November 2023

  • November 30, 2023
    ಬರಹ: Ashwin Rao K P
    ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ…
  • November 30, 2023
    ಬರಹ: Shreerama Diwana
    2023 ರ ಕೊನೆಯ ಡಿಸೆಂಬರ್ ತಿಂಗಳು ಪ್ರವೇಶಿಸುತ್ತಿದ್ದೇವೆ. ಎಷ್ಟು ಬೇಗ ದಿನಗಳು  ಉರುಳುತ್ತಿವೆ ಎಂಬ ಭಾವನೆ ಹಾಗೆ ಸುಮ್ಮನೆ ಮನಸ್ಸಿನ ಮೂಲೆಯಲ್ಲಿ ಹಾದು ಹೋಗುತ್ತದೆ. 2020-21 ರಲ್ಲಿ ನಮ್ಮನ್ನು ಕಾಡಿದ ಕೋವಿಡ್ ವೈರಸ್, ಅನೇಕರಲ್ಲಿ ಅವರ…
  • November 30, 2023
    ಬರಹ: Shreerama Diwana
    ಜಿ. ಸುಬ್ರಾಯ ಭಟ್ ಬಕ್ಕಳ ಅವರ "ಉಳುಮೆ"  "ಉಳುಮೆ", ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ಮಾಸಪತ್ರಿಕೆ. ಹಿರಿಯ ಪತ್ರಕರ್ತರೂ, ಸಾಹಿತಿಗಳೂ ಆಗಿರುವ ಜಿ. ಸುಬ್ರಾಯ ಭಟ್ ಬಕ್ಕಳ ಅವರು…
  • November 30, 2023
    ಬರಹ: ಬರಹಗಾರರ ಬಳಗ
    ದೆಸೆಗೆಟ್ಟು ನಾಡದೈವಂಗಳಿಗೆ ಹಲುಬಿದರೆ ನೊಸಲ ಬರಹವ ತೊಡೆದು ತಿದ್ದಲಳವೆ? ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ವರವ ಕೊಡು ಎನಗೆ ವಾಗ್ದೇವಿ ನಿನ್ನ ಚರಣ ಕಮಲಗಳ ದಯಮಾಡು ದೇವಿ ಎಷ್ಟೊಂದು ಸಾರಯುಕ್ತ ಸಾಲುಗಳು.…
  • November 30, 2023
    ಬರಹ: ಬರಹಗಾರರ ಬಳಗ
    ಯಾರು ಇಲ್ಲಿ? ಮದ್ದು ಕೊಡೋರು ಯಾರು? ಎಷ್ಟು ಹೊತ್ತಿಂದ ಕಾಯ್ತಾ ಇದ್ದೇವೆ? ಯಾರೂ ಒಬ್ಬರು ಕೇಳೋರಿಲ್ಲ. ಆಸ್ಪತ್ರೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ನೀವು ಯಾಕ್ರೀ ಇಲ್ಲಿ ಕೆಲಸ ಮಾಡುತ್ತೀರಾ? ಬಡವರು ಅಂತ…
  • November 30, 2023
    ಬರಹ: ಬರಹಗಾರರ ಬಳಗ
    “ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಬೇರಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ” ಎಂಬ ಮಾತನ್ನು ಕೇಳಿರುವಿರಾ? ಯಾಕೆ ಈ ಮಾತೆಂದರೆ ಪ್ರಕೃತಿಯಲ್ಲಿ ನಾವು ನೋಡುವ ಯಾವುದೇ ಸಸ್ಯವೂ ಒಂದು ಔಷಧೀಯ ಸಸ್ಯವಾಗಿದೆ ಎಂದು ನಮಗೀಗ ಅರಿವಾಗತೊಡಗಿದೆಯಲ್ಲವೇ?…
  • November 30, 2023
    ಬರಹ: ಬರಹಗಾರರ ಬಳಗ
    ಸಿರಿಯ ನಾ ಬೇಡಲಿಲ್ಲ ಬೇಡಿದ್ದು ನಿನ್ನ ಒಲವು ಕರೆಯ ನಾ ಮಾಡಲಿಲ್ಲ ಮಾಡಿದ್ದು ನನ್ನ ಮನವು   ಗೀತೆಯ ನಾ ಹಾಡಲಿಲ್ಲ ಹಾಡಿದ್ದು ಹೃದಯರಾಗ ಜೊತೆಗೆ ನಾ ಓಡಲಿಲ್ಲ ಓಡಿದ್ದು ನನ್ನಂತರಂಗ   ಪ್ರೀತಿ ಮಾಡೆಂದು ಕಾಡಲಿಲ್ಲ ಕಾಡಿದ್ದು ಕಂಗಳ ನೋಟವು
  • November 30, 2023
    ಬರಹ: ಬರಹಗಾರರ ಬಳಗ
    ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರು ಡಾ ಬಿ ಆರ್ ಅಂಬೇಡ್ಕರ್ ಅವರು. ಸಂವಿಧಾನದ ಕರಡು ಪ್ರತಿಯನ್ನು  ರಚಿಸಿ, ೧೯೫೦ರ ನವಂಬರ ೨೬ ರಂದು ಭಾರತಕ್ಕೆ ಅರ್ಪಿಸಿದ ದಿನವೇ ‘ರಾಷ್ಟ್ರೀಯ ಸಂವಿಧಾನ ದಿನ’. ಮೊದಲು ರಾಷ್ಟ್ರೀಯ ಕಾನೂನಿನ ದಿನವೆಂದು…
  • November 29, 2023
    ಬರಹ: Ashwin Rao K P
    ಎಸ್.ಡಿ. ಇಂಚಲ ಎಂದೇ ಖ್ಯಾತಿಯ ಶಿವಶರಣಪ್ಪ ದೇವಪ್ಪ ಇಂಚಲ ಅವರು ಧಾರವಾಡ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದವರು. ಆದರೆ ಇವರ ತಂದೆ ದೇವಪ್ಪ ತಾಯಿ ಬಸವಂತವ್ವ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಗೆ ಬಂದು ನೆಲೆಸಿದ್ದರು. ಮುಗುಟಗಾನ…
  • November 29, 2023
    ಬರಹ: Ashwin Rao K P
    ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ೧೭ ದಿನಗಳ ನಂತರ ಹೊರತೆಗೆಯಲಾಗಿದೆಗಿದೆ. ಯಾವೊಬ್ಬ ಕಾರ್ಮಿಕರಿಗೂ ಪ್ರಾಣಾಪಾಯವಾಗದೇ ವಾಪಾಸ್ಸು ಬಂದಿದ್ದು, ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲ…
  • November 29, 2023
    ಬರಹ: Shreerama Diwana
    ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗವಹಿಸಿ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಲು ಬೆಂಗಳೂರಿನಿಂದ ಪ್ರಯಾಣಿಸಿ ಈಗ ತೀರ್ಥಹಳ್ಳಿ ಪ್ರಕೃತಿಯ ಸುಂದರ ಮಡಿಲಲ್ಲಿ ಇರುವಾಗ ಮೂಡಿದ ಒಂದಷ್ಟು ಆಲೋಚನೆಗಳು. ತಾಯಿ…
  • November 29, 2023
    ಬರಹ: ಬರಹಗಾರರ ಬಳಗ
    ದೇವರೇಕೆ ಅಷ್ಟೊಂದು ಆಚರಣೆಗಳನ್ನು ಬಯಸ್ತಾ ಇದ್ದಾನೆ. ಆತನಿಗೆ ವಾಲಗ ಡೋಲುಗಳು ಬೇಕು, ಹೂವಿನ ಅಲಂಕಾರಗಳು ಬೇಕು, ತೇರಿನ ಮೆರವಣಿಗೆ ಬೇಕು, ದೀಪಗಳ ಆರತಿ ಬೇಕು, ಜನ ಸೇರ್ಬೇಕು, ಹೊಟ್ಟೆ ತುಂಬಾ ತಿನ್ನಬೇಕು, ಎಲ್ಲ ಸಂಭ್ರಮಗಳನ್ನ ಅನುಭವಿಸಬೇಕು,…
  • November 29, 2023
    ಬರಹ: ಬರಹಗಾರರ ಬಳಗ
    ಮಗಳು ಇತ್ತೀಚೆಗೆ ತೀರಾ ಮಂಕಾಗಿದ್ದಾಳೆ. ವರ್ತನೆಯೂ ಬಹಳಷ್ಟು ಭಿನ್ನವಾಗಿದೆ. ಮುಖದಲ್ಲಿ ಹಿಂದಿನ ಲವ ಲವಿಕೆ ತೀರಾ ಕುಂಠಿತವಾಗುತ್ತಿದೆ. ಮಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಜಮೀಲಾ ಪ್ರತಿದಿನ ಗಮನಿಸುತ್ತಿದ್ದಾಳೆ. ಜಮೀಲಾಗೆ ಮಗಳಲ್ಲಿ…
  • November 29, 2023
    ಬರಹ: ಬರಹಗಾರರ ಬಳಗ
    ಇನ್ನೊಂದು ಸ್ವರ್ಗ  ಗಂಡನ ಮಾತು ಹೆಂಡತಿ; ಹೆಂಡತಿಯ ಮಾತನು ಗಂಡ....   ಕೇಳುವಂತಿದ್ದರೆ- ಈ ಜಗತ್ತಿನಲಿ ಇನ್ನೊಂದು ಸ್ವರ್ಗವೇ
  • November 29, 2023
    ಬರಹ: addoor
    ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ.  ಗದ್ದೆತೋಟಗಳ ನಡುವೆ ನಡೆಯುತ್ತಾ…
  • November 28, 2023
    ಬರಹ: Ashwin Rao K P
    ಕಲ್ಲಂಗಡಿ ಭಾರತದಲ್ಲಿ ಒಂದು ಪ್ರಮುಖ ಕುಕುರ್ಬಿಟೇಶಿಯಸ ತರಕಾರಿ/ಹಣ್ಣು. ಕರ್ನಾಟಕ ರಾಜ್ಯದ ಒಂದು ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿಯನ್ನು ವೈಜ್ಞಾನಿಕವಾಗಿ ಸಿಟ್ರುಲಸ್ ಲನಾಟಸ್ ಎಂದು ಕರೆಯಲಾಗುತ್ತದೆ. ಇದು ಕುಕುರ್ಬಿಟೇಸಿ ಕುಟುಂಬಕ್ಕೆ…
  • November 28, 2023
    ಬರಹ: Ashwin Rao K P
    ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ…
  • November 28, 2023
    ಬರಹ: Shreerama Diwana
    41 ಕಾರ್ಮಿಕರು, 16 ನೆಯ ದಿನ, ಕುಸಿದ ಮಣ್ಣಿನೊಳಗೆ, ಸಾವು ಬದುಕಿನ ನಡುವೆ ಈಗಲೂ ಹೋರಾಡುತ್ತಲೇ  ಇದ್ದಾರೆ. ಸುಮಾರು 384 ಗಂಟೆಗಳು ಕಳೆದಿದೆ. ಪ್ರಾರಂಭದಲ್ಲಿ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ನಂತರ ಪರಿಹಾರ ತಂಡದವರು ನಿರಂತರ…
  • November 28, 2023
    ಬರಹ: ಬರಹಗಾರರ ಬಳಗ
    ಅಲ್ಲಲ್ಲಿ ಮೌನವನ್ನು ಹುಡುಕಿಕೊಳ್ಳಲು ನಮಗೆ ತಿಳಿದಿರಬೇಕು. ಕಾರಣವೇನೆಂದರೆ ಮಾತು ದಾರಿಯಲ್ಲಿ ಚಲಿಸ್ತಾ ಮೌನಗಳನ್ನು ಚೆಲ್ಲಿರುತ್ತದೆ. ನಾವು ಆಯ್ದುಕೊಂಡು ನಮಗೆ ಬೇಕಾದ ಮೌನವನ್ನು ಮಾತನಾಡುತ್ತಾ ಹೋಗಬೇಕು. ಮೌನವು ನಿಜವಾದ ಮಾತು. ಮೌನ ಯಾರ ಕೈಗೂ…
  • November 28, 2023
    ಬರಹ: ಬರಹಗಾರರ ಬಳಗ
    ಇಂದು ಡಿಢೀರ್ ಆಹಾರದ (ಫಾಸ್ಟ್ ಫುಡ್) ಯುಗ. ಮಕ್ಕಳಿರಲಿ, ಯುವಜನಾಂಗವೂ ಸಂಪೂರ್ಣವಾಗಿ ಫಾಸ್ಟ್ ಫುಡ್ ಗೆ ಜೋತು ಬಿದ್ದಿದೆ. ಗಂಡ-ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರಂತೂ ಮುಗಿಯಿತು ಬಿಡಿ. ಫಾಸ್ಟ್ ಫುಡ್ಡೇ ಅವರಿಗೆ ಗತಿ! ಅಲ್ಲದೆ ಅವರ…