June 2022

  • June 19, 2022
    ಬರಹ: sowjanyahp
    ಬಂಧುಗಳ, ಪರಿಚಿತರ ಸುಖ-ದುಃಖಗಳಿಗೆ ತಾನು ಪಾಲುದಾರನಾಗುವ ಹುಮ್ಮಸಿನಲಿ    ತಲೆಯ ಮೇಲೆ ಅನವಶ್ಯಕ ಭಾರ ಎಳೆದುಕೊಂಡ ಪರಹಿತಕಾರಿ ಶುಭ-ಅಶುಭ ಕಾರ್ಯಗಳಲ್ಲಿ ಮನೆಯ ಮುಂದಿನ ಶಾಮಿಯಾನ, ಈ ಮನೆಯ ಕಾರ್ಯ ಮುಗಿದೊಡೆ ಇನ್ನೊಂದು ಮನೆಯ ಮುಂದೆ…
  • June 19, 2022
    ಬರಹ: Shreerama Diwana
    ಅಗ್ನಿ ಪಥ್ ಯೋಜನೆಯಲ್ಲಿ ದೇಶ ಪ್ರೇಮ, ದೇಶ ರಕ್ಷಣೆ, ಶಿಸ್ತು ಬದ್ಧ ಜೀವನ ಸಂಸ್ಕಾರ ಎಲ್ಲವೂ ಯುವಕರಲ್ಲಿ ಮೂಡುತ್ತದೆ ಎಂಬುದು ನಿಜ. ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಾ  ಹಾಗೆಯೇ ಅದರಲ್ಲಿ ‌ಬಹಳಷ್ಟು ಪ್ರಯೋಜನವಿದೆ‌ ಎಂಬ ‌ಅಂಶಗಳು‌…
  • June 19, 2022
    ಬರಹ: ಬರಹಗಾರರ ಬಳಗ
    ಸಣ್ಣವರಿರುವಾಗ ಮಕ್ಕಳಿಗೆ ಅಪ್ಪ ಎಂದರೆ ಸೂಪರ್ ಮ್ಯಾನ್, ಏಕೆಂದರೆ ಆತ ತನ್ನ ಮಕ್ಕಳಿಗಾಗಿ ಯಾವುದೇ ಸಾಹಸ ಮಾಡಲು ತಯಾರು. ಮಕ್ಕಳಿಗೆ ಯಾವಾಗಲೂ ಅಪ್ಪನೆಂದರೆ ಭಯ ಮಿಶ್ರಿತ ಪ್ರೀತಿ. ಅಪ್ಪನ ಬಳಿ ಯಾವುದೇ ವಿಷಯ ಹೇಳಬೇಕಾದರೆ ಅಮ್ಮನೆಂಬ ಗುರಾಣಿಯನ್ನು…
  • June 19, 2022
    ಬರಹ: ಬರಹಗಾರರ ಬಳಗ
    ೧. ಸಲಹೆ ಉದರದೊಳಗಿನ ಭ್ರೂಣ ಧ್ಯಾನಸ್ಥ ಮುನಿ...! ಅನುಭವ ಕೊಟ್ಟು ಪಡೆದು ಜ್ಞಾನಿಯಾಗು ನೀ!   ೨ ಬೀಜದ ಸ್ವಗತ 
  • June 19, 2022
    ಬರಹ: ಬರಹಗಾರರ ಬಳಗ
    ನಾನು ಅವತ್ತು ಮನೆಯಲ್ಲಿ ಇರಲಿಲ್ಲ ಹಾಗಾಗಿ ದೇವರ ಮನೆಯನ್ನು ನಮ್ಮ ಮನೆಯ ಬೇಲಿಯ ಹೂವುಗಳು ಅಲಂಕರಿಸಿಲ್ಲ. ಪ್ರತಿದಿನವೂ ದೇವರ ಪಾದದ ಅಡಿಯಲ್ಲಿ ಕುಳಿತು ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುವ ಅವಕಾಶವನ್ನ ಕಳೆದುಕೊಂಡೆವಲ್ಲಾ ಎನ್ನುವ ನೋವು…
  • June 18, 2022
    ಬರಹ: Ashwin Rao K P
    ಮರಳಿ ಯಾಕೆ ಕೊಡ್ತಾ ಇಲ್ಲ ! ನ್ಯಾಯಾಧೀಶ: ಯಾಕಯ್ಯಾ ನೀನು ನಿನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದನ್ನು ಮರಳಿ ಕೊಡ್ತಾ ಇಲ್ಲ? ಗಾಂಪ: ಶಾಲೆಯಲ್ಲಿ ನಮ್ಮ ಗಣಿತ ಮೇಷ್ಟ್ರು ಕೈಗಡ ತೆಗೆದುಕೊಳ್ಳಲು ಮಾತ್ರ ಕಲಿಸಿದರು ಸರ್, ತೆಗೆದುಕೊಂಡಿದ್ದನ್ನು…
  • June 18, 2022
    ಬರಹ: Shreerama Diwana
    ಶ್ರೀ ಶ್ರೀಪಾದರಾಜರ ಭಕ್ತಿಸಾಹಿತ್ಯ, ಕನ್ನಡ ದಾಸಸಾಹಿತ್ಯ, ದೇವರನಾಮ ಚಿಂತನೆ ಮತ್ತು ಜ್ಞಾನಸತ್ರಕ್ಕೆ ಮೀಸಲಾದ ಮಾಸಪತ್ರಿಕೆಯೇ ರಂಗವಿಠಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೧೫ರದ್ದು. ಆ ಸಮಯ ಪತ್ರಿಕೆಯು ೧೨ನೇ ವರ್ಷದಲ್ಲಿ…
  • June 18, 2022
    ಬರಹ: Ashwin Rao K P
    ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು…
  • June 18, 2022
    ಬರಹ: addoor
    ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾದರೂ ನಮ್ಮ ವಿಷಯದಲ್ಲಿ…
  • June 18, 2022
    ಬರಹ: Shreerama Diwana
    ಸರ್ಕಾರ ಮತ್ತು ಆಡಳಿತ ವ್ಯವಸ್ಥೆ, ಸ್ವಲ್ಪ ಕಣ್ಣರಳಿಸಿ ನೋಡಬೇಕು, ಕಿವಿಯರಳಿಸಿ ಆಲಿಸಬೇಕು, ಹೃದಯದೊಳಗೆ ಜಾಗ ಕಲ್ಪಿಸಬೇಕು, ಮನಸ್ಸು ಮಾಡಿ ಸ್ವೀಕರಿಸಬೇಕು. ಇಂದು ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಒಂದು ಹೋರಾಟ ಬೆಂಗಳೂರಿನಲ್ಲಿ ನಡೆಯುತ್ತಿದೆ…
  • June 18, 2022
    ಬರಹ: ಬರಹಗಾರರ ಬಳಗ
    ಇವತ್ತು ಮೌನದ ಕಣ್ಣಲ್ಲಿ ಇಣುಕಿದಾಗ ನನ್ನ ಕಣ್ಣು ತಪ್ಪಿಗಾಗಿ ಕಣ್ಣೀರು ಸುರಿಸಿತು. ಅವತ್ತು ಕುಟುಂಬದ ಬಂಧುಗಳನ್ನು ಜೊತೆ ಸೇರಿಸಲು ದೈವಗಳು ಕರೆ ನೀಡಿದ್ದವು. ಅಲ್ಲಿ ಕೈಮುಗಿದು ನಿಂತೆವು. ಅನ್ನ, ಅವಲಕ್ಕಿ, ಬಾಳೆಹಣ್ಣು, ದೈವಗಳಿಗೆ…
  • June 18, 2022
    ಬರಹ: ಬರಹಗಾರರ ಬಳಗ
    ಮುಕ್ತಕಗಳೆ ನಿಮ್ಮನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು   ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು ಬಿಟ್ಟಿಹನು…
  • June 18, 2022
    ಬರಹ: ಬರಹಗಾರರ ಬಳಗ
    “Star gazing marries a child’s wonder to a genius’ intellect. Here, we journey into an astronomer’s universe, while marvelling at his mind” - ಅನಾಮಿಕ  ಖಗೋಳಶಾಸ್ತ್ರವು ಬಹುಶಃ ವೈಜ್ಞಾನಿಕ ಶಾಸ್ತ್ರಗಳಲ್ಲಿ…
  • June 17, 2022
    ಬರಹ: addoor
    "ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ…
  • June 17, 2022
    ಬರಹ: Ashwin Rao K P
    ನೀವು ಬಣ್ಣ ಬದಲಾಯಿಸುವ ಹೂವುಗಳನ್ನು ನೋಡಿರುವಿರಾ? ನಮ್ಮ ಪರಿಸರದಲ್ಲಿ ಅರಳುವ ಕೆಲವು ಹೂವುಗಳು ತಮ್ಮ ಬಣ್ಣವನ್ನು ಸಮಯಕ್ಕೆ ಅನುಗುಣವಾಗಿ ಬದಲಾಯಿಸುತ್ತಾ ಹೋಗುತ್ತದೆ. ಅರಳುವಾಗ ಬಿಳಿ ಬಣ್ಣದಾಗಿರುವ ಹೂವು ಸಾಯಂಕಾಲ ಹೊತ್ತಿಗೆ ಗುಲಾಬಿ ಬಣ್ಣಕ್ಕೆ…
  • June 17, 2022
    ಬರಹ: Ashwin Rao K P
    ರಾಜ್ಯದಲ್ಲಿ ಚುನಾವಣೆ ಕಾಲ ಆರಂಭಗೊಂಡಿದೆ. ಇತ್ತೀಚೆಗೆ ರಾಜ್ಯಸಭೆಯ ೪ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈಗ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್…
  • June 17, 2022
    ಬರಹ: Shreerama Diwana
    ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ" "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು…
  • June 17, 2022
    ಬರಹ: Shreerama Diwana
    ಭಾರತ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ - ಹಾಗೆಯೇ ‌ಹೊಸ ಚರ್ಚೆ ವಿವಾದಗಳಿಗೆ ಪ್ರತಿಭಟನೆಗಳಿಗೆ  ಮತ್ತೊಂದು ಸೇರ್ಪಡೆ. ಹಣಕಾಸಿನ ಉಳಿತಾಯ ಮತ್ತು ಬಿಸಿ ರಕ್ತದ ಯುವಕರ ಸೇರ್ಪಡೆ ಹಾಗೂ ಒಂದಷ್ಟು ಉದ್ಯೋಗ ಸೃಷ್ಟಿ. ಇದು ಈ ಯೋಜನೆಯ ಮೂಲ ಉದ್ದೇಶ…
  • June 17, 2022
    ಬರಹ: ಬರಹಗಾರರ ಬಳಗ
    ಹಿತೋಪದೇಶ ಸಂಗ್ರಹದಲ್ಲಿ ಒಂದೆಡೆ ಓದಿದ ನೆನಪು. *ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಂ/* *ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾ://* ಈ ಶರೀರವು ಇವತ್ತಿರಬಹುದು ನಾಳೆ ಹೋಗಬಹುದು. ಬಂದು ಹೋಗುವ ನಡುವಿನಲ್ಲಿ ನಾವೇನು ಮಾಡಿದ್ದೇವೆ…
  • June 17, 2022
    ಬರಹ: ಬರಹಗಾರರ ಬಳಗ
    ತಿಂಗಳು ಒಂದಾಗಿರಬಹುದು ಅಜ್ಜಾ ಮಾತು ನಿಲ್ಲಿಸಿ. ಆದರೆ ಅವತ್ತು ಮನಸ್ಸು ಮಾಡಿದ್ದರು ಮಾತಾಡೋಕೆ. ಮಲಗಿದ್ದಲ್ಲೇ ತುಟಿಗಳು ಅಲುಗಿದವು." ನೋವು ನುಂಗಬೇಕು ಬಾಬು , ನುಂಗಬೇಕು ಅಂತ ಅಂದ್ರೆ ಅನುಭವಿಸಬೇಕು. ಅನುಭವಿಸಿದಾಗ ಚೂರು ಉಸಿರು ಹೊರ…