April 2022

  • April 22, 2022
    ಬರಹ: ಬರಹಗಾರರ ಬಳಗ
    ಬಹಳಷ್ಟು ಓದಿದವರು ನಮ್ಮ ಸುತ್ತಮುತ್ತ,ಪರಿಚಯಸ್ಥರಲ್ಲಿರಬಹುದು. ಮೂರು ಮೂರು ಸ್ನಾತಕೋತ್ತರ ಪದವಿಗಳನ್ನು, ಗೌರವ ಡಾಕ್ಟರೇಟ್, ಇನ್ನಿತರ ಕಲಿಕಾ ಪತ್ರಗಳನ್ನು ಪಡೆದವರು ಇರುವರು. ಮಹಾಜ್ಞಾನಿಗಳೆನಿಸಿಕೊಂಡವರೂ ಸಿಗಬಹುದು. ಆದರೆ ಏನಾದರೂ ಜ್ಞಾನಕ್ಕೆ…
  • April 22, 2022
    ಬರಹ: ಬರಹಗಾರರ ಬಳಗ
    ಮದುವೆ ಮನೆಯಲ್ಲಿ ಸಾಂಬಾರಿಗೆ ಮೆಣಸು ರುಬ್ಬುತ್ತಿದ್ದೆ. ಆಗ ಗ್ರೈಂಡರ್ ಮಾತಾಡಿತು." ಹಲೋ ಬಾಸ್ ಜೀವನ ಪಾಠ ಮಾಡೋರು ಯಾರೂ ಯಾಕೆ ಸಿಗ್ತಾ ಇಲ್ಲಾ? ಅಂತ ಕೇಳ್ತಾ ಇದ್ಯಲ್ಲ ನೀನು". ನನ್ನ ಆಲೋಚನೆ ಗ್ರೈಂಡರಿಗೆ ತಿಳಿದದ್ದು ಹೇಗೆ ಅನ್ನೋದು ನಂಗೂ…
  • April 22, 2022
    ಬರಹ: ಬರಹಗಾರರ ಬಳಗ
    ಅರಳು ಮರುಳು ಮಾತುಗಳು ಕರುಳು ಹಿಂಡುವ ನೋವುಗಳು ನಂಬಲಾಗದ ಈ ಜನಗಳು ವಿಷದ ಬೀಜದ ಹಾವುಗಳು   ಕುಕ್ಕಿ ತಿನ್ನುವ ಭಕ್ಷಕರು ಹರಕೊಂಡು ತಿನ್ನುವ ರಾಕ್ಷಸರು ಕಷ್ಟ ಕೊಡುವ ವೈರಿಗಳು ಸಮಾಧಿ ಕಟ್ಟುವ ಮಾಲಿಗಳು   ಕೆಂಡಕಾರುವ ಕೆಂಗಣ್ಣು ಗಳು
  • April 22, 2022
    ಬರಹ: ಬರಹಗಾರರ ಬಳಗ
    ಓರ್ವ ವ್ಯಕ್ತಿ ಮರಣ ಹೊಂದಿದ 13 ದಿನಗಳವರೆಗೆ ಅವನ ಆತ್ಮವು ಆತನ ಕುಟುಂಬದೊಂದಿಗೆ ಇರುತ್ತದೆ ಎನ್ನುವ ನಂಬಿಕೆಯಿದೆ. ಹಾಗಾದರೆ, ಮರಣಾ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ? ಗರುಡ ಪುರಾಣದ ಪ್ರಕಾರ ಆತ್ಮ ಎಂದರೇನು ? ಸಾವು ಎಲ್ಲರಿಗೂ ಒಂದಲ್ಲ ಒಂದು…
  • April 21, 2022
    ಬರಹ: Ashwin Rao K P
    ಎಂ ಆರ್‌ ಪಿ ಅರ್ಥಾತ್ ಗರಿಷ್ಟ ಮಾರಾಟ ದರ ಇದಕ್ಕೂ ಉತ್ಪಾದನಾ ವೆಚ್ಚ ಮತ್ತು ನ್ಯಾಯಸಮ್ಮತ ಲಾಭಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಎಂ ಆರ್ ಪಿ ದರವನ್ನು ಎಷ್ಟು ಬೇಕಾದರೂ ಮುದ್ರಿಸಬಹುದು. ಉತ್ಪನ್ನವೊಂದು ಮಾರಲ್ಪಡುವುದು ಆ ಉತ್ಪನ್ನದ ಪ್ರಚಾರ ಮತ್ತು…
  • April 21, 2022
    ಬರಹ: Ashwin Rao K P
    ಗಂಗಾವತಿಯ ಎಂ ಪರಶುರಾಮ ಪ್ರಿಯರ ಚೊಚ್ಚಲ ಹನಿ ಕವನಗಳ ಸಂಕಲನವೇ ‘ಕೀ ಯಾವದು?’ ಈ ಹನಿಗವನಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕರಾದ ಬಿ.ಎನ್. ನಾಯಕ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಎಂ. ಪರಶುರಾಮ ಪ್ರಿಯ ಅವರು ತಮ್ಮ…
  • April 21, 2022
    ಬರಹ: Shreerama Diwana
    ಕೊಲ್ಲುವುದಾದರೆ ಕೊಂದು ಬಿಡಿ ನನ್ನನ್ನು, ನಾನು ನನಗೆ ತಿಳಿದ ಸತ್ಯವನ್ನು ಹೇಳಿಯೇ ತೀರುತ್ತೇನೆ. ದುಷ್ಟ ಗಲಭೆಕೋರರಿಗೆ ನೇರವಾಗಿ ಗುಂಡಿಕ್ಕಿ. ಹೌದು, ಬೈಬಲ್, ಖುರಾನ್, ಭಗವದ್ಗೀತೆ ಹೇಳಿದ ಶಾಂತಿ ಸಾಮರಸ್ಯದ ಮಂತ್ರದಂತೆ, ಬುದ್ದ, ಬಸವ,…
  • April 21, 2022
    ಬರಹ: ಬರಹಗಾರರ ಬಳಗ
    ಮೇಲಿರೋ ಅವನು ಅದೇನು ಬಯಸುತ್ತಿದ್ದಾನೆ ಅರಿವಾಗುತ್ತಿಲ್ಲ. ಆತನ ಆಟಗಳ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಮಾಡಿರುವ ತಪ್ಪುಗಳ ಅರಿವಿಲ್ಲ. ಏಕೆಂದರೆ ಈಗ ಶಿಕ್ಷೆಯನ್ನ ಅನುಭವಿಸುತ್ತಿದ್ದೇವೆ. ಮಳೆರಾಯನಿಗಿಂತ ಜಾಸ್ತಿ ಬೆವರು ಸುರಿಸಿ ಗದ್ದೆಯ…
  • April 21, 2022
    ಬರಹ: ಬರಹಗಾರರ ಬಳಗ
    ಹೊತ್ತುರಿಯುವ ದೇಶ ದೇಶಗಳ ಮಧ್ಯದಲಿ ಹಿಂಸೆಯೇ ಬೇಡ ಎಂಬ ನೀತಿ ಬೋಧಿಸಲು ನೆತ್ತರ ದಾಹ ತಣಿಸಿ ಮುಳ್ಳಿರದ ಹೂವ ಬೆಳೆಸಲು ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೧||   ನಾಲ್ಕು ಕಾಲಿನ ಆಸನದ ಮೇಲಿನಾಸೆಗಾಗಿ ಕಿತ್ತಾಡುವ ಮಂದಿಯ ಮುಂದಲಿಗೆ ಬಡಿದು…
  • April 20, 2022
    ಬರಹ: Ashwin Rao K P
    “ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ" ಈ ಸುಮಧುರ ಹಾಡು ಒಂದು ಸಮಯದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿತ್ತು. ಇಂತಹ ಸುಮಧುರ ಭಾವಗೀತೆ ಹಾಗೂ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಿ…
  • April 20, 2022
    ಬರಹ: Ashwin Rao K P
    ರಾಜ್ಯ ಸರ್ಕಾರ ಇನ್ನೂ ಬಳ್ಳಾರಿ ಅಕ್ರಮ ಗಣಿಕಾರಿಕೆಯ ಪೆಡಂಭೂತದಿಂದ ಪಾರಾಗಿಲ್ಲ. ಅದಿರು ರಫ್ತು ಮುಂದುವರೆಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮತಿ ನೀಡಿ ಬಹಳ ದಿನಗಳೇ ಆಯಿತು. ಆದರೂ ರಾಜ್ಯ ಸರ್ಕಾರಕ್ಕೆ ಪ್ರಸ್ತುತ ರಫ್ತಿನ ಮೇಲಿರುವ ನಿರ್ಭಂಧ…
  • April 20, 2022
    ಬರಹ: Shreerama Diwana
    ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ - ಭಯ - ದುರಾಸೆ - ಆಲ್ಬರ್ಟ್ ಐನ್ ಸ್ಟೈನ್...ಜಗತ್ತಿನ ಅತ್ಯಂತ ಬುದ್ದಿವಂತ ಎಂದು ಕರೆಯಲ್ಪಡುವ ವಿಜ್ಞಾನಿ ಹೇಳಿದ ಮಾತಿದು. ಇದರ ವಿರುದ್ಧ ಪದಗಳು. ಮೂರ್ಖತನ ×…
  • April 20, 2022
    ಬರಹ: ಬರಹಗಾರರ ಬಳಗ
    ಕಾರಣವೇ ಇಲ್ಲದೆ ನಿರಾಕಾರವನ್ನು ಯೋಚಿಸಿದೆ. ನಿರಾಕಾರನು ನನ್ನ ಬಳಿ ಮಾತನಾಡಲು ಸಮಯ ಹೊಂದಿಸಿ ಕೊಂಡಿದ್ದಾನೆ ಅಂತ ಕಾಣುತ್ತದೆ. ನನ್ನ ಮುಂದೆ ಹಚ್ಚಿದ ಹಣತೆಯ ಕಿರು ಕಂಪನವೇ ನನ್ನ ಬಳಿ ಮಾತಿಗಿಳಿಯಿತು ಅನ್ನುವಂತೆ ಪಿಸು ಮಾತು ಕೇಳಿಬಂತು. " ನೋಡು…
  • April 20, 2022
    ಬರಹ: ಬರಹಗಾರರ ಬಳಗ
    ಹಸಿದು ಮನೆ ಬಾಗಿಲಿಗೆ ಬಂದು ನಿಂತವನಿಗೆ ಒಂದು ತುತ್ತು ಅನ್ನ ನೀಡುವುದು ಮಾನವ ಧರ್ಮ. ಹೊಟ್ಟೆ ತುಂಬಿದವನಿಗೆ, ಕೇಳಿದ ತಕ್ಷಣ ಸಿಗುವವನಿಗೆ, ಕಾಲಮೇಲೆ ಕಾಲು ಹಾಕಿ ಕುಳಿತವನಿಗೆ, ಮೈಬಗ್ಗಿಸಿ ಬೆವರಿಳಿಸಿ ದುಡಿಯದವನಿಗೆ, ಹಿಡಿ ಅನ್ನದ ಬೆಲೆ…
  • April 20, 2022
    ಬರಹ: ಬರಹಗಾರರ ಬಳಗ
    ಕಣಿಪುರದೊಡೆಯ ದೇವಕಿ ತನಯ  | ಪುಂಡರೀಕಾಕ್ಷ ಪುರಂದರ ವಿಠಲ  ||   ಹಣ್ಣು ಹಾಲು ಹೂವು ತಂದೆ ಚೆಂದದಿಂದ ಒಲಿದು ಬಾರೋ  | ಮುದ್ದು ಕೃಷ್ಣ ಚೆಲುವ ಕೃಷ್ಣ ನೀಡೋ ದರುಶವ ನಮಗೇ  ||   ಬಾರೋ ನೀನು ಕೊಳಲ ನೂ ದುತ ತೋರೋ ನಿನ್ನ ವಿಶ್ವ ರೂಪವ  | ಎಂಥ…
  • April 19, 2022
    ಬರಹ: Ashwin Rao K P
    ಉಜ್ಜಯನಿ ಸಮೀಪದ ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ. ಆತನು ಕೃಷಿ ಕೆಲಸ ಮಾಡಿ ಧನ ಸಂಪಾದಿಸಿದ್ದ. ಜತೆಯಲ್ಲಿಯೇ, ವಿವಿಧ ರೀತಿಯ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ, ಹಲವು ವಿಚಾರಗಳನ್ನು ತಿಳಿದಿದ್ದ. ಆ ಊರಿನಲ್ಲಿ ಆತನಷ್ಟು ಅಧ್ಯಯನ…
  • April 19, 2022
    ಬರಹ: Ashwin Rao K P
    ‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ…
  • April 19, 2022
    ಬರಹ: addoor
    ವರುಷದ ಯಾವುದೇ ದಿನ ನೀವು ಸುಭಾಷ್ ಶರ್ಮರ ಜಮೀನಿಗೆ ಕಾಲಿಟ್ಟರೂ ಅಲ್ಲಿ ತುಂಬಿರುತ್ತದೆ - ಹಸುರೆಲೆಗಳ ನಲಿವು ಮತ್ತು ಗಿಡಗಳ ತಂಪು. ಇದಕ್ಕೆ ಕಾರಣ ಅವರ ಜಮೀನಿನಲ್ಲಿ ನಳನಳಿಸುತ್ತಿರುವ ವಿವಿಧ ಬೆಳೆಗಳು. ಇದರಲ್ಲೇನು ವಿಶೇಷ ಅಂತೀರಾ? ಇದಕ್ಕೂ…
  • April 19, 2022
    ಬರಹ: Shreerama Diwana
    ರೇಪ್‌ಗಳು, ಕೊಲೆಗಳು ಊಹಿಸಲು ಸಾಧ್ಯವಾಗದ ಹಿಂಸೆಗಳು ಈ ಕ್ಷಣದಲ್ಲೂ ನಿರಂತರವಾಗಿ ನಡೆಯುತ್ತಿದೆ ಉಕ್ರೇನ್ ಎಂಬ ದೇಶದ ನೆಲದಲ್ಲಿ. ನಮಗೆ ಬರುತ್ತಿರುವ ಯುದ್ಧ ಭೂಮಿಯ ಮಾಹಿತಿಗಳು ಸ್ವಲ್ಪವೇ ಇರಬೇಕು. ನಮ್ಮವರೆಗೂ ತಲುಪಲಾಗದ ಇ‌ನ್ನೆಷ್ಟು…
  • April 19, 2022
    ಬರಹ: ಬರಹಗಾರರ ಬಳಗ
    ತುಂಬಾ ಬಿಸಿಲು ಇದ್ದರೆ ಕೊಡೆ ರಕ್ಷಣೆ ಕೊಡಬಹುದು. ಉರಿವ ಬೆಂಕಿಯನ್ನು ನೀರು ಹಾಕಿ ನಂದಿಸಬಹುದು. ಮದ ಬಂದು ಸೊಕ್ಕಿದ ಆನೆಯನ್ನು ಅಂಕುಶದಿಂದ ತಿವಿದು ಸರಿಪಡಿಸಬಹುದು. ಯಾವುದೇ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಮದ್ದಿನಿಂದ ಶಮನ ಮಾಡಬಹುದು.…