April 2025

  • April 25, 2025
    ಬರಹ: Ashwin Rao K P
    ಪಂಚತಂತ್ರ ನಾವೆಲ್ಲಾ ಬಾಲ್ಯದಲ್ಲಿ ಇಷ್ಟಪಟ್ಟು ಓದಿದ ಪುಸ್ತಕಗಳಲ್ಲಿ ಪಂಚತಂತ್ರ ಕಥೆಗಳೂ ಒಂದು. ಈ ಕಥೆಗಳನ್ನು ಬರೆದವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯದೇ ಇದ್ದರೂ ಬಹಳಷ್ಟು ಮಂದಿ ವಿಷ್ಣು ಶರ್ಮ ಎನ್ನುವ ವ್ಯಕ್ತಿ ಬರೆದಿದ್ದಾರೆ ಎಂದು…
  • April 25, 2025
    ಬರಹ: Ashwin Rao K P
    ಮಕ್ಕಳಿಗಾಗಿ ಮತ್ತೊಮ್ಮೆ ಶ್ರೀ ಕೃಷ್ಣನ ಕಥೆಯನ್ನು ಹೇಳಲು ಬರುತ್ತಿದ್ದಾರೆ ಹೆಸರಾಂತ ಸಾಹಿತಿ ಸಂಪಟೂರು ವಿಶ್ವನಾಥ್. ಇವರು ಮಕ್ಕಳಿಗಾಗಿ ಶ್ರೀ ಕೃಷ್ಣನ ಕಥೆಯನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “…
  • April 25, 2025
    ಬರಹ: Shreerama Diwana
    "ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡವನಾಗುತ್ತಾನೆ” - ಮಹಾತ್ಮ ಗಾಂಧಿ. ಸಾಮಾನ್ಯವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯುವುದು ತನ್ನ ತಂದೆ ತಾಯಿ…
  • April 25, 2025
    ಬರಹ: ಬರಹಗಾರರ ಬಳಗ
    ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಬದುಕು ವರ್ಣಮಯವಾಗಿರಬೇಕೆಂದು ಬಯಸುತ್ತಾರೆ. ಅದನ್ನೇ ಮೊನ್ನೆ ಬಾಯಾರು ರಮೇಶ ಮಾಸ್ಟ್ರು ಬರೆದದ್ದು. ನಿಜ ಹೇಳಬೇಕೆಂದರೆ ನಮ್ಮ ಬದುಕು ನಿಮ್ಮ ಬದುಕಿನಷ್ಟು…
  • April 25, 2025
    ಬರಹ: ಬರಹಗಾರರ ಬಳಗ
    ಯಾವ ಕರುಣೆಯ ನೆಲೆಯ ಕಂಡೆನೆ ಕಾವನೆಂಬುದ ತಿಳಿದು ನಡೆದೆನೆ ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು ನೋವ ಮರೆಯುತ ಕುಳಿತೆ ಹೀಗೆಯೆ  ದೇವ ಸನ್ನಿದಿ ಕೈಯ ಪಿಡಿಯಲು ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ   ಮನದಿ ಮರ್ಕಟ…
  • April 24, 2025
    ಬರಹ: Ashwin Rao K P
    ಎರಡು -ಮೂರು ದಶಕಗಳ ಹಿಂದೆ ಮಂಗಳೂರಿನಲ್ಲಿ ಮಾವು, ಹಲಸು ಸೀಸನ್ ಆರಂಭವಾದೊಡನೆಯೇ ಮಾರುಕಟ್ಟೆಗೆ ಹಲವಾರು ಸ್ಥಳೀಯ, ಕಾಡು ತಳಿಯ ಮಾವಿನ ಹಣ್ಣುಗಳು ಬರುತ್ತಿದ್ದವು. ಸ್ಥಳೀಯವಾಗಿ ಬೆಳೆದ ನೆಕ್ಕರೆ, ಮುಂಡಪ್ಪ, ಬಾದಾಮಿ, ಬಳ್ಳಾರಿ ಅಥವಾ ಬೆಳ್ಳಾರಿ,…
  • April 24, 2025
    ಬರಹ: Ashwin Rao K P
    ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ ಹಲವರನ್ನು ಕೊಂದಿದ್ದಾರೆ ಹಾಗೂ ಇನ್ನು ಹಲವರನ್ನು ಗಾಯಗೊಳಿಸಿದ್ದಾರೆ. ಸಶಸ್ತ್ರ ಸೈನಿಕರನ್ನು ಎದುರಿಸುವ ಧೈರ್ಯವಿಲ್ಲದ ಈ ಹೇಡಿ ಭಯೋತ್ಪಾದಕರು ನಿಶಸ್ತ್ರ…
  • April 24, 2025
    ಬರಹ: Shreerama Diwana
    ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪಿಳ್ಳ ಮುನಿಶಾಮಪ್ಪನವರು ನಿನ್ನೆ ಚೀನಾ ದೇಶದಿಂದ ಕರೆ ಮಾಡಿದ್ದರು. ಹಾಂಕಾಂಗ್ ಮತ್ತು ಚೀನಾ ಪ್ರವಾಸದಲ್ಲಿರುವ ಅವರು ಚೀನಾದ ಸುತ್ತಾಟದಲ್ಲಿ ತಮಗಾದ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತಾ…
  • April 24, 2025
    ಬರಹ: ಬರಹಗಾರರ ಬಳಗ
    ಅವನೊಬ್ಬ ವಿಚಿತ್ರಗುಪ್ತ. ಅಲ್ಲಿ ಮೇಲೆ ಕುಳಿತು ಅವನ ಬಳಿ ಇರುವ ಪುಸ್ತಕದಲ್ಲಿ ಕೆಲವರ ದಾರಿಯನ್ನ ನಿರ್ಧರಿಸುತ್ತಾನೆ. ವ್ಯಕ್ತಿ ಸಾಧನೆಯ ಶಿಖರವೇರದೆ ಅಲ್ಲೇ ಉಳಿದು ಬಿಡುಬೇಕು. ಆದರೆ ಅದು ಯಾವತ್ತೂ ಆ ವ್ಯಕ್ತಿಗೆ ಅರ್ಥನೇ ಆಗಬಾರದು. ಹೀಗೆ…
  • April 24, 2025
    ಬರಹ: ಬರಹಗಾರರ ಬಳಗ
    ವರ್ಷ ಋತು ಆರಂಭವಾದರೆ ಹಸಿರಾಗುವ ನಿಸರ್ಗ ವಸಂತನಾಗಮನದ ಜೊತೆ ಹೂವು, ಕಾಯಿ, ಹಣ್ಣುಗಳ ಜೋಕಾಲಿಯಲಿ ಎಲ್ಲಡೆಯೂ ಪಕ್ಷಿಗಳ ಕಲರವ ! ಈ ಸುಂದರವಾದ ವಾರ್ಷಿಕಾವರ್ತನದಲ್ಲಿ ಊರಲ್ಲೆಲ್ಲ ದೈವ ದೇವರುಗಳ ಜಾತ್ರೆ, ಉತ್ಸವಾದಿಗಳ ಸಡಗರ, ಸಂಭ್ರಮ. ಇದೇ…
  • April 24, 2025
    ಬರಹ: Prabhakar Belavadi
    ಸ್ಫೋಟಕ ಸುದ್ದಿ! ಆ ದೇಶದ ಒಬ್ಬ ಗಗನಯಾತ್ರಿ ಚಂದ್ರಮನ ಮೇಲೆ ಕಾಲಿಟ್ಟು ನಡೆದನಂತೆ ಈ ರಾತ್ರಿ ಅಯ್ಯೋ! ಸಧ್ಯ ನಾನಾಗಬೇಕಿಲ್ಲ ಅಂತಹ ಯಾತ್ರಿ ಜೊತೆಯಲ್ಲೇ ಇದ್ದಾಳೆ ಹುಣ್ಣಿಮೆ ಚಂದಿರೆ ಗಾಯತ್ರಿ  
  • April 24, 2025
    ಬರಹ: Prabhakar Belavadi
    ಅಳುಕದಿರು ಮನಸೇ, ನೋವೆಂದು ನೀನು ಹೊತ್ತು ತರಬಹುದು ಕೆನೆಹಾಲು ಸವಿಜೇನು ನೋವುಗಳ ಹೆಣೆದು ದುಪ್ಪಟ್ಟ ಮಾಡಿಬಿಡು ಹೊದಿಕೆಯಲ್ಲವದು ಅನುಭವಗಳ ಗೂಡು
  • April 24, 2025
    ಬರಹ: ಬರಹಗಾರರ ಬಳಗ
    ದೀರ್ಘಕಾಲದ ಅನಾರೋಗ್ಯದಿಂದ ಪೋಪ್ ಫ್ರಾನ್ಸಿಸ್ ಅವರು ಸೋಮವಾರ (21-04) ಬೆಳಿಗ್ಗೆ 7:35 ಕ್ಕೆ ಈಸ್ಟರ್ ಸೋಮವಾರದ ದಿನದಂದು ದಿವ್ಯದೆಡೆಗೆ ತಮ್ಮ ಪಯಣವನ್ನು ಬೆಳೆಸಿದರು. ಅವರ ವಿಧಿವಶಕ್ಕೆ ಸಂತಾಪ ಸೂಚಿಸುತ್ತ ಪ್ರಧಾನಿ ನರೇಂದ್ರ ಮೋದಿ ಅವರು, "a…
  • April 24, 2025
    ಬರಹ: ಬರಹಗಾರರ ಬಳಗ
    ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ  ಒಮ್ಮತದಿಂದಿಲ್ಲ ಇಲ್ಲಿ  ತಮ್ಮೊಳಗಿನ ಪ್ರತಿಷ್ಠೆಯ ಅಮಲು ಪರಾಕಾಷ್ಠೆಯನ್ನು  ತಲುಪಿ ತಾಂಡವವಾಡುವಾಗ.   ಗೃಹಿಣಿಯೊಬ್ಬಳ ತಾಳಿಯನು ಪರೀಕ್ಷೆಗಾಗಿ ತೆಗೆಸೋ  ವ್ಯವಸ್ಥೆಯಲಿ ನಾವು ಮೌನವಾಗಿದ್ದೇವೆ  ಅವಳು ನಮ್ಮ…
  • April 23, 2025
    ಬರಹ: Ashwin Rao K P
    ಕಳೆದ ವಾರ ಕೆ ಪಿ ಭಟ್ಟರ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೆವು. ಈ ವಾರವೂ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ನಡುವೆ ಖಾಲಿ ಖಾಲಿ ಮೇಲೆ ಬಾನು ಕೆಳಗೆ ಭೂಮಿ ನಡುವೆ ಖಾಲಿ - ಖಾಲಿ ; ಖಾಲಿಯಾದಲ್ಲಿ ಹಾಲಿ ಸುಡುವ ಬಿಸಿಲ ಬೇಲಿ !  …
  • April 23, 2025
    ಬರಹ: Ashwin Rao K P
    ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ…
  • April 23, 2025
    ಬರಹ: Shreerama Diwana
    ಇತ್ತೀಚಿನ ಕೆಲವು ವರ್ಷಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಯಾಕೋ ಅತಿರೇಕಕ್ಕೆ ತಲುಪಿ ಹಾಸ್ಯಸ್ಪದವಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಹಾಡು, ಅದೇ ಕುಣಿತ, ಅದೇ ಭಾಷಣ, ಅದೇ ಜನರು, ಅದೇ ಉನ್ಮಾದ, ಅದೇ ಭಕ್ತಿಯ ಪರಾಕಾಷ್ಠೆ, ಅದೇ ವ್ಯಕ್ತಿಯ…
  • April 23, 2025
    ಬರಹ: ಬರಹಗಾರರ ಬಳಗ
    ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್ದಾನೆ, ಯಾರು ಸಿಗಬಾರದು…
  • April 23, 2025
    ಬರಹ: ಬರಹಗಾರರ ಬಳಗ
    ಉತ್ತಮ ಪುಸ್ತಕವೊಂದು ಒಳ್ಳೆಯ ಗೆಳೆಯನಿದ್ದಂತೆ.. ಪುಸ್ತಕ ಓದುವ ಹವ್ಯಾಸ ಬೆಳಸಿಕ್ಕೊಂಡ ದಿನಗಳು ನೆನಪು ಮಾಡಿಕ್ಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಬೋಟ್ ಲ್ಲಿ ಸಮುದ್ರಕ್ಕೆ ಇಳಿಯುವಾಗ ನಮ್ಮೊಂದಿಗೆ ವಾರ ಪತ್ರಿಕೆ ಮಂಗಳ ಪುಸ್ತಕ ಇರುತಿತ್ತು.…
  • April 23, 2025
    ಬರಹ: ಬರಹಗಾರರ ಬಳಗ
    ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ವಿಜ್ಞಾನ ಹೇಳುತ್ತದೆ. ಬದುಕು ವರ್ಣಮಯವಾಗಿರಬೇಕು ಎಂದು ಆಧ್ಯಾತ್ಮ ಹೇಳುತ್ತದೆ. ವರ್ಣಮಯ ಆಗಿದ್ದಾಗಲೇ ಅದು ಬಿಳಿಯದಾದ, ಶುಭ್ರವಾದ, ಸ್ವಚ್ಛವಾದ, ಮಾಲಿನ್ಯರಹಿತ ಬದುಕು ಆಗುತ್ತದೆಂಬ ಇಂಗಿತದಲ್ಲಿ…