September 2024

  • September 16, 2024
    ಬರಹ: ಬರಹಗಾರರ ಬಳಗ
    ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಎರಡನೇ ಸ್ವಾಧ್ಯಾಯ ಮಂತ್ರ ಸ್ವಾಧ್ಯಾಯ. ಮಂತ್ರ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಮಂತ್ರ ಸ್ವಾಧ್ಯಾಯ ಎಂದರೆ, ಮಂತ್ರವನ್ನು ಮತ್ತೆ ಮತ್ತೆ ನುಡಿಯಬೇಕು.…
  • September 16, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ   ಸಾಗರದ ಅಲೆಯಲ್ಲಿ ಉಬ್ಬರದ ಕೋಪವೇತಕೆ ಇಂದು ಜೀವನದ ಕನಸನಿನಲ್ಲಿ ಮನವಿಂದು ಇರುವುದೇ ಗೆಳತಿ   ನನಸಿನಲಿ ಸಾಗದಿರೆ ಬಾಳಿನಲೆಯ ಒಲುಮೆಯು ಬೇಕೆ…
  • September 16, 2024
    ಬರಹ: ಬರಹಗಾರರ ಬಳಗ
    "He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it…
  • September 15, 2024
    ಬರಹ: Shreerama Diwana
    ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಮತ್ತು ಈಗಲೂ ನಿರಂತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಇತರರ ಮೇಲಿನ ಆರೋಪ ಪಟ್ಟಿ ಮತ್ತು ಇಡೀ ದೇಶಾದ್ಯಂತ ಸುದ್ದಿ…
  • September 15, 2024
    ಬರಹ: ಬರಹಗಾರರ ಬಳಗ
    ಬಾಳೆದಿಂಡು ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಚಿಕ್ಕ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಹಸಿಮೆಣಸನ್ನು ಸಿಗಿದು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಅನಂತರ ಬಾಳೆದಿಂಡಿನ ಚೂರನ್ನು…
  • September 15, 2024
    ಬರಹ: ಬರಹಗಾರರ ಬಳಗ
    ಅವರೆಲ್ಲ ಊರು ಬಿಟ್ಟಿದ್ದಾರೆ. ಇತ್ತೀಚಿನವರೆಗೂ ನಮ್ಮ ನಡುವೆ ಇದ್ದವರು, ಇತ್ತೀಚಿಗೆ ಕಾಣದಾಗಿದ್ದಾರೆ. ರಾತ್ರಿ ಆದಷ್ಟು ಬೇಗ ಮಲಗಿ ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ ಎದ್ದು ತಮ್ಮ ಕೆಲಸಗಳನ್ನು ಮಾಡುವವರು ಊರು ಬಿಟ್ಟಿದ್ದಾರೆ,…
  • September 15, 2024
    ಬರಹ: ಬರಹಗಾರರ ಬಳಗ
    ಪರೀಕ್ಷೆಯ ತರಾತುರಿಯಲ್ಲಿ ಎಲ್ಲವನ್ನು ತಯಾರಿಸುತ್ತಾ, ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾ, ಬಿಡುವಿನ ಸಮಯದಲ್ಲಿ ಕೊಠಡಿ ನಿರ್ವಹಣೆ ಅಷ್ಟು ಸುಲಭದ ಕೆಲಸವೇನಲ್ಲ ಎನ್ನುವುದು ಶಿಕ್ಷಕರಿಗಂತೂ ತಿಳಿದಿರುವ ವಿಷಯ. ಹೀಗೆ ಒಂದು ದಿನ…
  • September 15, 2024
    ಬರಹ: ಬರಹಗಾರರ ಬಳಗ
    ತವಕವು ತುಂಬಿದ ಮನದಲಿ ಬರೆಯುವ ಕವನವನೋದುವ ಜನರಿಲ್ಲ ಕವಿಮನ ಕಲ್ಪಿಸಿ ಬರಹಕೆ ಇಳಿಸಿದ ಕವಿತೆಯ ಓದುವ ಮನವಿಲ್ಲ   ಕರದಲಿ ಹಿಡಿಯುತ ಪುಸ್ತಕ ಲೇಖನಿ ಬರಹವು ಅರ್ಧದೆ ಅದು ನಿಂತು ಭರವಸೆ ತೊರೆಯುತ ಬರೆವುದ ಮರೆತರೆ ಗುರಿಯನು ತಲಪುವ ಬಗೆಯೆಂತು  …
  • September 14, 2024
    ಬರಹ: Ashwin Rao K P
    ಮೂಳೆ ಮುರಿದಿದೆ… ತಿಪ್ಪೇಸಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವನಿಗೆ ಗುದ್ದಿತು. ಕುಸಿದು ಬಿದ್ದ ತಿಪ್ಪೇಸಿಯನ್ನು ಅಲ್ಲಿನ ಜನರೇ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಅವನ ಕಾಲಿನ ಎಕ್ಸ್ ರೇ ತೆಗೆಸಿದರು. ತಿಪ್ಪೇಸಿ ನೋವಿನಿಂದ…
  • September 14, 2024
    ಬರಹ: Ashwin Rao K P
    ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ…
  • September 14, 2024
    ಬರಹ: Shreerama Diwana
    ಡಿ. ಎಸ್. ನಾಗಭೂಷಣ ಅವರ "ಹೊಸ ಮನುಷ್ಯ" ಖ್ಯಾತ ಬರಹಗಾರರೂ, ಸಾಹಿತಿಗಳೂ, ವಿಮರ್ಶಕರೂ, ಸಮಾಜವಾದಿ ಚಿಂತಕರೂ, ಲೋಹಿಯಾವಾದಿಗಳೂ ಆದ ಡಿ. ಎಸ್. ನಾಗಭೂಷಣ ಅವರು ಪ್ರಕಟಿಸುತ್ತಿದ್ದ ಸಮಾಜವಾದಿ ಮಾಸಿಕವಾಗಿತ್ತು "ಹೊಸ ಮನುಷ್ಯ". 2011ರ ಆಗಸ್ಟ್ …
  • September 14, 2024
    ಬರಹ: Shreerama Diwana
    ಮಾನವ ಸರಪಳಿ, ಬೀದರ್ ನಿಂದ ಚಾಮರಾಜನಗರದವರೆಗೆ, ಸುಮಾರು 25 ಲಕ್ಷ ಜನರು ಭಾಗವಹಿಸುತ್ತಿದ್ದಾರೆ. 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಸಮಯ ಬೆಳಗ್ಗೆ 9:30 ರಿಂದ 10: ೦೦ ಗಂಟೆಯವರೆಗೆ... ವಿಶ್ವದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು…
  • September 14, 2024
    ಬರಹ: ಬರಹಗಾರರ ಬಳಗ
    ಅವನು ಬಂದ ಕಾರ್ಯ ಸಫಲವಾಗಿತ್ತು. ಸಮಯ ನೋಡಿಕೊಂಡು ದಿನ ನಿಗದಿ ಮಾಡಿ ಕೈಲಾಸದಿಂದ ಇಳಿದು ಜನರನ್ನ ನೋಡುವುದಕ್ಕೆ ಅಂತ ಬಂದಿದ್ದ. ಬಂದದ್ದೇನೊ ಅವನಿಗೆ ಖುಷಿ ನೀಡಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನನ್ನು ಸ್ವಾಗತಿಸಿ ವಾಪಸು ಕಳುಹಿಸಿ…
  • September 14, 2024
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ…
  • September 14, 2024
    ಬರಹ: ಬರಹಗಾರರ ಬಳಗ
    ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು. -ಗೀತಾ ಕೋಟೆ,…
  • September 14, 2024
    ಬರಹ: ಬರಹಗಾರರ ಬಳಗ
    ಪಾರಿವಾಳಕ್ಕಿಂತ ಚಿಕ್ಕದು ಆದರೆ ಬುಲ್ ಬುಲ್‌ ಹಕ್ಕಿಗಿಂತ ಸ್ವಲ್ಪವೇ ದೊಡ್ಡದಾದ ಈ ಹಕ್ಕಿಯನ್ನು ನೀವೆಲ್ಲ ನೋಡಿರಬಹುದು. ಕಡು ಕಂದು ಬಣ್ಣದ ದೇಹ, ಕಪ್ಪು ಬಣ್ಣದ ತಲೆ, ಹಳದಿ ಬಣ್ಣದ ಕೊಕ್ಕು ಮತ್ತು ಕಾಲುಗಳು, ಜೊತೆಗೆ ಕಣ್ಣಿನ ಸುತ್ತಲೂ ಇರುವ…
  • September 14, 2024
    ಬರಹ: ಬರಹಗಾರರ ಬಳಗ
    ನಾನು; ನಾವು... 'ನಾನು,ನಾನು' ಎಂದರೆ ನಲುಗಿ ಹೋಗುವಿರಿ; 'ನಾವು,ನಾವು' ಎಂದರೆ ಮೇಲೆದ್ದು ವಿಜೃಂಭಿಸುವಿರಿ....   ಈ ಸತ್ಯವನರಿತ ರಾಜಕಾರಣಿಗಳೇ- ಹಣ ಹೊಡೆಯುವಾಗ- 'ನಾನು'
  • September 13, 2024
    ಬರಹ: Ashwin Rao K P
    ನಾವು ದಿನಂಪ್ರತಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುವ ಪ್ರಸಂಗ ಬರುತ್ತದೆ. ಕೆಲವರ ಬಳಿ ಮಾತನಾಡುವುದು ಹಿತಕರ ಎನಿಸಿದರೂ ಕೆಲವರ ಬಳಿ ಮುಖಕ್ಕೆ ಮುಖ ಕೊಟ್ಟು ಮಾತನಾಡುವಾಗ ಅವರ ಬಾಯಿಯಿಂದ ಬರುವ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳುವ ಎಂದು…
  • September 13, 2024
    ಬರಹ: Shreerama Diwana
    ನೀನೊಬ್ಬ ಹುಚ್ಚ ಎಂದು ಯಾರೋ ಹೇಳಿದರು. ಅದಕ್ಕೆ ನನ್ನ ಉತ್ತರ, " ಹೌದು, ಆ ಬಗ್ಗೆ ನನಗೆ ಅನುಮಾನವಿತ್ತು. ಅದನ್ನು ದೃಢಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸ ದಾರಿಯ ಹುಡುಕಾಟವೇ ಒಂದು ಹುಚ್ಚುತನ. ಈ ಹದಗೆಟ್ಟ ವ್ಯವಸ್ಥೆಯ ಬದಲಾವಣೆಗೆ…
  • September 13, 2024
    ಬರಹ: Ashwin Rao K P
    ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶನ ವಿಸರ್ಜನೆಗೂ ಮುನ್ನ ನಡೆದ ಮೆರವಣಿಗೆಯ ಸಂದರ್ಭದಲ್ಲಿ ತೀವ್ರ ಘರ್ಷಣೆ ಉಂಟಾಗಿದೆ. ಮೆರವಣಿಗೆಯು ದರ್ಗಾದ ಬಳಿ ಬಂದಾಗ ಒಂದು ಕೋಮಿನವರು ಕಲ್ಲು, ಬಾಟಲಿಗಳ ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.…