಆಗಸದಲ್ಲಿ ಚಂದಿರನು ಕಾಣಿಸಿದನು ತಾರೆಯಂತೇ ಇಂದು ಕೆರಳಿ ಬಿಡು   ಬೆಟ್ಟ ಗುಡ್ಡಗಳ ನಡುವೆಯೇ ಕಂದಕವು…