May 2025

  • May 23, 2025
    ಬರಹ: ಬರಹಗಾರರ ಬಳಗ
    ಜೀವನದಲ್ಲಿನ ಪಯಣವು ಸೂಕ್ಮವು ಭಾವದ ಜೊತೆಯಲೆ ಜೇನಿಹುದು ಕಾವನು ಬರುತಲೆ ಹತ್ತಿರ ನಿಲ್ಲಲು ಪಾವನವೆನುತಲಿ ಗೆಲುವಿಹುದು   ರೋಗದ ನಡೆಯದು ಬೇಡವು ಮನದೊಳು ರಾಗದ ಚೆಲುವೊಳು ಸಾಗುತಲಿ ಬಾಗದೆ ಕಾರ್ಯವು ಸಿದ್ಧಿಯ ಪಡೆಯದು ಯೋಗವ ಮಾಡುತ ಬದುಕುತಲಿ  …
  • May 22, 2025
    ಬರಹ: Ashwin Rao K P
    ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ನಡೆದ ಕ್ರೂರ ದಾಳಿ, ಅದರ ಹಿಂದೆ ಇರುವ ಪಾಕಿಸ್ತಾನದ ಕೈವಾಡ, ಪ್ರತೀಕಾರವಾಗಿ ಭಾರತವು ಕೈಗೊಂಡ ಅಪರೇಷನ್ ಸಿಂದೂರ್ ಮತ್ತು ಪಾಕಿಸ್ತಾನವು ಕಳೆದ ೪೦ ವರ್ಷಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರೀತಿ…
  • May 22, 2025
    ಬರಹ: Ashwin Rao K P
    ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸೈನಿಕರೊಬ್ಬರನ್ನು ಆಹ್ವಾನಿಸಲಾಗಿತ್ತು. ತಮ್ಮ ಬದುಕಿನ ಅನುಭವಗಳನ್ನೆಲ್ಲ ಹಂಚಿಕೊಳ್ಳಲು ಅವರೂ ಉತ್ಸುಕರಾಗಿದ್ದರು. ಧ್ವಜಾರೋಹಣ ಮುಗಿದು ಇನ್ನೇನು ಭಾಷಣ ಶುರುವಾಗಬೇಕು ಎನ್ನುವಷ್ಟರಲ್ಲಿ ಸಣ್ಣಗೆ…
  • May 22, 2025
    ಬರಹ: Shreerama Diwana
    ಬರವಣಿಗೆಯಿಂದ ಸಾಧನೆ - ಶ್ರೀಮತಿ ಬಾನು ಮುಷ್ತಾಕ್. ಬದುಕು ಸಾರ್ಥಕತೆಯ ಕಡೆಗೆ ಸಾಗುವುದು ಸಾಮಾನ್ಯವಾಗಿ ಈ ನಾಗರಿಕ ಸಮಾಜದಲ್ಲಿ ಒಂದು ದೊಡ್ಡ ಅಧಿಕಾರ, ಒಂದು ದೊಡ್ಡ ಪ್ರಶಸ್ತಿ, ಒಂದು ದೊಡ್ಡ ಜನಪ್ರಿಯತೆ, ಒಂದು ದೊಡ್ಡ ಶ್ರೀಮಂತಿಕೆ, ಒಂದು…
  • May 22, 2025
    ಬರಹ: ಬರಹಗಾರರ ಬಳಗ
    ಮಗಳೇ ಸರಿಯಾಗಿ ಅರ್ಥ ಮಾಡ್ಕೋ, ನಿನಗೆ ನಾನು ಹೇಳುವುದು ಸರಿಯಲ್ಲ ಅಂತ ಅನ್ನಿಸಬಹುದು ಆದರೆ ಅರ್ಥ ಮಾಡಿಕೊಂಡರೆ ಅದು ಸರಿ ಅಂತಾನೂ ನಿನಗೆ ಅನ್ನಿಸುತ್ತದೆ. ನೀನು ಈಗ ಧರಿಸುವ ಬಟ್ಟೆಯ ಬಗ್ಗೆ ನನಗೆ ಯಾವುದೇ ತಕರಾರಿಲ್ಲ .ಆದರೆ ನಿನಗೆ ಈ…
  • May 22, 2025
    ಬರಹ: ಬರಹಗಾರರ ಬಳಗ
    ನಮ್ಮ ಮನಸಿಗೆ ಉಲ್ಲಾಸ ನೀಡುವ, ಹಿತ ನೀಡುವ ಚಟುವಟಿಕೆಗಳ ನಡುವೆ ನಾವಿದ್ದಾಗ ವಾತಾವರಣವೇ ಆಹ್ಲಾದಕರವಾಗಿದೆ ಎಂದನಿಸುತ್ತದೆ. ಇಂತಹ ಮನಸ್ಥಿತಿ ಉಂಟಾಗಲು ಕೆಲವೊಮ್ಮೆ ಕೆಲವು ಸಸ್ಯಗಳೂ ಕಾರಣವಾಗುವುದಿದೆ ಬಲ್ಲಿರಾ? ಇದಕ್ಕೊಂದು ಉದಾಹರಣೆ ಅಂಥೋರಿಯಂ…
  • May 22, 2025
    ಬರಹ: ಬರಹಗಾರರ ಬಳಗ
    ಯಾರಲ್ಲೂ ನಿರೀಕ್ಷೆ ಇಡಬೇಡ ಕೊನೆಗೆ ನನ್ನಲ್ಲೂ ! ಸಂದ ಪ್ರಾಯವನು  ಎಣಿಸುತ್ತಾ ಕೂರಬೇಡ ಮನವು ಮೌನವಾಗುವ  ಸಮಯ ಬಂದಿದೆ   ಹಾಗೇ ಪಾರ್ಕಿನ  ಕಲ್ಲು ಬೇಂಚಲ್ಲಿ ಕುಳಿತಿದ್ದ  ಸಮಯ  ಯೌವನದ ದಿನಗಳ ನೆನಪಿಸಿಕೊಳ್ಳಬೇಡ  ಯಾವ ತರುಣಿಯು 
  • May 21, 2025
    ಬರಹ: Ashwin Rao K P
    ‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ… “ಅದಾಗಿ ಸುಮಾರು ೧೫ ವರ್ಷಗಳಾದವು. ನಾನು ಮುಂಬಯಿ ಬಿಟ್ಟು ಈ ಕುಮಟಾದಲ್ಲೇ ಮನೆ ಮಾಡಿಯೂ ಆರೇಳು ವರ್ಷಗಳಾದವು. ಶ್ರೀ ಕೃಷ್ಣ ಭಟ್ಟರು ತಮ್ಮ ಕೈಯಲ್ಲಿ…
  • May 21, 2025
    ಬರಹ: Ashwin Rao K P
    ಪಾಕಿಸ್ಥಾನದೊಂದಿಗೆ ಮಾತುಕತೆ ಏನಿದ್ದರೂ ಉಗ್ರವಾದ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳಿಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಈ ಬಗೆಗಿನ ಎಲ್ಲ ವದಂತಿ, ಊಹಾಪೋಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆ ಎಳೆದಿದ್ದಾರೆ. ಭಾರತ-ಪಾಕಿಸ್ಥಾನ…
  • May 21, 2025
    ಬರಹ: Shreerama Diwana
    ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ. ಭಾರತದ ಜನಸಂಖ್ಯೆಯ ಶೇಕಡ 80% ಕ್ಕೂ ಹೆಚ್ಚು ಜನ…
  • May 21, 2025
    ಬರಹ: ಬರಹಗಾರರ ಬಳಗ
    ಅಯ್ಯೋ ಮಗು ನೀನು ಯಾಕೆ ಹೆದರ್ತಾ ಇದ್ದೀಯಾ? ನೀನು ಮಾಡುತ್ತಿರುವ ವಿಧಾನಗಳೆಲ್ಲವೂ ಸರಿ ಇದೆ ನಿನ್ನ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನೀನು ಮುಂದುವರಿತಾ ಇದ್ದೀಯಾ? ಈಗ ನಿನ್ನ ಸುತ್ತಮುತ್ತ ಸೇರಿದವರು ಅವರು ಹೊರಗೆಲ್ಲೋ ನೋಡಿದ ವಿಚಾರವನ್ನ…
  • May 21, 2025
    ಬರಹ: ಬರಹಗಾರರ ಬಳಗ
    “ಆಸೆಯೇ ದುಃಖಕ್ಕೆ ಮೂಲ”, “ಆಸೆಯು ಕ್ರೋಧಕ್ಕೂ ಹೇತುವಾಗುತ್ತದೆ” ಇಂತಹ ಮಾತುಗಳನ್ನು ಪ್ರಪಂಚದ ಎಲ್ಲ ಧರ್ಮಗಳೂ ಸಾರುತ್ತಾ ಬಂದಿವೆ. ಆಸೆಗೆ ಕೊನೆಯಿಲ್ಲ. ಒಂದು ಆಸೆ ಈಡೇರಿದರೆ ಮತ್ತೊಂದು ಆಸೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ. ಆಸೆಯು ನೆರವೇರಿದರೆ…
  • May 21, 2025
    ಬರಹ: ಬರಹಗಾರರ ಬಳಗ
    ತಾಜ್ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಒಡೆಯ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಒಡೆಯ    ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಒಡೆಯ    ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ…
  • May 20, 2025
    ಬರಹ: Ashwin Rao K P
    ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈ ಸೋಕಿದೊಡನೆಯೇ ಸೆಖೆಯ ಅನುಭವವಾಗಿ ಮೈ ಬೆವೆತು ಹೋಗುತ್ತದೆ. ಬಹಳಷ್ಟು ಮಂದಿ ಸೂರ್ಯನ ಬಿಸಿಲು ಇರುವ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ಸೂರ್ಯನೆಂದರೆ ಜೀವನ, ಸೂರ್ಯನ ಬೆಳಕನ್ನು…
  • May 20, 2025
    ಬರಹ: Ashwin Rao K P
    ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವಣ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಪಾಕ್ ಪ್ರೇರಿತ ಉಗ್ರರು ನಡೆಸಿದ ಈ ನರಮೇಧಕ್ಕೆ…
  • May 20, 2025
    ಬರಹ: Shreerama Diwana
    ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನೆಯ ಸಮಾವೇಶ ಮಾಡುತ್ತಿದೆ. ಈ ಎರಡು ವರ್ಷಗಳ ನಂತರ ನಿಜಕ್ಕೂ ಸಮಾರಂಭವೆಂಬ ಬೃಹತ್ ವಿಜೃಂಭಣೆಯ ಕಾರ್ಯಕ್ರಮ ಮಾಡುವಷ್ಟು ಸಾಧನೆ ಈ ಸರ್ಕಾರದಿಂದಾಗಿದೆಯೇ ? ಇಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ…
  • May 20, 2025
    ಬರಹ: ಬರಹಗಾರರ ಬಳಗ
    ಮಗಳಿಗೆ ಕನಸಿತ್ತು, ಮದುವೆ ಕಾರ್ಯಕ್ರಮದ ಸಂಭ್ರಮದ ಮೆರುಗಿನ‌ ಬಗ್ಗೆ ಆಸೆ ದೊಡ್ಡದಿತ್ತು. ಅಪ್ಪ ಅಣ್ಣನ ಕಿಸೆಗಳು ಮೌನತಾಳಿದ್ದವು. ಮಗಳಿಗೆ ಅವಳ ಆಸೆಗಳೇ ದೊಡ್ಡದಾಗಿತ್ತು.‌ ನಾಲ್ಕು ಜನರ ಬಾಯಲ್ಲಿ ಗೌಜಿ ಗಮ್ಮತಿನ ಮಾತು‌ ನಡೆಯಬೇಕಿತ್ತು. ಬಣ್ಧದ…
  • May 20, 2025
    ಬರಹ: ಬರಹಗಾರರ ಬಳಗ
    ಗುರುದೇವ ರಾನಡೆಯವರು ಸಂತರು. ಒಂದು ದಿನ ರಾನಡೆ, ಮಿತ್ರ ಉಪಕುಲಪತಿ ಜೊತೆ ಪಟ್ಟಣದ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಮಿತ್ರ ಒಂದು ಮನೆ ತೋರಿಸಿ, ಆ ಮನೆ ಎಷ್ಟು ಸುಂದರವಾಗಿದೆ? ಅಂದರು. ಅದಕ್ಕೆ ಗುರುದೇವ ರಾನಡೆ ಹೇಳಿದರು "ಅಷ್ಟೇ…
  • May 20, 2025
    ಬರಹ: ಬರಹಗಾರರ ಬಳಗ
    ಬೆಳಗೆದ್ದು ಪೂಜಿಸಲು ಕಾದಿರುವೆ ಭಾಸ್ಕರನೆ.. ಮೋಡಗಳು ನಿನ್ನ ಮರೆ ಮಾಡಿ ಕೂತಿರಲು.. ಪಶು ಪಕ್ಷಿಗಳು ನಿನ್ನ ಆಗಮನಕೆ
  • May 20, 2025
    ಬರಹ: Prabhakar Belavadi
    ಜಗದಲ್ಲೂ ನೀನೇ ಜಗವೆಲ್ಲಾ ನೀನೇ ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ ಜಡದಲ್ಲೂ ನೀನೇ ಗಿಡದಲ್ಲೂ ನೀನೇ ಬುಡವೆಲ್ಲಾ ನೀನೇ ಜಗದಗಲ ನೀನೇ II 1 II   ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ ಹರಿಯೂ ನೀನೇ ಹರಿಯುತಿಹೆ ನೀನೇ ವಿಶ್ವರೂಪನೂ ನೀನೇ…