ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಎರಡನೇ ಸ್ವಾಧ್ಯಾಯ ಮಂತ್ರ ಸ್ವಾಧ್ಯಾಯ. ಮಂತ್ರ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಮಂತ್ರ ಸ್ವಾಧ್ಯಾಯ ಎಂದರೆ, ಮಂತ್ರವನ್ನು ಮತ್ತೆ ಮತ್ತೆ ನುಡಿಯಬೇಕು.…
"He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it…
ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಮತ್ತು ಈಗಲೂ ನಿರಂತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಇತರರ ಮೇಲಿನ ಆರೋಪ ಪಟ್ಟಿ ಮತ್ತು ಇಡೀ ದೇಶಾದ್ಯಂತ ಸುದ್ದಿ…
ಬಾಳೆದಿಂಡು ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಚಿಕ್ಕ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಹಸಿಮೆಣಸನ್ನು ಸಿಗಿದು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಅನಂತರ ಬಾಳೆದಿಂಡಿನ ಚೂರನ್ನು…
ಅವರೆಲ್ಲ ಊರು ಬಿಟ್ಟಿದ್ದಾರೆ. ಇತ್ತೀಚಿನವರೆಗೂ ನಮ್ಮ ನಡುವೆ ಇದ್ದವರು, ಇತ್ತೀಚಿಗೆ ಕಾಣದಾಗಿದ್ದಾರೆ. ರಾತ್ರಿ ಆದಷ್ಟು ಬೇಗ ಮಲಗಿ ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ ಎದ್ದು ತಮ್ಮ ಕೆಲಸಗಳನ್ನು ಮಾಡುವವರು ಊರು ಬಿಟ್ಟಿದ್ದಾರೆ,…
ಪರೀಕ್ಷೆಯ ತರಾತುರಿಯಲ್ಲಿ ಎಲ್ಲವನ್ನು ತಯಾರಿಸುತ್ತಾ, ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾ, ಬಿಡುವಿನ ಸಮಯದಲ್ಲಿ ಕೊಠಡಿ ನಿರ್ವಹಣೆ ಅಷ್ಟು ಸುಲಭದ ಕೆಲಸವೇನಲ್ಲ ಎನ್ನುವುದು ಶಿಕ್ಷಕರಿಗಂತೂ ತಿಳಿದಿರುವ ವಿಷಯ. ಹೀಗೆ ಒಂದು ದಿನ…
ತವಕವು ತುಂಬಿದ ಮನದಲಿ ಬರೆಯುವ
ಕವನವನೋದುವ ಜನರಿಲ್ಲ
ಕವಿಮನ ಕಲ್ಪಿಸಿ ಬರಹಕೆ ಇಳಿಸಿದ
ಕವಿತೆಯ ಓದುವ ಮನವಿಲ್ಲ
ಕರದಲಿ ಹಿಡಿಯುತ ಪುಸ್ತಕ ಲೇಖನಿ
ಬರಹವು ಅರ್ಧದೆ ಅದು ನಿಂತು
ಭರವಸೆ ತೊರೆಯುತ ಬರೆವುದ ಮರೆತರೆ
ಗುರಿಯನು ತಲಪುವ ಬಗೆಯೆಂತು
…
ಮೂಳೆ ಮುರಿದಿದೆ…
ತಿಪ್ಪೇಸಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವನಿಗೆ ಗುದ್ದಿತು. ಕುಸಿದು ಬಿದ್ದ ತಿಪ್ಪೇಸಿಯನ್ನು ಅಲ್ಲಿನ ಜನರೇ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಅವನ ಕಾಲಿನ ಎಕ್ಸ್ ರೇ ತೆಗೆಸಿದರು. ತಿಪ್ಪೇಸಿ ನೋವಿನಿಂದ…
ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ…
ಡಿ. ಎಸ್. ನಾಗಭೂಷಣ ಅವರ "ಹೊಸ ಮನುಷ್ಯ"
ಖ್ಯಾತ ಬರಹಗಾರರೂ, ಸಾಹಿತಿಗಳೂ, ವಿಮರ್ಶಕರೂ, ಸಮಾಜವಾದಿ ಚಿಂತಕರೂ, ಲೋಹಿಯಾವಾದಿಗಳೂ ಆದ ಡಿ. ಎಸ್. ನಾಗಭೂಷಣ ಅವರು ಪ್ರಕಟಿಸುತ್ತಿದ್ದ ಸಮಾಜವಾದಿ ಮಾಸಿಕವಾಗಿತ್ತು "ಹೊಸ ಮನುಷ್ಯ". 2011ರ ಆಗಸ್ಟ್ …
ಮಾನವ ಸರಪಳಿ, ಬೀದರ್ ನಿಂದ ಚಾಮರಾಜನಗರದವರೆಗೆ, ಸುಮಾರು 25 ಲಕ್ಷ ಜನರು ಭಾಗವಹಿಸುತ್ತಿದ್ದಾರೆ. 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಸಮಯ ಬೆಳಗ್ಗೆ 9:30 ರಿಂದ 10: ೦೦ ಗಂಟೆಯವರೆಗೆ...
ವಿಶ್ವದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು…
ಅವನು ಬಂದ ಕಾರ್ಯ ಸಫಲವಾಗಿತ್ತು. ಸಮಯ ನೋಡಿಕೊಂಡು ದಿನ ನಿಗದಿ ಮಾಡಿ ಕೈಲಾಸದಿಂದ ಇಳಿದು ಜನರನ್ನ ನೋಡುವುದಕ್ಕೆ ಅಂತ ಬಂದಿದ್ದ. ಬಂದದ್ದೇನೊ ಅವನಿಗೆ ಖುಷಿ ನೀಡಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನನ್ನು ಸ್ವಾಗತಿಸಿ ವಾಪಸು ಕಳುಹಿಸಿ…
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ…
ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು.
-ಗೀತಾ ಕೋಟೆ,…
ಪಾರಿವಾಳಕ್ಕಿಂತ ಚಿಕ್ಕದು ಆದರೆ ಬುಲ್ ಬುಲ್ ಹಕ್ಕಿಗಿಂತ ಸ್ವಲ್ಪವೇ ದೊಡ್ಡದಾದ ಈ ಹಕ್ಕಿಯನ್ನು ನೀವೆಲ್ಲ ನೋಡಿರಬಹುದು. ಕಡು ಕಂದು ಬಣ್ಣದ ದೇಹ, ಕಪ್ಪು ಬಣ್ಣದ ತಲೆ, ಹಳದಿ ಬಣ್ಣದ ಕೊಕ್ಕು ಮತ್ತು ಕಾಲುಗಳು, ಜೊತೆಗೆ ಕಣ್ಣಿನ ಸುತ್ತಲೂ ಇರುವ…
ನಾವು ದಿನಂಪ್ರತಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುವ ಪ್ರಸಂಗ ಬರುತ್ತದೆ. ಕೆಲವರ ಬಳಿ ಮಾತನಾಡುವುದು ಹಿತಕರ ಎನಿಸಿದರೂ ಕೆಲವರ ಬಳಿ ಮುಖಕ್ಕೆ ಮುಖ ಕೊಟ್ಟು ಮಾತನಾಡುವಾಗ ಅವರ ಬಾಯಿಯಿಂದ ಬರುವ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳುವ ಎಂದು…
ನೀನೊಬ್ಬ ಹುಚ್ಚ ಎಂದು ಯಾರೋ ಹೇಳಿದರು. ಅದಕ್ಕೆ ನನ್ನ ಉತ್ತರ, " ಹೌದು, ಆ ಬಗ್ಗೆ ನನಗೆ ಅನುಮಾನವಿತ್ತು. ಅದನ್ನು ದೃಢಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸ ದಾರಿಯ ಹುಡುಕಾಟವೇ ಒಂದು ಹುಚ್ಚುತನ. ಈ ಹದಗೆಟ್ಟ ವ್ಯವಸ್ಥೆಯ ಬದಲಾವಣೆಗೆ…
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶನ ವಿಸರ್ಜನೆಗೂ ಮುನ್ನ ನಡೆದ ಮೆರವಣಿಗೆಯ ಸಂದರ್ಭದಲ್ಲಿ ತೀವ್ರ ಘರ್ಷಣೆ ಉಂಟಾಗಿದೆ. ಮೆರವಣಿಗೆಯು ದರ್ಗಾದ ಬಳಿ ಬಂದಾಗ ಒಂದು ಕೋಮಿನವರು ಕಲ್ಲು, ಬಾಟಲಿಗಳ ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.…