March 2023

  • March 29, 2023
    ಬರಹ: Shreerama Diwana
    ಮೌನವೆಂಬುದೊಂದು ಧ್ಯಾನ, ಮೌನವೆಂಬುದೊಂದು ನರಕ...   ಮೌನ ಒಂದು ಅಗಾಧ ಶಕ್ತಿ, ಮೌನ ಒಂದು ದೌರ್ಬಲ್ಯ..   ಮೌನ ನಿನ್ನೊಳಗಿನ ಆತ್ಮ, ಮೌನ ನಿನ್ನ ಸಾವು ಕೂಡ....   ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ, ಮೌನ ಒಂದು ನಿರ್ಲಿಪ್ತ ಬಾವ....   ಮೌನವೊಂದು…
  • March 29, 2023
    ಬರಹ: ಬರಹಗಾರರ ಬಳಗ
    ಊರಿನ ಜನರೆಲ್ಲರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇಡೀ ಅಂಗಳದ ತುಂಬಾ ಶಾಮಿಯಾನುಗಳನ್ನ ಹಾಕಲಾಗಿದೆ. ಕೆಂಪು ಚಯರುಗಳು ಜನರಿಗೋಸ್ಕರ ಕಾಯುತ್ತಿದೆ. ಅಡುಗೆ ಕೋಣೆಯಲ್ಲಿ ಬಗೆ ಬಗೆಯ ತಿಂಡಿಗಳು ತಯಾರಾಗುತ್ತಿವೆ. ಬಂದವರಿಗೆ ಭರ್ಜರಿ ಊಟ…
  • March 29, 2023
    ಬರಹ: ಬರಹಗಾರರ ಬಳಗ
    ಕರ್ನಾಟಕದ ಯಾವುದೋ ಹಳ್ಳಿಯ ಮೂಲೆಯಿಂದ ಕಡುಬಡತನದಲ್ಲಿ ಶಿಕ್ಷಣ ಮುಗಿಸಿ, ಕಣ್ಣುಗಳ ತುಂಬ ಕನಸು, ಭರವಸೆಯನ್ನು ಹೊತ್ತು ನಗರಗಳ ಕಡೆ ಹೆಜ್ಜೆ ಇಡುವ ಯುವ ಸಮುದಾಯದ ಮುಂದಿರುವುದು ಒಂದೇ ಗುರಿ: ಉದ್ಯೋಗ; ಆ ಮೂಲಕ ಸ್ವಾವಲಂಬನೆಯ ಬದುಕು. ಹೀಗೆ ಬದುಕು…
  • March 29, 2023
    ಬರಹ: ಬರಹಗಾರರ ಬಳಗ
    ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ   ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ
  • March 28, 2023
    ಬರಹ: Ashwin Rao K P
    ಕಲ್ಪವೃಕ್ಷ ತೆಂಗು ನಿಜಕ್ಕೂ ಅಮೃತ ಸಮಾನವಾದ ಉತ್ಪನ್ನಗಳನ್ನು ನಮಗೆಲ್ಲಾ ಕೊಟ್ಟಿದೆ. ಪ್ರಕೃತಿಯಲ್ಲಿ ನಮ್ಮ ಕಾಲ ಬುಡದಲ್ಲೇ ಇರುವ ಸಂಜೀವಿನಿ ಸಸ್ಯಗಳಲ್ಲಿ ಈ ತೆಂಗು ಒಂದು. ಅದರ ಸರ್ವ ಉತ್ಪನ್ನವೂ ಅಮೂಲ್ಯ ಔಷಧಿ. ತೆಂಗಿನ ಸಸಿ ಮನೆ ಬಾಗಿಲಲ್ಲಿ…
  • March 28, 2023
    ಬರಹ: Ashwin Rao K P
    ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ…
  • March 28, 2023
    ಬರಹ: Shreerama Diwana
    ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ.…
  • March 28, 2023
    ಬರಹ: ಬರಹಗಾರರ ಬಳಗ
    ನಾನು ತುಂಬಾ ಸಮಯದ ನಂತರ ಮನೆಯ ಕಡೆಗೆ ಪಯಣ ಬೆಳೆಸಿದ್ದೆ. ಊರಲ್ಲಿ ಒಂದಷ್ಟು ಬದಲಾವಣೆಯಾಗಿತ್ತು. ಮನೆ ನಂದಲ್ವಾ ಬದಲಾವಣೆ ಆಗಿರಲಿಕ್ಕಿಲ್ಲ ಅಂದುಕೊಂಡಿದ್ದೆ ,ಆದರೆ ನಮ್ಮ ಮನೆಯ ಬೆಕ್ಕಿನ ದಿನಚರಿಯೇ ಬದಲಾಗಿ ಬಿಟ್ಟಿತ್ತು. ನಾನು ಮೊದಲು ಸಲ ಮನೆಗೆ…
  • March 28, 2023
    ಬರಹ: ಬರಹಗಾರರ ಬಳಗ
    ನಮಗೆಲ್ಲರಿಗೂ ಒಂದು ಅಭ್ಯಾಸ ಉಂಟು. ಯಾವುದೇ ಒಂದು ಕೆಲಸದಲ್ಲಿ ಪ್ರಯತ್ನ ಮಾಡುವಾಗ ಒಂದೆರಡು ಬಾರಿ ಮಾಡುತ್ತೇವೆ. ಅದು ಆಗದಿದ್ದರೆ ಮೂರನೇ ಸಲ ಪ್ರಯತ್ನಿಸುತ್ತೇವೆ ಮತ್ತೂ ಆಗದಿದ್ದರೆ ನಮ್ಮ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸುತ್ತೇವೆ. ಮೂರಕ್ಕೆ…
  • March 28, 2023
    ಬರಹ: ಬರಹಗಾರರ ಬಳಗ
    ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ   ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ   ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು…
  • March 27, 2023
    ಬರಹ: addoor
    ಗಿಡಮರಗಳೊಂದಿಗೆ ಕೃಷಿಕರದ್ದು ಶತಮಾನಗಳ ಹಳೆಯ ನಂಟು. ಮನೆಯ ಹಿತ್ತಲಿನಲ್ಲಿ, ಜಮೀನಿನ ಬದುಗಳಲ್ಲಿ ಹಣ್ಣಿನ ಮರಗಳು ಹಾಗೂ ಮೋಪಿನ ಮರಗಳನ್ನು ಬೆಳೆಸುವುದು ಕೃಷಿಕರ ಪಾರಂಪರಿಕ ಪದ್ಧತಿ. ಆದರೆ, ಕಳೆದ 3 - 4 ದಶಕಗಳಲ್ಲಿ ಈ ಪದ್ಧತಿ ನಶಿಸುತ್ತಿದೆ.…
  • March 27, 2023
    ಬರಹ: Ashwin Rao K P
    ೫೦ರ ದಶಕದಲ್ಲಿ ಕನ್ನಡ ಚಲನ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳು ಬೆರಳೆಣಿಕೆಯಷ್ಟು. ೧೯೫೧ರಲ್ಲಿ ಬಿಡುಗಡೆಯಾದ ಚಿತ್ರಗಳು ಮೂರು. ಅದರಲ್ಲಿ ಜಗನ್ಮೋಹಿನಿ, ತಿಲೋತ್ತಮೆ ಮತ್ತು ರಾಜಾ ವಿಕ್ರಮ. ಆ ಕಾಲದಲ್ಲಿ ಲಭ್ಯ ಇದ್ದ…
  • March 27, 2023
    ಬರಹ: Ashwin Rao K P
    ಆಗಸ್ಟ್ ೧೫ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಆ ಭಾಗ್ಯ ಇನ್ನೂ ಸಿಕ್ಕಿರಲಿಲ್ಲ. ಅತ್ತ ದೆಹಲಿಯಲ್ಲಿ ಕೆಲವರಿಗೆ ಪೂರ್ಣ ಸ್ವರಾಜ್ಯಕ್ಕಿಂತ ಯೂನಿಯನ್ ಜಾಕ್ ಅನ್ನು ಇಳಿಸಿ ತ್ರಿವರ್ಣವನ್ನು ಹಾರಿಸುವ ಉಮೇದು…
  • March 27, 2023
    ಬರಹ: Shreerama Diwana
    ಮೀಸಲಾತಿಯನ್ನು ವಿರೋಧಿಸುತ್ತಿರುವವರೇ ಕಡಳೇಪುರಿಯಂತೆ ಮೀಸಲಾತಿ ಹಂಚುತ್ತಿದ್ದಾರೆ. ತೀರಾ ಕೆಳಮಟ್ಟದ ರಾಜಕೀಯ ತೀರ್ಮಾನ ಮತ್ತು ಸಮಾಜಕ್ಕೆ ಹಾನಿಕಾರಕ ನೀತಿ. ಮುಸ್ಲಿಮರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲು‌ ತೀರ್ಮಾನವಾಗಲಿ…
  • March 27, 2023
    ಬರಹ: ಬರಹಗಾರರ ಬಳಗ
    ಕೈಯಲ್ಲಿ ಗಡಿಯಾರ ಕಟ್ಟಿಕೊಂಡು ತುಂಬಾ ಅಂದವಾಗಿದೆ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಈ ಗಡಿಯಾರವನ್ನು ನಾನು ಖರೀದಿಸಿದ್ದೇನೆ ಎನ್ನುವ ಅಹಂಕಾರ ಮನದೊಳಗಿದ್ದರೂ ಸಹ ಗಡಿಯಾರದ ಮುಳ್ಳುಗಳು ನಾವು ಹೇಳಿದ ಹಾಗೆ ನಡೆಯುವುದಿಲ್ಲ. ಸಮಯವನ್ನ ತೋರಿಸುವ…
  • March 27, 2023
    ಬರಹ: ಬರಹಗಾರರ ಬಳಗ
    ಮಕ್ಕಳೇ.... ನಾವೆಲ್ಲ ಇಂದು ಶಾಲಾ ಕಾಲೇಜಿನಲ್ಲಿ ಜ್ಞಾನ ಪಡೆಯಲು ಹೋಗುತ್ತಿದ್ದೇವೆ. ಏಕೆಂದರೆ ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದನು. ಆ ಊರಿನಲ್ಲಿ ಒಮ್ಮೆ ಹಬ್ಬ ಆಚರಣೆಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದರು. ಆ ದಿನ ಎಲ್ಲಾ…
  • March 27, 2023
    ಬರಹ: ಬರಹಗಾರರ ಬಳಗ
    ಜೀವವಿರುವ ಪ್ರತಿಯೊಬ್ಬನಲ್ಲಿಯೂ ಪ್ರೀತಿಯಿರಲಿ !   ಕನಸುಗಳು, ಮೇಲೆ ಅಂತರಿಕ್ಷದಲ್ಲಿಲ್ಲ ನಮ್ಮೊಳಗಿವೆಯಿಂದು ತಿಳಿಯು ನೀ ಜಾಣ !   ಉತ್ತರಿಸುವರೀಗ ಇಲ್ಲದಿರುವಾಗಲೆ ಬಿತ್ತರಿಸುವ ಮಂದಿ ತಲೆಯೆತ್ತುತ್ತಾರಯ್ಯಾ !  
  • March 26, 2023
    ಬರಹ: Shreerama Diwana
    ಸತ್ಯದ ಹುಡುಕಾಟದಲ್ಲಿ ಅವರು -  ಇವರು‌ ಆಗಿರದೆ ಭಾರತೀಯ ಮನಸ್ಥಿತಿ ಹೊಂದುವಂತಾಗಲಿ. ಮಹಾತ್ಮ ಗಾಂಧಿ ಎಂದೂ ಹಿಂದು ಅಥವಾ ‌ಮುಸ್ಲಿಮರ ಪರವಾಗಿ ಇರಲಿಲ್ಲ. ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಇದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು‌ ಎಂದೂ…
  • March 26, 2023
    ಬರಹ: ಬರಹಗಾರರ ಬಳಗ
    "ಯಾಕಜ್ಜಾ, ನಮ್ಮ ದೇವರ ಬಳಿ ಯಾರು ಬರ್ತಾನೆ ಇಲ್ಲ? ಪಕ್ಕದೂರಿಗೆಲ್ಲ ಜನ ತುಂಬಾ ಬರ್ತಾರಂತೆ?" "ಇಲ್ಲ ಮಗ ಜನ ದೇವರ ಬಳಿ ಬರುವುದು ಅವರ ಮನಸ್ಸಿನ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಂತ, ಅಲ್ಲೂ ಅವರಿಗೆ ಒಂದಷ್ಟು ಆಯ್ಕೆಗಳಿವೆ. ಯಾವ ದೇವರು ಹೆಚ್ಚು…
  • March 26, 2023
    ಬರಹ: ಬರಹಗಾರರ ಬಳಗ
    ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ಸುಂದರರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗುವುದು? ಏನು ಮಾಡುವುದು? ಯಾರ ಕೈಬಾಯಿ ಒಳ್ಳೆಯದೆಂದು ನೋಡುವುದು? ಎಂದು ಚಿಂತಿಸಿದರು.…