July 2022

  • July 22, 2022
    ಬರಹ: ಬರಹಗಾರರ ಬಳಗ
    ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ ಮಾಡಿದ್ರೆ ಇಲ್ಲಿಗೂ…
  • July 22, 2022
    ಬರಹ: ಬರಹಗಾರರ ಬಳಗ
    ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು   ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ   ಮರೆಯ ಬೇಡವೇಯಿಂದು
  • July 22, 2022
    ಬರಹ: ಬರಹಗಾರರ ಬಳಗ
    "ಅಧರ್ಮವನ್ನು ಅಧರ್ಮದಿಂದಲೇ ಗೆಲ್ಲಿ, ನಿಶ್ಚಿತವಾಗಿ ಧರ್ಮ ಸ್ಥಾಪನೆಯಾಗುತ್ತದೆ"  ಮೊನ್ನೆ ಹಳೆಯ ದಾಖಲೆಗಳನ್ನು ಕೆದರುತ್ತಾ, ಕೆದಕುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಜೆ.ಹೆಚ್.ಪಟೇಲರ ನೆನಪು ಬಂತು. ಬಹಳ ಅದ್ಭುತ ನಾಯಕ. ಅವರು…
  • July 21, 2022
    ಬರಹ: Ashwin Rao K P
    ನಮಗೆ ಹೊಯ್ಸಳ ಸಾಮ್ರಾಜ್ಯ ಎಂದೊಡನೆಯೇ ಮೊದಲಿಗೆ ನೆನಪಿಗೆ ಬರುವುದು ಬೇಲೂರು-ಹಳೇಬೀಡು ಇಲ್ಲಿನ ಅದ್ಭುತ ಶಿಲ್ಪಕಲಾ ವೈಭವ. ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಎರಡು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳ ಬಹಳಷ್ಟು ಜನಪ್ರಿಯತೆಯನ್ನೂ…
  • July 21, 2022
    ಬರಹ: Ashwin Rao K P
    ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು…
  • July 21, 2022
    ಬರಹ: ಬರಹಗಾರರ ಬಳಗ
    ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ ಟೇಬಲ್ ಹಾಕಿಕೊಂಡು ಕುಳಿತು ನಗದು…
  • July 21, 2022
    ಬರಹ: ಬರಹಗಾರರ ಬಳಗ
    ಕೊರಗು  ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು ಬದುಕುವ ಊರಿದು.…
  • July 21, 2022
    ಬರಹ: ಬರಹಗಾರರ ಬಳಗ
    ನನ್ನೂರಿನ ನನ್ನ ಯುವಕನಿಗೆ ಉದ್ಯೋಗ ಸಿಗದಿದ್ದಾಗ ಚಿಂತೆಯಾಗಿ ಮೂಡಿ ಬಂತು ನನ್ನ ಕವನ ನನ್ನೂರಿನ ನನ್ನ ಯುವತಿಗೆ ಮುಂದೇನು ಎಂಬ ಪ್ರಶ್ನೆ ಮೂಡಿದಾಗ ಬೇಸರವಾಗಿ ಮೂಡಿ ಬಂತು ಕವನ   ನನ್ನೂರಿನ ನನ್ನ ಅಣ್ಣ ಕೆಲಸ ಕಳೆದುಕೊಂಡಾಗ ಆತನ ಭವಿಷ್ಯದ
  • July 21, 2022
    ಬರಹ: ಬರಹಗಾರರ ಬಳಗ
    ಚದುರಂಗ ಅಥವಾ ಚೆಸ್ ಎನ್ನುವುದು ಬಹಳ ಪ್ರಾಚೀನವಾದ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದು. ಇದರಲ್ಲಿ ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಬಹಳ ಗಟ್ಟಿಯಾಗಿರಬೇಕಾಗುವುದು ಅತ್ಯಗತ್ಯ. ಆಟದಲ್ಲಿ ನಮ್ಮ ಪ್ರತಿಯೊಂದು ನಡೆಯು…
  • July 21, 2022
    ಬರಹ: addoor
    ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆನೆಗಳ ಸಂಖ್ಯೆ 17.…
  • July 20, 2022
    ಬರಹ: Ashwin Rao K P
    'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ. ಇವರ ತಂದೆ ಸುಬ್ಬ…
  • July 20, 2022
    ಬರಹ: Ashwin Rao K P
    ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಬೋಧನೆ ಕಾರ್ಯ ಜತೆಗೇ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದಲ್ಲ ಒಂದು ಹೆಚ್ಚುವರಿ ಹೊಣೆಗಾರಿಕೆಯನ್ನು ಸರಕಾರ ವಹಿಸುತ್ತಲೇ ಬಂದಿದೆ. ಬಿಸಿಯೂಟದಿಂದ ಹಿಡಿದು,…
  • July 20, 2022
    ಬರಹ: Shreerama Diwana
    ವಿಶ್ವಸಂಸ್ಥೆ ಪ್ರಕಟಿಸಿರುವ ಅಧೀಕೃತ ವರದಿಯಲ್ಲಿ  ಇದನ್ನು ಹೇಳಲಾಗಿದೆ. ಕೆಲವು ಮಾನದಂಡಗಳ ಆಧಾರದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಶೋಧನೆ ಮಾಡಿ ಈ ವರದಿ ತಯಾರಿಸಲಾಗಿದೆ. ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ…
  • July 20, 2022
    ಬರಹ: ಬರಹಗಾರರ ಬಳಗ
    “That's one small step for man, one giant leap for mankind" -ನೀಲ್ ಆರ್ಮ್ ಸ್ಟ್ರಾಂಗ್ ಹುಣ್ಣಿಮೆಯಂದು ಪೂರ್ಣಚಂದಿರದಿಂದ ಧುಮ್ಮಿಕುವ ರಜತ ಬೆಳದಿಂಗಳಿನ ಜಲಪಾತದ ದೃಶ್ಯ ನಯನ ಮನೋಹರವಾಗಿದ್ದು; ಈ ಸ್ವರ್ಗೀಯ ವಿಲಾಸದ ಸೊಬಗು ಹೇಳತೀರದು…
  • July 20, 2022
    ಬರಹ: ಬರಹಗಾರರ ಬಳಗ
    ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆರಡು ತಿಂಗಳು…
  • July 20, 2022
    ಬರಹ: ಬರಹಗಾರರ ಬಳಗ
    ಶ್ರದ್ಧೆ ಭಕ್ತಿ ಭಾವದಲಿ ಕೈ ಮುಗಿವೆ ಓ ಚೈತನ್ಯ ಈ ಲೋಕದಲಿ ನಿನ್ನ ವೈಭವವೆನಿತು ಅನನ್ಯ!   ನಿನ್ನನೆನಿತೋ ಕರೆವರು ಹಲವು ಭಾವದಲಿ ನೀನೋ ರಾಮ ರಹೀಮ ಏಸು ರೂಪದಲೀ ಯಾರಾದರೂ ಆಗಿರು ನಿನ್ನ ಸಮನಾರಿಹರು ಅಗಣಿತ ಅಸಾಮಾನ್ಯ ಗುಣಗಳ ಸರದಾರ!   ಸೃಷ್ಟಿಯ…
  • July 19, 2022
    ಬರಹ: Ashwin Rao K P
    ನಮ್ಮ ಮನೆಗಳಲ್ಲಿ ನಾವು ಮಾಡುವ ಯಾವುದೇ ತಿಂಡಿ ತಿನಸುಗಳಿಗೆ ಉದ್ದು ಹಾಗೂ ಹೆಸರು ಅನಿವಾರ್ಯವೇ ಆಗಿರುತ್ತದೆ. ಉದ್ದು ಇಲ್ಲವೇ ಉದ್ದಿನ ಬೇಳೆಯನ್ನು ನಾವು ಬಹುತೇಕ ದೋಸೆಗಳಿಗೆ, ಇಡ್ಲಿ ತಯಾರಿಕೆಗೆ ಬಳಸುತ್ತೇವೆ. ಈ ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ…
  • July 19, 2022
    ಬರಹ: addoor
    ಭತ್ತದ ಥ್ರೆಷರ್, ಕೇವಲ 500 ರೂಪಾಯಿಗಳಿಗೆ! ಬಲಕ್‌ಥಿ ಹಳ್ಳಿಯ ಧರಣಿದರ್ ಮಹತೋ ಅವರ ಆವಿಷ್ಕಾರ ಇದು. ಇದರ ದಕ್ಷತೆ ಹೇಗಿದೆ? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಥ್ರೆಷರುಗಳ ದಕ್ಷತೆಯ ಇಮ್ಮಡಿ! ಅಂದರೆ, ಇದನ್ನು ಚಲಾಯಿಸಿ ಕೆಲಸಗಾರನೊಬ್ಬ ಒಂದು…
  • July 19, 2022
    ಬರಹ: Ashwin Rao K P
    ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ…
  • July 19, 2022
    ಬರಹ: Shreerama Diwana
    ಬಹುಶಃ ಕೇಂದ್ರ ಸರ್ಕಾರ ಯಾವುದೋ ಭಯದಿಂದ ಆತುರಕ್ಕೆ ಬಿದ್ದು ದುರಾಸೆಯಿಂದ ಸಿಕ್ಕ ಸಿಕ್ಕ ವಸ್ತುಗಳಿಗೆ ಜಿಎಸ್ಟಿ ವಿಧಿಸುತ್ತಿದೆ. ವಿಶ್ವದ ಆರ್ಥಿಕ ಕುಸಿತದ ಮುನ್ಸೂಚನೆ ದೊರೆತ ಕಾರಣದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ವಿದೇಶಿ ವಿನಿಮಯ ಹಣ ಸಂಗ್ರಹ…