October 2021

  • October 31, 2021
    ಬರಹ: ಬರಹಗಾರರ ಬಳಗ
    ರಾತ್ರಿಯ ಒಳಗೆ ಕೆಲಸವನ್ನು ಮುಗಿಸಲೇ ಬೇಕಾದ್ದರಿಂದ ಕಾಲೇಜಿನಲ್ಲಿದ್ದೆ. ಗಡಿಯಾರ ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿತ್ತು. ಕೆಲಸ ಮುಗಿಸಿ ತಲೆಯೆತ್ತಿದಾಗ ಮುಳ್ಳು 9 ರ ಜೊತೆ ಮಾತನಾಡುತ್ತಿತ್ತು. ನನ್ನ ರೂಮಿಗೆ ಹೊತ್ತೊಯ್ಯುವುದೇ  ಬೈಕು.…
  • October 31, 2021
    ಬರಹ: Shreerama Diwana
    ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು…
  • October 30, 2021
    ಬರಹ: Ashwin Rao K P
    ಪೋಲೀಸ್ ಬೇಕರಿ ಆರು ವರ್ಷದ ನನ್ನ ಮೊಮ್ಮಗಳು ಪೂರ್ವಿ ಬಹಳ ಚೂಟಿ. ಅವಳೊಂದಿಗೆ ಒಂದು ದಿನ ಸಂಜೆ ಸ್ಕೂಟಿಯಲ್ಲಿ ಮಾರ್ಕೆಟ್ ಗೆ ಹೊರಟಿದ್ದೆ. ಪೋಲೀಸ್ ಕಚೇರಿ ಬಳಿ ಅಲ್ಲಿನ ಸಿಬ್ಬಂದಿಗಾಗಿಯೇ ಒಂದು ಬೇಕರಿ ಇದೆ. ಅದರ ಮುಂದೆ ‘ಪೋಲೀಸ್ ಬೇಕರಿ' ಎಂದು…
  • October 30, 2021
    ಬರಹ: Ashwin Rao K P
    ಮಹಾಭಾರತದ ಮೂಲ ಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಮಹಾಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ…
  • October 30, 2021
    ಬರಹ: Ashwin Rao K P
    ತಾಜಾ ತರಕಾರಿಗಳೊಂದಿಗೆ ಪ್ರೀತಿ ತೋರಿದ ಊರು  ದಿನಾ ಬೆಳಗ್ಗೆ ದೇರೆಬೈಲಿನಿಂದ ಬಜಪೆಗೆ ಪ್ರಯಾಣ ಮಾಡುವ ಸುಖ ಪ್ರಾಪ್ತವಾಯಿತು. ಆಗಷ್ಟೇ ಪ್ರಾರಂಭವಾಗಿತ್ತು. ಹಂಪನ ಕಟ್ಟೆಯಿಂದ ಬಜಪೆಯವರಿಗಿನ ಬಲ್ಲಾಳ್ ಮೋಟಾರ್ಸ್ ನವರ 47 ನಂಬ್ರದ ಬಸ್ಸು, ಈ…
  • October 30, 2021
    ಬರಹ: Shreerama Diwana
    ಭಾವನಾ ಜೀವಿ ಮನುಷ್ಯ ಬಹುಶಃ ಅತಿಹೆಚ್ಚು ಬದುಕಿನ ಭಾಗವನ್ನು ಕಳೆಯುವುದು ಮತ್ತು ತನ್ನ ಯೋಚನಾ ಸಮಯದಲ್ಲಿ ಹೆಚ್ಚು ಮೀಸಲಿಡುವುದು ಸಾವಿನ ಬಗ್ಗೆ ಚಿಂತಿಸುವುದು ಮತ್ತು ಭಯ ಪಡುವುದು. ಹುಟ್ಟು ಅನಿರೀಕ್ಷಿತ ಸಾವು ಅನಿವಾರ್ಯ ಎಂಬುದು ಸ್ಪಷ್ಟವಾಗಿ…
  • October 30, 2021
    ಬರಹ: addoor
    ನೂರಾರು ವರುಷಗಳ ಮುಂಚೆ ರಷ್ಯಾದಲ್ಲಿ ಮಾಗ್ದಾ ಎಂಬ ರೂಪವತಿ ಇದ್ದಳು. ಹಳ್ಳಿಯ ಮನೆಯಲ್ಲಿ ತನ್ನ ತಂದೆ, ಮಲತಾಯಿ ಮತ್ತು ಮಲತಾಯಿಯ ಇಬ್ಬರು ಮಗಳಂದಿರ ಜೊತೆ ಮಾಗ್ದಾ ವಾಸ ಮಾಡುತ್ತಿದ್ದಳು. ಆ ಇಬ್ಬರು ಸೋದರಿಯರ ಹೆಸರು ತನಿಯಾ ಮತ್ತು ಮಾರ್ಫಾ.…
  • October 30, 2021
    ಬರಹ: ಬರಹಗಾರರ ಬಳಗ
    ಕೈಜಾರಿದ ಕನ್ನಡದ ಯುವರತ್ನ  ಬೆಟ್ಟದ ಹೂವನು ಬಾಚಿ ತಂದವನು... ರಾಮಾಯಣ ಪುಸ್ತಕ ಓದಲು ಕಾಸು ಕೂಡಿಟ್ಟವನು.. ಯಾರಿವನು..? ಯಾರಿವನು..?   ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದು ಅಂಬರದ ಎರಡು ನಕ್ಷತ್ರಗಳಲ್ಲಿ ಒಬ್ಬನಾದವನು.. ಯಾರಿವನು..?…
  • October 30, 2021
    ಬರಹ: ಬರಹಗಾರರ ಬಳಗ
    'ತನ್ನ ಅಭಿಪ್ರಾಯವನ್ನೇ ಎಲ್ಲರೂ ಬೆಂಬಲಿಸಬೇಕು. ತಾನು ಹೇಳಿದ್ದಕ್ಕೆ ಸೈ ಸೈ ಅನ್ನಬೇಕು. ತಾನು ಹಾಕಿದ ಗೆರೆ ಲಕ್ಷ್ಮಣರೇಖೆ, ಅದನ್ನು ದಾಟಬಾರದು' ಎಂಬುದಾಗಿ ಯಾರ ಮನಸ್ಸಿನಲ್ಲಿದೆಯೋ ಆತ ಒಂದು ದಿನ ನೆಲಕಚ್ಚುವುದು ನೂರಕ್ಕೆ ನೂರು ಸತ್ಯ. ಎಷ್ಟು…
  • October 30, 2021
    ಬರಹ: ಬರಹಗಾರರ ಬಳಗ
    ಮಳೆ ಸುರಿಯೋಕೆ ಆರಂಭವಾಗಬೇಕು. ಊರ ಹೊಳೆ ಕೆಂಪು ಬಣ್ಣಕ್ಕೆ ತಿರುಗುಬೇಕು. ಹೊಳೆಯಲಿ ಹರಿಯುವ ನೀರು ಕೆಲವಾರು ತೋಟಗಳಿಗೆ ನುಗ್ಗಿ ಹರಿಯೋಕೆ ಆರಂಭವಾಗಬೇಕು. ಆಗ ನಮ್ಮೂರ ಶರೀಫಜ್ಜನಿಗೆ ಹುಮ್ಮಸ್ಸು. ನಮ್ಮೂರನ್ನು ಸಂಪರ್ಕಿಸುವ ಸಣ್ಣ ಸೇತುವೆ ಮೇಲೆ…
  • October 29, 2021
    ಬರಹ: Ashwin Rao K P
    ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಯ ಬಗ್ಗೆ ನಿಮಗೆ ತಿಳಿದೇ ಇದೆ. ಭೂಮಿಯ ಮೇಲ್ಭಾಗದಲ್ಲಿರುವ ಯಾವುದೇ ವಸ್ತು ಭೂಮಿಯತ್ತ ಸೆಳೆಯಲ್ಪಡುತ್ತದೆ. ಆದರೆ ಭೂಮಿಯ ಮೇಲೆ ಚಲಿಸುತ್ತಿರುವ ಮೋಡಗಳೇಕೆ ಭೂಮಿಯತ್ತ ಸೆಳೆಯಲ್ಪಡುವುದಿಲ್ಲ ಎಂಬ ಬಗ್ಗೆ ನೀವು ಯೋಚನೆ…
  • October 29, 2021
    ಬರಹ: Shreerama Diwana
    ಇದುವರೆಗಿನ ಮಾನವ ಇತಿಹಾಸದಲ್ಲಿ, ಆತ ಇಲ್ಲಿಯವರೆಗೆ ಬೆಳೆದ ರೀತಿಯನ್ನು ಅವಲೋಕಿಸಿದಾಗ ಮನುಷ್ಯರಲ್ಲಿ ಅರಿವನ್ನು ಮೂಡಿಸುವ ಅತ್ಯಂತ ಪ್ರಬಲ ಮಾಧ್ಯಮ ಭಾಷೆ. ಆ ಭಾಷೆಗಳಲ್ಲಿ ಆತನ ಜ್ಞಾನವನ್ನು ಆಳವಾಗಿ ಬೆಳೆಸುವುದು, ಸಂವೇದನೆ ಉಂಟುಮಾಡುವುದು ಮತ್ತು…
  • October 29, 2021
    ಬರಹ: ಬರಹಗಾರರ ಬಳಗ
    ಅಬ್ರಹಾಂ ಲಿಂಕನ್ ಇದ್ದ ಕೆಲಸವನ್ನು ಕಳೆದುಕೊಂಡ. ವಿಧಾನ ಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ವ್ಯಾಪಾರ ಆರಂಭಿಸಿ ಅದರಲ್ಲಿ ನಷ್ಟ ಹೊಂದಿದ. ಪತ್ನಿ ಖಾಯಿಲೆ ಬಿದ್ದು ನಿಧನಳಾದಳು. ನರ ದೌರ್ಬಲ್ಯ ಸಮಸ್ಯೆಗೊಳಗಾದ.…
  • October 29, 2021
    ಬರಹ: ಬರಹಗಾರರ ಬಳಗ
    'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ. ಆದರೆ, ಇವರು 10 - 11ನೇ ಶತಮಾನದ ಸುತ್ತ ಸ್ಪೇನ್ ದೇಶದಲ್ಲಿ ವಾಸಿಸುತ್ತಿದ್ದ ಪ್ರಖ್ಯಾತ ಖಗೋಳಶಾಸ್ತ್ರಜ್ಞ…
  • October 29, 2021
    ಬರಹ: ಬರಹಗಾರರ ಬಳಗ
    ನಾವು ಎಷ್ಟೋ ವಿಷಯಗಳನ್ನು ಓದಿರಬಹುದು. ಯಾರಿಂದಲೋ ಕೇಳಿ ತಿಳಿದಿರಬಹುದು. ಆದರೆ ಅನುಭವ, ಜ್ಞಾನದ ತಿಳುವಳಿಕೆ ನಮ್ಮನ್ನು ಇನ್ನೂ ಗಟ್ಟಿಗೊಳಿಸುತ್ತದೆ. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ನಾವೆಲ್ಲರೂ ಉಂಡವರೇ ಆಗಿದ್ದೇವೆ. ಸುಮ್ಮನೆ…
  • October 29, 2021
    ಬರಹ: ಬರಹಗಾರರ ಬಳಗ
    ನವಮಾಸ ಗರ್ಭದಲಿ ಹೊತ್ತು ಸಲಹಿದಳು ಜೀವವನೆ ಮುಡಿಪಿಟ್ಟು ಆ ಮಗುವಿಗೆ ಜನ್ಮ ತೆತ್ತಳು  ಅಂಗೈಯಲಿ ತುತ್ತನಿಟ್ಟು ಆಗಸವ ತೋರಿದಳು  ಮುದ್ದುಗುಮ್ಮನ ಕಥೆಯ ಪೇಳಿ ಅಪ್ಪುಗೆಯನು ಪಡೆದಳು  ತನ್ನೊಲವ ಬಳ್ಳಿಯಿಂದ, ತನಗಾಗಿ ಏನೋ ಬಯಸಿದ್ದಳು..//  …
  • October 29, 2021
    ಬರಹ: ಬರಹಗಾರರ ಬಳಗ
    ಅಮ್ಮನಿಗೆ ಮುಸುಂಬಿ ಅಂದರೆ ತುಂಬಾ ಇಷ್ಟ. ಅದಕ್ಕೆ ಸಿಕ್ಕ ಅಂಗಡಿಯೆಲ್ಲಾ  ಹುಡುಕಾಡಿ ಕೊನೆಗೆ ಮೂಲೆಮನೆ ಅಂಗಡಿಯಲ್ಲಿ ಇದ್ದ ಒಂದೇ ಒಂದು ಮೂಸುಂಬಿ ಪಡೆದು ಹೊರಟೆ. ಹಾ ನಾನು ಹೇಳೋಕೆ ಮರೆತಿದ್ದೆ. ನಾನು ಮನೆಗೆ ಹೋಗದೇ ಒಂದು ವರ್ಷವೇ ಆಗಿತ್ತು .…
  • October 28, 2021
    ಬರಹ: Ashwin Rao K P
    ಸಂತ ಗುರು ರೈದಾಸ ಅಥವಾ ರವಿದಾಸರು ಹದಿನೈದನೇ ಶತಮಾನದ ಅಂತ್ಯದಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಜನಿಸಿದರು. ಇವರ ಮೂಲ ಹೆಸರು ರವಿದಾಸ ಎಂದಾಗಿತ್ತು. ಇವರು ಹುಟ್ಟಿದ್ದು ವಾರಣಾಸಿ (ಪುರಾತನ ಕಾಶೀನಗರ) ಬಳಿಯ ಸಿರಿಗೋವರ್ಧನಪುರ ಎಂಬ ಗ್ರಾಮದಲ್ಲಿ.…
  • October 28, 2021
    ಬರಹ: Ashwin Rao K P
    ಎ.ಎಸ್.ಪ್ರಸನ್ನರ ಕಥಾಸಂಕಲನವೇ ‘ಬಿಡುಗಡೆ' . ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಹೀಗೆ ಬರೆಯುತ್ತಾರೆ “ ಪ್ರಸನ್ನರ ಪ್ರಸ್ತುತ ಕಥಾ ಸಂಕಲನ ಅವರ ಆರನೆಯದು. ಸದಾ ಪ್ರಯೋಗಶೀಲರಾಗಿರುವ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಹಿಂದಿನ…
  • October 28, 2021
    ಬರಹ: Shreerama Diwana
    ಕನ್ನಡ ಭಾಷಾ ಸಾಹಿತ್ಯ ಬೆಳವಣಿಗೆಯ ಒಂದು ಸಣ್ಣ ಸರಳ ನೋಟ ನನಗೆ ಇರುವ ಅಲ್ಪ ಜ್ಞಾನ ಮತ್ತು ಮಾಹಿತಿಯ ಆಧಾರದಲ್ಲಿ… ಪಂಪನಿಂದ ಫೇಸ್ ಬುಕ್ ವರೆಗೆ, ಹಳಗನ್ನಡ ಏರಿ ನಡುಗನ್ನಡ ದಾಟಿ ಹೊಸಗನ್ನಡವಾಗಿ ಇದೀಗ ಕಂಗ್ಲೀಷ್ ಕನ್ನಡವಾಗಿ ಬೆಳೆದಿರುವ ಕನ್ನಡ…