October 2024

  • October 01, 2024
    ಬರಹ: ಬರಹಗಾರರ ಬಳಗ
    ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು…
  • October 01, 2024
    ಬರಹ: Kavitha Mahesh
    ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿನ, ಗರಮ್ ಮಸಾಲಾ ಹುಡಿ…
  • October 01, 2024
    ಬರಹ: ಬರಹಗಾರರ ಬಳಗ
    ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ! ಈ ಸಂಗತಿಯನ್ನು  ಪ್ರಾಂಜಲ…
  • October 01, 2024
    ಬರಹ: ಬರಹಗಾರರ ಬಳಗ
    ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು
  • October 01, 2024
    ಬರಹ: ಬರಹಗಾರರ ಬಳಗ
    ‘ಇಂದಿರಾ ಏಕಾದಶಿ’ ‌ವ್ರತವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ‌ಏಕಾದಶಿ‌ ತಿಥಿಯಂದು ಅಂದರೆ ಈ ವರ್ಷ ಸೆಪ್ಟಂಬರ್ ‌೨೮-೦೯-೨೪ ಶನಿವಾರದಂದು ಆಚರಿಸಲಾಗಿದೆ. ಹಿಂದೂ‌‌ ಧರ್ಮದಲ್ಲಿ ‘ಇಂದಿರಾ ಏಕಾದಶಿ’ಗೆ ‌ಅಪಾರವಾದ‌‌ ಧಾರ್ಮಿಕ ಮಹತ್ವವಿದೆ. ಈ‌…