April 2025

  • April 30, 2025
    ಬರಹ: Ashwin Rao K P
    ‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು… ಕನಸು ಪುಡಿಯಾಗಿರುವ ನನ್ನ ಹಲವಾರು ಕನಸುಗಳ ನಿಡಿಯಾಗಿಸಲು ನಾನು ಹೆಣಗಬೇಕು; ನಿಡಿದಾದ ರೂಪಕನುಗುಣವಾದ ತೆರದಲ್ಲಿ ಪಡಿ ಮೂಡಿಸಲು ಮತ್ತೆ ಸೆಣಸಬೇಕು !   ಮನದಲ್ಲಿ ಮೂಡಿಬಹ ಹಲವಾರು…
  • April 30, 2025
    ಬರಹ: Ashwin Rao K P
    ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭ ರೋಚಕ ಸಾಹಸ ಕಥೆಗಳು ಈ…
  • April 30, 2025
    ಬರಹ: Shreerama Diwana
    ಯುದ್ಧವೆಂದರೆ, ಎದುರಿಗಿರುವವರನ್ನು ನಮ್ಮ ಶತ್ರುಗಳೆಂದು ಭಾವಿಸಿ ಹೊಡೆಯುವುದು, ಗಾಯಗೊಳಿಸುವುದು, ಶರಣಾಗಿಸುವುದು, ಕೊಲ್ಲುವುದು, ಆ ಜಾಗವನ್ನು ಆಕ್ರಮಿಸುವುದು, ವಶಪಡಿಸಿಕೊಳ್ಳುವುದು, ನಮ್ಮ ಪ್ರತಿಸ್ಪರ್ಧಿಯೂ ಸಹ ನಮ್ಮನ್ನು ಶತ್ರುವೆಂದು…
  • April 30, 2025
    ಬರಹ: ಬರಹಗಾರರ ಬಳಗ
    ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ.…
  • April 30, 2025
    ಬರಹ: ಬರಹಗಾರರ ಬಳಗ
    "ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ…
  • April 30, 2025
    ಬರಹ: ಬರಹಗಾರರ ಬಳಗ
    ‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.  ವೈಶಾಖೇ ಶುಕ್ಲಪಕ್ಷೇತು ತೃತೀಯಾ ರೋಹಿಣೀಯುತಾ/ ವಿನಾಪಿ…
  • April 30, 2025
    ಬರಹ: ಬರಹಗಾರರ ಬಳಗ
    ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರುವ ಮೌಲ್ಯಯುತ ಸಾಧನ,…
  • April 30, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು   ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು   ಮೌನದ ಗುಣವದು ಕೆಲವೊಮ್ಮೆ…
  • April 30, 2025
    ಬರಹ: addoor
    ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು,…
  • April 29, 2025
    ಬರಹ: Ashwin Rao K P
    ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ.…
  • April 29, 2025
    ಬರಹ: Ashwin Rao K P
    ಮನರಂಜನೆ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮಗಳು, ಒಟಿಟಿ ವೇದಿಕೆಗಳು ಅಶ್ಲೀಲ ಹಾಗೂ ಕೆಟ್ಟ ಅಭಿರುಚಿಯ ಕಂಟೆಂಟ್ ಪ್ರಸಾರ ಮಾಡುತ್ತಿರುವುದು ಅಕ್ಷಮ್ಯ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹದಿಹರೆಯದ ವಯಸ್ಸಿನವರು ಮತ್ತು…
  • April 29, 2025
    ಬರಹ: Shreerama Diwana
    ನಾಳೆ ಬಸವ ಜಯಂತಿ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ…
  • April 29, 2025
    ಬರಹ: ಬರಹಗಾರರ ಬಳಗ
    ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ... ಗಟ್ಟಿ ಮುಷ್ಟಿಯೊಳಗೆ ಹಿಡಿದ ಹತ್ತು ರುಪಾಯಿಯ ಕೈಗಳಲ್ಲಿ ಇದೂ ಖಾಲಿಯಾಗಿಬಿಟ್ಟರೆ ಮುಂದೇನು ಅನ್ನುವ ಭಯವಿತ್ತು, ಭಾರ ಕೆಂಪು ಕಲ್ಲನ್ನ ಎತ್ತಿರುವ…
  • April 29, 2025
    ಬರಹ: Kavitha Mahesh
    ಪಾಲಕ್ ಸೊಪ್ಪು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಓಮ್ ಕಾಳು, ಎಳ್ಳು ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ - ಇಂಗಿನ ಒಗ್ಗರಣೆ ಮಾಡಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಬಾಡಿಸಿ. ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ.…
  • April 29, 2025
    ಬರಹ: ಬರಹಗಾರರ ಬಳಗ
    ಈ ಮಳೆಯನ್ನೂ ಕೃತಕವಾಗಿ ಬರಿಸಬಹುದು ಎಂಬ ಸತ್ಯ ಈ ಆಧುನಿಕ ಯುಗದಲ್ಲಿ ಆಶ್ಚರ್ಯಕರ ವಿಷಯವೇನಲ್ಲ. ಇದನ್ನು ಕ್ಲೌಡ್ ಸೀಡಿಂಗ್ ಎಂದೂ ಕರೆಯುತ್ತಾರೆ; ಅಂದರೆ ಮಳೆ ಬಿತ್ತನೆ. ಇಲ್ಲಿ ಇಡೀ ವಾತಾವರಣದ ಕೃತಕ ಬದಲಾವಣೆ. ಇದು ವಾತಾವರಣದಲ್ಲಿ ಕೃತಕವಾಗಿ…
  • April 29, 2025
    ಬರಹ: ಬರಹಗಾರರ ಬಳಗ
    ದೇವರು ಮಾನವನನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಮಾನವನು ದೇವರಿಗಿಂತಲೂ ಚಾಲಾಕಿ. ಕೆಲವೊಮ್ಮೆ ಅವನು ಈ ದೇವರನ್ನೇ ಯಾಮಾರಿಸುತ್ತಾನೆ. ದೇವರನ್ನು ಮಾನವ ಯಾಮಾರಿಸಿದ ಒಂದು ಪ್ರಸಂಗ ಹೀಗಿದೆ. ಒಬ್ಬ ರೈತನ ಹಸು ಕಳೆದುಹೋಯಿತು. ರೈತ…
  • April 29, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ತನುವೊಳಗಿನ ಮಾತು ಕೊನೆಯಾಗುತಿದೆ ದೇವ ಮನದೊಳಗಿನ ಒಲವು ಮರೆಯಾಗುತಿದೆ ದೇವ   ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ  ಮೈನವೆಯ ನಡುವೆಯೇ ನೋವಾಗುತಿದೆ ದೇವ   ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು ಧರೆಯೆಲ್ಲ ಹೊತ್ತುತಲಿ…
  • April 28, 2025
    ಬರಹ: Ashwin Rao K P
    ಅಂದಿನ ಕಡೆಯ ರೈಲು ಪ್ಲಾಟ್‌ಫಾರ್ಮ್ ಬಿಟ್ಟು ಹೊರಟುಹೋಗಿತ್ತು. ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತಿದ್ದರು. ಗಮನಿಸಿದ ಕೂಲಿಯೊಬ್ಬ ಹತ್ತಿರ ಬಂದು "ಅಮ್ಮಾ, ಯಾರಿಗೆ ಕಾಯುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಎಂದು ಕೇಳಿದ. "ನಾನು…
  • April 28, 2025
    ಬರಹ: Ashwin Rao K P
    ‘ವಾರೆನ್ ಹೇಸ್ಟಿಂಗ್ಸ್ ನ ಹೋರಿ’ ಎನ್ನುವುದು ಉದಯ ಪ್ರಕಾಶ ಅವರು ಹಿಂದಿಯಲ್ಲಿ ಬರೆದ ಜನಪ್ರಿಯ ಕಿರು ಕಾದಂಬರಿ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಕಾಶ ಗರುಡ. ಇವರು ತಮ್ಮ ಅನುವಾದಕರ ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು…
  • April 28, 2025
    ಬರಹ: Shreerama Diwana
    ಅವರು ಸಹ ತಾಯಿಯ ಕರುಳಿನ ಕುಡಿಗಳೇ, ಸಂಯಮವಿರಲಿ. ಯಾವುದೋ ಧಾರಾವಾಹಿ, ಸಿನಿಮಾ, ನಾಟಕದ ಭಾವನಾತ್ಮಕ ದೃಶ್ಯಗಳನ್ನು ನೋಡುವಾಗಲೇ ಅಥವಾ ಯಾವುದಾದರೂ ನೋವಿನ, ಸಂಕಷ್ಟದ, ಕಥೆ, ಕಾದಂಬರಿ, ಕವಿತೆ ಓದುವಾಗಲೇ ನಮಗರಿವಿಲ್ಲದಂತೆ ದುಃಖದಿಂದ ಕಣ್ಣಿನಲ್ಲಿ…