April 2022

  • April 27, 2022
    ಬರಹ: Ashwin Rao K P
    ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದ ಕವಿ ವಸುದೇವ ಭೂಪಾಲಂ (ಭೂಪಾಳಂ). ಇವರ ಬಗ್ಗೆ ಸಿಗುವ ಮಾಹಿತಿಗಳು ತುಂಬಾ ಕಡಿಮೆ. ಇವರ ‘ದೇವರು ಸತ್ತ' ಪುಸ್ತಕವು ಬಹಳ ಟೀಕೆಗಳಿಗೆ ಗುರಿಯಾಗಿತ್ತು. ಭೂಪಾಲಂ ಅವರು ತಮ್ಮ ವೈಚಾರಿಕತೆಯ ಅರಿವನ್ನು…
  • April 27, 2022
    ಬರಹ: Ashwin Rao K P
    ಪಿ ಎಸ್ ಐ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ದಿನಕಳೆದಂತೆ ಒಂದೊಂದೇ ಸತ್ಯ ಹೊರಬರುತ್ತಿವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು…
  • April 27, 2022
    ಬರಹ: Shreerama Diwana
    ರಾಷ್ಟ್ರ ಅಥವಾ ದೇಶ ಎಂದರೇನು  ? ರಾಷ್ಟ್ರ ಎಂಬುದು ಕಲ್ಲು ಮಣ್ಣು ಬೆಟ್ಟ ಗುಡ್ಡ ನದಿ ಕಾಡುಗಳ ಒಂದು ಪ್ರದೇಶವೇ  ಅಥವಾ ರಾಷ್ಟ್ರ ಎಂಬುದು ಆ ನೆಲದಲ್ಲಿ ಬದುಕುತ್ತಿರುವ ಎಲ್ಲಾ ಜೀವ ಚರಗಳ ವಾಸಸ್ಥಾನವೇ ಅಥವಾ ರಾಷ್ಟ್ರ ಎಂಬುದು ಋತುಮಾನಗಳ ಹಗಲು…
  • April 27, 2022
    ಬರಹ: ಬರಹಗಾರರ ಬಳಗ
    ನನಗೆ ನನ್ನ ಮಾತು ಸರಿ ಅನಿಸಿದರೆ ನೇರ ವಾದಕ್ಕೆ ಇಳಿಯುತ್ತೇನೆ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ, ಇಲ್ಲವಾದರೆ ನನ್ನ ಮಾತನ್ನು ಎದುರಾಳಿ ಒಪ್ಪಿಕೊಳ್ಳುವವರೆಗೆ ವಾದ ಮಂಡಿಸುತ್ತೇನೆ. ಇವತ್ತು ನಾನು ಮತ್ತು ನನ್ನ ಗೆಳೆಯ ವಿನೋದ…
  • April 27, 2022
    ಬರಹ: ಬರಹಗಾರರ ಬಳಗ
    ಮಾನವನಾಗಿ ಹುಟ್ಟಿದ ಮ್ಯಾಲೆ ಮನುಷ್ಯನಾಗಿ ಬಾಳೋದು ಕಲಿ| ನರಜನ್ಮ ತಾಳಿದ್ದು ಪುಣ್ಯವಂತೆ ಪ್ರಾಣಿಗಳಲ್ಲಿಯೇ ಉತ್ತಮವಂತೆ||   ಯಾತಕೆ ಎಗರಾಡ್ತಿ ಅಣ್ಣಯ್ಯಾ ಹಸಿದ ಹೆಬ್ಬುಲಿ ಸ್ವಭಾವದ್ಹಂಗೆ| ನಾಲ್ಕು ದಿನದ ಬಾಳುವೆಯಂತೆ ಕೊಟ್ಟು ತಗೊ ಅಭ್ಯಾಸ…
  • April 27, 2022
    ಬರಹ: ಬರಹಗಾರರ ಬಳಗ
    ಜ್ಯೋತಿರ್ಲಿಂಗ ಅಥವಾ ಜ್ಯೋತಿರ್ಲಿಂಗಂ, ಇದು ಸರ್ವೋತ್ತಮ ಶಿವನ ಭಕ್ತಿಯ ಪ್ರಾತಿನಿಧ್ಯವಾಗಿದೆ. ಜ್ಯೋತಿ ಎಂದರೆ 'ಕಾಂತಿ' ಮತ್ತು ಲಿಂಗ ಎಂದರೆ ಶಿವನ 'ಚಿತ್ರ ಅಥವಾ ಚಿಹ್ನೆ'. ಜ್ಯೋತಿರ್ ಲಿಂಗಂ ಎಂದರೆ ಸರ್ವಶಕ್ತ ಶಿವನ ಕಾಂತಿಯ ಚಿತ್ರ .…
  • April 27, 2022
    ಬರಹ: addoor
    ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ…
  • April 26, 2022
    ಬರಹ: Ashwin Rao K P
    ಒಂದು ಕಾಡಿನಲ್ಲಿ ಜಿಂಕೆಯೊಂದು ವಾಸವಾಗಿತ್ತು. ಅದಕ್ಕೆ ವಿಶಾಲವಾದ ಮತ್ತು ಸುಂದರ ವಿನ್ಯಾಸದ ಕೊಂಬುಗಳಿದ್ದವು. ಇತರ ಪ್ರಾಣಿಗಳು ಅದರ ಕೊಂಬನ್ನು ನೋಡಿ ಅಸೂಯೆ ಪಡುತ್ತಿದ್ದವು. ಜತೆಗೆ, ‘ನಿನ್ನ ಕೊಂಬುಗಳು ನಿಜಕ್ಕೂ ಚಂದ' ಎಂದು ಹೊಗಳುತ್ತಿದ್ದವು…
  • April 26, 2022
    ಬರಹ: Ashwin Rao K P
    ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ…
  • April 26, 2022
    ಬರಹ: Shreerama Diwana
    ಕೆಲವರ ಬಗ್ಗೆ ಹಲವು ಉದಾಹರಣೆಗಳು… ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ. ಅನ್ನಭಾಗ್ಯದ ಹಸಿದ ಹೊಟ್ಟೆಯವರ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು, ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು,…
  • April 26, 2022
    ಬರಹ: ಬರಹಗಾರರ ಬಳಗ
    ಸದಾ ಕೆಲಸದಲ್ಲಿ ತಲ್ಲೀನನಾಗಿದ್ದ ಸೃಷ್ಟಿಕರ್ತನು ಒಮ್ಮೆ ತನ್ನ ಕೆಲಸವನ್ನು ನಿಲ್ಲಿಸಿ ಸುತ್ತ ಗಮನಿಸಿದ. ಎಲ್ಲ ಸೃಷ್ಟಿಗಳು ಅವನ ಯೋಚನೆಯಂತೆ ಕಾರ್ಯನಿರ್ವಹಿಸುತ್ತಿದ್ದವು. ಅವನು ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು. ಕೆಲವು…
  • April 26, 2022
    ಬರಹ: ಬರಹಗಾರರ ಬಳಗ
    (ಕವನ ಗಜಪ್ರಾಸದಲ್ಲಿ)  ಹಾಸಿದೆ ಹಸಿರ ರಂಗು ಈ ನೆಲವ ತಬ್ಬಿ ಸೂಸಿದೆ ಸೊಬಗ ಆ ಬಾನ ತಲುಪುವಂತೆ  ಮೂಸಿದೆ ಬಾನು ಹಸಿರ ಘಮಮ ದುಂಬಿಯಾಗಿ  ಕಾಸಿರದ ಕವಿಮನ ಕಂಡ ಸಗ್ಗವಿದು.   ಮೋಡದ ಚಿತ್ತಾರ ಶ್ವೇತ ಹಕ್ಕಿ ಗರಿಯಂತೆ ಕಾಡದಿರದು ರಸಿಕನೆದೆಯ ಭಾವಲಹರಿ…
  • April 26, 2022
    ಬರಹ: ಬರಹಗಾರರ ಬಳಗ
    ಕನ್ನಡದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಜೋಗಿಯವರು ಡಾ. ರಾಜ್ ಕುಮಾರ್ ಅವರಿಗೆ ಬರೆದ ಪತ್ರ. ಪರೋಕ್ಷವಾಗಿ ನಮಗೆಲ್ಲ ಕಪಾಳಕ್ಕೆ ಬಾರಿಸಿದಂತಿದೆ. ಓದಿ ನೋಡಿ. ಅಲ್ಲಿರುವ ನಿಮಗೆ ಇಲ್ಲಿಂದಲೇ ನಮಸ್ಕಾರ, ನೀವು ಹೊರಟು ಹೋಗುತ್ತಿದ್ದಂತೆ ನಾವೆಲ್ಲ…
  • April 26, 2022
    ಬರಹ: Ashwin Rao K P
    ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನಮ್ಮ ಭಾರತ ದೇಶದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ನಮ್ಮ ಪುರಾತನ ದೇವಾಲಯಗಳನ್ನು ಭಗ್ನಗೊಳಿಸಿ, ತಮ್ಮ ಮತವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿ, ಹಿಂದೂ…
  • April 26, 2022
    ಬರಹ: addoor
    "ನಾನು ಅಸಹಾಯಕನೆಂದು ನನಗೆ ಅನಿಸುತ್ತಿದೆ”, ಹೀಗೆಂದವರು “ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿ”ನ (ಸಿಎಸಿಪಿ) ಚೇರ್-ಮನ್ ಟಿ. ಹಕ್. ನವಂಬರ್-ಡಿಸೆಂಬರ್ 2007ರಲ್ಲಿ ದೇಶದ ಉದ್ದಗಲದಲ್ಲಿ ಸಂಚರಿಸಿ, ರೈತರ ಸಂಘಟನೆಗಳ ಜೊತೆ ಸಂವಾದ ನಡೆಸಿದ ಹಕ್…
  • April 25, 2022
    ಬರಹ: Ashwin Rao K P
    ಯುದ್ಧದಿಂದಾಗಿ ತವರಿಗೆ ಮರಳಿದವರ ಗತಿ ತ್ರಿಶಂಕು ಸ್ಥಿತಿಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದೂರ ದೇಶಗಳ ನಡುವಣ ಕ್ಷೋಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ…
  • April 25, 2022
    ಬರಹ: Shreerama Diwana
    ಮನಸ್ಸುಗಳು ಬಗ್ಗೆ ಮನಸ್ಸಿನ ಮಾತು.... ಮನಸ್ಸೆಂಬುದು Re chargeable battery ಇದ್ದಂತೆ. Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead…
  • April 25, 2022
    ಬರಹ: ಬರಹಗಾರರ ಬಳಗ
    ಗುಣವಂತರಿಗೆ, ಸಚ್ಚಾರಿತ್ರ್ಯದವರಿಗೆ, ಸಜ್ಜನರಿಗೆ, ದಾನ ಮಾಡಿದರೆ ಪುಣ್ಯ ಸಿಗುವುದು. ಆಪತ್ಕಾಲದಲ್ಲಿ ಒದಗದ ಸಹಾಯ ಇದ್ದರೂ ಪ್ರಯೋಜನವಿಲ್ಲ. ಕುಡುಕರಿಗೆ, ಜೂಜುಕೋರರಿಗೆ, ಕೆಟ್ಟಚಟಗಳಲ್ಲಿಯೇ ಮುಳುಗಿಕೊಂಡಿರುವವರಿಗೆ, ಅವರ ಹೊಗಳಿಕೆಗೆ ಮರುಳಾಗಿ…
  • April 25, 2022
    ಬರಹ: ಬರಹಗಾರರ ಬಳಗ
    ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು…
  • April 25, 2022
    ಬರಹ: ಬರಹಗಾರರ ಬಳಗ
    ಒಂದು ಕಾಡಿನಲ್ಲಿ ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ…