June 2022

  • June 22, 2022
    ಬರಹ: Ashwin Rao K P
    ಯಾವುದೇ ಒಂದು ಹೊಸ ಪ್ರಯೋಗ ಮಾಡುವುದಕ್ಕೂ ಮೊದಲೇ ಅದರ ಬಗ್ಗೆ ಆರೋಪ ಹೊರಿಸುವುದು ಪೂರ್ವಗ್ರಹ ಪೀಡಿತ ಮನಸ್ಥಿತಿ. ಈ ಪೂರ್ವಗ್ರಹ ಪೀಡಿತ ಮನಸ್ಥಿತಿಯು ಪ್ರಯೋಗಶೀಲತೆಗೆ ಆಸ್ಪದ ಕೊಡುವುದಿಲ್ಲ. ಅಗ್ನಿಪಥ ಯೋಜನೆ ವಿಚಾರದಲ್ಲಿ ಪ್ರತಿ ಪಕ್ಷಗಳು ಈ…
  • June 22, 2022
    ಬರಹ: ಬರಹಗಾರರ ಬಳಗ
    ಸಂಬಂಧಗಳು ಹುಟ್ಟಿ ಮೊಳಕೆಯೊಡೆಯುವುದು, ರಕ್ತದಿಂದ. ನಮ್ಮವರು ಎನ್ನುವ ಭಾವನೆ, ಪ್ರೀತಿ ಹುಟ್ಟಿ ಮೊಳಕೆಯೊಡೆಯುವುದು ಹೃದಯದಿಂದ ಮನಸ್ಸಿನಿಂದ. ನಾವು ಮಾತನಾಡುವಾಗ, ವ್ಯವಹರಿಸುವಾಗ ನಮ್ಮ ನಾಲಿಗೆ ಸರಿಯಾಗಿಲ್ಲದಿದ್ದರೆ ಈ ಸಂಬಂಧಗಳಿಗೆ ಬೆಲೆಯೂ…
  • June 22, 2022
    ಬರಹ: addoor
    ಅಮೆರಿಕಾದ ಯುಎಸ್‌ಎ ದೇಶದ ಜನರಿಗೆ ಹಂಗಾಮುಗಳ ಹಂಗಿಲ್ಲ. ಯಾವುದೇ ಹಂಗಾಮಿನಲ್ಲಿ ಯಾವುದೇ ಹಣ್ಣು, ತರಕಾರಿ ಮತ್ತು ಆಹಾರವಸ್ತುಗಳನ್ನು ಅವರು ಪಡೆಯಬಹುದು. ಯಾಕೆಂದರೆ ಭೂಮಿಯ ವಿವಿಧ ಪ್ರದೇಶಗಳಿಂದ ಅಲ್ಲಿನವರಿಗೆ ಬೇಕಾದ ಆಹಾರವಸ್ತುಗಳನ್ನು ಎಲ್ಲ…
  • June 22, 2022
    ಬರಹ: ಬರಹಗಾರರ ಬಳಗ
    ಊರು ಬಿಟ್ಟು ಬರುವವರಿಗೆ, ಇನ್ನೊಂದೂರಿಗೆ ಹೊರಡೋರಿಗೆ ಇದೊಂದೇ ನಿಲ್ದಾಣ. ಬಸ್ಸುಗಳು ಈ ಅಂಗಳದಿಂದ ಹಲವು ಊರುಗಳಿಗೆ ಚಲಿಸುತ್ತವೆ. ಹಲವು ಊರುಗಳ ನೆಲಗಳಿಂದ ಈ ಅಂಗಳಕ್ಕೆ ಬಂದು ನಿಲ್ಲುತ್ತದೆ. ಇಲ್ಲಿ ಹಸಿವಿನಿಂದ ಆಗಮಿಸುವರು, ಹೊಟ್ಟೆ…
  • June 22, 2022
    ಬರಹ: ಬರಹಗಾರರ ಬಳಗ
    ಜನವೆದ್ದು ಕುಳಿತಾರೋ ತಾವು ಮಾತನಾಡಿದ್ದೇ ವೇದಗಳು ! ತಾವು ಹೇಳಿದ್ದೇ ನೀತಿ ಶಾಸ್ತ್ರಗಳು! ನಾವು ಸಾಗಿದ್ದೇ ದಾರಿಗಳು! ಬದುಕೇ ವಿಚಿತ್ರ ಆಗ್ಯಾವು, ನೀ ಮತ್ತೆ ಹುಟ್ಟಿ ಬಾ, ಅಣ್ಣಾ ಬಸವಣ್ಣ!   ಬಹಳ ಜನಕ ಪ್ರಜಾಪ್ರಭುತ್ವದಾಗ ನಂಬಿಕೆನೇ ಹೊರಟು…
  • June 22, 2022
    ಬರಹ: ಬರಹಗಾರರ ಬಳಗ
    ನಿನ್ನೆ (ಜೂನ್ ೨೧) ಅಂತಾರಾಷ್ಟ್ರೀಯ ಯೋಗ ದಿನ ಅದ್ದೂರಿಯಾಗಿ ವಿಶ್ವದೆಲ್ಲೆಡೆ ಜರುಗಿತು. ಈ ದಿನ ಇನ್ನೂ ಎರಡು ವಿಶೇಷತೆಗಳನ್ನು ಹೊಂದಿದ ದಿನವಾಗಿದೆ. ಜೂನ್ ೨೧ನ್ನು ವಿಶ್ವ ಸಂಗೀತ ದಿನ ಮತ್ತು ಜಲ ವಿಜ್ಞಾನ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ…
  • June 21, 2022
    ಬರಹ: addoor
    ಇವತ್ತು ಅಂತರರಾಷ್ಟ್ರೀಯ ಯೋಗ ದಿನ. "ಅಜಾದಿ ಕಾ ಅಮೃತ್ ಮಹೋತ್ಸವ್” ಭಾಗವಾಗಿ ಭಾರತದಾದ್ಯಂತ 75 ಪ್ರಸಿದ್ಧ ಸ್ಥಳಗಳಲ್ಲಿ ಯೋಗ ದಿನದ ಆಚರಣೆ. ಜಗತ್ತಿನ ಹಲವು ದೇಶಗಳಲ್ಲಿಯೂ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾಗಿರುವವರು ಲಕ್ಷಗಟ್ಟಲೆ ಜನರು.…
  • June 21, 2022
    ಬರಹ: Ashwin Rao K P
    ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ…
  • June 21, 2022
    ಬರಹ: Shreerama Diwana
    ಸಕಾರಾತ್ಮಕ - ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ. ಹಾಗಾದರೆ ರಾಜಕೀಯ ಸಾಮಾಜಿಕ ವಿಷಯಗಳಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್…
  • June 21, 2022
    ಬರಹ: ಬರಹಗಾರರ ಬಳಗ
    ಕೊಳಲುಗಳು ಹಾಗೆ ಉಳಿದಿವೆ. ಖರೀದಿಸುವರು ಇಲ್ಲವಾದರೆ ಮತ್ತೇನು ಮಾಡೋಕೆ ಸಾಧ್ಯ. ನಮ್ಮಪ್ಪ ನನ್ನನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿಕೊಂಡು ಬೇರೆ ಬೇರೆ ತರದ ಹಾಡುಗಳನ್ನು ನುಡಿಸಿ ಕೊಳಲು ಮಾರಾಟ ಮಾಡುತ್ತಿದ್ದ. ಸುಮ್ಮನೆ…
  • June 21, 2022
    ಬರಹ: Ashwin Rao K P
    ಪ್ರತೀ ವರ್ಷ ಜೂನ್ ೨೧ ಬಂತು ಎಂದಾಕ್ಷಣ ವಿಶ್ವದೆಲ್ಲೆಡೆ ಯೋಗದ ಸಂಭ್ರಮ ಮನೆಮಾಡುತ್ತದೆ. ಭಾರತ ಯೋಗ ಶಿಕ್ಷಣದ ತವರೂರಾದರೂ, ವಿದೇಶೀಯರು ಅದರ ಮಹತ್ವವನ್ನು ನಮಗಿಂತ ಬಹುಬೇಗನೇ ಅರ್ಥ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ…
  • June 21, 2022
    ಬರಹ: ಬರಹಗಾರರ ಬಳಗ
    ಹೇ ಜನಾರ್ದನ  ನಿನ್ನ  ಪಾದವ ನಂಬಿ  ಬದುಕುವ  ಭಕುತರು ತಾವು  ಮಾಡಿದ  ಪಾಪವೆಲ್ಲವ ಕಳೆದು. ಪದವಿಯ  ಪಡೆವರು   ನೊಂದ  ಜೀವರ ತಂದೆ ನಿನ್ನೊಳು ಮಾಳ್ಪ  ಭಿನ್ನಹ  ಒಂದಿದೆ ರಾಗ ಭೋಗದಿ  ಬಿಡಿಸಿ ಎಮ್ಮನು ಕಾಯ್ವ  ಭಾರವು  ನಿನ್ನದೆ   ಕುಂದ …
  • June 21, 2022
    ಬರಹ: ಬರಹಗಾರರ ಬಳಗ
    ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಫಲವೇ ಈ ಯಾಂತ್ರಿಕ ಬದುಕು. ಇಂದಿನ ಅಭಿವೃದ್ದಿಯ ಈ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಅದೆಷ್ಟು ಬಿಡುವಿಲ್ಲದವನಂತವನಾಗಿದ್ದಾನೆಂದರೆ ಅವನು ತನ್ನ ಆರೋಗ್ಯದತ್ತ ಸ್ವಲ್ಪವೂ ಗಮನ ನೀಡುತ್ತಿಲ್ಲ.…
  • June 20, 2022
    ಬರಹ: Ashwin Rao K P
    ಒಬ್ಬ ಕರುಣಾಮಯಿ ವ್ಯಕ್ತಿಯಿದ್ದ. ಬೇರೆಯವರಿಗೆ ಸಹಾಯ ಮಾಡುವುದು ಎಂದರೆ ಅವನಿಗೆ ಎಲ್ಲಿಲ್ಲದ ಆಸಕ್ತಿ. ಯಾರೇ ಕಷ್ಣದಲ್ಲಿರಲಿ ಅಥವಾ ಕಷ್ಟಕ್ಕೆ ಸಿಕ್ಕಿಕೊಳ್ಳುವ ಸಂಭವ ಇರಲಿ. ಇವನು ಅಲ್ಲಿಗೆ ತಕ್ಷಣ ಧಾವಿಸುತ್ತಿದ್ದ ಮತ್ತು ಅವರು ಕೇಳುವ ಮೊದಲೇ…
  • June 20, 2022
    ಬರಹ: Ashwin Rao K P
    ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ನೇಮಕಾತಿಯಲ್ಲಿ ಬಹುತೇಕ ಸಲ ಏನಾದರೊಂದು ರಗಳೆ ಇದ್ದೇ ಇರುತ್ತದೆ ಎಂಬಂತಾಗಿರುವುದು ವಿಪರ್ಯಾಸ. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಕಾಪಿ ಹೊಡೆಯಲು ಅವಕಾಶ ಅಥವಾ ನೇಮಕ ಮಾಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಹಣ…
  • June 20, 2022
    ಬರಹ: Shreerama Diwana
    ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ…
  • June 20, 2022
    ಬರಹ: ಬರಹಗಾರರ ಬಳಗ
    ರಸ್ತೆಯೊಂದರ ಬದಿ. ಏರುತಗ್ಗುಗಳನ್ನು ಜೀವಂತವಾಗಿ ಹೊತ್ತಿರುವ ಪಾದಾಚಾರಿ ರಸ್ತೆ. ರಸ್ತೆಗಳು ಹೊಸತಾದರೂ  ದಾರಿಗಳು ಹಾಗೆಯೇ ಉಳಿದಿದೆ. ಇದಕ್ಕೆ ಕಾಯಕಲ್ಪವಿಲ್ಲ. ಅಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಅವರು. ವಯಸ್ಸು ಅಜಗಜಾಂತರ. ಆದರೆ ಮನಸ್ಸು ಒಂದೇ…
  • June 20, 2022
    ಬರಹ: ಬರಹಗಾರರ ಬಳಗ
    *ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ* *ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ*   *ತನ್ನವರ ಒಳಿತಿಗಾಗಿ  ಬದುಕನ್ನು ಮುಡಿಪಾಗಿಟ್ಟನಲ್ಲವೇ* *ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ*   *ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು* *…
  • June 20, 2022
    ಬರಹ: ಬರಹಗಾರರ ಬಳಗ
    ಕ್ಯಾನ್ಸರ್ ರೋಗದಿಂದ ಬಲುವಾಗಿ ಬಳಲುತ್ತಿದ್ದ ವ್ಯಕ್ತಿಯ ಕಿವಿಗೆ ಪ್ರೇಮ ವಿಫಲವಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಿವಿಗೆ ಬಿತ್ತು. ನನಗೆ ಬದುಕುವ ಆಸೆಯಿದೆ ಆದರೆ ಅವಕಾಶಗಳು ಕಡಿಮೆ. ಈ ಯುವಕ ಬದುಕಲು ವಿಪುಲ ಅವಕಾಶವಿದ್ದರೂ ಚಿಕ್ಕ…
  • June 19, 2022
    ಬರಹ: addoor
    ಮಂಜಿನ ಖಂಡ ಅಂಟಾರ್ಕ್‌ಟಿಕ್. ಅಲ್ಲಿ 1640 ಅಡಿ ಆಳದಲ್ಲಿರುವ ನದಿಯಲ್ಲಿ ಹೊಸ ಜೀವಿಗಳನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ನ್ಯೂಝಿಲೆಂಡಿನ ಸಂಶೋಧಕರು ಮಂಜುಗಡ್ಡೆಯ ಬೃಹತ್ ಪದರವನ್ನು ಕೊರೆದು, ಆ ತೂತಿನಲ್ಲಿ ಆಳದ  ಗವಿಗೆ ಕೆಮರಾ ಇಳಿಸಿದಾಗ,…