May 2025

  • May 25, 2025
    ಬರಹ: areyurusuresh
    ವಾಸ್ತವದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಪಾಸಿಟಿವ್‌ ಆಗಿದ್ದರೆ ಗೆಲ್ಲಬಹುದು. ಸೋಲುಗಳು ಪಾಠ ಕಲಿಸುತ್ತವೆ, ನಿಜ. ಆದರೆ ಸತತ ಸೋಲುಗಳು ದಿಕ್ಕು ತಪ್ಪಿಸುತ್ತವೆ. ಆತ್ಮವಿಶ್ವಾಸ ಕೆಡಿಸುತ್ತವೆ. ಸಂಕಷ್ಟಕ್ಕೆ ತಳ್ಳುತ್ತವೆ. ಸಂಕಟ…
  • May 25, 2025
    ಬರಹ: Shreerama Diwana
    ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ…
  • May 25, 2025
    ಬರಹ: ಬರಹಗಾರರ ಬಳಗ
    ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು…
  • May 25, 2025
    ಬರಹ: ಬರಹಗಾರರ ಬಳಗ
    ಒಳ್ಳೆಯವರು ಎಂದು ಗುರುತಿಸಿಕೊಂಡವರು ಸಂಕಷ್ಟಗಳಿಗೆ ಸಿಲುಕಿದಾಗ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದ ಅವರ ಹಿತೈಷಿಗಳು ಹತಾಶರಾಗಿ ಒಳ್ಳೆಯವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಕಷ್ಟ ಜಾಸ್ತಿ ಬರುತ್ತೆ ಎಂದು ದೇವರ ಮೇಲೆ ಹಿಡಿ ಶಾಪ ಹಾಕುತ್ತಾರೆ…
  • May 25, 2025
    ಬರಹ: ಬರಹಗಾರರ ಬಳಗ
    ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ
  • May 24, 2025
    ಬರಹ: areyurusuresh
    “ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ  ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ ಕಂಡಿಲ್ಲ ನಾನಿನ್ನೂ…
  • May 24, 2025
    ಬರಹ: areyurusuresh
    ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ…
  • May 24, 2025
    ಬರಹ: Ashwin Rao K P
    ವ್ಯಾಪಾರಿ ಖರ್ಜೂರ ಹೊತ್ತಿದ್ದ ಒಂದು ಹಡಗು ಕಡಲಿನ ಮಧ್ಯೆ ಇರುವಾಗ ದೊಡ್ಡ ಶಾರ್ಕ್ ಮೀನು ಹಡಗನ್ನು ಬೆಂಬತ್ತಿ ಬಂತು. ಅದರಿಂದ ಏಳುವ ತೆರೆಗಳಿಂದಾಗಿ ಹಡಗು ಅಲ್ಲೋಲ ಕಲ್ಲೋಲವಾಗಿ ಮುಳುಗುವ ಸ್ಥಿತಿ ಕಂಡ ಕಪ್ತಾನ. ಹಡಗಿನಲ್ಲಿ ವ್ಯಾಪಾರಿ ತಂದಿದ್ದ…
  • May 24, 2025
    ಬರಹ: Ashwin Rao K P
    ಸಂಚಾರ ದಟ್ಟಣೆಯ ಕಾರಣದಿಂದ ಕುಖ್ಯಾತಿಗೀಡಾಗಿರುವ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಸುರಂಗ ರಸ್ತೆ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಐಟಿ ಕಾರಿಡಾರ್‌ನಲ್ಲಿ ಬರುವ…
  • May 24, 2025
    ಬರಹ: Shreerama Diwana
    ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕಿಂತ ಪಾಕಿಸ್ತಾನದ ಮಿಲಿಟರಿ ನಿಯಂತ್ರಣದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೋ ಉತ್ತಮ. ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕೀಯವಾಗಿ, ರಕ್ಷಣಾತ್ಮಕವಾಗಿ ಒಳ್ಳೆಯ ಚಾಣಕ್ಯ ನೀತಿ ಎಂಬುದೇನು ನಿಜ, ಆದರೆ ಆ…
  • May 24, 2025
    ಬರಹ: ಬರಹಗಾರರ ಬಳಗ
    ಒಂದು ವಾರದ ಹಿಂದಿನ ಘಟನೆ. ಉತ್ತರ ಪ್ರದೇಶದ ಲಕ್ನೋದ ಒಂದು ಊರಿನಲ್ಲಿ ಉತ್ತಮ ಹಿನ್ನೆಲೆ ಉಳ್ಳ ವೃದ್ಧ ತಂದೆ ಒಬ್ಬರು ತನ್ನ ಇಬ್ಬರು ಪುತ್ರರಿಗೆ ಪತ್ರ ಬರೆದು....ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡರು. ಪತ್ರ ಯಾಕೆ ಬರೆದರು. ಮತ್ತು…
  • May 24, 2025
    ಬರಹ: ಬರಹಗಾರರ ಬಳಗ
    ಕಾಯುವಿಕೆ ಭಯ ಹುಟ್ಟಿಸುತ್ತಿದೆ. ಕಾಯುವಿಕೆ ತುಂಬಾ ಖುಷಿ ಕೊಡುತ್ತದೆ ಅಂತ ಹೇಳುವುದನ್ನ ಕೇಳಿದ್ದೆ. ಆದರೂ ಈ ಕಾಯುವಿಕೆ ಭಯ ಹುಟ್ಟಿಸಿದೆ. ಸಂಭ್ರಮವನ್ನ ಎದುರು ನೋಡುವುದಕ್ಕಾದರೂ ಮನಸೊಳಗೆ ಒಂಥರಾ ಭಯ. ಮನೆಗೆ ಮೊದಲ ಮಗುವಿನ ಆಗಮನವಾಗಬೇಕಿದೆ.…
  • May 24, 2025
    ಬರಹ: ಬರಹಗಾರರ ಬಳಗ
    ನಯನ ಮನೋಹರ ಶರಾವತಿ ನದಿಯ ದಡದಲ್ಲಿರುವ ಹೊನ್ನಾವರ. ಬ್ರಿಟಿಷರ ಆಳ್ವಿಕೆಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿರುವ ಕರ್ನಲ್ ಹಿಲ್ ಒಂದೆಡೆಯಾದರೆ, ಶರಾವತಿ ನದಿಗೆ ಹೊಂದಿಕೊಂಡಿರುವ ನಿಸರ್ಗವೇ ನಿರ್ಮಿಸಿಕೊಂಡಿರುವ ಒಂದು ಪುಟ್ಟ ದ್ವೀಪ…
  • May 24, 2025
    ಬರಹ: ಬರಹಗಾರರ ಬಳಗ
    ಮತ್ತೆ ಹೇಳುತ್ತೇನೆ ಮತ್ತೆ ಮತ್ತೆ ಹೇಳುತ್ತೇನೆ ಹೇಳುತ್ತಲೇ ಇರುತ್ತೇನೆ.. ಕ್ಷಮಿಸಿ.....   ನೀವು ಕೇಳುವ ಪ್ರಶ್ನೆಗೆ ನೀವು ಬಯಸಿದ  ಉತ್ತರವನ್ನು ನೀಡಲಾರೆ...   ವಿಚಾರಣೆಗೆ ಮುನ್ನವೇ  ಶಿಕ್ಷೆ ಘೋಷಿಸುವ
  • May 23, 2025
    ಬರಹ: areyurusuresh
    ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ…
  • May 23, 2025
    ಬರಹ: Ashwin Rao K P
    ಅದ್ಭುತ ಲೋಕದಲ್ಲಿ ಆಲಿಸ್ (Alice’s Adventures in Wonderland)  ಸುಮ್ಮನೇ ನೀವೊಂದು ಕಲ್ಪನೆ ಮಾಡಿ, ಅಕಸ್ಮಾತ್ ಆಗಿ ನೀವೊಂದು ಮೊಲದ ಬಿಲದೊಳಗೆ ಜಾರಿ ಬಿದ್ದು ಅದ್ಭುತವಾದ ಲೋಕಕ್ಕೆ ತಲುಪುವಿರಿ ಎಂದು ಕಲ್ಪಿಸಿ. ಅದೊಂದು ಕಲ್ಪನಾತೀತ ಲೋಕ.…
  • May 23, 2025
    ಬರಹ: Ashwin Rao K P
    ‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ…
  • May 23, 2025
    ಬರಹ: Kavitha Mahesh
    ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಎಳ್ಳು,…
  • May 23, 2025
    ಬರಹ: ಬರಹಗಾರರ ಬಳಗ
    ನನಗೆ ತುಂಬಾ‌ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ‌ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ‌ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದಾಖಲಿಸುತ್ತೇನೆ. ನೀವು…
  • May 23, 2025
    ಬರಹ: ಬರಹಗಾರರ ಬಳಗ
    ಸ್ವತಂತ್ರ ಭಾರತ ಕಂಡ ಅತ್ಯಂತ ವಿವೇಕಶಾಲಿ ಖಗೋಳ ವಿಜ್ಞಾನಿಗಳಲ್ಲಿ ಜಯಂತ್ ನಾರ್ಲಿಕರ್ ಅವರು ಒಬ್ಬರು. ಮೇ 20ರಂದು ಅವರ ನಿಧಾನವಾಗಿದೆ; ಅವರ ನಿಧನದಿಂದ ಅವರಿಂದ ಪ್ರೇರಿತಗೊಂಡ ಸಾವಿರಾರು ಖಗೋಳ ಆಸಕ್ತರು ದುಃಖಿತರಾಗಿದ್ದಾರೆ. ಜಯಂತ್ ವಿಷ್ಣು…