February 2023

  • February 28, 2023
    ಬರಹ: Ashwin Rao K P
    ನೂರಾರು ವರ್ಷಗಳಿಂದ ವೇಣೂರು- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿದ್ದ ದೈತ್ಯಾಕಾರದ ಮಾವಿನ ಮರಗಳನ್ನು ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ, ವಿದ್ಯುತ್ ತಂತಿಗೆ ಅಳವಡಿಕೆಗೆ ಅಡಚಣೆ ಎಂಬ ನೆಪ ನೀಡಿ ದಾರುಣವಾಗಿ…
  • February 28, 2023
    ಬರಹ: Ashwin Rao K P
    ಖ್ಯಾತ ಉದ್ಯಮಿಯೂ, ಅಂಕಣಕಾರರೂ ಆಗಿರುವ ಎಸ್ ಷಡಾಕ್ಷರಿಯವರ ‘ಕ್ಷಣ ಹೊತ್ತು ಆಣಿಮುತ್ತು' ಕೃತಿಯ ೯ನೇ ಭಾಗ ‘ಕತ್ತೆಗಳು-ಕುದುರೆಗಳು' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯ ಹಿಂದಿನ ೮ ಪುಸ್ತಕಗಳು ಈಗಾಗಲೇ ಮಾರಾಟದಲ್ಲಿ ದಾಖಲೆಯನ್ನು…
  • February 28, 2023
    ಬರಹ: Shreerama Diwana
    ಬತ್ತಿದೆದೆಯಲ್ಲಿ ಉತ್ಸಾಹ ಚಿಮ್ಮಿಸುವ ತಂಗಾಳಿ ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ…
  • February 28, 2023
    ಬರಹ: addoor
    ಈಗಾಗಲೇ ಬೀಜಗಳಿಂದ ಚಿತ್ರಾಕೃತಿಗಳ ರಚನೆ ಮತ್ತು ಮಂಡಲಗಳಿಗೆ ಬಣ್ಣ ತುಂಬುವ ಬಗ್ಗೆ ತಿಳಿದುಕೊಂಡಿದ್ದೇವೆ. ರಜಾಕಾಲದ ಮತ್ತೊಂದು ಚಟುವಟಿಕೆ ಬಗ್ಗೆ ಈಗ ತಿಳಿಯೋಣ.   ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ ಬಹಳ ಸುಲಭವಾದ ಚಟುವಟಿಕೆ ಇದು:…
  • February 28, 2023
    ಬರಹ: ಬರಹಗಾರರ ಬಳಗ
    ಸಂಜೆ ಹೊತ್ತು ಸೂರ್ಯ ಮುಳುಗಿ ಚಂದ್ರ ಹುಟ್ಟುತ್ತಾ ಇದ್ದ. ಅಲ್ಲಿ ಸ್ಮಶಾನದ ಬದಿಯಲ್ಲಿ ಒಟ್ಟಾಗಿ ಬಿದ್ದಿದ್ದ ಚಟ್ಟಗಳೆಲ್ಲ ಮಾತನಾಡುವುದಕ್ಕೆ ಆರಂಭ ಮಾಡಿದ್ವು. ಪ್ರತಿಯೊಂದು ಚಟ್ಟಗಳು ಬಂದ ಜಾಗಗಳು ಬೇರೆ ಆದರೆ ಬಂದು ಸೇರಿರುವ ಜಾಗ ಒಂದೇ. ಅವರ…
  • February 28, 2023
    ಬರಹ: ಬರಹಗಾರರ ಬಳಗ
    ಗಝಲ್ ೧ ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು   ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವದು ಬೇಕೇನು ನಾಯಕನ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಕುಂಚಗಳ…
  • February 28, 2023
    ಬರಹ: ಬರಹಗಾರರ ಬಳಗ
    ಎಲ್ಲರಿಗೂ ವಿಜ್ಞಾನ ದಿನಾಚರಣೆಯ ಶುಭಾಶಯಗಳು. ಪ್ರತಿ ವರ್ಷ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಯಾಕೆ ಈ ದಿನವನ್ನು ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ? ಏನಿದರ ಮಹತ್ವ? ಈ ಕುರಿತಾಗಿ…
  • February 28, 2023
    ಬರಹ: ಬರಹಗಾರರ ಬಳಗ
    “ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನನಗೆ ನೀವು ಬೇಕು.” ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ.  ಈಗ ತ್ರಿವೇಣಿ…
  • February 27, 2023
    ಬರಹ: addoor
    ರಜಾಕಾಲದಲ್ಲಿ ಸಾಮಾನ್ಯವಾಗಿ ಕೈಗೆತ್ತಿಕೊಳ್ಳುವ ಹತ್ತುಹಲವು ಚಟುವಟಿಕೆಗಳ ಬಗ್ಗೆ ನಿನ್ನೆಯ ಬರಹದಲ್ಲಿ ಪ್ರಸ್ತಾಪಿಸಿದ್ದೆ. ಅವುಗಳ ಜೊತೆಗೆ ಚದುರಂಗ, ಚೆನ್ನಮಣೆ, ಇಸ್ಪೀಟ್ ಆಟಗಳು ಇಂತಹ ಒಳಾಂಗಣದ ಆಟಗಳನ್ನೂ ಕಲಿತು ಆಡಬಹುದು. ಬೀಜಗಳಿಂದ…
  • February 27, 2023
    ಬರಹ: Ashwin Rao K P
    ಲಾಲ್ ಬಹಾದ್ದೂರ್ ಶಾಸ್ತ್ರಿ-ಭಾರತದ ಎರಡನೇ ಪ್ರಧಾನಮಂತ್ರಿಗಳು. ಇವರು ತಮ್ಮ ಸರಳತೆ, ಪ್ರಾಮಾಣಿಕತೆ ಮತ್ತು ಧೈರ್ಯಕ್ಕೆ ಬಹಳ ಹೆಸರುವಾಸಿ. ಇವರ ಬದುಕಿನ ಹಲವಾರು ಘಟನೆಗಳನ್ನು ನೀವು ಈಗಾಗಲೇ ಓದಿರುತ್ತೀರಿ. ಅಪರೂಪದ್ದು ಅನಿಸುವಂತಹ ಒಂದು ಘಟನೆಯ…
  • February 27, 2023
    ಬರಹ: Ashwin Rao K P
    ಛತ್ತೀಸಗಢದ ನವ ರಾಯಪುರದಲ್ಲಿ ಕಾಂಗ್ರೆಸ್ ನ ೮೫ನೇ ಮಹಾಧಿವೇಶನ ಭಾನುವಾರ ಸಂಪನ್ನಗೊಂಡಿತು.೨೦೨೪ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಸಮಾವೇಶಕ್ಕೆ ಮಹತ್ವ ಪ್ರಾಪ್ತವಾಗಿತ್ತು. ಈ ಮೂರು ದಿನಗಳ ಅಧಿವೇಶನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು…
  • February 27, 2023
    ಬರಹ: Shreerama Diwana
    ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿ ಫೆಬ್ರವರಿ 24, 2023 ಕ್ಕೆ ಒಂದು ವರ್ಷ ಕಳೆಯುತ್ತದೆ. ಈ ಸಂದರ್ಭದಲ್ಲಿ ಈ ಯುದ್ಧವು ಅವೆರಡು ದೇಶಗಳ ಜನಜೀವನದ ಮೇಲೆ, ಇಡೀ ಪ್ರಪಂಚದ ಜನರ ಮೇಲೆ, ಒಟ್ಟು ಪರಿಸರದ ಮೇಲೆ, ಹೀಗೆ ಏನೇನು ಪರಿಣಾಮಗಳನ್ನು…
  • February 27, 2023
    ಬರಹ: ಬರಹಗಾರರ ಬಳಗ
    ದೊಡ್ಡ ವೇದಿಕೆಯಲ್ಲಿ ಒಬ್ಬರು ನಿಂತು ಮಾತನಾಡುತ್ತಿದ್ದರು. ಮಕ್ಕಳೇ ಅಂಕಗಳು ಮುಖ್ಯವಲ್ಲ, ನೀವು ಮಾಡ್ತಾ ಇರುವಂತಹ ಹವ್ಯಾಸಗಳು ನಿಮ್ಮ ಇಷ್ಟಗಳು ಅವುಗಳನ್ನು ಶ್ರದ್ಧೆ ಇಟ್ಟು ಮಾಡಿದಾಗ ಜೀವನದಲ್ಲಿ ಅತ್ಯುತ್ತಮವಾದ ಗುರಿಯನ್ನು ಸಾಧಿಸಬಹುದು.…
  • February 27, 2023
    ಬರಹ: ಬರಹಗಾರರ ಬಳಗ
    ನಾನು ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದೇನೆ ಅಂತ ಹೇಳಲಾರೆ. ಆದರೆ ತುಂಬಾ ಬಿಡುವಿಲ್ಲದಂತೆ ಕಳೆದಿದ್ದೇನೆ ಅಂತ ಈಗ ನಮ್ಮ ಮಕ್ಕಳನ್ನು ನೋಡುವಾಗ ಅನ್ನಿಸುತ್ತದೆ. ಆಟವಾಡಬೇಕಾದ ಕಾಲದಲ್ಲಿ ಅಪ್ಪನಿಗೆ ಹೆದರಿ, ಅಪ್ಪನ‌ ಕೆಂಗಣ್ಣಿಗೆ…
  • February 27, 2023
    ಬರಹ: ಬರಹಗಾರರ ಬಳಗ
    ನನಗೇ ಯಾಕೆ ಹೀಗಾಗ್ತಿದೆ, ಎಲ್ಲರೂ ನನ್ನಿಂದ ದೂರ ಹೋಗ್ತಾ ಇದ್ದಾರಲ್ಲ, ನನ್ನಿಂದೇನು ತಪ್ಪಾಗಿದೆ ಎಂದು ಪವನ್ ಚಿಂತಾಕ್ರಾಂತನಾಗಿದ್ದ. ಅವನಿಗೆ ಬೇರೆ ಯಾರೂ ದೂರವಾಗಿದ್ದಕ್ಕೆ ಆಗಿದ್ದ ನೋವಿಗಿಂತ, ಪ್ರೇಮದರಮನೆ ಕಟ್ಟಿ, ಕನಸುಗಳನ್ನು ಬಿತ್ತಿ,…
  • February 27, 2023
    ಬರಹ: ಬರಹಗಾರರ ಬಳಗ
    1. ಬ್ರಹ್ಮಾಂಡ ಕೆಲವು ಶತಕೋಟಿ ವರುಷಗಳ ತದನಂತರ, ಗಗನಮಣಿಯೂ ಆರಿದು ಹೋದಾಗ, ಹಾಗು ಭಸ್ಮವೂ ಅದರ ಮೇಲ್ಮೈಯಲ್ಲಿ ಬೀಸಿದಾಗ; ಚಂದ್ರನು ಇನ್ನು ಮುಂದೆ ಕ್ಷಯಿಸುವುದಿಲ್ಲವೆಂದಾಗ ಹಾಗು ಜಮೀನಿನ ಸಸ್ಯಾಸಂಪತ್ತು ಉಗಮಿಸುವುದಿಲ್ಲವೆಂದಾಗ; ಶೀತಲ, ಸುಟ್ಟು…
  • February 26, 2023
    ಬರಹ: addoor
    ಶಾಲೆಕಾಲೇಜುಗಳ ಪಾಠಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭವಾಗುತ್ತಿದ್ದಂತೆ ಹಲವರಿಗೆ "ರಜೆಯಲ್ಲಿ ಏನು ಮಾಡುವುದು?" ಎಂಬ ಚಿಂತೆ. ಪ್ರವಾಸ ಹೋಗುವುದು; ಜಾತ್ರೆಗಳಲ್ಲಿ ತಿರುಗಾಡುವುದು; ಬಂಧುಗಳ ಮನೆಗೆ ಹೋಗುವುದು; ಓದುವುದು; ಬರೆಯುವುದು; ಸಂಗೀತ…
  • February 26, 2023
    ಬರಹ: ಬರಹಗಾರರ ಬಳಗ
    ಹೆಸರು ಹೀಗೆಯೆ ಹಬ್ಬಿ ನಿಂತಿರೆ ಹಸಿರು ತುಂಬಿದ ಬನದ ಸುತ್ತಲು ಹಸಿವ ನೀಗುವ ಮನದಲಿ ಮಸಿಯ ಭಾವನೆ ದೂರ ಹೋಗಲು ಮುಸಿಯ ನಗುವದು ನಲುಗಿ ಕೂರಲು ಖುಷಿಯು ಬಂದಿತು ತನುವಲಿ   ಹಣದ ರೋಗದಿ ಹಲರು ತಿರುಗುತ ಹೆಣದ ರೀತಿಯೆ ಬಾಯ ತೆರೆಯುತ ಗುಣವ ಮರೆಯುತ…
  • February 26, 2023
    ಬರಹ: Shreerama Diwana
    ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ ಇರಲಿ, ನಮ್ಮ ಕ್ರಿಯೆ…
  • February 26, 2023
    ಬರಹ: ಬರಹಗಾರರ ಬಳಗ
    ಮನೆ ನಾಲಕ್ಕು ಅಂತಸ್ತಿದ್ದು. ಅದರ ಒಳಗೆ ಬಳಸುವ ಹಾಸುಗಲ್ಲುಗಳು ದೂರ ದೂರಿನಿಂದ ತರಿಸಿದ್ದು. ಮಾರ್ಬಲ್ಗಳು ವಿದೇಶದ್ದು, ಬಣ್ಣ ಪಕ್ಕದ ರಾಜ್ಯದ್ದು, ಅಲಂಕಾರಿಕ ವಸ್ತುಗಳು ದೇಶದ ಬೇರೆ ಬೇರೆ ಭಾಗಗಳದ್ದು. ಚಿತ್ರಗಾರನಂತೂ ಜಗತ್ಪ್ರಸಿದ್ಧ.…