ಸಂಸಾರದಲ್ಲಿ ರಾಶಿಗಳು
ನಿನ್ನೆ ಗಾಂಪ ಗುರುಗಳ ಹತ್ರ ಕೇಳಿದ....
"ಗುರುಗಳೇ.. ನನ್ನ ವೈವಾಹಿಕ ಜೀವನ ಹೇಗಿರುತ್ತೆ? ಗ್ರಹಗಳ ಸಂಚಾರ ಹೇಗಿರುತ್ತೆ?"
ಗುರುಗಳು ಗಾಂಪನ ಕಡೆ ಕರುಣೆಯಿಂದ ನೋಡಿ ಹೇಳಿದರು. "ಗ್ರಹ ಸಂಚಾರ ಹಾಗಿರಲಿ, ಸಂಸಾರದಲ್ಲಿ…
“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಇಲ್ಲಿವೆ...
“…
“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ. ಬೆಂಗಳೂರಿನ…
ಆ ಬೆಂಕಿಯ ದಾವಾಗ್ನಿಗೆ ದೇಹ ಉರಿದು ಹೋಗುತ್ತಿದೆ. ಎಷ್ಟೊಂದು ಬೊಬ್ಬೆ ಹೊಡೆಯುವುದು ? ಯಾರನ್ನು ಕೂಗುವುದು? ನಾನು ಸಾಯುತ್ತಿರುವುದಕ್ಕೆ ನೋವಿಲ್ಲ. ಆದರೆ ನನ್ನ ತರಹದೇ ಸಾವು, ಇದೇ ಕಾಡಿನೊಳಗೆ ಅದೆಷ್ಟು ಪ್ರಾಣಿಗಳು ಪಕ್ಷಿಗಳು ಗಿಡಮರಗಳು ಸುಟ್ಟು…
ಇಸ್ಲಾಮಿನ ಸುವರ್ಣ ಯುಗದಲ್ಲಿ ಅಬ್ಬಾಸಿದ್ ಖಲೀಫರು ಸ್ಥಾಪಿಸಿದ "ಗ್ರ್ಯಾಂಡ್ ಲೈಬ್ರರಿ ಆಫ್ ಬಗ್ದಾದ್" ಎಂದೂ ಕರೆಯಲ್ಪಡುವ "ಬೈತುಲ್ ಹಿಕ್ಮಾಹ್" ಬಾಗ್ದಾದ್ನಲ್ಲಿದ್ದ ಒಂದು ಪ್ರಮುಖ ಸಾರ್ವಜನಿಕ ಗ್ರಂಥಾಲಯ ಮತ್ತು ಸುಪ್ರಸಿದ್ಧ ಸಂಶೋಧನಾ…
ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ
ನಮ್ಮ ಜನ್ಮದಾತೆಯೆ
ಈ ಸಾಲುಗಳ ಸಾರ ಎಷ್ಟೊಂದು ಅದ್ಭುತವಲ್ಲವೇ? ಮಂಜೇಶ್ವರ ಗೋವಿಂದ ಪೈಗಳ ಜನ್ಮ ದಿನದ ಸಂದರ್ಭದಲ್ಲಿ ಈ ಪುಟ್ಟ ಬರಹ.(೧೮೮೩ ಮಾರ್ಚ್ ೨೩- ೧೯೬೩ ಸಪ್ಟಂಬರ ೬).…
ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?”
ಒಬ್ಬ ಶಿಷ್ಯ ಉತ್ತರಿಸಿದ, “ಈ…
ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್ಯಂತ…
೨೦೧೯ರ ಏ.೧೩ರಂದು ಕರ್ನಾಟಕದ ಕೋಲಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸಂಬಂಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ…
ಕಪ್ಪುರಂಧ್ರದ ಸಾಂದ್ರತೆ ಅದೆಷ್ಟು ಪ್ರಬಲವಾಗಿರುತ್ತದೆ ಎಂದರೆ ಅದರಿಂದುಂಟಾಗುವ ಗುರುತ್ವದಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ! ಇದು ತನ್ನದೇ ಬೆಳಕನ್ನಲ್ಲದೆ ಬೇರೆ ಯಾವುದೇ ಬೆಳಕು ಹತ್ತಿರ ಸುಳಿದರೂ ತನ್ನತ್ತ ಸೆಳೆದುಕೊಂಡು ಬಿಡುತ್ತದೆ…
1931 ಮಾರ್ಚ್ 23, ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮರು!
2023 ಮಾರ್ಚ್ 23, ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ…
ಸಂಗಾತಿ ಜೀವನ ಅವರದು. ಜೊತೆಯಾಗಿ ಬದುಕುತ್ತಾ ಹಲವು ಸಮಯವನ್ನು ಕಳೆದಿದ್ದಾರೆ. ಅವರ ನಡುವೆ ಒಂದಿನವು ಸಣ್ಣಪುಟ್ಟ ಜಗಳ ಕೂಡ ಹಾದು ಹೋಗಿಲ್ಲ. ಇಬ್ಬರೂ ತುಂಬಾ ಪ್ರೀತಿಸ್ತಾರೆ. ಪ್ರೀತಿಗಿಂತ ಹೆಚ್ಚಾಗಿ ಖುಷಿಯಿಂದ ಬದುಕ್ತಾ ಇದ್ದಾರೆ. ಅವರಿಬ್ಬರ…
ಜಲ--ಜೀವಜಲ ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಕುಡಿಯುವ ಬಾವಿ ನೀರು ಇಂದು ಅಪರೂಪವಾಗಿದೆ. ಮನೆಯಲ್ಲಿ ಒಂದು ಕ್ಷಣ ನಳ್ಳಿಯಲ್ಲಿ ನೀರು ಬರುವುದಿಲ್ಲ ಎಂದಾದರೆ ಆಗುವ ತಳಮಳ, ಸಂಕಟ,…
ಯುವ ಕವಿ ಚೇತನ್ ಕುಮಾರ್ ನವಲೆ ಇವರು ಬರೆದ ಕವನಗಳನ್ನು 'ಭವ್ಯಚೇತನ’ ಎಂಬ ಹೆಸರಿನ ಕವನ ಸಂಕಲನವಾಗಿ ಹೊರತಂದಿದ್ದಾರೆ. ಈ ಸಂಕಲನದ ಬಗ್ಗೆ ಹಿರಿಯ ಸಾಹಿತಿ ಸಾವಿತ್ರಿ ಮುಜುಂದಾರ್ ಇವರು ತಮ್ಮ ಅನಿಸಿಕೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿದ್ದಾರೆ.…
ಖಲಿಸ್ತಾನ, ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಇಂದ ಅಮೃತ್ ಪಾಲ್ ಸಿಂಗ್ ವರೆಗೆ… ಕೆನಡಾ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳ ಭಾರತದ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಹಿಂಸೆ. ಅಂದಿನ ದೇಶದ ಕಾರ್ಯನಿರತ ಪ್ರಧಾನಿ ಇಂದಿರಾ…
ನಮಗೆ ಸರಿಯಾಗಿ ಅರ್ಥ ಆಗ್ತಾ ಇಲ್ವಾ ಅಥವಾ ನಾವದನ್ನ ಸರಿಯಾಗಿ ಅರ್ಥಮಾಡಿಕೊಂಡಿಲ್ವೋ, ಇವೆರಡರಲ್ಲಿ ಯಾವುದೋ ಒಂದು ಸತ್ಯ .ನಮ್ಮ ಹಿರಿಯರು ಒಂದಷ್ಟು ಆಚರಣೆಗಳನ್ನು ತಂದಿರುತ್ತಾರೆ. ಅದಕ್ಕೆ ಒಂದು ನಿರ್ದಿಷ್ಟ ಕಾರಣ ಕೂಡ ಇರುತ್ತೆ. ಅದು ಆ ಕಾಲಕ್ಕೆ…
78 ರ ಹರೆಯದ ಮುತ್ತಣ್ಣ ಪಾದರಸದಂತೆ ಇದ್ದವರು. ಅಂದು ಮಾಮೂಲಿ ವಾಕಿಂಗ್ ಕಟ್ಟೆಯ ಮೇಲೆ ಚಿಂತಾಕ್ರಾಂತರಾಗಿ ಕುಳಿತಿದ್ದರು. ಅವರನ್ನು ಹಾಗೆ ಕಂಡ ನನಗೆ ಆಶ್ಚರ್ಯವಾಯಿತು. ಹತ್ತಿರ ಹೋಗಿ ಮಾತಿಗೆಳೆದೆ
"ಏನ್ ಸಾರ್ ದಿನಾಲೂ ಸಂಜೆ ನನ್ನ ತಕ್ಷಣ ಗುಡ್…