July 2022

  • July 28, 2022
    ಬರಹ: Ashwin Rao K P
    ಕಪ್ಪನೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಚಲನ ಚಿತ್ರದ ನಾಯಕ, ಬಿರು ಬಿಸಿಲಿನಲ್ಲಿ ಆಟವಾಡುತ್ತಿರುವ ಕ್ರಿಕೆಟ್ ಆಟಗಾರ ಇವರನ್ನೆಲ್ಲಾ ನೋಡುವಾಗ ನಮಗೂ ಕೂಲಿಂಗ್ ಗ್ಲಾಸ್ ಅಥವಾ ತಂಪು ಕನ್ನಡಕಗಳನ್ನು ಹಾಕಿ ಮಿರ ಮಿರನೇ ಮಿಂಚುವ ಆಸೆಯಾಗುವುದು ಸಹಜ. ೫೦…
  • July 28, 2022
    ಬರಹ: Ashwin Rao K P
    ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ,…
  • July 28, 2022
    ಬರಹ: Shreerama Diwana
    ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ?  ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಧರ್ಮಗಳಿಗೆ ಬಹಿಷ್ಕಾರ ಹಾಕಬಾರದೇ ? ಹೆತ್ತೊಡಲ ಕರುಳಿನ…
  • July 28, 2022
    ಬರಹ: ಬರಹಗಾರರ ಬಳಗ
    ಮನೆಯ ಹಿರಿಜೀವ ಅವರು. ತನ್ನ ಯೌವ್ವನದ ಕಾಲದಲ್ಲಿ ಊರಿಡೀ ತಿರುಗಾಡಿ ಪ್ರತಿಯೊಬ್ಬರನ್ನು ಮಾತಾಡಿಸಿ ಕಷ್ಟ-ಸುಖಕ್ಕೆ ಆಗುತ್ತಿದ್ದವರು. ತನ್ನ ಕುಟುಂಬ ಅಂತಂದ್ರೆ ಜೀವ ಬಿಡುವ ಮನುಷ್ಯ. ವರ್ಷಕ್ಕೆ ಎರಡು ಸಲವಾದರೂ ತಮ್ಮ ತರವಾಡು ಮನೆಗಳಲ್ಲಿ…
  • July 28, 2022
    ಬರಹ: ಬರಹಗಾರರ ಬಳಗ
    ಮಗುವಾಗೇ ಇರಲೆನಗೆ ನೀ ಹರಸಿಬಿಡು ತಾಯೇ ನಿನ್ನಾ ಪ್ರೀತಿಯ ಹಂದರದಲೇ ನನ್ನನು ಕಾಯೇ!   ನಿಜಕೂ ಏನಗೇತಕೂ ಲೋಕದ ಚಿಂತೆಗಳೇ ಬೇಡ ನಿನ್ನೊಲುಮೆ ಸಾಗರದಲೇ ಮುಳುಗುವೆನು ನೋಡ ನಿನ್ನ ಸ್ವಚ್ಛ ನಿರ್ಮಲ ಪ್ರೀತಿಯ ನಾನೆಲ್ಲೂ ಕಾಣೆನು ನಾ ತೇಲಿ ಬಿಡುವೆನು…
  • July 27, 2022
    ಬರಹ: addoor
    ಹಲವು ವರುಷಗಳ ಮುನ್ನ ಆರ್ಗಾನಿಕ್ ಇಂಡಿಯಾ ಕಂಪೆನಿಯವರು "ತುಳಸಿ ಬೆಳೆಸುತ್ತೀರಾ?” ಎಂದು ಕೇಳಿದಾಗ ಸೈ ಎಂದವರು ವೃದ್ಧ ಕೈಲಾಸ್‌ನಾಥ್ ಸಿಂಗ್. ಅವರು ಒಪ್ಪಿಕೊಳ್ಳಲು ಕಾರಣ ಎಲ್ಲೆಡೆಯೂ ತುಳಸಿ ಸೊಂಪಾಗಿ ಬೆಳೆಯುತ್ತಿದ್ದದ್ದು. ಹಾಗೆಯೇ ತನ್ನ ಹೊಲದ…
  • July 27, 2022
    ಬರಹ: Ashwin Rao K P
    ಸಂಸತ್ ಅಧಿವೇಶನ ಶುರುವಾದಾಗಿನಿಂದ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದು, ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಈವರೆಗೂ ಪ್ರತಿಪಕ್ಷಗಳ ೧೯ ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಅಗತ್ಯ ವಸ್ತುಗಳ ಮೇಲೆ…
  • July 27, 2022
    ಬರಹ: Ashwin Rao K P
    ಅರವಿಂದ ನಾಡಕರ್ಣಿಯವರು ಹುಟ್ಟಿದ್ದು ಜನವರಿ ೧, ೧೯೩೧ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಇವರ ತಂದೆ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹನೇಹಳ್ಳಿ ಹಾಗೂ ಬಂಕಿಕೊಡ್ಲು…
  • July 27, 2022
    ಬರಹ: Shreerama Diwana
    ಇದೊಂದು ವಿಚಿತ್ರ ತರ್ಕ.  ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು. ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ…
  • July 27, 2022
    ಬರಹ: ಬರಹಗಾರರ ಬಳಗ
    ನಿಂತಿರುವ ಎರಡು ಕಟ್ಟಡಗಳ ಮಧ್ಯೆ ನಿಲ್ಲಬೇಕಾದ ಕಟ್ಟಡವೊಂದರ ಕೆಲಸ ಆರಂಭವಾಗಿತ್ತು. ನಿಂತ ಕಟ್ಟಡಗಳು ಒಂದನ್ನೊಂದು ನೋಡಿಕೊಂಡು ಮಾತುಕತೆಯನ್ನು ಶುರುಮಾಡಿದವು. "ಅಲ್ಲಾ ಮಾರಾಯ ಹಲವು ತಿಂಗಳುಗಳಿಂದ ನೋಡುತ್ತಿದ್ದೇವೆ, ಏನೂ ಇಂಪ್ರೂಮೆಂಟ್ ಕಾಣ್ತಾ…
  • July 27, 2022
    ಬರಹ: ಬರಹಗಾರರ ಬಳಗ
    ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಈ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಅಶ್ವಥ್ ನಾರಾಯಣ್ ಎಂಬ ಇಬ್ಬರು ಶಿಕ್ಷಣ ಸಚಿವರನ್ನು…
  • July 27, 2022
    ಬರಹ: ಬರಹಗಾರರ ಬಳಗ
    ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಬರುತಿಹನು ಆಷಾಡ ಮಾಸದಲಿ ಮನೆ ಮನೆಗೆ ಆಟಿ ಕಳಂಜನು ||   ಈಶ್ವರ ಸೃಷ್ಟಿಯ ಕಂದನು ಇವನು ಜನರ ರಕ್ಷಣೆಗಾಗಿ ಧರೆಗೆ ಬಂದವನು ಕಳಂಜ | ತಲೆಗೆ ಕದಿರು ಮುಡಿಯನು ಕಟ್ಟಿರುವನು ಓಲೆಗರಿಯ…
  • July 26, 2022
    ಬರಹ: Ashwin Rao K P
    ಜನರಲ್ ಬಿಪಿನ್ ರಾವತ್ ಅವರು ಭಾರತದ  ಮೊದಲ ಸಿಡಿಎಸ್ (Chief of Defence Staff) ಆಗಿದ್ದರು. ಈ ಹುದ್ದೆಯಲ್ಲಿರುವಾಗಲೇ ಇವರು ಒಂದು ದುರ್ಘಟನೆಯಲ್ಲಿ ಹುತಾತ್ಮರಾದರು. ಇದಕ್ಕೂ ಮುನ್ನ ಇವರು ಭಾರತೀಯ ಸೇನೆಯ ಮುಖ್ಯಸ್ಥರಾಗಿಯೂ ಸೇವೆ (೩೧-೧೨-…
  • July 26, 2022
    ಬರಹ: Ashwin Rao K P
    ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ಬದನೆಯಲ್ಲಿ ಒಂದಾದರೂ ತೂತು ಇದ್ದೇ ಇರುತ್ತದೆ. ನಾವೆಷ್ಟೇ ಹುಳ ಕೊರೆದ ತೂತು ಇಲ್ಲದ ಬದನೆಯನ್ನು ಹುಡುಕಾಡಿದರೂ ನಮಗೆ ನಿರಾಸೆಯೇ ಆಗುತ್ತದೆ. ಬದನೆಯನ್ನು ಬೆಳೆಯುವ ರೈತರೂ ಬದನೆಗೆ ಹುಳ ಬೀಳದಿರಲೆಂದು ಬೇರೆ…
  • July 26, 2022
    ಬರಹ: Shreerama Diwana
    ಕಾರ್ಗಿಲ್ ಯುದ್ಧ- ಮೇ 3 - ಜುಲೈ ‌26 - 1999, ಭಾರತದ ಜಯ - ಪಾಕಿಸ್ತಾನದ ಸೋಲು - ಪಾಕಿಸ್ತಾನದ್ದೇ ಕುತಂತ್ರ… ಆದರೆ ಇದು ವಿಜಯೋತ್ಸವವೇ ಅಥವಾ ಹುತಾತ್ಮ ಜೀವಗಳ ಆಶ್ರುತರ್ಪಣವೇ? ಸತ್ತಿದ್ದು ಮನುಷ್ಯರಾಗಿದ್ದು ಬದುಕಲು ಸೈನಿಕ ಎಂಬ ದೇಶ ಸೇವೆಯ…
  • July 26, 2022
    ಬರಹ: addoor
     “ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ.  “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ…
  • July 26, 2022
    ಬರಹ: ಬರಹಗಾರರ ಬಳಗ
    ಕವಿಗೆ ಕಟ್ಟುಪಾಡುಗಳು ಬೇಡ. ನ್ಯೂನತೆಯಲ್ಲಿ ಪರಿಪೂರ್ಣತೆ, ಸಮಷ್ಟಿ ಚಿಂತನೆ, ವರ್ತಮಾನ ದರ್ಶನದ ಮೇಲೆ ಬೆಳಕು ಚೆಲ್ಲುವ ಮನೋಭಾವ, ಆದರ್ಶತನ, ರಸಾತ್ಮಕ ಚಮತ್ಕಾರ, ಕಾಗುಣಿತ ತಪ್ಪನ್ನೆಸಗದೆ ಬರೆಯುವ ಕಲೆ, ಭೂತ- ವರ್ತಮಾನ- ಭವಿಷ್ಯತ್ ನ ಸಮ್ಮಿಲನ,…
  • July 26, 2022
    ಬರಹ: ಬರಹಗಾರರ ಬಳಗ
    ಸಂಸ್ಕೃತಿ, ಸಾಹಿತ್ಯ, ವಿಚಾರಗಳು ಆಚರಣೆಯ ನಂಬಿಕೆಗಳು ನಮ್ಮ ನಡುವೆ ಬೆಳೆದು ಬಂದಿರುವುದು. ಎಲ್ಲಿಂದಲೂ ಬೋಧನೆ ಮಾಡಿದ್ದಲ್ಲ. ಆದರೆ ಕಾಲ ಹಾಗೆ ಇರುವುದಿಲ್ಲ ಅಲ್ವಾ ? ದೊಡ್ಡ ವೇದಿಕೆಯೊಂದರಲ್ಲಿ ಆತ ಭಾಷಣ ಆರಂಭಿಸಿದ್ದಾನೆ "ಬಂಧುಗಳೇ ನಮ್ಮ…
  • July 26, 2022
    ಬರಹ: ಬರಹಗಾರರ ಬಳಗ
    ಬುವಿಗೆ ಸಾಟಿ ಲೋಕವಿದೆಯೆ ಹುಟ್ಟಿ ಬೆಳೆದ ತಾಣವಿದುವೆ ನೋವು ನಲಿವು ಸಾವಿನೊಲವೆ ಭೂಮಿ ತಾಯ ಮಡಿಲಲೆ ಬದುಕಿ ಬಾಳಬೇಕು ನಾವು ನಮ್ಮನಮ್ಮೊಂದಿಗೆ !   ಹಸಿದ ಹೊಟ್ಟೆ ತಿರುಗುತಿಹುದು ತುಂಬಿದದುವು ಮಲಗುತಿಹುದು ಹುಸಿಯರಾಗ ಬೊಗಳುತಿಹುದು ಕನಸಿನೊಳಗೆ…
  • July 25, 2022
    ಬರಹ: Ashwin Rao K P
    ಒಮ್ಮೆ ಒಬ್ಬ ರಾಜ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಜಿಂಕೆಯೊಂದನ್ನು ಬೆನ್ನಟ್ಟಿ ಬಹಳ ದೂರ ಹೋದಾಗ ತನ್ನ ಪರಿವಾರ, ಸೈನಿಕರಿಂದ ಬೇರ್ಪಟ್ಟ. ಎಲ್ಲರೂ ರಾಜನನ್ನು ಹುಡುಕತೊಡಗಿದರು. ಆ ಕಾಡಿನ ನಡುವೆ ಗುಡಿಸಲಿನಲ್ಲಿ ಒಬ್ಬ ಕುರುಡ ಸಾಧು…