June 2022

  • June 25, 2022
    ಬರಹ: ಬರಹಗಾರರ ಬಳಗ
    * ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ… ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ ಮನೆ ನಡೆಸಲು ಮನಗಳು…
  • June 25, 2022
    ಬರಹ: ಬರಹಗಾರರ ಬಳಗ
    ಮನೆ ಮಠವ ತೊರೆಯುತಲಿ ತಿರುಗುತಲೆ ಇದ್ದರದು ತೆನೆ ಬರದು ಮನೆಯೊಳಗೆ ನೀಯೆಂದು ತಿಳಿಯು| ಬನದಲ್ಲಿ ಕುಳಿತರದು ಸುಖ ಶಾಂತಿ ಲಭಿಸದದು ಮನವನದಿ ನೀ ನೆಲೆಸು --- ಛಲವಾದಿಯೆ|| * ಹೆಸರು ಗಳಿಸಲ್ ಏಕೆ ಹೋರಾಡುವಿಯೊ ನೀನು ಕೆಸರು ಮೆತ್ತಿಸಿಕೊಳ್ಳಬೇಕೇನು…
  • June 25, 2022
    ಬರಹ: ಬರಹಗಾರರ ಬಳಗ
    ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ  ನೀನ್ಯಾಕೆ ಈ ದಾರಿ ಹಿಡಿದಿದ್ದೀಯಾ? ಅದೇ ಹಳೇ…
  • June 25, 2022
    ಬರಹ: ಬರಹಗಾರರ ಬಳಗ
    ಯಾವಾಗಲಾದರೂ ನೀವು ದೇವಸ್ಥಾನಕ್ಕೆ ಹೋದಾಗ ನಿಮ್ಮ ಚಪ್ಪಲಿಗಳನ್ನು ಕಳೆದುಕೊಂಡಿದ್ದೀರಾ? ಹಾಗೆ ಚಪ್ಪಲಿಗಳು ಕಳೆದುಹೋದರೆ ಅದು ಒಳ್ಳೆಯದ್ದಾ ಇಲ್ಲ ಕೆಟ್ಟದ್ದಾ .. ತಿಳಿದುಕೊಳ್ಳಿ …! ಇಲ್ಲಿ ಬರೆದ ವಿಷಯಗಳು ಅವರವರ ನಂಬಿಕೆಗೆ ಸಂಬಂಧಿಸಿದ್ದು ಅಷ್ಟೇ…
  • June 24, 2022
    ಬರಹ: addoor
    ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍…
  • June 24, 2022
    ಬರಹ: Ashwin Rao K P
    ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವ…
  • June 24, 2022
    ಬರಹ: Ashwin Rao K P
    ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ತಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆರವನ್ನು…
  • June 24, 2022
    ಬರಹ: Shreerama Diwana
    ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಸಮಯದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಸ್ವಯಂ ಉದ್ಯೋಗ - ವ್ಯಾಪಾರ ಮಾಡುವ ಕೆಲವು ಗೆಳೆಯರು ಮಾಗಡಿಯಲ್ಲಿ ಭೇಟಿಯಾಗಿ ನಮ್ಮ ಕೆಲಸದ ನಡುವೆಯೂ ಏನಾದರು…
  • June 24, 2022
    ಬರಹ: ಬರಹಗಾರರ ಬಳಗ
    ಇಂದು ಎಲ್ಲಾ ಊರಿನಲ್ಲಿಯೂ ಹಲಸು ಮೇಳಗಳು ಸುದ್ದಿಯಾಗುತ್ತಿದೆ. ಏನಿದರ ಮಹತ್ವ ಎಂದು ಒಮ್ಮೆ ಆಲೋಚಿಸೋಣ. ಹಲವು ವರ್ಷಗಳ ಹಿಂದೆ ಆಂಗ್ಲರ ಆಡಳಿತದ ಕಾಲ ಉಣ್ಣುವ ಆಹಾರಕ್ಕೆ ತೀವ್ರ ಕೊರತೆ ಇತ್ತಂತೆ. ಯಾರ ಮನೆಯಲ್ಲಾದರೂ ಅಕ್ಕಿಯ ದಾಸ್ತಾನು ಇದ್ದರೆ…
  • June 24, 2022
    ಬರಹ: ಬರಹಗಾರರ ಬಳಗ
    ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ನನ್ನೊಳಗಿನ…
  • June 24, 2022
    ಬರಹ: ಬರಹಗಾರರ ಬಳಗ
    ಡಿಸೈಡರ್! ಈ ಸಂಸಾರ ಎಂಬುದೊಂದು ರಾಜ ಹಂಸ ಬಸ್ಸು... ಗಂಡನದರ ವಾಹಕ... ಹೆಂಡತಿ ನಿರ್ವಾಹಕಿ... ಸೀನಿಯರ್ ಸಿಟಿಜನ್ಸ್
  • June 23, 2022
    ಬರಹ: addoor
    ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2022ರ ಎರಡನೇ ವಾರದಲ್ಲಿ…
  • June 23, 2022
    ಬರಹ: Ashwin Rao K P
    ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಮಾತನ್ನು ಕೇಳಿರಬಹುದು. ಇದು ಬಹುತೇಕ ಸತ್ಯವಾದ ಮಾತು. ಮಾರಾಟ ಉದ್ದೇಶಕ್ಕಾಗಿ ಮತ್ತು ನಮ್ಮ ಬಳಕೆಗೆ ಬೆಳೆಯುವ ತರಕಾರಿಗಳಿಗೆ ನಾವು ಹಾನಿ ಇಲ್ಲದ ಕೀಟ ನಿಯಂತ್ರಕವನ್ನು ಬಳಕೆ ಮಾಡಿ ಬೆಳೆಯಲು ಸಾಧ್ಯವಿದೆ.…
  • June 23, 2022
    ಬರಹ: Ashwin Rao K P
    ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು…
  • June 23, 2022
    ಬರಹ: Shreerama Diwana
    ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ…
  • June 23, 2022
    ಬರಹ: ಬರಹಗಾರರ ಬಳಗ
    ಇತರರಿಂದ ನಾನು ಹಾಳಾದೆ. ಮೊನ್ನೆ ಮೊನ್ನೆಯವರೆಗೂ ನಮ್ಮ ಮಗ ಚೆನ್ನಾಗಿದ್ದ. ಈಗ ಸರಿಯಿಲ್ಲ, ಅವಳು ಹೀಗೆ ಮಾಡಲು ಅವಳ ಸ್ವಬುದ್ಧಿ ಅಲ್ಲ, ಬೇರೆಯವರು ಕೆಡಿಸಿದ್ದು -ಇಂಥ ಮಾತುಗಳನ್ನು ಎಷ್ಟೋ ಆಲಿಸಿದವರು ನಾವೆಲ್ಲ. ತನ್ನದೇ ಸ್ವವಿವೇಚನೆ,…
  • June 23, 2022
    ಬರಹ: ಬರಹಗಾರರ ಬಳಗ
    ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ. ರಸ್ತೆ ದಾಟಲು…
  • June 23, 2022
    ಬರಹ: ಬರಹಗಾರರ ಬಳಗ
    ಒಮ್ಮೆಯೆನ್ನ  ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ   ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ   ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು…
  • June 23, 2022
    ಬರಹ: ಬರಹಗಾರರ ಬಳಗ
    ಪ್ರತೀ ದಿನ ಏನಾದರೂ ವಿಶೇಷತೆಗಳು ಹಾಗೂ ಆಚರಣೆಗಳು ಇರುವುದು ಈಗೀಗ ಸರ್ವೇ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಇಂದು ಜೂನ್ 23 ರ ವಿಶೇಷತೆಗಳೇನು ಎಂಬುವುದನ್ನು ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ: (ಯುನೈಟೆಡ್ ನೇಷನ್ಸ್…
  • June 22, 2022
    ಬರಹ: Ashwin Rao K P
    ಶಂಕರ ಮೊಕಾಶಿ ಪುಣೇಕರ್ ಇವರು ಕನ್ನಡದ ಪ್ರಮುಖ ಕವಿ-ಕಾದಂಬರಿಕಾರರಲ್ಲಿ ಓರ್ವರು. ಇವರು ಹುಟ್ಟಿದ್ದು ಮೇ ೮, ೧೯೨೮ರಂದು ಧಾರವಾಡದಲ್ಲಿ. ಇವರ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗಿನ ಶಿಕ್ಷಣ ಧಾರವಾಡದಲ್ಲೇ ನಡೆಯಿತು. ಬಿ ಎ ಪದವಿಯ ಬಳಿಕ ನಾಲ್ಕು…