ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು…
ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ! ಈ ಸಂಗತಿಯನ್ನು ಪ್ರಾಂಜಲ…
‘ಇಂದಿರಾ ಏಕಾದಶಿ’ ವ್ರತವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಅಂದರೆ ಈ ವರ್ಷ ಸೆಪ್ಟಂಬರ್ ೨೮-೦೯-೨೪ ಶನಿವಾರದಂದು ಆಚರಿಸಲಾಗಿದೆ. ಹಿಂದೂ ಧರ್ಮದಲ್ಲಿ ‘ಇಂದಿರಾ ಏಕಾದಶಿ’ಗೆ ಅಪಾರವಾದ ಧಾರ್ಮಿಕ ಮಹತ್ವವಿದೆ. ಈ…