October 2024

  • October 28, 2024
    ಬರಹ: Ashwin Rao K P
    ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳು ಶನಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ೮ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಹಿಂದುಗಳ ಮೇಲಿನ ದೌರ್ಜನ್ಯ ಕೇಸ್ ಗಳ…
  • October 28, 2024
    ಬರಹ: Shreerama Diwana
    ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ದೊಡ್ಡ ಉದ್ಯಮಿ ಭರತ್ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ…
  • October 28, 2024
    ಬರಹ: ಬರಹಗಾರರ ಬಳಗ
    ಕಸದ ರಾಶಿ ಈಗೀಗ ಮೌನವಾಗಿದೆ. ಅದು ಮೌನವಾಗಿರುವುದಲ್ಲ, ಹಿಂದೆ ಮಾತನಾಡುತ್ತಿತ್ತು. ವಿಚಾರಗಳನ್ನ ಜನರಿಗೆ ದಾಟಿಸುತ್ತಾನೂ ಇತ್ತು. ಆದರೆ ಕೇಳುವ ವ್ಯವಧಾನವಿಲ್ಲದವರಿಗೆ ಹೇಳಿ ಪ್ರಯೋಜನವಿಲ್ಲ ಅಂದುಕೊಂಡು ಮೌನವಾಗಿ ಬಿಟ್ಟಿತು. ಮೊದಲು ಕಸದ ರಾಶಿಯ…
  • October 28, 2024
    ಬರಹ: ಬರಹಗಾರರ ಬಳಗ
    ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದಲ್ಲಿ ಬರುವ ವಿತರ್ಕ ಪ್ರತಿಪಕ್ಷ ಭಾವದ ಬಗ್ಗೆ ತಿಳಿದುಕೊಳ್ಳೋಣ. ವಿತರ್ಕ ಎಂದರೆ ವಿರೋಧ ಭಾವ ಎಂದರ್ಥ. ನಮಗೆಲ್ಲ ಗೊತ್ತು. ಸುಳ್ಳು ಹೇಳಬಾರದು. ಮೋಸ ಮಾಡಬಾರದು. ಹೊಲಸು ಮಾಡಬಾರದು. ಪರರ ವಸ್ತು ಕದಿಯಬಾರದು.…
  • October 28, 2024
    ಬರಹ: ಬರಹಗಾರರ ಬಳಗ
    ಯಾವ ಚೆಲುವಿನ ಭಾವ ಮೂಡಿ ನನ್ನೊಳು ಸೇರೆ ಪ್ರೀತಿ ಪ್ರೇಮದ ತೀರ ಕರೆಯಿತಿಂದು ಸವಿಯಾಸೆ ಮುಗಿಲಾಗಿ ಕ್ಷಣದೊಳಗೆ ಕರಗುತಲಿ ತನುವೊಳಗೆ ಹೃದಯವೂ ಬಂದಿಯಿಂದು   ಕತ್ತಲೆಯ ಸನಿಹದೊಳು ಮಲಗಿ ವರಗುತಲಿರೆ ಪ್ರಣಯ ಕಾವ್ಯಕೆಯಿಂದು ಚೆಲುವು ಬಂತು ಮೆತ್ತನೆಯ…
  • October 27, 2024
    ಬರಹ: Kavitha Mahesh
    ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮಸಾಲೆ, ಕೊತ್ತಂಬರಿ…
  • October 27, 2024
    ಬರಹ: Shreerama Diwana
    ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ. ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ…
  • October 27, 2024
    ಬರಹ: ಬರಹಗಾರರ ಬಳಗ
    ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತು. ಒಂದು ದೊಡ್ಡ…
  • October 27, 2024
    ಬರಹ: ಬರಹಗಾರರ ಬಳಗ
    ನಮ್ಮದೇಶದಲ್ಲಿ ನಾವೆಲ್ಲರೂ ಒಂದೆ ! ಆದರೆ ಜಾತಿ ವಿಜಾತಿಗಳಿಂದ ನಾವು ದೂರ ದೂರವಾಗಿದ್ದೇವೆಯೆ ? ಹಾಗೇ ಕಾನೂನುಗಳು ಭಾರತೀಯರಿಗೆಲ್ಲಾ ಒಂದೆ! ಆದರೆ ಬಡವ ಬಲ್ಲಿದ , ಅಧಿಕಾರಿ ಅವರ ಅಂತಸ್ತು , ರಾಜಕೀಯ ಧುರೀಣರಿಗೇ ಜಾತಿಗಳಲ್ಲಿರುವಂತೆ…
  • October 27, 2024
    ಬರಹ: ಬರಹಗಾರರ ಬಳಗ
    ಆಡಳಿತದ ಅಂಬೋಣ  ನೈತಿಕತೆ ಇದ್ದರೆ ರಾಜೀನಾಮೆ ಕೊಡಿ- ಎಂದು ಹಗಲೆಲ್ಲಾ ಹೇಳಬೇಡಿ ವಿರೋಧ ಪಕ್ಷದವರೇ- ನಮಗೆ ನಾಚ್ಕೆ...   ಇವುಗಳ ಬಿಟ್ಟ ಮೇಲೇ- ನಮ್ಮ-ನಿಮ್ಮ  ರಾಜಕೀಯ ಪ್ರವೇಶ; 
  • October 26, 2024
    ಬರಹ: Ashwin Rao K P
    ಟೂತ್ ಪಿಕ್ಸ್ ರಮೇಶ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನದಲ್ಲಿ ಅವನಿಗೆ ಒಂದೇ ಪ್ರಶ್ನೆ ಕೇಳಲಾಯಿತು. ಅವನ ಉತ್ತರ ಕೇಳಿದ ಸಂದರ್ಶಕರು ಎರಡನೇ ಪ್ರಶ್ನೆಯನ್ನು ಕೇಳಲೇ ಇಲ್ಲ. ಅದೇನೆಂದರೆ, ದಂತವೈದ್ಯರು ತಮ್ಮ x rayಗಳನ್ನು…
  • October 26, 2024
    ಬರಹ: Ashwin Rao K P
    ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ…
  • October 26, 2024
    ಬರಹ: Shreerama Diwana
    ಉಜ್ಜಜ್ಜಿ ರಾಜಣ್ಣ ಅವರ "ಹೊನ್ನಾರು" ತಿಪಟೂರು ವಿದ್ಯಾನಗರದ ಉಜ್ಜಜ್ಜಿ ರಾಜಣ್ಣ ಅವರು ಸಂಪಾದಕರು, ಪ್ರಕಾಶಕರು,  ಮಾಲಕರು ಮತ್ತು ಮುದ್ರಕರಾಗಿ ಐದು ವರ್ಷಗಳ ಕಾಲ ಮುನ್ನಡೆಸಿದ ಮಾಸಪತ್ರಿಕೆ "ಹೊನ್ನಾರು". 2003ರಲ್ಲಿ ಆರಂಭವಾದ ಹೊನ್ನಾರು, 40…
  • October 26, 2024
    ಬರಹ: Shreerama Diwana
    ಬಿಸಿಯೂಟದ ಕಾರ್ಮಿಕರು ಮನುಷ್ಯರಲ್ಲವೇ ? ಅವರೇನು ಜೀತದಾಳುಗಳೇ ? ಅವರಿಗಾಗುತ್ತಿರುವ ಅನ್ಯಾಯಗಳನ್ನು ಕೇಳುವವರಾರು ? ಬಿಸಿಯೂಟದ ಕಾರ್ಯಕರ್ತರು ಅಂದರೆ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು ಸರ್ಕಾರ 3700  ರೂಪಾಯಿಗಳನ್ನು…
  • October 26, 2024
    ಬರಹ: ಬರಹಗಾರರ ಬಳಗ
    ನನಗೆ ಏನಾದರೂ ಅನ್ನಿಸಿದರೆ ಅದನ್ನು ಯಾರಲ್ಲಾದ್ರೂ ಪ್ರಶ್ನಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಿದ್ದೆ. ಹೀಗೆ ನನಗೆ ಹಾರಬೇಕು ಅಂತ ಅನ್ನಿಸ್ತು, ನೆಲವನ್ನ ಬಿಟ್ಟು ಎತ್ತರದಲ್ಲಿ ಹಾರಾಡಬೇಕು ಮನಸೋ ಇಚ್ಛೆ ಸಂಭ್ರಮ ಪಡಬೇಕು, ಎಲ್ಲವನು…
  • October 26, 2024
    ಬರಹ: ಬರಹಗಾರರ ಬಳಗ
    ಈ ಹಕ್ಕಿಯನ್ನು ನೀವು ನಿಮ್ಮ ಮನೆಯ ಆಸುಪಾಸಿನಲ್ಲಿ ನೋಡಿರುತ್ತೀರಿ. ಈ ಹಕ್ಕಿಯ ತಲೆ ನೋಡ್ಲಿಕ್ಕೆ ಕಾಗೆಯ ಹಾಗೆ ಇದೆ, ದೇಹದ ಬಣ್ಣ ಸ್ವಲ್ಪ ತಿಳಿ ಕಂದು, ರೆಕ್ಕೆಯ ಮೇಲೆ ಕೂಡ ಕಪ್ಪು ಬಣ್ಣ ಇದೆ. ಅದೆಲ್ಲಕ್ಕಿಂತ ಭಿನ್ನವಾಗಿ ಸುಮಾರು ಒಂದು ಅಡಿ…
  • October 26, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಈಗೀಗ ಎಲ್ಲರೂ ಎಲ್ಲವೂ ಗೊತ್ತಿದೆ ಎನ್ನುವಂತೆ ಮಾತನಾಡುವವರೆ ನೋಡು ಹಾಗೆಯೇ ಹೀಗೆಯೇ ಎನುತ ನಮ್ಮ ಮುಂದೆಯೇ ಕುಳಿತಾಡುವವರೆ ನೋಡು   ಕಲಿತಿರುವುದಿಂದು ಸ್ವಲ್ಪವಾದರೂ ಗತ್ತು ಗೈರತ್ತಿಗೇನೂ ಕಡಿಮೆಯಿಲ್ಲವೋ ಏಕೆ ತಪ್ಪುಗಳಲ್ಲಿಯೆ…
  • October 25, 2024
    ಬರಹ: Ashwin Rao K P
    ೧೭೮೭ರಲ್ಲಿ ಈಗಿನ ಡಾರ್ಸೆಟ್ ಸ್ಕ್ವೇರ್ ಬಳಿ ಥಾಮಸ್ ೭ ಎಕರೆ ಜಾಗವನ್ನು ಕರಾರಿನ ಮೂಲಕ ಪಡೆದುಕೊಂಡ. ಹಗಲು ರಾತ್ರಿಯೆನ್ನದೇ ಮೈದಾನ, ಪಿಚ್, ಗಡಿ ಎಲ್ಲವನ್ನೂ ನಿರ್ಮಾಣ ಮಾಡಿದ. ಇದು ಲಾರ್ಡ್ಸ್ ಮಾಡಿದ ಮೊದಲ ಮೈದಾನ. ಅದೇ ವರ್ಷ ಎಂಸಿಸಿ (…
  • October 25, 2024
    ಬರಹ: Ashwin Rao K P
    ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಗೆ ಗೃಹ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನೆಗೇ ಆರೋಗ್ಯ ಕಾರ್ಯಕರ್ತರ ತಂಡ ಭೇಟಿ ನೀಡಿ…
  • October 25, 2024
    ಬರಹ: Shreerama Diwana
    ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ, ಸೀರೆ, ಲಂಗ,…