ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳು ಶನಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ೮ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಹಿಂದುಗಳ ಮೇಲಿನ ದೌರ್ಜನ್ಯ ಕೇಸ್ ಗಳ…
ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ದೊಡ್ಡ ಉದ್ಯಮಿ ಭರತ್ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ…
ಕಸದ ರಾಶಿ ಈಗೀಗ ಮೌನವಾಗಿದೆ. ಅದು ಮೌನವಾಗಿರುವುದಲ್ಲ, ಹಿಂದೆ ಮಾತನಾಡುತ್ತಿತ್ತು. ವಿಚಾರಗಳನ್ನ ಜನರಿಗೆ ದಾಟಿಸುತ್ತಾನೂ ಇತ್ತು. ಆದರೆ ಕೇಳುವ ವ್ಯವಧಾನವಿಲ್ಲದವರಿಗೆ ಹೇಳಿ ಪ್ರಯೋಜನವಿಲ್ಲ ಅಂದುಕೊಂಡು ಮೌನವಾಗಿ ಬಿಟ್ಟಿತು. ಮೊದಲು ಕಸದ ರಾಶಿಯ…
ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದಲ್ಲಿ ಬರುವ ವಿತರ್ಕ ಪ್ರತಿಪಕ್ಷ ಭಾವದ ಬಗ್ಗೆ ತಿಳಿದುಕೊಳ್ಳೋಣ. ವಿತರ್ಕ ಎಂದರೆ ವಿರೋಧ ಭಾವ ಎಂದರ್ಥ. ನಮಗೆಲ್ಲ ಗೊತ್ತು. ಸುಳ್ಳು ಹೇಳಬಾರದು. ಮೋಸ ಮಾಡಬಾರದು. ಹೊಲಸು ಮಾಡಬಾರದು. ಪರರ ವಸ್ತು ಕದಿಯಬಾರದು.…
ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ. ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ…
ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತು. ಒಂದು ದೊಡ್ಡ…
ನಮ್ಮದೇಶದಲ್ಲಿ ನಾವೆಲ್ಲರೂ ಒಂದೆ ! ಆದರೆ ಜಾತಿ ವಿಜಾತಿಗಳಿಂದ ನಾವು ದೂರ ದೂರವಾಗಿದ್ದೇವೆಯೆ ? ಹಾಗೇ ಕಾನೂನುಗಳು ಭಾರತೀಯರಿಗೆಲ್ಲಾ ಒಂದೆ! ಆದರೆ ಬಡವ ಬಲ್ಲಿದ , ಅಧಿಕಾರಿ ಅವರ ಅಂತಸ್ತು , ರಾಜಕೀಯ ಧುರೀಣರಿಗೇ ಜಾತಿಗಳಲ್ಲಿರುವಂತೆ…
ಟೂತ್ ಪಿಕ್ಸ್
ರಮೇಶ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನದಲ್ಲಿ ಅವನಿಗೆ ಒಂದೇ ಪ್ರಶ್ನೆ ಕೇಳಲಾಯಿತು. ಅವನ ಉತ್ತರ ಕೇಳಿದ ಸಂದರ್ಶಕರು ಎರಡನೇ ಪ್ರಶ್ನೆಯನ್ನು ಕೇಳಲೇ ಇಲ್ಲ. ಅದೇನೆಂದರೆ, ದಂತವೈದ್ಯರು ತಮ್ಮ x rayಗಳನ್ನು…
ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ…
ಉಜ್ಜಜ್ಜಿ ರಾಜಣ್ಣ ಅವರ "ಹೊನ್ನಾರು"
ತಿಪಟೂರು ವಿದ್ಯಾನಗರದ ಉಜ್ಜಜ್ಜಿ ರಾಜಣ್ಣ ಅವರು ಸಂಪಾದಕರು, ಪ್ರಕಾಶಕರು, ಮಾಲಕರು ಮತ್ತು ಮುದ್ರಕರಾಗಿ ಐದು ವರ್ಷಗಳ ಕಾಲ ಮುನ್ನಡೆಸಿದ ಮಾಸಪತ್ರಿಕೆ "ಹೊನ್ನಾರು". 2003ರಲ್ಲಿ ಆರಂಭವಾದ ಹೊನ್ನಾರು, 40…
ಬಿಸಿಯೂಟದ ಕಾರ್ಮಿಕರು ಮನುಷ್ಯರಲ್ಲವೇ ? ಅವರೇನು ಜೀತದಾಳುಗಳೇ ? ಅವರಿಗಾಗುತ್ತಿರುವ ಅನ್ಯಾಯಗಳನ್ನು ಕೇಳುವವರಾರು ? ಬಿಸಿಯೂಟದ ಕಾರ್ಯಕರ್ತರು ಅಂದರೆ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು ಸರ್ಕಾರ 3700 ರೂಪಾಯಿಗಳನ್ನು…
ನನಗೆ ಏನಾದರೂ ಅನ್ನಿಸಿದರೆ ಅದನ್ನು ಯಾರಲ್ಲಾದ್ರೂ ಪ್ರಶ್ನಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಿದ್ದೆ. ಹೀಗೆ ನನಗೆ ಹಾರಬೇಕು ಅಂತ ಅನ್ನಿಸ್ತು, ನೆಲವನ್ನ ಬಿಟ್ಟು ಎತ್ತರದಲ್ಲಿ ಹಾರಾಡಬೇಕು ಮನಸೋ ಇಚ್ಛೆ ಸಂಭ್ರಮ ಪಡಬೇಕು, ಎಲ್ಲವನು…
ಈ ಹಕ್ಕಿಯನ್ನು ನೀವು ನಿಮ್ಮ ಮನೆಯ ಆಸುಪಾಸಿನಲ್ಲಿ ನೋಡಿರುತ್ತೀರಿ. ಈ ಹಕ್ಕಿಯ ತಲೆ ನೋಡ್ಲಿಕ್ಕೆ ಕಾಗೆಯ ಹಾಗೆ ಇದೆ, ದೇಹದ ಬಣ್ಣ ಸ್ವಲ್ಪ ತಿಳಿ ಕಂದು, ರೆಕ್ಕೆಯ ಮೇಲೆ ಕೂಡ ಕಪ್ಪು ಬಣ್ಣ ಇದೆ. ಅದೆಲ್ಲಕ್ಕಿಂತ ಭಿನ್ನವಾಗಿ ಸುಮಾರು ಒಂದು ಅಡಿ…
ಗಝಲ್ ೧
ಈಗೀಗ ಎಲ್ಲರೂ ಎಲ್ಲವೂ ಗೊತ್ತಿದೆ ಎನ್ನುವಂತೆ ಮಾತನಾಡುವವರೆ ನೋಡು
ಹಾಗೆಯೇ ಹೀಗೆಯೇ ಎನುತ ನಮ್ಮ ಮುಂದೆಯೇ ಕುಳಿತಾಡುವವರೆ ನೋಡು
ಕಲಿತಿರುವುದಿಂದು ಸ್ವಲ್ಪವಾದರೂ ಗತ್ತು ಗೈರತ್ತಿಗೇನೂ ಕಡಿಮೆಯಿಲ್ಲವೋ ಏಕೆ
ತಪ್ಪುಗಳಲ್ಲಿಯೆ…
೧೭೮೭ರಲ್ಲಿ ಈಗಿನ ಡಾರ್ಸೆಟ್ ಸ್ಕ್ವೇರ್ ಬಳಿ ಥಾಮಸ್ ೭ ಎಕರೆ ಜಾಗವನ್ನು ಕರಾರಿನ ಮೂಲಕ ಪಡೆದುಕೊಂಡ. ಹಗಲು ರಾತ್ರಿಯೆನ್ನದೇ ಮೈದಾನ, ಪಿಚ್, ಗಡಿ ಎಲ್ಲವನ್ನೂ ನಿರ್ಮಾಣ ಮಾಡಿದ. ಇದು ಲಾರ್ಡ್ಸ್ ಮಾಡಿದ ಮೊದಲ ಮೈದಾನ. ಅದೇ ವರ್ಷ ಎಂಸಿಸಿ (…
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಗೆ ಗೃಹ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನೆಗೇ ಆರೋಗ್ಯ ಕಾರ್ಯಕರ್ತರ ತಂಡ ಭೇಟಿ ನೀಡಿ…