July 2022

  • July 31, 2022
    ಬರಹ: addoor
    ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ…
  • July 31, 2022
    ಬರಹ: Ashwin Rao K P
    ಒಮ್ಮೆ ಓಶೋ ಅವರಿಗೆ ಯಾರೋ ಕೇಳಿದರು - 'ಮಕ್ಕಳು ತಂದೆ - ತಾಯಿ ಸುಪರ್ದಿಯಲ್ಲಿ ಬೆಳೆಯುತ್ತಾರೆ. ಪಾಲಕರು ಮಕ್ಕಳಿಗೆ ಅಪಾರ ಪ್ರೀತಿ ತೋರುತ್ತಾರೆ.  ಒಳ್ಳೆಯ ಅಭ್ಯಾಸ ಹೇಳಿಕೊಡುತ್ತಾರೆ. ಸಂಸ್ಕಾರಗಳನ್ನು ಕೊಡುತ್ತಾರೆ. ಉತ್ತಮ ಶಾಲೆಗೇ…
  • July 31, 2022
    ಬರಹ: Shreerama Diwana
    ಗೆಳೆತನದ ದಿನಾಚರಣೆಯ ಶುಭಾಶಯಗಳು…( HAPPY FRIENDSHIP DAY ) ಜುಲೈ ‌30... " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ…
  • July 31, 2022
    ಬರಹ: ಬರಹಗಾರರ ಬಳಗ
    ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ ಯಾವುದೇ ವಿಚಾರಕ್ಕಾದರೂ ಕೋಪಗೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿ ಹೊರಟುಬಿಡುವ ಜಾಯಮಾನದವಳು. ಅವತ್ತು ಕಾಲೇಜಿನಲ್ಲಿ ಸಂಜೆ ಹೊತ್ತು ತನ್ನ ಆತ್ಮೀಯ ಗೆಳತಿಯರ ಜೊತೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ಆರಂಭಿಸಿದ್ದು…
  • July 31, 2022
    ಬರಹ: ಬರಹಗಾರರ ಬಳಗ
    ಈಗೀಗ......! ಹೆಣವೆಂದರೆ ತಾಯಿಯ ಗೋಳು ತಂದೆಯ ಕಂಬನಿ... ಅಲ್ಲ ಮಾರಾಯ....! ಧರ್ಮದ ದಂಗಲ್ ಗೆ ಕಾದಿಟ್ಟ ಕಿಚ್ಚು.....!   ಈಗೀಗ.....! ಹೆಣವೆಂದರೆ ಹೆಂಡತಿಯ ಹಣೆಮೇಲಿನ ಕುಂಕುಮ ಮಕ್ಕಳ ತೆಲೆಮೇಲಿನ ನೆರಳು...
  • July 31, 2022
    ಬರಹ: ಬರಹಗಾರರ ಬಳಗ
    ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗಲಿ? ಎಂದು ಚಿಂತಿಸಿದರು. ಆಗಾಗ ಕಾಡುವ ಕೆಮ್ಮು ಸೊಸೆ ರಮ್ಯಳಿಗೆ ಅಸಹ್ಯವಾಗುತ್ತಿತ್ತು. ರಾಯರ…
  • July 30, 2022
    ಬರಹ: Ashwin Rao K P
    ಫೋನ್ ಬಿಲ್ ! ಈ ತಿಂಗಳೂ ಮನೆಯ ಫೋನ್ ಬಿಲ್ ತುಂಬಾ ಜಾಸ್ತಿ ಬಂದಿತ್ತು. ಪ್ರತೀ ತಿಂಗಳೂ ಜಾಸ್ತಿ ಬರುತ್ತಿದ್ದರೂ ಈ ಬಾರಿ ಹಿಂದಿನ ತಿಂಗಳಿಗಿಂತ ತುಂಬಾ ಜಾಸ್ತಿ ಬಂದಿತ್ತು. ಶಾಕ್ ಆಗಿ ಮನೆಯ ಯಜಮಾನ ಮನೆಯಲ್ಲಿದ್ದವರನ್ನೆಲ್ಲಾ ಕೂಗಿ ಕರೆದ. ಯಜಮಾನ…
  • July 30, 2022
    ಬರಹ: Shreerama Diwana
    ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಗಣೇಶ್ ಅವರೇ…
  • July 30, 2022
    ಬರಹ: Shreerama Diwana
    ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ... ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದಲ್ಲಿ 2022 ರ…
  • July 30, 2022
    ಬರಹ: Ashwin Rao K P
    ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು,…
  • July 30, 2022
    ಬರಹ: ಬರಹಗಾರರ ಬಳಗ
    'ಸ್ನೇಹ' ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ. ನಾವೇ ಅರಸುತ್ತ ಗಳಿಸಿಕೊಳ್ಳಬೇಕು ಇಲ್ಲವೇ ಅದಾಗಿಯೇ ಲಭಿಸಬೇಕು. ಅದು ಹೃದಯದಿಂದ ಮೂಡಬೇಕು. 'ಸ್ನೇಹಿತರೇ' ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ (ಸುದಾಮ) ಪವಿತ್ರ ಸ್ನೇಹ…
  • July 30, 2022
    ಬರಹ: ಬರಹಗಾರರ ಬಳಗ
    ಅಬ್ಬಾ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ. ಎಲ್ಲಾ ಬಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಪುಸ್ತಕಗಳೆಲ್ಲ ಟೇಬಲ್ ಮೇಲೆ ಹರಡಿಕೊಂಡಿದೆ. ಸರಿಯಾಗಿ ವಸ್ತಗಳನ್ನ ಜೋಡಿಸಿಲ್ಲ. ಒಣಗಲು ಹಾಕಿದ ಬಟ್ಟೆಯನ್ನೂ ತೆಗೆದಿಲ್ಲ. ಕಸಕಡ್ಡಿಗಳು…
  • July 30, 2022
    ಬರಹ: ಬರಹಗಾರರ ಬಳಗ
    ಜೀವನದ ಮರೆಯಲಾಗದ ಮಧುರ ನೆನಪಿನಲಿ ಹಳ್ಳಿಯ ಬಾಲ್ಯದ ನೆನಪುಗಳನೆಂತು ಬಣ್ಣಿಸಲಿ!   ಬಾಲ್ಯದಲಿ ಬೇಸಿಗೆಯ ರಜಕೆ ಹಳ್ಳಿಗೆ ನಾ ದೌಡು ಕೂಡು ಕುಟುಂಬದ ಸಂಗಮ ಜಾತ್ರೆಯ ನೋಡು ಅದು ಅಜ್ಜ-ಅಜ್ಜಿ; ಚಿಕ್ಕಪ್ಪ-ಚಿಕ್ಕಮ್ಮಸಂಗಮ ಕ್ಷೇತ್ರ ಅಣ್ಣ-ತಮ್ಮ; ಅಕ್ಕ-…
  • July 29, 2022
    ಬರಹ: addoor
    "ನಿವೃತ್ತ ಬ್ಯಾಂಕ್ ಅಧಿಕಾರಿಗಳು ಪೆನ್-ಷನ್ ಮತ್ತು ಉಳಿತಾಯದ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಆದರೆ, ಠೇವಣಿಗಳ ಬಡ್ಡಿದರದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ ಮತ್ತು ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಅವರಿಗೆ ಬದುಕು…
  • July 29, 2022
    ಬರಹ: Ashwin Rao K P
    ಇದ್ಯಾವುದಪ್ಪಾ ಹೊಸ ಮೀನು, ಅದರಲ್ಲೂ ಪುಸ್ತಕದ ನಡುವೆ ಸುಳಿದಾಡುವುದು? ನೀರಲ್ಲಿ ಈಜಾಡುವ ಮೀನುಗಳನ್ನು ಕಂಡಿರುವ ನೀವು ಈ ಮೀನಲ್ಲದ ಮೀನಾದ ಬೆಳ್ಳಿ ಮೀನು ಅರ್ಥಾತ್ ಸಿಲ್ವರ್ ಫಿಶ್ ಅನ್ನು ಕಂಡೇ ಇರುತ್ತೀರಿ. ನೀವು ಮನೆಯನ್ನು, ಪುಸ್ತಕಗಳ…
  • July 29, 2022
    ಬರಹ: Ashwin Rao K P
    ರೈಲ್ವೆ ಟಿಕೆಟ್ ದರದ ಮೇಲೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಹಿಂಪಡೆಯುವ ಮೂಲಕ ತೀವ್ರ ಜನಾಕ್ರೋಶಕ್ಕೆ ಒಳಗಾಗಿದ್ದ ಭಾರತೀಯ ರೈಲ್ವೆ ಇಲಾಖೆಯು ಮತ್ತೆ ರಿಯಾಯಿತಿ ಜಾರಿಗೆ ತರಲು ಮುಂದಾಗಿದೆ. ಆದರೆ, ಇದಕ್ಕೆ ಕೆಲವು…
  • July 29, 2022
    ಬರಹ: Shreerama Diwana
    ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು…
  • July 29, 2022
    ಬರಹ: ಬರಹಗಾರರ ಬಳಗ
    * ತನಗೆ ತಾನೇ ಕಡಿವಾಣ ಹಾಕಿಕೊಳ್ಳುವವ, ಮೂಗುದಾರ ಇರಲೆಂಬವ, ತನ್ನ ಇತಿ-ಮಿತಿಯರಿತು ವ್ಯವಹರಿಸುವವನೇ ಈ ಪ್ರಪಂಚದಲ್ಲಿ ಸ್ವತಂತ್ರ ವ್ಯಕ್ತಿ. ಅವನಿಗೆ ಇತರರ ಉಪದೇಶವಾಗಲಿ, ಮಾತಾಗಲಿ ಬೇಕಿಲ್ಲ. * ಅದೃಷ್ಟ ನಮ್ಮ ಕಡೆಗಿದ್ದರೆ ನಾವು ಮುಟ್ಟಿದ್ದೆಲ್ಲ…
  • July 29, 2022
    ಬರಹ: ಬರಹಗಾರರ ಬಳಗ
    ನಾವೆಲ್ಲರೂ ಒಳ್ಳೆಯವರೇ ಅಲ್ವಾ? ನಾನು ಇಷ್ಟರವರೆಗೆ ಅಂದುಕೊಂಡಿದ್ದೆ ಒಳ್ಳೆಯವರು ಕೆಲವರು ಮಾತ್ರ ಸಿಗಬಹುದು ಅಂತಾ, ಆದ್ರೆ ಅದು ಸುಳ್ಳು ಅನ್ನೋದು ಸಾಬೀತಾಯಿತು. ರಸ್ತೆಯಲ್ಲಿ ವೇಗವಾಗೊಂದು ಆಂಬುಲೆನ್ಸ್ ಸಾಗುತ್ತಿತ್ತು. ದಾರಿ ಬದಿ ನಿಂತಿದ್ದವರು…
  • July 29, 2022
    ಬರಹ: ಬರಹಗಾರರ ಬಳಗ
    ಆಷಾಢ ಮಾಸ ಹಬ್ಬಗಳ ರಸದೂಟ ಜಗದ ತಂದೆ ತಾಯಿಯರ ಪೂಜೆಯಾಟ ಕುಟುಂಬ ಸದಸ್ಯರು ಒಟ್ಟಾಗುವ ಕೂಟ ಕಣ್ಣು ಮನಕೆ ಸಂಭ್ರಮಿಸೋ ನೋಟ   ಪತಿಯ ಆಯುಷ್ಯವೃದ್ಧಿಗೆ ವ್ರತನೇಮ ನಿಷ್ಠೆ ಸತಿಯ ಪ್ರಾರ್ಥನೆ ಬೇಡಿಕೆ  ಪಾದಪೂಜೆ ಪತಿ ಸಂಜೀವಿನಿ ಆರಾಧನೆ ಕಾಲವಿದು ಶಿವ…