April 2025

  • April 17, 2025
    ಬರಹ: Shreerama Diwana
    ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು. ಆದರೆ ಸಮಗ್ರವಾಗಿ,…
  • April 17, 2025
    ಬರಹ: Kavitha Mahesh
    ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ…
  • April 17, 2025
    ಬರಹ: ಬರಹಗಾರರ ಬಳಗ
    ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ…
  • April 17, 2025
    ಬರಹ: ಬರಹಗಾರರ ಬಳಗ
    ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು…
  • April 17, 2025
    ಬರಹ: ಬರಹಗಾರರ ಬಳಗ
    ಪುಷ್ಪದಂತೆ ನಲ್ಲೆ ಅರಳಿ ಬಿಡು ತಬ್ಬುತ್ತಿದ್ದಂತೆ ಹಾಗೆ ನರಳಿ ಬಿಡು   ಬಿಲ್ಲಿಂದ ಬಿಟ್ಟ ಬಾಣ, ಆದೆಯೇಕೆ ಪ್ರಿಯನ ಎದೆಯೊಳಗೆ ಮರಳಿ ಬಿಡು   ಆಗಸದಲ್ಲಿ ಚಂದಿರನು ಕಾಣಿಸಿದನು ತಾರೆಯಂತೇ ಇಂದು ಕೆರಳಿ ಬಿಡು   ಬೆಟ್ಟ ಗುಡ್ಡಗಳ ನಡುವೆಯೇ ಕಂದಕವು…
  • April 16, 2025
    ಬರಹ: Ashwin Rao K P
    ಕೃಷ್ಣ ಪರಮೇಶ್ವರ ಭಟ್ಟ, ಹಂದಿಗೋಣ ( ಕೆ ಪಿ ಭಟ್ಟ) ಇವರನ್ನು ಸಾಹಿತಿ ಎನ್ನುವುದಕ್ಕಿಂತಲೂ ಸಾಹಿತ್ಯಾಸಕ್ತರು ಅಥವಾ ಸಾಹಿತ್ಯ ಪೋಷಕರು ಎನ್ನುವುದು ಸೂಕ್ತ. ಇವರು ಮೂಲತಃ ಪುಸ್ತಕ ಮುದ್ರಕರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಶ್ರೀ ಗಜಾನನ…
  • April 16, 2025
    ಬರಹ: Ashwin Rao K P
    ಚೆನ್ನಪ್ಪ ಅಂಗಡಿಯವರ ಕವನ ಸಂಕಲನ ‘ಇನ್ನು ಕೊಟ್ಟೆನಾದೊಡೆ’ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ೨೦೨೪ರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಈ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿ ಇವರು ಮುನ್ನುಡಿಯನ್ನು…
  • April 16, 2025
    ಬರಹ: Shreerama Diwana
    ಗಾಂಧಿ ಮತ್ತು ಅಂಬೇಡ್ಕರ್ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಮತ್ತು ಈಗಲೂ ಹೆಚ್ಚು ಚರ್ಚೆಗೆ ಒಳಪಡುತ್ತಿರುವ  ಎರಡು ಮಹಾನ್ ವ್ಯಕ್ತಿತ್ವಗಳು. ಗಾಂಧಿವಾದ ಅಥವಾ ಅಂಬೇಡ್ಕರ್ ವಾದ ಅರ್ಥ ಮಾಡಿಕೊಳ್ಳಲು ಗಾಂಧಿಯ ಸಂಪೂರ್ಣ ವ್ಯಕ್ತಿ ಚಿತ್ರಣವನ್ನು,…
  • April 16, 2025
    ಬರಹ: ಬರಹಗಾರರ ಬಳಗ
    ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು ಇಳಿಯುತ್ತಿದೆ. ನಿನ್ನ…
  • April 16, 2025
    ಬರಹ: ಬರಹಗಾರರ ಬಳಗ
    ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸುವೆ ಎತ್ತು ಜತ್ತಗಿ…
  • April 16, 2025
    ಬರಹ: ಬರಹಗಾರರ ಬಳಗ
    1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಪ್ರಕೃತಿ ಸಹಜವೋ, ಯುಗಧರ್ಮಕ್ಕೆ…
  • April 16, 2025
    ಬರಹ: ಬರಹಗಾರರ ಬಳಗ
    ಮನದ ಭಾವನೆ ಹೇಳಿ ಸಾಗಲೆ ಮನದಿ ನೋವನು ಕಂಡು ತುಡಿಯಲೆ ಮನಕೆ ತಿಳಿದಿಹ ಕಷ್ಟ ತಿಳಿಯುತ ನಿನ್ನ ಸೇರುವೆನು ಮನಸ ಹುಳುಕನು ತೊರೆದು ಹೋಗಲೆ ಮನಸ ಒಳಗಡೆ ಭಜನೆ ಮಾಡಲೆ ಮನವ ತೆಗಳುತ ದೂರ ಸರಿಯುತ ನಿನ್ನ ಸೇರುವೆನು   ತಿನಿಸು ಬಂದರೆ ದೇಹ ಬೆಳೆವುದು…
  • April 15, 2025
    ಬರಹ: Ashwin Rao K P
    ಶ್ರೀಮಂತಿಕೆಯ ಜೊತೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಕೃಷಿಗೆ ಹೆಸರಾದ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಪ್ರೀತಿಸುವ, ಪೂಜಿಸುವ ಅಪರೂಪದ ಕೃಷಿ ಮಹಿಳೆಯೊಬ್ಬರ ಯಶೋಗಾಥೆಯಿದು. ಹೆಣ್ಣು ಮನಸ್ಸು ಮಾಡಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂದು…
  • April 15, 2025
    ಬರಹ: Ashwin Rao K P
    ಸಾಮಾಜಿಕ ಶಾಂತಿಗೆ ಬಹುದೊಡ್ಡ ಬೆದರಿಕೆ ಹಾಗೂ ಕಳಂಕವಾಗಿರುವ ಕೋಮು ಹಿಂಸಾಚಾರ ಎಲ್ಲಿಯೂ ಘಟಿಸಬಾರದು, ದುರದೃಷ್ಟವೆಂದರೆ, ದೇಶದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮರುಕಳಿಸುತ್ತ ನಾಗರಿಕ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ ಮಾಡುತ್ತಿರುವುದು…
  • April 15, 2025
    ಬರಹ: Shreerama Diwana
    ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ…
  • April 15, 2025
    ಬರಹ: ಬರಹಗಾರರ ಬಳಗ
    ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್ಜೆಗಳು ತುಂಬಾ…
  • April 15, 2025
    ಬರಹ: ಬರಹಗಾರರ ಬಳಗ
    "ಮೇಡಂ ನಿಮ್ಮ ಶಾಲೆಯಲ್ಲಿ ಪಾಠವೇನೋ ಚೆನ್ನಾಗಿದೆ, ಆದರೆ ಇಲ್ಲಿನ ಮಕ್ಕಳಲ್ಲಿ ಶಿಸ್ತು ಮಾತ್ರ ತುಂಬಾ ಕಡಿಮೆ, ಈ ವಿಚಾರದಲ್ಲಿ ನನಗೆ ಬಹಳ ಬೇಜಾರು", ಎಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಮಾತುಕತೆ ಗೆ ಸಿಕ್ಕ ನನ್ನ ವಿದ್ಯಾರ್ಥಿಯ ತಂದೆಯು ನಮ್ಮ…
  • April 15, 2025
    ಬರಹ: ಬರಹಗಾರರ ಬಳಗ
    ದಾನಗಳಲ್ಲಿ ಸರ್ವ ಶ್ರೇಷ್ಠವಾದ ದಾನವೆಂದರೆ ನ್ಯಾಯದಾನ. ನ್ಯಾಯದಾನವು ಎಲ್ಲಾ ದಾನಗಳಿಗೂ ಗುರು ಸ್ಥಾನದಲ್ಲಿರುವ ಮತ್ತು ಅದು ತಂದೆಯ ಹೃದಯ ವೈಶಾಲ್ಯತೆಯನ್ನೂ, ತಾಯಿಯ ನಿರ್ಮಲ ಪ್ರೀತಿಯನ್ನೂ ತನ್ನ ಮೈಯ್ಯ ಗಂಧವಾಗಿ ಹೊಂದಿರುವ ಸರ್ವ ಶ್ರೇಷ್ಠವಾದ…
  • April 15, 2025
    ಬರಹ: ಬರಹಗಾರರ ಬಳಗ
    ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ!   ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸುತ ಮಡಿಯನುಟ್ಟು ಪೂಜೆ ಮಾಡಿ…
  • April 14, 2025
    ಬರಹ: Ashwin Rao K P
    ತೆಂಗಿನಕಾಯಿಗೆ ಕಲ್ಪವೃಕ್ಷ ಎಂಬ ಹೆಸರಿರುವುದು ನಿಜ ತಾನೇ? ಮೊದಲಿನವರು ಅದರ ಎಲ್ಲಾ ಭಾಗಗಳು ನಮಗೆ ಉಪಕಾರಿ ಎನ್ನುವ ದೃಷ್ಟಿಯಲ್ಲಿ ಆ ಹೆಸರು ಇರಿಸಿದ್ದಿರಬಹುದು. ಅಂದರೆ ಕಾಂಡ, ಕಾಯಿ, ಎಲೆ ಎಲ್ಲಾ ಭಾಗಗಳು ಪ್ರಯೋಜನಕ್ಕೆ ಬರುತ್ತವೆ. ಆದರೆ ಈಗ…