April 2022

  • April 25, 2022
    ಬರಹ: ಬರಹಗಾರರ ಬಳಗ
    ಗಝಲ್ - ೧ ಕಾಲಕ್ಕೆ ತಕ್ಕಂತೆ ಜೀವನದ ಹಾದಿಯ ಬೆಳೆಸೋಣವೇ ಗೆಳೆಯಾ ತಾಳಮೇಳಕ್ಕೆ ಒಪ್ಪುವ ಬದುಕಿನ ದಾರಿಯ ರೂಪಿಸೋಣವೇ ಗೆಳೆಯಾ   ಸೋಲು ಗೆಲುವುಗಳ ನಡುವೆ ನಾವು ನಡೆಯಬೇಕು ನಿತ್ಯವೂ ಸವಿಯಾದ ರೂಪಗಳನ್ನು ಒಲವಿನಲಿ ಗಳಿಸೋಣವೇ ಗೆಳೆಯಾ   ಬಾಳ…
  • April 24, 2022
    ಬರಹ: Shreerama Diwana
    ಇಂದು ಕರ್ನಾಟಕದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ... ರಾಜಕುಮಾರನಾದ ಮುತ್ತುರಾಜ.  ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ.…
  • April 24, 2022
    ಬರಹ: ಬರಹಗಾರರ ಬಳಗ
    ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಬಳಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು,ನಿನಗೆ ಎಲ್ಲರೂ…
  • April 24, 2022
    ಬರಹ: ಬರಹಗಾರರ ಬಳಗ
    ನಾನಿರುವ ಊರಿನಲ್ಲಿ ಮರಗಳು ಎಲ್ಲಿಯೂ ಕಾಣುತ್ತಿಲ್ಲ. ನಾನು ಹುಟ್ಟುವಾಗಲೇ ಸ್ವಲ್ಪ ಖಾಲಿಯಾಗಿತ್ತು. ಇನ್ನೊಂದಿಷ್ಟು ನನ್ನಿಂದಲೇ ಖಾಲಿಯಾಯಿತು. ಈಗ ವಿಷಯ ಏನೆಂದರೆ ನನಗೆ ಸಣ್ಣದಿರುವಾಗ ಟೀವಿಯೊಳಗೆ ಈ ಪಕ್ಷಿಗಳನ್ನು ನೋಡ್ತಾ ಇದ್ದೆ. ಏನು ಚಂದ…
  • April 24, 2022
    ಬರಹ: ಬರಹಗಾರರ ಬಳಗ
    ಪುಸ್ತಕ - ಮಸ್ತಕ ಪುಸ್ತಕಗಳನೋದದೆ ಮಸ್ತಕದಲಿದ್ದುದನು ಬರೆಯುತ್ತಾ ಹೋದಲ್ಲಿ ಬರೆದುದು ಎಷ್ಟು ಜನರಿಗೆ ತಲುಪೀತು ಛಲವಾದಿಯೆ ||   ಕಲಿತು ಬಂದರೆ ಸಾಲದಯ್ಯಾ ಜ್ಞಾನಿಗಳು ಬರೆದಿರುವ ಪುಸ್ತಕವ ತಿರುವು  ಮತ್ತಷ್ಟು ಮೊಗೆದಷ್ಟು ತಿಳುವಳಿಕೆ ಹೆಚ್ಚಿ
  • April 24, 2022
    ಬರಹ: ಬರಹಗಾರರ ಬಳಗ
    ಈ ಮೇಲಿನ ಮಾತನ್ನು ಹೇಳಿದವರು ದತ್ತೋಪಂತ ಠೇಂಗಡಿ ಇವರು. ಏಪ್ರಿಲ್ 23, ವಿಶ್ವ ಪುಸ್ತಕದ ದಿನ. ಇದನ್ನು ಹೇಳಲಿಲ್ಲ ಎಂದರೆ ಪುಸ್ತಕ ಲೋಕಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. "ಲಂಡನ್ ಮ್ಯುಸಿಯಮ್ ಲೈಬ್ರರಿ" ಯಲ್ಲಿ ಅತಿ ಹೆಚ್ಚು ಪುಸ್ತಕ ಓದಿದ…
  • April 23, 2022
    ಬರಹ: Ashwin Rao K P
    ರಮ್ ತಗೊಂಡು ಬಾ… ಗಾಂಪ ಯಾವಾಗಲೂ ಸಿಕ್ಕಾಪಟ್ಟೆ ಕುಡೀತಿದ್ದ. ಅವನು ಕುಡಿದರೆ ಅವನಿಗೆ ಮೈ ಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಗಾಂಪ ಮನೆಯಲ್ಲೇ…
  • April 23, 2022
    ಬರಹ: Ashwin Rao K P
    ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ…
  • April 23, 2022
    ಬರಹ: addoor
    ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು…
  • April 23, 2022
    ಬರಹ: Shreerama Diwana
    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತುಂಬಾ ಸಂತೋಷ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಗೆಯೇ ರಾಜ್ಯದಲ್ಲಿ ಮುಂದೆ ಏನಾಗಬಹುದು ಎಂಬ ನಮ್ಮ ಒಂದು…
  • April 23, 2022
    ಬರಹ: ಬರಹಗಾರರ ಬಳಗ
    ‘ಹಣವೇ ಮುಖ್ಯ' ಎನ್ನುವವರಿಗೆ ಗುಣ ನಗಣ್ಯ. ‘ಹಣವನ್ನು ಕಂಡರೆ ಹೆಣ ಸಹ ಬಾಯಿ ಬಿಡಬಹುದು’ ಹಿರಿಯರ ನುಡಿ. ಹಣವೆಂಬ ಮಾಯೆ ಸುತ್ತಿಹುದು ಮಾನವನ ನುಂಗಿಹುದು ಮಾನವತೆಯ. ಹಣ ಕೊಡುತ್ತೇನೆ ಎಂದು ಆಸೆ ತೋರಿಸಿ ಮಾಡಬಾರದ ಕೆಲಸಗಳನ್ನು ಮಾಡಿಸುವುದನ್ನು…
  • April 23, 2022
    ಬರಹ: ಬರಹಗಾರರ ಬಳಗ
    ಇಂದು ಅನೇಕ ಬರಹಗಾರರು, ಕಾದಂಬರಿಕಾರರು ಜನ್ಮತಾಳಿದ ಮತ್ತು ಮರಣಹೊಂದಿದ ದಿನವಾಗಿದ್ದು, ಯುನೆಸ್ಕೊವು ಎಪ್ರಿಲ್ 23 ನ್ನು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ ಫಲ ಕೊಟ್ಟೆ…
  • April 23, 2022
    ಬರಹ: ಬರಹಗಾರರ ಬಳಗ
    ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ…
  • April 23, 2022
    ಬರಹ: ಬರಹಗಾರರ ಬಳಗ
    ಅವನ ಹಣೆಯ ಮೇಲೆ ಮೂಡಿದ ಮುತ್ತುಗಳು ನನಗೆ ಕೂಳಾಯಿತು ||   ಬಟ್ಟೆ ಹರಿದರು ಯೋಚಿಸದೆ ನನ್ನ ಆಸೆಗಳಿಗೆ ಆಗಸವಾದನು ನನ್ನಪ್ಪ, ಮುಂಜಾನೆ ಸೂರ್ಯನುದಯಿಸುವ ಮೊದಲೇ ಕೆಲಸದ ಹಾದಿಹಿಡಿವನು ಕಳೆದ ದಿನದ ಆಯಾಸವನ್ನು ಮರೆತು; ಇಳೆಯೊಳಗೆ ಅರ್ಕನು ಮರೆಯಾಗುವ…
  • April 23, 2022
    ಬರಹ: ಬರಹಗಾರರ ಬಳಗ
    ಇದು ಈ ವರ್ಷದ ‘ವಿಶ್ವ ಭೂಮಿ ದಿನದ’ (ಎಪ್ರಿಲ್ ೨೨) ಘೋಷ ವಾಕ್ಯ, ಗತಿಸಿಹೋದ ಶತ ಶತಮಾನಗಳ, ಸಹಸ್ರ ಸಹಸ್ರಮಾನಗಳ ಚರಿತ್ರೆಯ ಪಾಠ ಈ ಭೂಮಿಯ ಮಣ್ಣಿನ ಕಣಕಣದಲ್ಲಿ ಅಡಕವಾಗಿದೆ, ನಮಗೆಲ್ಲ ಗೊತ್ತಿರಲಿ ಮತ್ತು ಅವಶ್ಯಕವಾಗಿ ತಿಳಿದಿರಲಿ, ಈ ಭೂಮಿ…
  • April 22, 2022
    ಬರಹ: Ashwin Rao K P
    ಕೆಲವರ ಸ್ನಾನವನ್ನು ಗಮನಿಸಿ ನೋಡಿ, ಅವರು ಸ್ನಾನ ಮಾಡಲು ಬಾತ್ ರೂಂ ಹೊಕ್ಕರೆ ಒಂದು ಗಂಟೆ ಕಳೆದರೂ ಹೊರಗೆ ಬರಲೊಲ್ಲರು. ಇನ್ನು ಕೆಲವರದ್ದು ‘ಕಾಗೆ ಸ್ನಾನ'. ಅವರು ಬಾತ್ ರೂಂ ಒಳಗೆ ಹೊಕ್ಕಿದಷ್ಟೇ ವೇಗದಲ್ಲಿ ಹೊರಗೆ ಬಂದು ಬಿಡುತ್ತಾರೆ. ಹಾಗಾದರೆ…
  • April 22, 2022
    ಬರಹ: addoor
    ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ…
  • April 22, 2022
    ಬರಹ: Ashwin Rao K P
    ಗುಜರಾತಿನಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಯುರ್ವೇದ ಮುಂತಾದ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಗಳ ಅಡಿ ಚಿಕಿತ್ಸೆಗೆಂದು ಬರುವ…
  • April 22, 2022
    ಬರಹ: Shreerama Diwana
    ರವಿ ಬೆಳಗೆರೆಯವರ ಸಾರಥ್ಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿದ್ದ ಪಾಕ್ಷಿಕ ‘ಓ ಮನಸೇ...' ಸುಮಾರು ಒಂದು ದಶಕದ ಹಿಂದೆ ಪ್ರಾರಂಭವಾದ ಓ ಮನಸೇ ಪತ್ರಿಕೆ ಯುವಕ ಯುವತಿಯರ ಅಚ್ಚುಮೆಚ್ಚಿನ ಪಾಕ್ಷಿಕವಾಗಿತ್ತು. ಮನಸು ಮನಸುಗಳ…
  • April 22, 2022
    ಬರಹ: Shreerama Diwana
    ಟೆಲಿವಿಷನ್ ಸುದ್ದಿ ಮಾಧ್ಯಮಗಳ ವಿವೇಚನಾ ಶಕ್ತಿಯನ್ನು ಮತ್ತಷ್ಟು ಜವಾಬ್ದಾರಿಯುತವಾಗಿಸಲು ಮತ್ತು ಮಾನವೀಯಗೊಳಿಸಲು...." ಆತ್ಮಾವಲೋಕನ ಸತ್ಯಾಗ್ರಹ " ಒಂದು ಪ್ರೀತಿಯ ಆಗ್ರಹ. ಮಾಧ್ಯಮ ಕ್ಷೇತ್ರದ ಶುದ್ದೀಕರಣಕ್ಕಾಗಿ… ಗುಲಾಬಿ ಹೂವು ಮತ್ತು…