July 2022

  • July 25, 2022
    ಬರಹ: Ashwin Rao K P
    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಐದು ವರ್ಷಗಳ ಅವಧಿ ರವಿವಾರಕ್ಕೆ ಅಂತ್ಯವಾಗಿದ್ದು, ಸೋಮವಾರ ದೇಶದ ಹೊಸ ರಾಷ್ಟ್ರಪತಿಯ ಆಗಮನವಾಗಲಿದೆ. ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ, ಸುಪ್ರೀಂ ಕೋರ್ಟ್ ನ್ಯಾ। ಎನ್ ವಿ ರಮಣ ಅವರಿಂದ…
  • July 25, 2022
    ಬರಹ: Shreerama Diwana
    ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ…
  • July 25, 2022
    ಬರಹ: ಬರಹಗಾರರ ಬಳಗ
    ಬಿಟ್ಟು ಹೊರಡುತ್ತಾರೆ ಎಲ್ಲಾ. ಯಾರು ಕೊನೆವರೆಗೂ ಕೈ ಹಿಡಿದು ನಡೆಯೋದಿಲ್ಲ. ಮನಸ್ತಾಪಗಳಾದಾಗ ಮನಸ್ಸಿನಿಂದ ದೂರವಾಗ್ತಾರೆ, ಮರಣಹೊಂದಿದಾಗ ಮರಣದವರೆಗೆ ಬಿಟ್ಟುಬರುತ್ತಾರೆ, ಉಪಯೋಗವಿಲ್ಲದಾಗ ತ್ಯಜಿಸಿ ಹೊರಡುತ್ತಾರೆ, ಕಾರಣವೇ ಗೊತ್ತಿಲ್ಲದೆ…
  • July 25, 2022
    ಬರಹ: Shreerama Diwana
    ನಾನು ನನ್ನ ಇದುವರೆಗಿನ ಜೀವನದಲ್ಲಿ, ನೂರಾರು ಪುಸ್ತಕಗಳನ್ನು ಓದಿದ್ದೇನೆ. ಓದಿದ ಹಲವು ಪುಸ್ತಕಗಳ ಹೆಸರೂ ಈಗ ನೆನಪಿಲ್ಲ. ಈ ರೀತಿಯ ಮರೆವಿಗೆ, ನನ್ನಲ್ಲಿರಬಹುದಾದ ಮರೆವು ಅಥವಾ ಕಡಿಮೆ ಇರಬಹುದಾದ ನೆನಪಿನ ಶಕ್ತಿ ಕಾರಣ ಇರಬಹುದಾದರೂ, ಮುಖ್ಯ…
  • July 25, 2022
    ಬರಹ: ಬರಹಗಾರರ ಬಳಗ
    ೧. ಬಿಟ್ಟಿ ಭಾಗ್ಯವದು ಯಾರಿಗೂ ಬೇಡ ಹೇಳು ಕಟ್ಟಿ ಇಡುವರು ಕೇರಿಗೂ ಬೇಡ ಹೇಳು   ಉಟ್ಟ ಬಟ್ಟೆಯಲೆ ಮನೆ ತೊರೆದೆಯೇಕೆ ಕೆಟ್ಟು ಇರುವರು ಊರಿಗೂ ಬೇಡ ಹೇಳು   ಜಟ್ಟಿ ತಾನೆಂದು ಹೇಳುತಲೆ ತಿರುಗದಿರು ಕುಟ್ಟಿ ಕೆಡವಲು ಮೋರಿಗೂ ಬೇಡ ಹೇಳು   ಹುಟ್ಟಿ…
  • July 24, 2022
    ಬರಹ: ಬರಹಗಾರರ ಬಳಗ
    'ತಂದೆ ಆಕಾಶ-ತಾಯಿ ಭೂಮಿ' ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ…
  • July 24, 2022
    ಬರಹ: Shreerama Diwana
    1942 - ಬ್ರಿಟೀಷರೇ ಭಾರತ ಬಿಟ್ಟು ತೊಲಗಿ....ಕ್ವಿಟ್ ಇಂಡಿಯಾ... 2022....ಭ್ರಷ್ಟಾಚಾರಿಗಳೇ - ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ - ಐಕ್ಯವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ. ದಯವಿಟ್ಟು ಯಾವುದೇ…
  • July 24, 2022
    ಬರಹ: ಬರಹಗಾರರ ಬಳಗ
    ನಾನು ಮೊದಲೇ ಅಂದುಕೊಂಡಿದ್ದೆ. ಇದರಲ್ಲಿ ಭಾಗವಹಿಸಬಾರದು ಅಂತ. ಬರಿ ಮೋಸ ಮಾಡೋದು. ಅಲ್ಲ ನೀವು ನೋಡಿದ್ರಾ ಅಲ್ಲಿ ಬಹುಮಾನ ಕೊಟ್ಟರಲ್ಲಾ ಆ ತಂಡದಲ್ಲಿ ಒಂದು ತಂಡದ  ಪ್ರದರ್ಶನದಲ್ಲಿ ಒಬ್ಬರಿಗೂ ಸರಿಯಾಗಿ ಮಾತುಗಳು ಬರ್ತಾ ಇರ್ಲಿಲ್ಲ, ಇಡೀ…
  • July 24, 2022
    ಬರಹ: ಬರಹಗಾರರ ಬಳಗ
    * ಪರಮಾತ್ಮನ ಒಲುಮೆಗಾಗಿ ಮೌನವಾಗಿ ಕುಳಿತು ಪ್ರಾರ್ಥನೆಯೇ  ಮಾಡಬೇಕಾಗಿಲ್ಲ. ದೇವಾಲಯಗಳಿಗೆ ಹೋಗಿಯೇ ದೇವರನ್ನು ಕಾಣಬೇಕೆಂದೇನಿಲ್ಲ. ಮರವನ್ನು ಸುತ್ತಿದರೆ ಭಗವಂತನ ಆಶೀರ್ವಾದವಿದೆಯೆಂಬ ಮಾತು ಸತ್ಯವೋ ಮಿಥ್ಯವೋ ಎಂಬ ಅರಿವಿಲ್ಲ. ಆದರೆ ನಾವು…
  • July 24, 2022
    ಬರಹ: ಬರಹಗಾರರ ಬಳಗ
    ಪ್ರಜಾ ಪ್ರಭುತ್ವದಲಿ ಜನ ನಾಯಕರ ಹಣದ ಗುಡ್ಡೆ ಸರ್ವಾಧಿಕಾರದಲಿ ಸರ್ವಾಧಿಕಾರಿಯೇ ಹಣದಡ್ಡೆ!   ಏನಾಗಿದೆ ಇಂದು ಈ ಭ್ರಷ್ಟ ಆಡಳಿತದ ವ್ಯವಸ್ಥೆಗೆ? ಹಾಳು ಸಂಪತ್ತಿನೊಡೆತನಕೇ ಹಾಕಿರುವರಲ್ಲ ಲಗ್ಗೆ ನ್ಯಾಯ ನೀತಿ ಧರ್ಮಗಳು ಓಡಿ ಹೋಗಿವೆಯೇನು? ಅಧರ್ಮ…
  • July 23, 2022
    ಬರಹ: addoor
    ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿಸಿದ ನಾಗರಾಜ. ಕೊನೆಗೆ…
  • July 23, 2022
    ಬರಹ: Ashwin Rao K P
    ವಾಕಿಂಗ್ 'ನಾನು ಬೆಳಗಿನ ಹೊತ್ತು ವಾಕಿಂಗ್ ಹೋಗುವುದಕ್ಕೆ ಡಾಕ್ಟರೇ ಕಾರಣ' ಅಂದ ಗಾಂಪ. 'ಹೌದು ವಾಕಿಂಗ್ ಹೋಗಿ ಅಂತ ಡಾಕ್ಟರ್ ಹೇಳೇ ಹೇಳ್ತಾರೆ' ಸೂರಿ ವಾದಿಸಿದ. 'ವಿಷಯ ಅದಲ್ಲಯ್ಯ, ಮೊದಲು ಕಾರಿನಲ್ಲಿ ಹೋಗ್ತಿದ್ದೆ. ಟ್ರೀಟ್ ಮೆಂಟ್ ಅಂತ…
  • July 23, 2022
    ಬರಹ: Shreerama Diwana
    ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು 'ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಒಂದು 'ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು 'ಭಾವನಾ' ಎಂಬ ಮಾಸ ಪತ್ರಿಕೆ. ನೂತನ…
  • July 23, 2022
    ಬರಹ: Ashwin Rao K P
    ಡಾ. ಸತ್ಯನಾರಾಯಣ ಭಟ್ ಅವರು ಬರೆದ 'ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ' ಎಂಬ ಸಸ್ಯಲೋಕದ ವೈದ್ಯಕೀಯ ಗುಣಲಕ್ಷಣಗಳುಳ್ಳ ಮರ ಗಿಡಗಳ ಸಚಿತ್ರ ಪರಿಚಯವನ್ನು ನೀಡುವ ಕೃತಿ. ಪುಸ್ತಕದ ಬಗ್ಗೆ ಪ್ರಾಥಮಿಕ ವಿವರಗಳನ್ನು ನೀಡಬಹುದಾದ ಯಾವುದೇ ಮುನ್ನುಡಿ,…
  • July 23, 2022
    ಬರಹ: Shreerama Diwana
    " ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ , ಮಿತ್ರರಿಂದ ಸಹ . ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ " -ಪಾಬ್ಲೋ ನೆರೂಡಾ ( Pablo Neruda ) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾರಣಿ. ಈ ಅನುಭವ…
  • July 23, 2022
    ಬರಹ: ಬರಹಗಾರರ ಬಳಗ
    ನಮ್ಮ ಮನೆಯ ಹಿಂಬದಿ ದಾರಿ ಪೂರ್ತಿ ಕತ್ತಲೆ. ಅವತ್ತು ಅಪ್ಪ ರಾತ್ರಿ ಹೊತ್ತು ಅಲ್ಲಿ ಓಡಾಡೋಕೆ ಕಷ್ಟ ಆಗುತ್ತೆ ಬೆಳಕಿನ ವ್ಯವಸ್ಥೆ ಮಾಡು ಅಂತ ಹೇಳಿದ್ರು. ಅದಕ್ಕಾಗಿ ಮನೇಲಿ ಹುಡುಕಿದಾಗ  ಬಳಕೆಯಾಗದ ನಮ್ಮ ಜಗಲಿಗೆ ಹಾಕಿದ ವಿದ್ಯುತ್ ಬಲ್ಬ್ ಮತ್ತು…
  • July 23, 2022
    ಬರಹ: ಬರಹಗಾರರ ಬಳಗ
    ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ಕೂರೆ ಮನದಲಿ   ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ   ಮೆಲುಕು ಹಾಕೆ ತನುವ ಬೆಳಗೆ
  • July 22, 2022
    ಬರಹ: Ashwin Rao K P
    ಭೂಮಿಯ ಮೇಲೆ ವಾಸಿಸುವ ಅತೀ ದೊಡ್ಡ ಪ್ರಾಣಿ ಆಫ್ರಿಕಾದ ಆನೆಯಾದರೆ, ಸಾಗರದ ತಳದಲ್ಲಿ ವಾಸಿಸುವ ನೀಲಿ ತಿಮಿಂಗಿಲವು ಈಗ ಬದುಕಿರುವ ಅತೀ ದೊಡ್ಡ ಜೀವಿಯಾಗಿದೆ. ಇದು ನೀರಿನಲ್ಲಿದ್ದರೂ ಇತರ ಮೀನಿನಂತೆ ಮೊಟ್ಟೆ ಇಡದೇ ನೇರವಾಗಿ ಮರಿ ಇಟ್ಟು…
  • July 22, 2022
    ಬರಹ: Ashwin Rao K P
    ಚುನಾವಣೆಗಳಲ್ಲಿ ಉಚಿತಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಪ್ರವೃತ್ತಿ ಅಂತ್ಯಗೊಳ್ಳಬೇಕು. ಜನರು ಕೂಡಾ ಇಂತಹ ಪ್ರವೃತ್ತಿಯನ್ನು ಬೆಂಬಲಿಸಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಯನ್ನು ಆಗ್ರಹಿಸಿದ್ದಾರೆ. ಉಚಿತಗಳ ದಾಸರಾಗುವುದರಿಂದ ಖಂಡಿತ…
  • July 22, 2022
    ಬರಹ: Shreerama Diwana
    ಪ್ರತಿಯೊಂದು ಜೀವಿಯು ತನ್ನ ದೇಹ ಮತ್ತು ಮನಸ್ಸಿನ ವಿರುದ್ಧದ ಅಥವಾ ತನಗೆ ಒಪ್ಪಿಗೆ ಇಲ್ಲದ ಅಥವಾ ತನ್ನ ಮತ್ತು ತನ್ನವರ ರಕ್ಷಣೆಗೆ ಅಪಾಯವಿದೆ ಎಂದು ಅರಿವಾದಾಗ ನೀಡುವ ಪ್ರತಿಕ್ರಿಯೆಯೇ ಬಂಡಾಯ. ಅದು ಮಾತಿನ ಮೂಲಕವೇ ಇರಬಹುದು, ಆಯುಧಗಳ ಮೂಲಕವೇ…