June 2022

  • June 28, 2022
    ಬರಹ: ಬರಹಗಾರರ ಬಳಗ
    ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ, ಉದ್ದಿನಬೇಳೆ, ಮೆಂತೆ,…
  • June 28, 2022
    ಬರಹ: ಬರಹಗಾರರ ಬಳಗ
    ತಂಬೂರಿ ಮೀಟುತ ಬಂದೆಯೋ ಗುರುವೆ ತತ್ವ ಪದಗಳಾ ಸಾರಿದೆಯೊ ಮಾನವ ಜನುಮವು ದೊಡ್ಡದುಯೆನುತ ಜನಮನಕೇ ನೀ ಪೇಳಿದೆಯೊ   ತರತರ ವಿಧವಿಧ ಬೋಧನೆ ಮಾಡುತ ಮನದಲಿ ಚಿಂತನೆ ಮೂಡಿಸಿದೆ ಜೀವನ ಧರ್ಮವ
  • June 27, 2022
    ಬರಹ: Ashwin Rao K P
    ಹಿಮಾಲಯದ ಬದರಿಕಾಶ್ರಮದ ಹತ್ತಿರ ಒಂದು ಗುರುಕುಲವಿತ್ತು. ಅಲ್ಲಿನ ಗುರುಗಳು ತಮ್ಮ ಶಿಷ್ಯರಿಗೆ ಮತ್ತು ಅಲ್ಲಿಗೆ ಬರುವ ಯಾತ್ರಿಕರಿಗೆ ಹೇಳುತ್ತಿದ್ದ ಒಂದು ಕಥೆ ಕುತೂಹಲಕಾರಿಯಾಗಿದೆ. ಈ ಕಥೆಯು ಹಳೆಯದಾದರೂ, ಅದರಲ್ಲಿರುವ ಅರ್ಥ ಹಿರಿದು. 'ನಮ್ಮಲ್ಲಿ…
  • June 27, 2022
    ಬರಹ: anil_harihar
    ನಾನೇ ಧನ್ಯ, ನಾನೇ ಧನ್ಯ ಎನ್ನುವ, ರಾಧೆಯ ನಯನಗಳು, ಕೃಷ್ಣನ ರಥದ ಹಿಂದಿನ ಧೂಳಿನ ಕಡೆ ಇವೆ. ಕೃಷ್ಣನ ಮಾತು, ಕೃಷ್ಣನ ಕೊಳಲು , ಕೃಷ್ಣನ ಜೊತೆ ಆಡಿದ ಎಲ್ಲ ಕ್ಷಣಗಳು  ನೆನಪಿಗೆ ಬರುತ್ತಿವೆ ದೈವದ ಸೃಷ್ಟಿಯಲ್ಲಿ ಭಕ್ತಿ, ಆ ಭಕ್ತಿಯಲ್ಲಿಯ ಅನುರಾಗದ…
  • June 27, 2022
    ಬರಹ: Shreerama Diwana
    ಕರ್ನಾಟಕದ ಎರಡು ದಿನಗಳ ಪ್ರವಾಸದಲ್ಲಿ ಅಥವಾ ದೇಶ ಮತ್ತು ವಿಶ್ವದ ಯಾವುದೇ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಜೈಕಾರ ಹಾಕುವುದನ್ನು ಮಾಧ್ಯಮಗಳಲ್ಲಿ ಗಮನಿಸಬಹುದು. ಅದರಲ್ಲಿ ಕೆಲವು ಬಾಡಿಗೆ ಬಂಟರು,…
  • June 27, 2022
    ಬರಹ: Ashwin Rao K P
    ಕರ್ನಾಟಕದ ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಯಾಗಿ, ವಾದ-ವಿವಾದಕ್ಕೆ ಕಾರಣವಾದ ಪಠ್ಯ ಪ್ರಹಸನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಂದಾಯ ಸಚಿವ ಆರ್ ಅಶೋಕ್ ಸುದೀರ್ಘ ಸುದ್ದಿಗೋಷ್ಟಿ ನಡೆಸಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು. ಈ ಹಿಂದೆ…
  • June 27, 2022
    ಬರಹ: ಬರಹಗಾರರ ಬಳಗ
    ಸರ್ವಧರ್ಮಗಳಲ್ಲೂ ಅತಿಶ್ರೇಷ್ಠವಾದುದು- 'ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಗರಿಯಸೀ' ---ತಾಯಿ ತಂದೆ ಮತ್ತು ಗುರುಗಳ ಸೇವೆಗಿಂತ ಅತಿಶ್ರೇಷ್ಠವಾದ ಧರ್ಮಾಚರಣೆ ಬೇರೊಂದಿಲ್ಲ ಎಂಬುದಾಗಿ.ಈ ಮೂವರನ್ನು ನೋಡದವನು, ಗೌರವಿಸದವನು, ತಿರಸ್ಕರಿಸುವವನು…
  • June 27, 2022
    ಬರಹ: ಬರಹಗಾರರ ಬಳಗ
    ನಮ್ಮೂರ ಮಾವಿನ ಮರ ಹೂ ಬಿಟ್ಟಿದೆ. ನಿಮಗದು ವಿಶೇಷ ಅಂತ ಅನಿಸಲಿಕ್ಕಿಲ್ಲ. ಆದರೆ  ನಮ್ಮೂರಿಗೆ ಮತ್ತು ನನಗೆ ಇದು ವಿಶೇಷವೇ. ನಮ್ಮೂರಲ್ಲಿ ಹೂ ಬಿಟ್ಟು ಕಾಯಿ ಕೊಡುವ ಮರ ಇದೊಂದೇ. ಉಳಿದದ್ದೆಲ್ಲ ಸುಮ್ಮನೆ ಹಾಗೆ ನಿಂತಿರುತ್ತವೆ. ಎಲೆಗಳನ್ನು…
  • June 27, 2022
    ಬರಹ: ಬರಹಗಾರರ ಬಳಗ
    ಇದು ಉಡುಪಿ ಜಿಲ್ಲೆಯಲ್ಲಿದೆ. ಕಾಪುವಿಗೆ ಸರಿಸುಮಾರು ಐದು ಕಿ.ಮೀ. ದಕ್ಷಿಣಕ್ಕೆ ಇರುವ ಉಚ್ಚಿಲ ಗ್ರಾಮದ ಗ್ರಾಮ ದೇವಸ್ಥಾನ ಇದು. ಈ ದೇವಸ್ಥಾನದ ಪೌರಾಣಿಕ ಹಿನ್ನಲೆ ಈ ತರ ಇದೆ. ಹಿಂದೆ ಅಸುರನಾದ "ಖರ" (ಈತ ರಾವಣನ ತಮ್ಮ ಖರ-ದೂಷಣರಲ್ಲಿ ಮೊದಲನೆಯವ)…
  • June 27, 2022
    ಬರಹ: ಬರಹಗಾರರ ಬಳಗ
    ಕಲ್ಲಿನಲಿ ಕಲೆಯನರಳಿಸಿದ ಕಲಾಕೇಸರಿಯೆ ಕೈದಳನಾಡ ಅಮರಶಿಲ್ಪಿ ಜಕಣಾಚಾರಿಯೇ!   ಅದ್ಭುತ ಸೃಷ್ಟಿಕರ್ತ ಅಭಿನವ ವಿಶ್ವಕರ್ಮನೇ ಶಿಲ್ಪಕಲೆಯ ಗೌರೀಶಂಕರ ಶಿಖರ ಶ್ರೇಷ್ಠನೇ ಕಲೆಗಾಗಿಯೇ ಚೈತ್ರಯಾತ್ರೆ ಕೈಗೊಂಡವನೇ ಇತಿಹಾಸವ ಮರು ಸೃಷ್ಟಿಸಿದ ಕಲಾ…
  • June 26, 2022
    ಬರಹ: Shreerama Diwana
    ನೆಲದ ಋಣ ತೀರಿಸಲು  ಬಹುದೊಡ್ಡ ಅವಕಾಶ ದೊರೆತ ಅದೃಷ್ಟಶಾಲಿಗಳು. ಅದು ಮೇಕಪ್ ಆದ ಮುಖವಾಡವಾಗಿರದೆ ಸಹಜ ಸ್ವಾಭಾವಿಕ ಭಾರತೀಯ ವ್ಯಕ್ತಿತ್ವವಾಗಿರಲಿ ಎಂಬ ನಿರೀಕ್ಷೆಯಲ್ಲಿ... ಡಾಕ್ಟರ್ ರಾಜೇಂದ್ರ ಪ್ರಸಾದ್, ಡಾಕ್ಟರ್ ಎಸ್ ರಾಧಾಕೃಷ್ಣನ್, ಜಾಕಿರ್…
  • June 26, 2022
    ಬರಹ: ಬರಹಗಾರರ ಬಳಗ
    ‘ಪ್ರಕೃತಿ’ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವೇನು ಕೊಟ್ಟಿದ್ದೇವೆಂದರೆ ಸ್ವಲ್ಪ ತಡವರಿಸಿದ ಉತ್ತರ ಬರಬಹುದೇನೋ. ದೇವನಿತ್ತ ಕಾಲಂಶ ಸಹ ನಾವು ನೀಡಿಲ್ಲ. ಉಪಕಾರ ಮಾಡಿದವನಿಗೆ ಅಪಕಾರ, ಅಪಚಾರವೆಸಗದೆ ಇದ್ದರೆ ಅದೇ ನಾವು ಸಲ್ಲಿಸುವ ಕೃತಜ್ಞತೆ…
  • June 26, 2022
    ಬರಹ: ಬರಹಗಾರರ ಬಳಗ
    ಕನ್ನಡ ತಾಯಿಯ ಸೇವೆಯ ಮಾಡುತ ಭಾಷೆಯ ಉಸಿರಾಗಿಸು ಮನುಜ ನಡೆನುಡಿಯಲಿ  ಹೊರಹೊಮ್ಮಲಿ ಚೆಲುವಿನ ಘಮಲಿನ  ಕಂಪು   ಹುಣ್ಣಿಮೆ ಚಂದ್ರನ ತಂಪಿನ ತೆರದಲಿ ಕನ್ನಡ ತಾಯ ಸೆರಗಿನ ಆಸರೆ ಓದು ಬರಹ ಶಿಕ್ಷ್ಮಣ ಮಾಧ್ಯಮ ಪ‌ಸರಿಸಲಿ ಭುವನೇಶ್ವರಿ ಅಕ್ಷರ   ಸಂತರು…
  • June 26, 2022
    ಬರಹ: Shreerama Diwana
    ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ…
  • June 26, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಂದು ಮುಚ್ಚಿದ ಬಾಗಿಲಿನ ಹಿಂದೆ ಒಂದೊಂದು ಕತೆ ಇರುತ್ತದೆ. ಬಾಗಿಲು ತೆರೆದಿದ್ದರೆ ಕುತೂಹಲ ಕಡಿಮೆ, ಮುಚ್ಚಿದ್ದಷ್ಟು ಆಸಕ್ತಿ ಹೆಚ್ಚು. ಅವತ್ತು ದಾರೀಲಿ ಸಾಗುತ್ತಿರುವಾಗ ಆ ತಿರುವಿನಲ್ಲಿ ಆ ಅಂಗಡಿಯ ಬಾಗಲು ಮುಚ್ಚಿತ್ತು. ಆ ಅಂಗಡಿ…
  • June 25, 2022
    ಬರಹ: addoor
    ವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು…
  • June 25, 2022
    ಬರಹ: Ashwin Rao K P
    ಮನದಾಸೆ ! ಆಯಸ್ಸು ಮುಗಿದ ಗಾಂಪನನ್ನು ಕರೆದೊಯ್ಯಲು ಯಮರಾಜ ಬಂದು 'ಬಾ ಹೋಗೋಣ' ಎಂದ. ಗಾಂಪ ಅಂಗಲಾಚಿದ, 'ದಯವಿಟ್ಟು ಎರಡು ನಿಮಿಷ ನಿಲ್ಲಿರಿ." ಯಮರಾಜ ಪ್ರಶ್ನಿಸಿದ, 'ಎರಡು ನಿಮಿಷದಲ್ಲಿ ನಿನಗೇನು ಮಾಡಲಿಕ್ಕಿದೆ. ಕೊನೆಯ ಬಾರಿ ಒಮ್ಮೆ…
  • June 25, 2022
    ಬರಹ: Ashwin Rao K P
    ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ…
  • June 25, 2022
    ಬರಹ: Ashwin Rao K P
    ಸಾಕಷ್ಟು ವಾದ -ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.…
  • June 25, 2022
    ಬರಹ: Shreerama Diwana
    ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ.…