April 2022

  • April 30, 2022
    ಬರಹ: Ashwin Rao K P
    ಆಫೀಸ್ ಬ್ರೀಫ್ ಕೇಸ್ ಗರ್ಲ್ ಫ್ರೆಂಡ್ ಜೊತೆ ಗಾಂಪ ಜಾಲಿ ಟ್ರಿಪ್ ಹೋಗಬೇಕು ಅಂತ ಡಿಸೈಡ್ ಮಾಡಿದ. ಆದರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬಿಸಿನೆಸ್ ಟೂರ್ ಇದೆ ಅಂತ…
  • April 30, 2022
    ಬರಹ: addoor
    ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು…
  • April 30, 2022
    ಬರಹ: Shreerama Diwana
    ಕೌಟಿಲ್ಯ ಎಂಬ ಚಾಣಕ್ಯ ತನ್ನ "ಅರ್ಥಶಾಸ್ತ್ರ" ಎಂಬ ರಾಜಕೀಯ ಮತ್ತು ಆಡಳಿತಾತ್ಮಕ ನೀತಿಶಾಸ್ತ್ರದಲ್ಲಿ ಯುದ್ದ ನೀತಿಯ ಬಗ್ಗೆ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾನೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅಮೆರಿಕ ಮತ್ತು ಅದರ…
  • April 30, 2022
    ಬರಹ: ಬರಹಗಾರರ ಬಳಗ
    ಕೆಲವು ಜನರಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಹಾಗೆಂದು ಉಣ್ಣುವುದು, ತಿನ್ನುವುದು, ನಿದ್ದೆ ಅದರಲ್ಲಿ ಮುಂದು. ಪ್ರಾಥಮಿಕ ಶಾಲೆಗಳಲ್ಲಿ ಕಲಿತ ‘ಸೌದೆ ತಾರೋ ಮಲ್ಲ, ಕತ್ತಿ ತಾಗಿತಲ್ಲ’ ಎಂದ ಹಾಗೆ. ಮಂದ ಗಂಜಿ ತೆಳಿಯಲ್ಲಿ ಬಿದ್ದ ನೊಣಗಳ ಹಾಗೆ. ಈಜಲೂ…
  • April 30, 2022
    ಬರಹ: ಬರಹಗಾರರ ಬಳಗ
    ವಿದ್ಯುತ್ ಬಲ್ಬು ತಾನು ಉರಿಯಬೇಕೋ, ಆರಬೇಕೋ ಅನ್ನುವ ಗೊಂದಲದಲ್ಲಿ ನೇತಾಡುತ್ತಿದೆ. ಮಂದಬೆಳಕಿನ ಪುಟ್ಟ ಕೋಣೆಯಲ್ಲಿ ಆತ ಕನ್ನಡಿ ಮುಂದೆ ನಿಂತಿದ್ದಾನೆ. ಇವನೊಳಗಿನ ಅವನಿಗೂ, ಕನ್ನಡಿಯೊಳಗಿನ ಇವನಿಗೂ ಮಾತುಕತೆ ಆರಂಭವಾಯಿತು. "ಪ್ರಸ್ತುತ…
  • April 30, 2022
    ಬರಹ: ಬರಹಗಾರರ ಬಳಗ
    ಬೆಳ್ಳಿ ಮೂಡುವ ಆ ಹೊತ್ತು ಭುವಿಗೆ ಬೆಳಗಾಗೊ ಹೊತ್ತು  ಜಗಕೆ ಬೆಳ್ಳಿ ಬೆಳಕ ದರುಶನ ನಮಗೆ ತಂಪು ಇಂಪ ಸಿಂಚನ    ಅರುಣೋದಯ ಹೊಂಗಿರಣ ಚೆಲ್ಲೋ ಆ ಸಮಯ ಆಹಾ ಮುಂಜಾನೆ ಮಂಜು ಹನಿಯು  ಚಿಮ್ಮೋ ಆ ಸಮಯ ಆಹಾ   ಚೆಂದವೊ ಚಂದ ಅಲ್ಲಿ 
  • April 30, 2022
    ಬರಹ: Ashwin Rao K P
    ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ ಪ್ರಧಾನ ನಾಟಕ.…
  • April 29, 2022
    ಬರಹ: Ashwin Rao K P
    ಮರುಭೂಮಿಯಲ್ಲಿ ಅತಿ ಉಷ್ಣತೆಗೆ ತಕ್ಕ ಹಾಗೆ ಇಲ್ಲಿನ ಪ್ರಾಣಿಗಳ ದೇಹ ಕೂಡ ಮಾರ್ಪಾಟು ಹೊಂದಿರುತ್ತದೆ. ಹೆಚ್ಚಿನ ಮರಳುಗಾಡು ಪ್ರಾಣಿಗಳು ವೇಗವಾಗಿ ಚಲಿಸಬಲ್ಲವು. ಆಹಾರಕ್ಕೆ ಬಹಳ ದೂರ ಓಡಾಡಬೇಕಿರುವುದರಿಂದ ಈ ಪ್ರಾಕೃತಿಕ ಕೊಡುಗೆ ಅವಕ್ಕೆ ದಕ್ಕಿದೆ…
  • April 29, 2022
    ಬರಹ: Shreerama Diwana
    ಹಿಂದಿ ಭಾಷಾ ಕಲಿಕೆಯ ಒತ್ತಾಯದ ಹೇರಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತೆ ಮತ್ತೆ ನಡೆಯುತ್ತಲೇ ಇದೆ. ಹಿಂದಿ ‌ರಾಷ್ಟ್ರೀಯ ಭಾಷೆ ಎಂದು ಜನರಿಗೆ ಬಲವಂತ ಪಡಿಸಲಾಗುತ್ತಿದೆ. ಕನ್ನಡ : ರಾಜ್ಯ ಭಾಷೆ.... ಹಿಂದಿ : ರಾಷ್ಟ್ರ ಭಾಷೆ.... ? ಇಂಗ್ಲೀಷ್…
  • April 29, 2022
    ಬರಹ: Ashwin Rao K P
    ತಾಪಮಾನ ಹೆಚ್ಚಳ ಈಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲ ದೇಶಗಳನ್ನು ಕಳವಳಕ್ಕೆ ಈಡುಮಾಡಿರುವ ಸಂಗತಿ. ಇದಕ್ಕೆ ಕಾರಣ ಇಲ್ಲದಿಲ್ಲ. ತಾಪಮಾನ ಈಗಿನದಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚಿದರೂ, ಅದರಿಂದ ಹಿಮಪರ್ವತಗಳು, ಸಮುದ್ರಗಳು ಹಾಗೂ…
  • April 29, 2022
    ಬರಹ: ಬರಹಗಾರರ ಬಳಗ
     "ಮತ್ತೆ ಲಾಕ್ಡೌನ್ ಅಂತೆ" "ಯಾರು ಹೇಳಿದ್ದು ಹಾಗೆಲ್ಲ ಆಗೋದಿಲ್ಲಪ್ಪ" " ಹೌದು ಮಾರಾಯ ಇವತ್ತು ಟಿವಿಯಲ್ಲಿ ಹೇಳುತ್ತಿದ್ರು" "ಹುಂ, ಹೌದು ಧಾರವಾಡದಲ್ಲಿ ತುಂಬಾ ಕೇಸ್ ಸಿಕ್ಕಿದೆಯಂತೆ" "ಮತ್ತೆ ಕೊರೋನವಾ?" "ಅಲ್ಲಪ್ಪ ಇದ್ಯಾವುದು ಸ್ವಲ್ಪ ಬೇರೆ…
  • April 29, 2022
    ಬರಹ: ಬರಹಗಾರರ ಬಳಗ
    "ಚಲೋ ಅಬ್ ಐಸಾ ಕರ್ತೆ ಹೈ; ಸಿತಾರೆ ಬಾಂಟ್ ಲೆತೇ ಹೈ!" - ಫೈಜ್ ಅಹ್ಮದ್ ಫೈಜ್. 5ನೇ ಶತಮಾನವು ಐರೋಪ್ಯ ಖಂಡವನ್ನು ವಿದ್ಯಾಹೀನತೆಯ ಅಂಧಕಾರದಲ್ಲಿ ತಳ್ಳಿತ್ತು. 5ನೇ ಶತಮಾನದ ಹೊಸ್ತಿಲಿನಿಂದ 13ನೇ ಶತಮಾನದವರೆಗೆ ಹಿಡಿದ ಈ 'Dark Age' ಎಂಬ…
  • April 29, 2022
    ಬರಹ: ಬರಹಗಾರರ ಬಳಗ
    ನಗು ನಗುತ ನೀ ಬಾರೊ ನನ್ನ ದೊರೆಯೆ ನೀ ಹತ್ತಿರ ಹತ್ತಿರ ಬಂದರೆ  ನಾ ನೋವನೆಲ್ಲ ಮರೆವೆ... ಪ    ನೀನು ನಗುತ ನಗುತ ಇದ್ದರೆ  ನನ್ನ ತನುವರಳಿ ನಲಿಯುತೈತೊ  ನೀನು ಹತ್ತಿರ ಹತ್ತಿರ ಬಂದರೆ  ನನ್ನ ಮನವರಳಿ ಹೂವಾಗುತೈತೊ    ಈ ತಾಯಿಯ ಒಡಲಾಸೆ
  • April 29, 2022
    ಬರಹ: Shreerama Diwana
    ಗಡಿನಾಡ ಕನ್ನಡಿಗರ ದರ್ಪಣ-’ಪೊಸಡಿ ಗುಂಪೆ' ಎಂಬ ಮಾಸ ಪತ್ರಿಕೆ ಜಾನ್ ಡಿ. ಕಯ್ಯಾರ್ (ಜೆ.ಡಿ. ಕಯ್ಯಾರ್) ಇವರ ಸಂಪಾದಕತ್ವದಲ್ಲಿ ಕಾಸರಗೋಡು ಜಿಲ್ಲೆಯಿಂದ ಹೊರಬರುತ್ತಿತ್ತು. ಖಾಸಗಿ ಪ್ರಸಾರಕ್ಕೆ ಮಾತ್ರ ಮೀಸಲಾಗಿದ್ದ ‘ಪೊಸಡಿ ಗುಂಪೆ' ಪತ್ರಿಕೆಯು…
  • April 28, 2022
    ಬರಹ: Ashwin Rao K P
    ಸೂರ್ಯನ ಬೆಳಕು ಪ್ರತಿಯೊಂದು ಸಸ್ಯಕ್ಕೂ ಅತೀ ಅಗತ್ಯ. ಸಸ್ಯಗಳು ತಮ್ಮ ಆಹಾರವನ್ನು ಉತ್ಪಾದಿಸಿಕೊಳ್ಳುವುದೇ ಸೂರ್ಯನ ಬೆಳಕಿನಿಂದ. ಈ ಬೆಳಕು ಸಸ್ಯದ ಬೆಳವಣಿಗೆ ಹಾಗೂ ಇಳುವರಿಯ ಮೇಲೂ ಅಪಾರ ಪರಿಣಾಮವನ್ನು ಬೀರುತ್ತದೆ. ಕಾಫಿಯ ನಾಡಾದ ಮಲೆನಾಡಿನ…
  • April 28, 2022
    ಬರಹ: ಬರಹಗಾರರ ಬಳಗ
    ಸೌತೇಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿರಿ. ಇದನ್ನು ಒಂದು ಪಾತ್ರೆಗೆ ಹಾಕಿ. ಅದೇ ಮಿಕ್ಸಿ…
  • April 28, 2022
    ಬರಹ: Shreerama Diwana
    ಹುಟ್ಟಿದ ಕ್ಷಣದಿಂದ ಮನುಷ್ಯ ಸಾಗುವುದೇ ಮರಣದ ಕಡೆ. ಕೆಲವು ಅನಿರೀಕ್ಷಿತ ಮತ್ತು ಅಕಾಲಿಕ ಸಾವುಗಳು ನಮ್ಮನ್ನು ಕದಡಿ ಬಿಡುತ್ತವೆ. ಅವರು ಹತ್ತಿರದವರೇ ಆಗಿರಲಿ ಅಥವಾ ದೂರದ ವ್ಯಕ್ತಿಗಳೇ ಆಗಿರಲಿ ಅಥವಾ ಜನಪ್ರಿಯತೆ ಹೊಂದಿದವರೇ ಆಗಿರಲಿ ಏನೋ ಒಂದು…
  • April 28, 2022
    ಬರಹ: ಬರಹಗಾರರ ಬಳಗ
    ನನಗೆ ವ್ಯಕ್ತಿಯ ಕೆಲಸಗಳು ಇಷ್ಟವಾಗಲಿಲ್ಲ ಅಂದರೆ, ಅವನು ಮೋಸಗಾರ, ಲಂಪಟ ತನ್ನ ವೈಯಕ್ತಿಕ ಸಾಧನೆಗಾಗಿ ಬದುಕಿದವನು ಅವನ ಕೆಲಸಗಳಿಂದ ಯಾರಿಗೂ ಒಳಿತಾಗಲಿಲ್ಲ" "ಸರಿ ಮಾರಾಯ, ನಿನ್ನ ಮಾತುಗಳನ್ನು ಸ್ವೀಕರಿಸುತ್ತೇನೆ ಆಂದರೆ ಆತ ಬದುಕಿದ್ದಾಗ ನೀನು…
  • April 28, 2022
    ಬರಹ: ಬರಹಗಾರರ ಬಳಗ
    ಬೆಳಗು ಮೂಡಲು ಬೆಳಕು ಆಗಲು ಇಳೆಗೆ ಸ್ವರ್ಗ ಕಳೆ ಬರುವುದು...  Iಪl    ಬಾನಲಿ ರವಿ ಮೂಡುತಿರಲು  ಭುವಿಯಲಿ ಬೆಳ್ಳಿ ಬೆಳಕಾಗಲು ಲತೆಯಲಿ ಹೂವು ಅರಳುವುದು ಹೂವು ಪರಿಮಳವ ಬೀರುತಿರಲು ದುಂಬಿಯ ಪ್ರೀತಿಯಲಿ ಸೆಳೆಯಲು  ನೇಸರು ಪ್ರೇಮದೂಟ ಸವಿಯುವುದು…
  • April 28, 2022
    ಬರಹ: ಬರಹಗಾರರ ಬಳಗ
    1)  ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. 2)  ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು.  3)  ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು. 4)  ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ…