June 2022

  • June 30, 2022
    ಬರಹ: Ashwin Rao K P
    ಜುಲೈ ೧ ರಿಂದ ದೇಶದಾದ್ಯಂತ ಏಕ ಬಳಕೆಯ (Single Used Plastic) ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾರಿಯಾಗಲಿದೆ. ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಎಂಬುವುದು ಇಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಪ್ಲಾಸ್ಟಿಕ್ ಒಂದು ಪೆಡಂಭೂತದಂತೆ…
  • June 30, 2022
    ಬರಹ: Ashwin Rao K P
    ರಾಜಸ್ಥಾನದಲ್ಲಿ ಕನ್ನಯ್ಯಲಾಲ್ ಎಂಬ ಹಿಂದೂ ದರ್ಜಿಯೊಬ್ಬನನ್ನು ಇಬ್ಬರು ಮುಸ್ಲಿಂ ಮತಾಂಧರು ಶಿರಚ್ಛೇದ ಮಾಡಿ ಹತ್ಯೆ ಮಾಡಿರುವುದು ಗಮನಿಸಿದರೆ ನಾವು ಭಾರತದಲ್ಲಿ ವಾಸಿಸುತ್ತಿದ್ದೇವೋ ಅಥವಾ ಅಫ್ಘಾನಿಸ್ತಾನದಲ್ಲೋ ಎಂಬ ಭೀತಿ ಹುಟ್ಟುವುದು ಸಹಜ.…
  • June 30, 2022
    ಬರಹ: Shreerama Diwana
    ಕುರ್ಚಿ ಬೇಕೆ ಕುರ್ಚಿ? " ಆ " ಮಾಯಾ ಕುರ್ಚಿ. ಏರಲು ದೈವ ಬಲ ಬೇಕಂತೆ " ಆ " ಕುರ್ಚಿ. ಕೂರಲು ಜನ ಬಲ ಬೇಕಂತೆ " ಆ " ಕುರ್ಚಿ. ಪಡೆಯಲು ಹಣ ಬಲ ಬೇಕಂತೆ " ಆ " ಕುರ್ಚಿ. ಗಳಿಸಲು ಜಾತಿ ಬಲ ಬೇಕಂತೆ " ಆ " ಕುರ್ಚಿ. ಮಾನ ಮರ್ಯಾದೆ ಬಿಡಬೇಕಂತೆ "…
  • June 30, 2022
    ಬರಹ: ಬರಹಗಾರರ ಬಳಗ
    ಇದು ಪಿ.ಸಿ.ಮಹಲನೋಬಿಸ್ ಅವರ ಕೊಡುಗೆ ನೆನೆಯುವ ದಿನ. ಸ್ವತಂತ್ರ ಭಾರತದ ಯೋಜನೆಗಳನ್ನು ರೂಪಿಸುವಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್‌ರ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ . ಮಹಾಲನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆಗಳು ಶ್ಲಾಘನೀಯ. ಅವರು…
  • June 30, 2022
    ಬರಹ: ಬರಹಗಾರರ ಬಳಗ
    ಅವನು ನನಗೆ ತುಂಬಾ ಆತ್ಮೀಯ. ಶಾಲೆಯಿಂದಲೂ ಜೊತೆಗೆ ಹೆಜ್ಜೆ ಹಾಕಿದ್ದೆವು. ಗೆಳೆಯರೊಂದಿಗೆ ಯಾವುದೋ ವಿಚಾರಕ್ಕೆ ಮಾತುಕತೆ ಜೋರಾದಾಗ ನನ್ನ ಗೆಳೆಯ ತುಂಬಾ ಸುಂದರವಾಗಿ ವಾದಮಾಡಿ ಲಾಯರ್ ಆಗ್ತಾ ಇದ್ದ, ಒಂದು ಸಲ ನನ್ನ ಪೆನ್ನು ಕಳೆದುಹೋದಾಗ…
  • June 30, 2022
    ಬರಹ: ಬರಹಗಾರರ ಬಳಗ
    ಜಾನಕಮ್ಮ ರಾಯರಿಗೆ ಬೆಳಗಿನ ಕಾಫಿ ಕೊಟ್ಟವರು ಅಲ್ಲೇ ಕುಸಿದು ಕುಳಿತರು. ಮಡದಿಗೆ ಏನೋ ಹೇಳಲಿದೆಯೆಂದು ಗ್ರಹಿಸಿ ರಾಯರು, 'ಜಾನಕಿ' ಎಂದು ಮುಖ ನೋಡಿದರು. 'ಏನು ಯೋಚನೆ ನಿನಗೆ ಹೇಳು? ಕರುಳಬಳ್ಳಿ ಗೊತ್ತು ಗುರಿ, ಹಿಂದೆ-ಮುಂದೆ ಇಲ್ಲದವನ ಜೊತೆ…
  • June 30, 2022
    ಬರಹ: ಬರಹಗಾರರ ಬಳಗ
    ನೇಸರನ ಉದಯದ ಮೊದಲೆದ್ದು ಹೊಲಕೆ ಸಾಗಿ ಮಣ್ಣನು ತಂದು ಜೋಡಿ ಮಣ್ಣಿನ ಎತ್ತುಗಳ ಮಾಡಿ ಪೂಜಿಪರು ಭಕ್ತಿ ಭಾವದಲಿ ಕೂಡಿ||   ತನುವಿಗೆ ತೈಲವ ಹಚ್ಚಿ ನಿಲುವರು ಬಿಸಿಬಿಸಿ ನೀರಲಿ ಜಳಕ ಗೈಯುವರು ಉಂಡೆ ಚಕ್ಕುಲಿ ಹೋಳಿಗೆ ಮಾಡುತಲಿ ಭಕ್ಷ್ಯಭೋಜ್ಯಂಗಳ…
  • June 30, 2022
    ಬರಹ: JAYARAM NAVAGRAMA
    *ಪಿಂಕಿ* ಭಾಗ 1 ----- ಪಿಂಕಿಯ ಫೋನ್ ರಿಂಗುಣಿಸಿತು.  ಅವಳು ಆಗ ಮಹಡಿ ಮೇಲೆ ಬೆಡ್ನಲ್ಲಿ ಮಲಗಿ ಅದ್ಯಾವುದೋ ಗೇಮ್ ಆಡುತ್ತಾ ವಿರಾಮದಲ್ಲಿದ್ದಳು. ಫೋನ್ ಎತ್ತಿ ಹೆಸರು ನೋಡಿದಳು.  ಅವನೇ, ವಿಕೇಶ "ಹಲೋ" "ಹಲೋ ಚಿನ್ನೂ...."  ಪಿಂಕಿ ಒಮ್ಮೆಲೇ…
  • June 29, 2022
    ಬರಹ: Ashwin Rao K P
    ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಗಾಗಿ ದುಡಿದ ಸಾಹಿತಿ ಶಾಂತರಸ ಅವರು. ಶಾಂತರಸ ಇವರು ಸೆಪ್ಟೆಂಬರ್ ೭, ೧೯೨೪ರಲ್ಲಿ ರಾಯಚೂರು ಜಿಲ್ಲೆಯ ಹೆಂಬೆರಾಳ ಎಂಬ ಗ್ರಾಮದಲ್ಲಿ ಚನ್ನಬಸವಯ್ಯ ಹಾಗೂ ಸಿದ್ದಲಿಂಗಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು.…
  • June 29, 2022
    ಬರಹ: Ashwin Rao K P
    'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ…
  • June 29, 2022
    ಬರಹ: Shreerama Diwana
    ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ. ದೇವರಿದ್ದರೆ ನಮಗೇ ಒಳ್ಳೆಯದು. ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ, ದೇವರು ಸರ್ವ ಶಕ್ತನಾಗಿದ್ದರೆ ತನಿಖೆ…
  • June 29, 2022
    ಬರಹ: ಬರಹಗಾರರ ಬಳಗ
    ನಾನು ಅಡುಗೆ ಮನೆಯ ಒಳಗೆ ಅನ್ನ ಬಡಿಸಿಕೊಳ್ಳೋಕೆ, ಸಾಂಬಾರ್ ಹಾಕ್ಕೊಳೋಕೆ, ತಿನ್ನೋಕೆ ಏನಾದ್ರೂ ಸಿಗುತ್ತಾ ಅಂತ ನೋಡೋಕೆ ಹೋಗುತ್ತಿದ್ದೆ. ಒಂದೆರಡು ಸಲ ಅಮ್ಮ ಬೆಂಕಿ ಸ್ವಲ್ಪ ನೋಡ್ಕೋ ಅಂದಾಗ ನಿಂತಿದ್ದೆ‌. ಆದರೆ ಇಡೀ ದಿನವೂ ಅಲ್ಲೇ ಸಮಯ…
  • June 29, 2022
    ಬರಹ: ಬರಹಗಾರರ ಬಳಗ
    ಮಾತನಾಡುವ ತನಕ ಪದಗಳು ನಿಮ್ಮ ಅಧೀನ, ಮಾತನಾಡಿದ ನಂತರ ನೀವು ಪದಗಳ ಅಧೀನ ಆದ್ದರಿಂದ ಮಾತಿನ ಬಗ್ಗೆ ಎಚ್ಚರ ಇರಲಿ ಎಂಬ ಮಾತು ಎಷ್ಟು ಸತ್ಯ ಅಲ್ಲವೇ. ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು. ಮಾತಿಗಿರುವ ಶಕ್ತಿ ಅಂಥದ್ದು. ಮನುಷ್ಯ…
  • June 29, 2022
    ಬರಹ: ಬರಹಗಾರರ ಬಳಗ
    ಏನಿದೇನಿದು ಪ್ರಕೃತಿಯ ರುದ್ರ ನರ್ತನ ಅಟ್ಟಹಾಸವೇನು ಪ್ರಳಯಾಂತಕನ                        ಬೀಸಿ ಬರುವ ಶರವೇಗದ ಗಾಳಿ  ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ   ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ ಮನುಜನ ಸ್ವಾರ್ಥದ ಪರಿಣಾಮವೇ ಬಿಡದೆ…
  • June 28, 2022
    ಬರಹ: Ashwin Rao K P
    ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಅರಣ್ಯ ಸಚಿವರಾಗಿರುವ ಉಮೇಶ್ ಕತ್ತಿ ಅವರು ಪದೇ ಪದೇ ಕನ್ನಡ ನಾಡು ವಿಭಜನೆಯ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಎರಡು ಬಾರಿ ಉತ್ತರ ಕರ್ನಾಟಕ…
  • June 28, 2022
    ಬರಹ: Ashwin Rao K P
    ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ…
  • June 28, 2022
    ಬರಹ: Shreerama Diwana
    ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ.  ಬದುಕು ಮತ್ತು…
  • June 28, 2022
    ಬರಹ: ಬರಹಗಾರರ ಬಳಗ
    'ಸಂಬಂಧ' ಎಂಬ ಪದಕ್ಕೆ ನಾನಾ ಅರ್ಥಗಳಿರಬಹುದು. ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಸೋದರಿಯರು, ಬಂಧುಗಳು, ನೆರೆಹೊರೆಯವರು, ಸ್ನೇಹಿತರು, ಕಷ್ಟಕಾಲದಲಿ ಕೈಹಿಡಿದು ಮುನ್ನಡೆಸುವವರು, ಗುರು-ಶಿಷ್ಯ ಸಂಬಂಧ, ಗೆಳೆಯ-ಗೆಳತಿ, ಮೇಲಾಧಿಕಾರಿಗಳು…
  • June 28, 2022
    ಬರಹ: addoor
    ಅದೊಂದು ಕಾಲವಿತ್ತು. ಆಯಾ ಕಾಲಾವಧಿಯ ನಕ್ಷತ್ರಗಳ ಆಧಾರದಿಂದ, ಎಷ್ಟು ಮಳೆ ಸುರಿಯುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಾಗಿತ್ತು. ಈಗ ಹಾಗಿಲ್ಲ. ನಕ್ಷತ್ರಗಳೇನೂ ಬದಲಾಗಿಲ್ಲ, ಆದರೆ ಮಳೆ ಬದಲಾಗಿದೆ. ಇದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಶಂಕರ…
  • June 28, 2022
    ಬರಹ: ಬರಹಗಾರರ ಬಳಗ
    ನೀನೊಂತರ ವಿಚಿತ್ರ ಮಾರಾಯ ಕೇಳದ್ದನ್ನೆಲ್ಲ ಕೊಡ್ತಾ ಇದ್ದೀಯಾ, ಕೇಳಿದ್ದು ಬರೋದೇ ಇಲ್ಲ. ಕೇಳದೆ ಕರ್ಕೊಂಡು ಹೋಗಿ ಬಿಡ್ತೀಯ, ಹೋಗಲೇ ಬೇಕಾದವರಿಗೆ ನೀನು ದಿನವೇ ಕೊಡುವುದಿಲ್ಲ. ನಿನ್ನ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅದೇನು ಹಣೆಬರಹವನ್ನು ನೀನೇ…