March 2023

  • March 31, 2023
    ಬರಹ: Ashwin Rao K P
    ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಅಮೃತ್ ಪಾಲ್ ಸಿಂಗ್ “ಪಂಜಾಬ್ ಸರಕಾರವು…
  • March 31, 2023
    ಬರಹ: ಬರಹಗಾರರ ಬಳಗ
    ಕೆಲವು ವಿಶೇಷ ವರ್ಗದ ನಕ್ಷತ್ರಗಳು ತಮ್ಮಷ್ಟಕ್ಕೆ ತಾವೇ ಸುತ್ತುತ್ತಾ ರೇಡಿಯೋ ಅಲೆಗಳೊಂದಿಗೆ ಅಸ್ಥಿರ ಬೆಳಕನ್ನು ಹೊರಹೊಮ್ಮಿಸುತ್ತಿರುತ್ತವೆ. ಈ ನಕ್ಷತ್ರಗಳು ಅತ್ಯಂತ ಹೆಚ್ಚು ದ್ರವ್ಯವನ್ನು ಹೊಂದಿದ್ದು ಕೊನೆಯಲ್ಲಿ ಕುಗ್ಗಿ ನ್ಯೂಟ್ರಾನ್…
  • March 31, 2023
    ಬರಹ: addoor
    ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು. ಸ್ವಾಮಿ ವಿವೇಕಾನಂದರು ಹಣ್ಣು…
  • March 31, 2023
    ಬರಹ: Shreerama Diwana
    ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು…
  • March 31, 2023
    ಬರಹ: ಬರಹಗಾರರ ಬಳಗ
    ಹಕ್ಕಿಗಳು ಹಾರುವ ಸಮಯವಲ್ಲ ಆದರೂ ಹಲವು ಹಕ್ಕಿಗಳು ತುಂಬ ನೋವಿನಿಂದ ಒಂದೇ ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಹೋಗುತ್ತಿವೆ ಯಾರಿಗೋ ಶಾಪವನ್ನು ಬೇರೆ ಹಾಕುತ್ತಾ ಜನರಿಗೆ ಬೈಯುತ್ತಿದ್ದಾವೆ .ಯಾಕೆ ಅಂತ ನಿಲ್ಲಿಸಿ ನಾನು ಪ್ರಶ್ನೆ ಮಾಡಿದೆ ಅದಕ್ಕೆ…
  • March 31, 2023
    ಬರಹ: ಬರಹಗಾರರ ಬಳಗ
    ಕೆಲವು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ನೀರು ಕುದಿಸಿ ಇಟ್ಟಾಗ ಮುಳ್ಳುಗಳು ಏಳುತ್ತವೆ. ಕುದಿಸಿದ ನಂತರ ಬೇರೆ ಪಾತ್ರೆಗೆ ಹಾಕಿ ಇಡುವುದು ಒಳ್ಳೆಯದು. ನೀರಿಗಾಗಿ ಒಂದು ಪಾತ್ರೆ ಎತ್ತಿಡಿ. ಕುದಿಸಿದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿ. ಸ್ಟೇನ್ಲೆಸ್…
  • March 31, 2023
    ಬರಹ: ಬರಹಗಾರರ ಬಳಗ
    ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ…
  • March 31, 2023
    ಬರಹ: ಬರಹಗಾರರ ಬಳಗ
    *ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ* *ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/* *ಕರ್ಣಾವಲಂಬಿಚಲಕುಂಡಲಶೋಭಿಗಂಡಂ* *ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//*   *ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/* *ನರೋ ನ ಲಿಪ್ಯತೇ …
  • March 31, 2023
    ಬರಹ: ಬರಹಗಾರರ ಬಳಗ
    ಶ್ರೀರಾಮ ಜಯರಾಮ ಜಯಜಯ ರಾಮ ನರರೂಪಿನವತಾರ ಶ್ರೀರಾಮ ರಾಮ ದಶರಥ ನಂದನ ಕೋದಂಡರಾಮ ಕೌಸಲ್ಯಾ ಸುಕುಮಾರ ಸೀತಾರಾಮ ರಘುಕುಲ ತಿಲಕ ಶ್ರೀರಾಮ ರಾಮ ಬುವಿಯೊಳು ಪ್ರಖ್ಯಾತ ಜಯರಾಮ ರಾಮ ಆನಂದ ಕಂದ ಅಯೋಧ್ಯೆಯ ರಾಮ ರವಿಕಿರಣ ತೇಜದ ನಯಾನಾಭಿರಾಮ ಶೋಕವಿನಾಶಕ…
  • March 31, 2023
    ಬರಹ: Ashwin Rao K P
    ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ…
  • March 31, 2023
    ಬರಹ: Ashwin Rao K P
    ಹೌದು, ಮತದಾನ ಮತ್ತೆ ಬಂದಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಮತದಾನ ಮತ್ತೆ ಬಂದಿದೆ. ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಕಾರಣ ಮಾರ್ಚ್ ೨೯ರಂದು ಮುಖ್ಯ ಚುನಾವಣಾ ಆಯುಕ್ತರಾದ…
  • March 30, 2023
    ಬರಹ: Shreerama Diwana
    "ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು" - ಗೌತಮ…
  • March 30, 2023
    ಬರಹ: ಬರಹಗಾರರ ಬಳಗ
    ನಮ್ಮ ಮನೆಯ ಗಾಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಆದರೆ ನಮಗದು ಇಷ್ಟರವರೆಗೆ ಕೇಳಿಸಿಯೇ ಇಲ್ಲ. ಯಾರಿಗೆ ಭಾಷೆ ಅರ್ಥ ಆಗುತ್ತೋ ಅಂಥವರು ಅದರ ಮಾತನ್ನು ಕೇಳಿ ಅದಕ್ಕೆ ಬೇಕಾದನ್ನು ನೀಡಿ ಅದನ್ನ ತುಂಬ ಸಮಯದವರೆಗೆ ಜೀವಂತವಾಗಿ ಇರಿಸಿಕೊಂಡಿದ್ದಾರೆ…
  • March 30, 2023
    ಬರಹ: ಬರಹಗಾರರ ಬಳಗ
    ಈಗಷ್ಟೇ ಒಂದು ವಿಡಿಯೋ ನೋಡಿ ತಲೆ ಸ್ವಲ್ಪ ಜಾಮ್ ಆಯಿತು. ನಿಮಗೂ ಅದನ್ನು ಹೇಳುತ್ತೇನೆ ಕೇಳಿ. ಎಷ್ಟೋ ಬಾರಿ ಯೂಟ್ಯೂಬ್ ಇನ್ಸ್ಟಾಗ್ರಾಮ್ ಅಲ್ಲಿ ಇಲ್ಲಿ ಈ ಇನ್ವೆಸ್ಟ್ ಮೆಂಟ್ ಬಗ್ಗೆ, ವಾಣಿಜೋದ್ಯಮದ ಬಗ್ಗೆ ಚೆನ್ನಾಗಿ ಸೂಟು ಬೂಟು ಹಾಕಿಕೊಂಡವರು…
  • March 30, 2023
    ಬರಹ: ಬರಹಗಾರರ ಬಳಗ
    ಕಾರ್ಮೋಡ ತುಂಬಿದ ಆಗಸ. ಅತ್ತಿಂದಿತ್ತ ಸುಳಿದಾಡುತ್ತಿದ್ದ ಮೋಡದ ರಾಶಿಯಿಂದ ಯಾವುದೋ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ಮಳೆಯು ಹನಿ ರೂಪದಲ್ಲಿ ಭೂಮಿಯೆಡೆ ಧಾವಿಸುತ್ತಿದ್ದವು. ಕೆಲವು ಹನಿಗಳು ಕಲ್ಲು ಬಂಡೆಗಳ ಮೇಲೆ ಬಿದ್ದವು. ಪ್ರಯೋಜನ…
  • March 30, 2023
    ಬರಹ: ಬರಹಗಾರರ ಬಳಗ
    ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ//   ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ  ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ//   ರಾಮನೇ ಮನಸ …
  • March 30, 2023
    ಬರಹ: addoor
    ಜಗತ್ತಿನಲ್ಲೆಲ್ಲ ಜನಜನಿತವಾದ ಜಪಾನಿನ ಕಲೆ: ಒರಿಗಾಮಿ. ಇದು ಕಾಗದದ ಹಾಳೆ ಮಡಚಿ ವಿವಿಧ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ವಾಹನ ಅಥವಾ ವ್ಯಕ್ತಿಗಳ ಪ್ರತಿಕೃತಿ ರಚಿಸುವ ಅದ್ಭುತ ಕಲೆ. ಜಪಾನಿ ಭಾಷೆಯಲ್ಲಿ ಒರಿಗಾಮಿ ಅಂದರೆ ಕಾಗದ ಮಡಚುವುದು ಇದರ…
  • March 30, 2023
    ಬರಹ: addoor
    ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು. ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ;…
  • March 29, 2023
    ಬರಹ: Ashwin Rao K P
    ‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಸಾಹಿತಿ ಎಂ ಆರ್ ಶಾಸ್ತ್ರಿ ಇವರು. ಇವರು ಮದರಾಸು ವಿಶ್ವವಿದ್ಯಾನಿಲಯದಿಂದ ಎಂ ಎ, ಬಿ ಟಿ. ಮತ್ತು ಕನ್ನಡ ಹಾಗೂ ಸಂಸ್ಕೃತ ವಿದ್ವಾನ್ ಪದವಿಗಳನ್ನು ಪಡೆದಿದ್ದರು. ಇವರು ಮದರಾಸಿನ…
  • March 29, 2023
    ಬರಹ: Ashwin Rao K P
    ಬರುವ ಎಪ್ರಿಲ್ ತಿಂಗಳಿಂದ ಅಗತ್ಯ ಔಷಧಗಳ ಬೆಲೆಯು ಹೆಚ್ಚಳವಾಗುತ್ತಿರುವುದು ಈಗಾಗಲೇ ಬೆಲೆಯೇರಿಕೆಯಿಂದ ಬಳಲುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ಬಾರಿ ಔಷಧಗಳ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಅಂದರೆ, ಶೇ.೧೨ಕ್ಕಿಂತಲೂ…