January 2022

  • January 31, 2022
    ಬರಹ: Ashwin Rao K P
    ನೀವು ಬಳಸುವ ಚಪ್ಪಲಿ ಅಥವಾ ಶೂನಲ್ಲಿ, ನೀವು ಉಪಯೋಗಿಸುವ ಬ್ಯಾಗ್ ಗಳಲ್ಲಿ, ನಿಮ್ಮ ಬಟ್ಟೆಗಳಲ್ಲಿ, ಮಕ್ಕಳ ಡೈಪರ್ ಗಳಲ್ಲಿ ಎಲ್ಲಾ ಕಡೆಗಳಲ್ಲೂ ಚರ್... ಪರ್... ಎಂದು ಶಬ್ದ ಮಾಡುವ ಒಂದು ವಸ್ತು ಇದ್ದೇ ಇರುತ್ತದೆ. ಮಕ್ಕಳಿಗೆ ಈ ವಸ್ತು ಇರುವ…
  • January 31, 2022
    ಬರಹ: Ashwin Rao K P
    ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡುತ್ತಿದ್ದರೂ, ಪ್ರಭುತ್ವ ಮತ್ತು ಅಧಿಕಾರಶಾಹಿ ಎಚ್ಚೆತ್ತುಕೊಳ್ಳದಿರುವುದು ಖಂಡನಾರ್ಹ. ಜನರು ಪ್ರತಿಭಟಿಸಿದ್ದಾಯ್ತು. ಹೈಕೋರ್ಟ್ ಛೀಮಾರಿ ಹಾಕಿದ್ದೂ ಆಯ್ತು; ಆದರೂ ಪರಿಸ್ಥಿತಿಯಲ್ಲಿ ಯಾವುದೇ…
  • January 31, 2022
    ಬರಹ: Shreerama Diwana
    ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು, ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು…
  • January 31, 2022
    ಬರಹ: ಬರಹಗಾರರ ಬಳಗ
    ಸರಸ ಜನನ ವಿರಸ ಮರಣ ಸಮರಸವೇ ಜೀವನ ಒಂದೇ ಒಂದೇ ಕರ್ನಾಟಕ ಒಂದೇ ಕುಣಿಯೋಣ ಬಾರ ಈ ಎಲ್ಲಾ ಸಾಲುಗಳನ್ನು ಬಹಳಷ್ಟು ಸಲ ಓದಿದವರು ನಾವುಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವುದು ಮಾತ್ರವಲ್ಲ, ಬಾಳಲೂ ಕಲಿಯಬೇಕು. ಕಲಿಕೆ ನಿರಂತರ ಪ್ರಕ್ರಿಯೆ.…
  • January 31, 2022
    ಬರಹ: ಬರಹಗಾರರ ಬಳಗ
    ತಪ್ಪು ತೋರಿಸಬೇಡ ಇನ್ನೊಬ್ಬರ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ತನುವೊಳಗೇ ಕಾಣಬಹುದು ನೋಡು   ಬೆಪ್ಪನಂತೆ ಆಗುವೆ ಹೀಗೆಯೇ ಇತರರನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿದರೆ ನೀನಿಂದು ಅವಸರದಿ ಓಡಬಹುದು ನೋಡು   ಯಾರನ್ನೂ…
  • January 31, 2022
    ಬರಹ: ಬರಹಗಾರರ ಬಳಗ
    ಅಲೆಗಳು ದಡಕ್ಕಪ್ಪಳಿಸುತ್ತಿದೆ. ಹೊರಟಿದೆ ಯಾನ ನೀಲಿ ಶರಧಿಯೊಳಗೆ. ಅದೊಂದು ತೈಲ ಸಂಗ್ರಹಣೆಯ ಹಡಗು. ಅಲೆಯ ಮೇಲಿನ ತೇಲುವ ಬದುಕು ಅವರದು. ವರ್ಷಕ್ಕೊಮ್ಮೆ ಮನೆಯ ಹೊಸ್ತಿಲು ತುಳಿಯುತ್ತಾರೆ. ಕ್ಷಣವೂ ಅಲೆಗಳು ತೀರವ ತಾಕುವಂತೆ ಅವರ ನೆನಪು…
  • January 30, 2022
    ಬರಹ: Shreerama Diwana
    ಗಾಂಧಿಗೊಂದು ವಿದಾಯ ಹೇಳುವ ಸಮಯ ಬಂದಿದೆಯೇ? ನನ್ನ ಅರಿವಿಗೆ ಬಂದಂತೆ ಗಾಂಧಿಯನ್ನು ಇಷ್ಟಪಡುವವರ ಸಂಖ್ಯೆ ದಿನೇ ದಿನೇ ವೇಗವಾಗಿ ಕುಸಿಯುತ್ತಿರುವ ಅನುಭವವಾಗುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಂಧಿಯನ್ನು ವಿರೋಧಿಸುವವರ ಸಂಖ್ಯೆ ಇನ್ನೂ…
  • January 30, 2022
    ಬರಹ: ಬರಹಗಾರರ ಬಳಗ
    ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ  ೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ…
  • January 30, 2022
    ಬರಹ: ಬರಹಗಾರರ ಬಳಗ
    ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆದರೆ ಮಣ್ಣು ಕೆದರಿದಂತೆ…
  • January 29, 2022
    ಬರಹ: Ashwin Rao K P
    ಕಳೆದ ಸುಮಾರು ಒಂದು ವರ್ಷದಿಂದ ಪ್ರತೀ ವಾರ ನಾವು ಹಳೆಯ ‘ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಬರಹ ‘ಅಂಗೈಯಲ್ಲಿ ಅರಮನೆ'ಯನ್ನು ಸಂಗ್ರಹಿಸಿ ಸಂಪದದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ. ಈ ಹಾಸ್ಯ ತುಣುಕುಗಳನ್ನು ಬಹಳಷ್ಟು ಮಂದಿ…
  • January 29, 2022
    ಬರಹ: Ashwin Rao K P
    ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ. ಎಂ.ಬಿ.ರಾಮಮೂರ್ತಿ…
  • January 29, 2022
    ಬರಹ: addoor
    ಬಾಗ್ದಾದನ್ನು ಆಳಿದ ಸುಪ್ರಸಿದ್ದ ಖಲೀಫರಲ್ಲಿ ಮುತ್ಸಿತ್-ಬಿಲ್ಲಾ ಒಬ್ಬ. ಯಥಾಪ್ರಕಾರ ಒಂದು ದಿನ ತನ್ನ ಆಪ್ತ ಗೆಳೆಯ ಅಮ್‌ದಸ್ ಜೊತೆ ನಗರದ ಬೀದಿಗಳಲ್ಲಿ ಸುತ್ತಾಡಲು ಶುರು ಮಾಡಿದರು. ಅವರಿಗೆ ಸುಸ್ತಾದಾಗ, ಒಂದು ಭವ್ಯ ಬಂಗಲೆ ಮತ್ತು ಸುಂದರ…
  • January 29, 2022
    ಬರಹ: Shreerama Diwana
    ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ.- ಆಲ್ಬರ್ಟ್ ಐನ್ ಸ್ಟೈನ್ ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸಾಮಾಜಿಕ…
  • January 29, 2022
    ಬರಹ: ಬರಹಗಾರರ ಬಳಗ
    ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಶ್ರೇಯಸ್ಸು. ಆದರೆ ಒಬ್ಬನನ್ನು ಸರ್ವನಾಶ ಮಾಡಲೆಂದೇ ಪಣತೊಟ್ಟವನ ಮಾತನ್ನು ಆ ಬ್ರಹ್ಮನಿಗೂ ಸರಿಪಡಿಸಲು…
  • January 29, 2022
    ಬರಹ: ಬರಹಗಾರರ ಬಳಗ
    ಭರತಮಾತೆಯ ವೀರ ಪುತ್ರರು ಹೆಮ್ಮೆಯ ಕದನ ಕಲಿಗಳು|  ಜನನಿ ಜನಕಗೆ ಹೆಸರ ತರುವರು ದುಡಿವರೊಂದೇ ಮನದಲಿ||   ಗಾಳಿ ಮಳೆ ಚಳಿಯ ಲೆಕ್ಕಿಸದೆ ಗಡಿಯ ರಕ್ಷಣೆ ಮಾಡ್ವರು| ವೈರಿ ಪಡೆಯ ಅತಿಕ್ರಮಣವನ್ನು ಸೂಕ್ಷ್ಮ ದೃಷ್ಟಿಲಿ ನೋಡ್ವರು||   ಯುದ್ಧ ರಂಗದಿ…
  • January 29, 2022
    ಬರಹ: ಬರಹಗಾರರ ಬಳಗ
    ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ? ಬ್ಯಾಗು ಹೆಗಲಿಗೇರಿಸಿದ್ದೇನೆ, ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇಳಿಸಂಜೆ ಭಾರವಾಗಿದೆ. ಈ…
  • January 29, 2022
    ಬರಹ: ಬರಹಗಾರರ ಬಳಗ
    ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್ ತೆರೆದು ಬೆಂದ ಕಡಲೆಗೆ…
  • January 28, 2022
    ಬರಹ: Ashwin Rao K P
    ಅಪಾರ ನಷ್ಟದಿಂದಾಗಿ ಭಾರೀ ಚರ್ಚೆಯಲ್ಲಿದ್ದ ಭಾರತದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿ. ನ ಆಡಳಿತ ೬೯ ವರ್ಷಗಳ ಸುದೀರ್ಘ ಅವಧಿ ಬಳಿಕ ಮತ್ತೆ ಟಾಟಾ ಗ್ರೂಪ್ ನ ಪಾಲಾಗಿದೆ. ಧೀಮಂತ ಉದ್ಯಮಿ ಜೆ ಆರ್ ಡಿ ಟಾಟಾ ಅವರ…
  • January 28, 2022
    ಬರಹ: Shreerama Diwana
    ಟಾಟಾ ಕಂಪನಿಯ ಮಡಿಲಿಗೆ ಏರ್ ಇಂಡಿಯಾ, ಮುಂದೆ...ಅಂಬಾನಿ ಕಂಪನಿಯ ಮಡಿಲಿಗೆ ಭಾರತೀಯ ರೈಲ್ವೆ, ಮುಂದೆ...ಅದಾನಿ ಕಂಪನಿಯ ಒಡೆತನಕ್ಕೆ ಬಿ ಎಸ್ ಎನ್ ಎಲ್, ಮುಂದೆ...ಬಿರ್ಲಾ ಕಂಪನಿಯ ಒಡೆತನಕ್ಕೆ ಎಲ್ ಐ ಸಿ, ಇನ್ನೂ ಮುಂದೆ...ಮೈಕ್ರೋಸಾಫ್ಟ್…
  • January 28, 2022
    ಬರಹ: Ashwin Rao K P
    ನನ್ನೂರಿನ ಸರಳ ಸಜ್ಜನಿಕೆಯ ಶಾಸಕರು ನಾವು ಕಾಪಿಕಾಡಿನಲ್ಲಿದ್ದಾಗಲೇ ಮಂಗಳೂರಿಗೆ ಸಾರ್ವಜನಿಕ ನಳ್ಳಿಗಳು ರಸ್ತೆಯಲ್ಲಿದ್ದು, ಸಾರ್ವಜನಿಕ ಬಾವಿಗಳನ್ನು ಮುಚ್ಚಲಾಗಿತ್ತು. ಕೆಲವರು ತಮ್ಮ ಹಿತ್ತಿಲಿನೊಳಗಿನ ಬಾವಿಯ ನೀರನ್ನು ಕೂಡಾ ಕುಡಿಯಲು…