ವಾಸ್ತವದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಪಾಸಿಟಿವ್ ಆಗಿದ್ದರೆ ಗೆಲ್ಲಬಹುದು. ಸೋಲುಗಳು ಪಾಠ ಕಲಿಸುತ್ತವೆ, ನಿಜ. ಆದರೆ ಸತತ ಸೋಲುಗಳು ದಿಕ್ಕು ತಪ್ಪಿಸುತ್ತವೆ. ಆತ್ಮವಿಶ್ವಾಸ ಕೆಡಿಸುತ್ತವೆ. ಸಂಕಷ್ಟಕ್ಕೆ ತಳ್ಳುತ್ತವೆ. ಸಂಕಟ…
ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ…
ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು…
ಒಳ್ಳೆಯವರು ಎಂದು ಗುರುತಿಸಿಕೊಂಡವರು ಸಂಕಷ್ಟಗಳಿಗೆ ಸಿಲುಕಿದಾಗ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದ ಅವರ ಹಿತೈಷಿಗಳು ಹತಾಶರಾಗಿ ಒಳ್ಳೆಯವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಕಷ್ಟ ಜಾಸ್ತಿ ಬರುತ್ತೆ ಎಂದು ದೇವರ ಮೇಲೆ ಹಿಡಿ ಶಾಪ ಹಾಕುತ್ತಾರೆ…
ಮೌನ ತರವೇ ಹೇಳೂ
ಬಹುದಿನಗಳಾಯ್ತೂ ನಿನ್ನೊಳು
ಖುಷಿಯಾಗೆ ಇದ್ದೆಯಲ್ಲೆ
ಬಹು ಸನಿಹದಿ
ಕೈಹಿಡಿದು ಸಾಗುತ್ತಿದ್ದೆ
ಜೊತೆ ಜೊತೆಯಲಿ
ಏನಾಯ್ತು ನಲ್ಲೆಯೀಗ
ಬೆಳದಿಂಗಳಿಲ್ಲವೆ
ರಾತ್ರಿ ಹಗಲೇ ಗತಿಯು ನನಗೆ
“ಅವ್ವಾ, ನಾ ನಿನ್ನ ಮಗಳು
ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ
ನಾ ಬರಿ ಭ್ರೂಣವಲ್ಲ.
ನನ್ನ ಹಡೆದವ್ವ
ನಿನ್ನ ಮೈ ಗಂಧದಿಂದ
ಕಿತ್ತುಕೊಂಡರೆ ನಾ ಸತ್ತೆನವ್ವಾ
ಚೆಲ್ಲಬೇಕೆ ಉಡಿಯ ಮುತ್ತು
ನಾ ಬರಿ ಭ್ರೂಣವಲ್ಲ
ಕೇಳವ್ವ ಕಂಡಿಲ್ಲ ನಾನಿನ್ನೂ…
ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ…
ವ್ಯಾಪಾರಿ
ಖರ್ಜೂರ ಹೊತ್ತಿದ್ದ ಒಂದು ಹಡಗು ಕಡಲಿನ ಮಧ್ಯೆ ಇರುವಾಗ ದೊಡ್ಡ ಶಾರ್ಕ್ ಮೀನು ಹಡಗನ್ನು ಬೆಂಬತ್ತಿ ಬಂತು. ಅದರಿಂದ ಏಳುವ ತೆರೆಗಳಿಂದಾಗಿ ಹಡಗು ಅಲ್ಲೋಲ ಕಲ್ಲೋಲವಾಗಿ ಮುಳುಗುವ ಸ್ಥಿತಿ ಕಂಡ ಕಪ್ತಾನ. ಹಡಗಿನಲ್ಲಿ ವ್ಯಾಪಾರಿ ತಂದಿದ್ದ…
ಸಂಚಾರ ದಟ್ಟಣೆಯ ಕಾರಣದಿಂದ ಕುಖ್ಯಾತಿಗೀಡಾಗಿರುವ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಸುರಂಗ ರಸ್ತೆ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಐಟಿ ಕಾರಿಡಾರ್ನಲ್ಲಿ ಬರುವ…
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕಿಂತ ಪಾಕಿಸ್ತಾನದ ಮಿಲಿಟರಿ ನಿಯಂತ್ರಣದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೋ ಉತ್ತಮ. ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕೀಯವಾಗಿ, ರಕ್ಷಣಾತ್ಮಕವಾಗಿ ಒಳ್ಳೆಯ ಚಾಣಕ್ಯ ನೀತಿ ಎಂಬುದೇನು ನಿಜ, ಆದರೆ ಆ…
ಒಂದು ವಾರದ ಹಿಂದಿನ ಘಟನೆ. ಉತ್ತರ ಪ್ರದೇಶದ ಲಕ್ನೋದ ಒಂದು ಊರಿನಲ್ಲಿ ಉತ್ತಮ ಹಿನ್ನೆಲೆ ಉಳ್ಳ ವೃದ್ಧ ತಂದೆ ಒಬ್ಬರು ತನ್ನ ಇಬ್ಬರು ಪುತ್ರರಿಗೆ ಪತ್ರ ಬರೆದು....ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡರು. ಪತ್ರ ಯಾಕೆ ಬರೆದರು. ಮತ್ತು…
ಕಾಯುವಿಕೆ ಭಯ ಹುಟ್ಟಿಸುತ್ತಿದೆ. ಕಾಯುವಿಕೆ ತುಂಬಾ ಖುಷಿ ಕೊಡುತ್ತದೆ ಅಂತ ಹೇಳುವುದನ್ನ ಕೇಳಿದ್ದೆ. ಆದರೂ ಈ ಕಾಯುವಿಕೆ ಭಯ ಹುಟ್ಟಿಸಿದೆ. ಸಂಭ್ರಮವನ್ನ ಎದುರು ನೋಡುವುದಕ್ಕಾದರೂ ಮನಸೊಳಗೆ ಒಂಥರಾ ಭಯ. ಮನೆಗೆ ಮೊದಲ ಮಗುವಿನ ಆಗಮನವಾಗಬೇಕಿದೆ.…
ನಯನ ಮನೋಹರ ಶರಾವತಿ ನದಿಯ ದಡದಲ್ಲಿರುವ ಹೊನ್ನಾವರ. ಬ್ರಿಟಿಷರ ಆಳ್ವಿಕೆಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿರುವ ಕರ್ನಲ್ ಹಿಲ್ ಒಂದೆಡೆಯಾದರೆ, ಶರಾವತಿ ನದಿಗೆ ಹೊಂದಿಕೊಂಡಿರುವ ನಿಸರ್ಗವೇ ನಿರ್ಮಿಸಿಕೊಂಡಿರುವ ಒಂದು ಪುಟ್ಟ ದ್ವೀಪ…
ಮತ್ತೆ ಹೇಳುತ್ತೇನೆ
ಮತ್ತೆ ಮತ್ತೆ ಹೇಳುತ್ತೇನೆ
ಹೇಳುತ್ತಲೇ ಇರುತ್ತೇನೆ..
ಕ್ಷಮಿಸಿ.....
ನೀವು ಕೇಳುವ ಪ್ರಶ್ನೆಗೆ
ನೀವು ಬಯಸಿದ
ಉತ್ತರವನ್ನು ನೀಡಲಾರೆ...
ವಿಚಾರಣೆಗೆ ಮುನ್ನವೇ
ಶಿಕ್ಷೆ ಘೋಷಿಸುವ
ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ…
ಅದ್ಭುತ ಲೋಕದಲ್ಲಿ ಆಲಿಸ್ (Alice’s Adventures in Wonderland)
ಸುಮ್ಮನೇ ನೀವೊಂದು ಕಲ್ಪನೆ ಮಾಡಿ, ಅಕಸ್ಮಾತ್ ಆಗಿ ನೀವೊಂದು ಮೊಲದ ಬಿಲದೊಳಗೆ ಜಾರಿ ಬಿದ್ದು ಅದ್ಭುತವಾದ ಲೋಕಕ್ಕೆ ತಲುಪುವಿರಿ ಎಂದು ಕಲ್ಪಿಸಿ. ಅದೊಂದು ಕಲ್ಪನಾತೀತ ಲೋಕ.…
‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ…
ನನಗೆ ತುಂಬಾ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದಾಖಲಿಸುತ್ತೇನೆ. ನೀವು…
ಸ್ವತಂತ್ರ ಭಾರತ ಕಂಡ ಅತ್ಯಂತ ವಿವೇಕಶಾಲಿ ಖಗೋಳ ವಿಜ್ಞಾನಿಗಳಲ್ಲಿ ಜಯಂತ್ ನಾರ್ಲಿಕರ್ ಅವರು ಒಬ್ಬರು. ಮೇ 20ರಂದು ಅವರ ನಿಧಾನವಾಗಿದೆ; ಅವರ ನಿಧನದಿಂದ ಅವರಿಂದ ಪ್ರೇರಿತಗೊಂಡ ಸಾವಿರಾರು ಖಗೋಳ ಆಸಕ್ತರು ದುಃಖಿತರಾಗಿದ್ದಾರೆ.
ಜಯಂತ್ ವಿಷ್ಣು…