April 2025

  • April 28, 2025
    ಬರಹ: ಬರಹಗಾರರ ಬಳಗ
    ಹೂವಿನೊಂದಿಗೆ ಮಾತುಕತೆ ಶುರುವಾಗಿತ್ತು. ‌ಅಲ್ಲೋ ಹೂರಾಯ ನೀನು‌ನಿನ್ನ ಗಿಡದಲ್ಲಿ ಮಾತ್ರ ಅರಳಿ ಪರಿಮಳ ಬೀರುತ್ತೀಯಾ. ಸ್ವಲ್ಪ ಹೊರಗಡೆ ಬೇರೆಯವರಿಗೂ ಬೇರೆ ಸ್ಥಳದಲ್ಲಿ ಅರಳಿ ಬಿಡು. ಇಲ್ಲಿ ಮಾತ್ರ ಅರಳಿ ಆಗುವುದೇನು? ನೋಡು ನಿನಗೆ ಅದರ ಮೌಲ್ಯ…
  • April 28, 2025
    ಬರಹ: ಬರಹಗಾರರ ಬಳಗ
    ಇಂದು ನಾವು ಮನಸ್ಸಿನಲ್ಲಿ ಏಕಾಗ್ರತೆ ಏಕೆ ಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಒಂದು ಬಂಡೆ ಉರುಳುತ್ತಿದ್ದರೆ, ಅದಕ್ಕೆ ಏನೂ ಅಂಟುವುದಿಲ್ಲ. ಅದು ಸ್ಥಿರವಾದರೆ ಅದರ ಮೇಲೆ ಮಣ್ಣು ಮೆತ್ತಿಕೊಳ್ಳುತ್ತದೆ. ಹಾಗೆ ಮನಸ್ಸು ಸ್ಥಿರವಾದರೆ,…
  • April 28, 2025
    ಬರಹ: ಬರಹಗಾರರ ಬಳಗ
    ಒಮ್ಮೆ ಒಬ್ಬ ತನ್ನ ಮನೆಯ ಹಸು ಕರುವನ್ನು ಕರೆದುಕೊಂಡು ರಾಜನ ಆಸ್ಥಾನ ಸಭೆಗೆ ಬಂದನು. ಹಸು ಕರು ಇದರಲ್ಲಿ ವಿಶೇಷ ಎಂದರೆ, ಅಲ್ಲಿಗೆ ತಂದಿದ್ದ ಹಸು-ಕರು (ತಾಯಿ- ಮಗು) ನೋಡಲು ಒಂದೇ ತರ ಇದ್ದವು. ಕರು ತಾಯಿಯಷ್ಟೇ ಬೆಳದಿದೆ. ಗಾತ್ರದಲ್ಲಿ ಯಾವುದು…
  • April 28, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಜೀತಕ್ಕೆ ಇರುವವರಲ್ಲ ಎಂಬುದನು  ತಿಳಿಯಿರಿ ಈಗ ಸ್ವಾತಂತ್ರ್ಯದ ದಿಕ್ಕಿನೆಡೆಗೆ ಯಾವತ್ತೂ ನಡೆಯಿರಿ ಈಗ   ಪ್ರಾಮಾಣಿಕವಾದ  ನಂಬಿಕೆಗಳೆಲ್ಲ ಹೋದವು ಎತ್ತ ಸಂವಿಧಾನದ ಆಶಯಗಳ ಬಗ್ಗೆಯೇ ಕಲಿಯಿರಿ ಈಗ   ಛತ್ರಿ ಚಾಮರವನು ಹಿಡಿದು ಹೋಗುವಿರಿ…
  • April 27, 2025
    ಬರಹ: Shreerama Diwana
    ಹುತಾತ್ಮ ಯೋಧನ 5 ವರ್ಷದ ಪುಟ್ಟ ಮಗು ಕೇಳಿತು. " ಅಮ್ಮಾ, ಅಪ್ಪ ಎಲ್ಲಿ " ತಾಯಿ ( ಕಣ್ಣೀರಾಗುತ್ತಾ )  " ಕಂದ ಅಪ್ಪನನ್ನು ಕೊಂದರು ". ಮಗು, " ಯಾರು ",? ತಾಯಿ, " ಧರ್ಮಾಂಧ ದೇಶದ್ರೋಹಿ ಭಯೋತ್ಪಾದಕರು " ಮಗು, " ಯಾಕೆ " ? ತಾಯಿ, " ನಮ್ಮಲ್ಲಿ…
  • April 27, 2025
    ಬರಹ: ಬರಹಗಾರರ ಬಳಗ
    ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು…
  • April 27, 2025
    ಬರಹ: ಬರಹಗಾರರ ಬಳಗ
    ಲೇಡಿ ಸಿಂಗಂ... ಎನ್ ಕೌಂಟರ್- ಪಾಪಿಯ ದೇಹದ ಪರೀಕ್ಷೆ ಮಾಡುವರಂತೆ ಮರಣೋತ್ತರ...   ವಾರೆವ್ವಾ... ನಮ್ಮ ಕರ್ನಾಟಕದ ಲೇಡಿ ಸಿಂಗಂ ಕೊಟ್ಟಿಲ್ಲವೇ 
  • April 26, 2025
    ಬರಹ: Ashwin Rao K P
    ಹಣದಾಸೆ ಸೂರಿ ಮತ್ತು ಶ್ರೀಮತಿ ಅಮ್ಯೂಸ್‌ ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿನ ಜಯಂಟ್ ವೀಲ್ ನೋಡಿ ಸೂರಿಗೆ ಅದರಲ್ಲಿ ಕೂರಬೇಕು ಅಂತ ಆಸೆಯಾಯ್ತು. ಹಾಗಂತ ಶ್ರೀಮತಿಗೆ ಹೇಳಿದ. ಅದಕ್ಕೆ ಶ್ರೀಮತಿ, 'ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ…
  • April 26, 2025
    ಬರಹ: Ashwin Rao K P
    ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಿ, ಆ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಿರುವುದು, ಒಟ್ಟಾರೆ ಮೈಸೂರು ವಿಭಾಗಕ್ಕೆ…
  • April 26, 2025
    ಬರಹ: Shreerama Diwana
    ಪಾಸ್ಟರ್ ಸುನಿಲ್ ಜಾನ್ ಡಿ'ಸೋಜರ "ದೇವರ ಸ್ಚರ" ಉಡುಪಿ ಸಮೀಪದ ಶಂಕರಪುರದ ಬೇತೇಲ್ ಚರ್ಚ್ ಮತ್ತು "ವಿಶ್ವಾಸದ ಮನೆ" ಯ ಪಾಸ್ಟರ್ ಆಗಿರುವ ಸುನಿಲ್ ಜಾನ್ ಡಿ'ಸೋಜರು ನಡೆಸುತ್ತಿರುವ ಕ್ರೈಸ್ತ ಧಾರ್ಮೀಕ ಮಾಸಪತ್ರಿಕೆಯಾಗಿದೆ "ದೇವರ ಸ್ವರ".…
  • April 26, 2025
    ಬರಹ: Shreerama Diwana
    ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು..." ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು " ಮಹಾತ್ಮ ಗಾಂಧಿ. ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು…
  • April 26, 2025
    ಬರಹ: ಬರಹಗಾರರ ಬಳಗ
    ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ…
  • April 26, 2025
    ಬರಹ: Kavitha Mahesh
    ಒಂದು ಬೋಗುಣಿಯಲ್ಲಿ ಕಸ್ಟರ್ಡ್ ಹುಡಿ ಮತ್ತು ಹಾಲು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಬೆರೆಸಿ. ಇನ್ನೊಂದು ಬೋಗುಣಿ (ಬೌಲ್)ಯಲ್ಲಿ ಬೆಣ್ಣೆ, ಮೊಟ್ಟೆ, ದಾಲ್ಚಿನ್ನಿ ಹುಡಿ, ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೆರೆಸಿ.…
  • April 26, 2025
    ಬರಹ: ಬರಹಗಾರರ ಬಳಗ
    ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಹೆಚ್ಚಾಗಿ ನೋಡಲು ಸಿಗುವ, ಅಪರೂಪದ, ಅಷ್ಟೇ ವರ್ಣಮಯವಾದ ಹಕ್ಕಿಯೊಂದನ್ನು ನಿಮಗೆ ಪರಿಚಯ ಮಾಡಬೇಕು ಎಂದುಕೊಂಡಿದ್ದೇನೆ. ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ ಹೊಸತರಲ್ಲಿ ಪಕ್ಷಿವೀಕ್ಷಕರ ಗುಂಪೊಂದು…
  • April 26, 2025
    ಬರಹ: ಬರಹಗಾರರ ಬಳಗ
    ಘಟ್ಟಗಳ ಮಧ್ಯೆ ಇರುವ ಯಾತ್ರಾ ಸ್ಥಳಕ್ಕೆ ಘಾಟಿ ಸುಬ್ರಮಣ್ಯ ಎಂದು ಹೆಸರು ಬಂದಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದ ಬಳಿ ಇರುವ ಪ್ರಸಿದ್ಧ ಪವಿತ್ರ ಯಾತ್ರಾಸ್ಥಳ. ಇಲ್ಲಿರುವ ಸುಬ್ರಮಣ್ಯ ದೇವಾಲಯವು ಭವ್ಯ ಬೆಟ್ಟಗಳ ನಡುವಿನ…
  • April 26, 2025
    ಬರಹ: ಬರಹಗಾರರ ಬಳಗ
    ಅಲ್ಲಲ್ಲಿ ಹೀಗೆಯೇ ನೀನು ಸುತ್ತಬೇಡ ಹೇಳುವವರು ಇಲ್ಲ ಜಲ್ಲಿಗುದ್ದಿ ಬದುಕಿದರು ಯಾರೊಬ್ಬರೂ ಕೇಳುವವರು ಇಲ್ಲ   ಪರಿಸ್ಥಿತಿ ನೋಡಿ ಮಣೆಹಾಕುವವರು ಎಲ್ಲಿದ್ದರೇನು ಈಗ ದುಡಿಮೆಯ ಕೈಯಿಂದು ಖಾಲಿಯೋ ಬರುವವರು ಇಲ್ಲ   ಸೋಲುವುದರ ನಡುವೆಯೇ ಬದುಕುವುದರ…
  • April 26, 2025
    ಬರಹ: ಬರಹಗಾರರ ಬಳಗ
    ಮಂಜಿನ ಮೇಲೆ ಬಿದ್ದ ರಕ್ತದ ಹನಿಗಳು ನೀರಿನೊಂದಿಗೆ ಕರಗಿ ಇಳಿಯಲಾರಂಭಿಸಿದವು. ಮಂಜುಗಳು ಎಷ್ಟೇ ಕರಗಿದರು ಕೂಡ ರಕ್ತದ ಕಲೆ ಅಲ್ಲೇ ಉಳಿದುಕೊಂಡುಬಿಟ್ಟಿತ್ತು. ಮಂಜು ನೋವಿನಿಂದ ಕರಗಲಾರಂಬಿಸಿತು. ಕ್ಷಣಗಳ ಹಿಂದೆ ಸ್ವರ್ಗದಂತಿದ್ದ ಸ್ಥಳವು ನರಕದ…
  • April 25, 2025
    ಬರಹ: Ashwin Rao K P
    ಪಂಚತಂತ್ರ ನಾವೆಲ್ಲಾ ಬಾಲ್ಯದಲ್ಲಿ ಇಷ್ಟಪಟ್ಟು ಓದಿದ ಪುಸ್ತಕಗಳಲ್ಲಿ ಪಂಚತಂತ್ರ ಕಥೆಗಳೂ ಒಂದು. ಈ ಕಥೆಗಳನ್ನು ಬರೆದವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯದೇ ಇದ್ದರೂ ಬಹಳಷ್ಟು ಮಂದಿ ವಿಷ್ಣು ಶರ್ಮ ಎನ್ನುವ ವ್ಯಕ್ತಿ ಬರೆದಿದ್ದಾರೆ ಎಂದು…
  • April 25, 2025
    ಬರಹ: Ashwin Rao K P
    ಮಕ್ಕಳಿಗಾಗಿ ಮತ್ತೊಮ್ಮೆ ಶ್ರೀ ಕೃಷ್ಣನ ಕಥೆಯನ್ನು ಹೇಳಲು ಬರುತ್ತಿದ್ದಾರೆ ಹೆಸರಾಂತ ಸಾಹಿತಿ ಸಂಪಟೂರು ವಿಶ್ವನಾಥ್. ಇವರು ಮಕ್ಕಳಿಗಾಗಿ ಶ್ರೀ ಕೃಷ್ಣನ ಕಥೆಯನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “…
  • April 25, 2025
    ಬರಹ: Shreerama Diwana
    "ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡವನಾಗುತ್ತಾನೆ” - ಮಹಾತ್ಮ ಗಾಂಧಿ. ಸಾಮಾನ್ಯವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯುವುದು ತನ್ನ ತಂದೆ ತಾಯಿ…