January 2022

  • January 28, 2022
    ಬರಹ: Ashwin Rao K P
    “ಯಾವುದೇ ಗಿಮಿಕ್ ಇಲ್ಲದೆ, ಗದ್ದಲವಿಲ್ಲದೆ, ಆಟಾಟೋಪವಿಲ್ಲದೆ, ಅಡಕೆ ತೋಟಗಳ ತಗ್ಗುಗಳಲ್ಲಿ ಸಣ್ಣ ಸಪ್ಪಳ ಮಾಡುತ್ತಾ ಹರಿಯುವ ಚಿಲುಮೆ ನೀನಿನ ಹಾಗೆ ಕತೆಗಳಿವೆ. ಓದಿ ಮುಗಿಸಿದಾಗ ಒಂದು ಧನ್ಯತೆ, ಒಂದು ಹೂನಗೆ; ಒಂದು ಭಾವ ಸ್ಪಂದನ...ಕತೆ ನೆನಪಾಗಿ…
  • January 28, 2022
    ಬರಹ: ಬರಹಗಾರರ ಬಳಗ
    ನಮ್ಮ ಬಾಳಿನುದ್ದಕ್ಕೂ ನಮ್ಮೊಂದಿಗೆ ಬೆನ್ನು ಬಿಡದೆ ಬರುವ ಸ್ನೇಹಿತ ಎಂದರೆ ‘ಅಹಂ’ . ಅದ್ಯಾಕೊ ಅಹಂಕಾರವನ್ನು ತ್ಯಜಿಸಲು ಆಗುವುದೇ ಇಲ್ಲ. ಅದಿಲ್ಲವೆಂದಾದರೆ ನಾವು ಮನುಷ್ಯರೇ ಅಲ್ಲವೇನೋ ಅನ್ನಿಸಿಬಿಡುತ್ತದೆ. ನಮ್ಮ ತೀರ ಪರಿಚಯದವರು ಒಮ್ಮೊಮ್ಮೆ…
  • January 28, 2022
    ಬರಹ: ಬರಹಗಾರರ ಬಳಗ
    "ಮಾರ್ಗ ಬದಿಯಲ್ಲಿ ಸಾಲು ಕಂಬಗಳನ್ನು ಊರಿ ಪತಾಕೆಗಳನ್ನು ಕಟ್ಟಿದ್ದಾರೆ. ಸೂರ್ಯನಿಳಿದಾಗ ನೀವೊಮ್ಮೆ ಹಾದು ಹೋಗಬೇಕು. ಇಲ್ಲಿ ಬೆಳಕಿನ ಚಿತ್ತಾರ ಮಿನುಗುತ್ತದೆ. ಬಣ್ಣದ ಬೆಳಕು ಓಡುತ್ತದೆ, ಹಾರುತ್ತದೆ, ಮಾಯವಾಗುತ್ತಿದೆ. ಇದನ್ನನುಸರಿಸಿ ಒಳ…
  • January 28, 2022
    ಬರಹ: ಬರಹಗಾರರ ಬಳಗ
    ಒಂದೊಂದು ಬಾರಿ ಓಡುವೆ ಏಕೆ ಮತ್ತೊಂದು  ಬಾರಿ ಮುನಿಸು ಏಕೆ ನನ್ನಯ ಪ್ರೀತೀಲಿ  ಸಂದೇಹವೇಕೆ ವಿರಹ ಗೀತೆ  ನಮಗೆ ಬೇಕೆ? ಓ  ಪ್ರಿಯೆ, ನಿನಗಿದು  ಸರಿಯೇ?   ಒಮ್ಮೆ ತಿರುಗಿ ನೋಡು ಗೆಳತಿ ಕಾಣುವುದು ನನ್ನೆದೆಯೊಳಗಿನ ನಿನ್ನ ಮೂರುತಿ ಸಾವಿರ ಜನುಮಕು…
  • January 27, 2022
    ಬರಹ: Ashwin Rao K P
    ಕನ್ನಡದ ಸುಪ್ರಸಿದ್ಧ ಕವಿ ಹಾಗೂ ಕಥೆಗಾರರಲ್ಲಿ ಸು.ರಂ.ಎಕ್ಕುಂಡಿ ಅವರು ಒಬ್ಬರು. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ (ರಂಗಣ್ಣ) ಎಕ್ಕುಂಡಿ. ಹುಟ್ಟಿದ್ದು ಜನವರಿ ೨೦, ೧೯೨೩ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ ಎ (…
  • January 27, 2022
    ಬರಹ: Shreerama Diwana
    ಅಪ್ಪಾ… ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. (ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಲ್ಪ…
  • January 27, 2022
    ಬರಹ: ಬರಹಗಾರರ ಬಳಗ
    ಹೆಣ್ಣೆಂದರೆ ತಾತ್ಸಾರ ಮಾಡುವವರಿಗೆ ನಮ್ಮ ಹಿರಿಯ ಸಾಹಿತಿ ಸನ್ಮಾನ್ಯ ಡಿ.ವಿ.ಜಿಯವರು, ತಮ್ಮ ಕಗ್ಗದಲ್ಲಿ ವ್ಯಕ್ತ ಪಡಿಸಿದ ಸಾಲುಗಳಿವು. *ಮೊಗ ನಾಲ್ಕು ನರನಿಂಗತೆಯೇ ನಾರಿಗಂ ಬಗೆಯೆ/* *ಜಗಕೆ ಕಾಣಿಪುದೊಂದು,ಮನೆಯ ಜನಕೊಂದು// *…
  • January 27, 2022
    ಬರಹ: ಬರಹಗಾರರ ಬಳಗ
    ಬೆಳಗ ಬನ್ನಿ ವೀರರೇ ನನ್ನ ನಾಡ ಶೂರರೇ ಮಸುಕು ಮಬ್ಬು ಮೂಡುತಿದೆ ಹಳೆಯ ಬೆಳಕು ಮಾಯುತಿದೆ..   ಸಮತೆ ಪ್ರೀತಿ ಹುಡುಕಿರಿ ಎದೆಯ ಆಳ ಸೀಳಿರಿ ದ್ವೇಷ ಕಿಚ್ಚ ದೂರಮಾಡಿ ಶಾಂತಿ ಜ್ಯೋತಿ ಬೆಳಗಿರಿ..   ನಮ್ಮ ನಡುವೆ ಕುಂದು ಕೊರತೆ
  • January 27, 2022
    ಬರಹ: ಬರಹಗಾರರ ಬಳಗ
    ಮನೆಯವರು ನಡೆಯಬೇಕಿತ್ತು ಮಸಣದೆಡೆಗೆ. ಜವಾಬ್ದಾರಿಗೆ ಹೆಗಲು ಕೊಟ್ಟು, ಹೊಟ್ಟೆಗೆ ಅನ್ನ ನೀಡಲು ದುಡಿಯುತಿದ್ದ ಅಪ್ಪ ಉಸಿರ ನಿಲ್ಲಿಸಿದ್ದ. ಹೊರಗಿನ ಕೋಣೆಯಲ್ಲಿ ನಿಶ್ಚಲವಾಗಿತ್ತು ದೇಹ. ದಿನವೂ ಮಲಗುವ ಜಾಗದಲ್ಲೇ. ಮನೆಯಲ್ಲಿ ಅಳುವಿನ ಸ್ವರ…
  • January 27, 2022
    ಬರಹ: addoor
    ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ…
  • January 26, 2022
    ಬರಹ: Ashwin Rao K P
    ಲೋಕಾಯುಕ್ತಕ್ಕೆ ಹೆಚ್ಚು ಅಧಿಕಾರ ಬೇಕೆಂದು ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರೂ ಆಗಿರುವ ಇವರು ಹೇಳಿರುವ ಮಾತುಗಳು ಗಂಭೀರ. ಕರ್ನಾಟಕ ಲೋಕಾಯುಕ್ತ ಗತದಿನಗಳ ಉತ್ತುಂಗವನ್ನು ನೆನೆಸಿಕೊಂಡಲ್ಲಿ ಇಂದಿನ…
  • January 26, 2022
    ಬರಹ: ಬರಹಗಾರರ ಬಳಗ
    75 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 75 ವರ್ಷಗಳು... ಸಂವಿಧಾನ ಸ್ವೀಕರಿಸಿ 72 ವರ್ಷಗಳು… ಆದರೆ, ನಿನ್ನ…
  • January 26, 2022
    ಬರಹ: ಬರಹಗಾರರ ಬಳಗ
    ‘ಹಿಂಸೆ’ ಎಂದೊಡನೆ ನಮ್ಮ ತಲೆಗೆ ಬರುವ ವಿಷಯವೇ ಬೇರೆ. ಹಿಂಸೆ ಕೊಲ್ಲುವುದು ಎಂಬುದಾಗಿ. ಹಿಂಸೆಯಲ್ಲಿ ನಾನಾ ವಿಧಗಳಿವೆ, ದಾರಿಗಳಿವೆ. ಒಂದು ತುಂಬಿದ ಕುಟುಂಬದಲ್ಲಿ ಜೀವನ ಮಾಡಬೇಕೆಂದರೆ ಹಿಂಸೆಯ ಆಳ ಅಗಲ ಅರಿತರೆ ಮಾತ್ರ ಬದುಕು ಸುಂದರ. ಎಂಟು…
  • January 26, 2022
    ಬರಹ: ಬರಹಗಾರರ ಬಳಗ
    ಗಣಗಣ ಗಣ ಸಂಕರ್ಷಣ ರಾಜ್ಯದ ಹೆಸರಿಗೆ ನವಚೈತನ್ಯ ಭಾಷೆ ಗಡಿಯ ಸಂಯೋಜನ ಭಾರತದೇಳ್ಗೆಗೆ ನವ ಚಿಂತನ.   ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ ಭಾಷೆಯು ಹೊನ್ನು ಮಾತದು ಚೆನ್ನು ಕಾಶ್ಮೀರ ಕನ್ಯಾಕುಮಾರಿಯು ಹೊನ್ನು.  …
  • January 26, 2022
    ಬರಹ: ಬರಹಗಾರರ ಬಳಗ
    ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ  ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವೆಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ…
  • January 25, 2022
    ಬರಹ: Ashwin Rao K P
    ಮಹಾಭಾರತದ ಕಥೆಗಳ ಹಿಂದಿನ ಭಾಗಗಳನ್ನು ಓದಿದವರಿಗೆ ‘ವೃಷಕೇತು' ಎಂಬ ಹೆಸರಿನ ವ್ಯಕ್ತಿಯ ಅಲ್ಪ ಪರಿಚಯ ಇರುತ್ತದೆ. ವೃಷಕೇತು ಕರ್ಣನ ಮಗ. ಕರ್ಣನ ಒಂಬತ್ತು ಮಕ್ಕಳಲ್ಲಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದ ಏಕೈಕ ಪುತ್ರ. ಈತನ ಬಗ್ಗೆ…
  • January 25, 2022
    ಬರಹ: addoor
    ಒರಿಸ್ಸಾದ ಸುಂದರಗರ್ ಜಿಲ್ಲೆಯ ಗುರುಚರಣ್ ಸಿಂಗ್ ಪ್ರಧಾನ್ ಮೂವತ್ತೇಳು ವರುಷ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಚರಿತ್ರೆಯ ಪಾಠ ಮಾಡಿದರು. ನಿವೃತ್ತರಾದ ನಂತರ ಅವರು ತೊಡಗಿದ್ದು ಕೃಷಿಯಲ್ಲಿ - ತಮ್ಮ ತಂದೆಯ ಕಾಯಕ ಮುಂದುವರಿಸಲಿಕ್ಕಾಗಿ. ಬಹು…
  • January 25, 2022
    ಬರಹ: Shreerama Diwana
    ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ. ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು, ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು -…
  • January 25, 2022
    ಬರಹ: ಬರಹಗಾರರ ಬಳಗ
    ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ…
  • January 25, 2022
    ಬರಹ: ಬರಹಗಾರರ ಬಳಗ
    ಭಾರತ ದೇಶದ ಕಣ್ಮಣಿ ಇವರು ಅವರೇ ನಮ್ಮ ನೇತಾ ಸುಭಾಷರು ಅಪ್ಪಟ ಮಹಾ ದೇಶಪ್ರೇಮಿ ಇವರು ನ್ಯಾಯ, ನೀತಿಯಲಿ ಸಿರಿವಂತರು .   ಜನಕ ಜಾನಕಿನಾಥ ಬೋಸರು.... ಜನನಿ ಪ್ರಭಾವತಿ  ಸುಪುತ್ರರು... ಸುಸಂಸ್ಕೃತ ಮನೆತನದ ಮಾಣಿಕ್ಯರು  ಭಾರತ ದೇಶಕ್ಕೆ ದೊರೆತ…