June 2022

  • June 17, 2022
    ಬರಹ: ಬರಹಗಾರರ ಬಳಗ
    ಗಝಲ್ ೧ ಚೆಲುವಿನ ಗಣಿಯವಳು ನೋಡುವ ಬಗೆ ಹೇಗೆ ಒಲವಿನ ಚಿಟ್ಟೆಯವಳು ಕಾಣುವ ಬಗೆ ಹೇಗೆ   ತಂಪಿನ ಸಮಯದಲಿ ಹತ್ತಿರ ನಿಂತಳು ಏಕೆ ಇಂಪಿನ ಹಾಡಿಗವಳು ಕುಣಿಯುವ ಬಗೆ ಹೇಗೆ   ಕಾಣಲಿ ಉನ್ಮಾದದ ಸಮಯ ಕಣ್ಗಳ ನೋಟ ಬಾನಲಿ ನಡೆಯುವಳು ಸೇರುವ ಬಗೆ ಹೇಗೆ  …
  • June 17, 2022
    ಬರಹ: ಬರಹಗಾರರ ಬಳಗ
    ಇದು ನಮ್ಮ ಮನೆಯ ಎದುರಿಗಿರುವ ಕದಂಬ ವೃಕ್ಷ;  6 ವರ್ಷಗಳ ಹಿಂದೆ ಹಾಕಿದ್ದು. ತಂದಾಗ ಕೇವಲ 2 ಅಡಿಯಿದ್ದ ಸಸಿ ಈಗ ಇಪ್ಪತ್ತು ಅಡಿಗೂ ಮೀರಿ ಬೆಳೆದು ನಿಂತಿದೆ ! ಕದಂಬ ವೃಕ್ಷ ಹಾಗೂ ಅದರಲ್ಲಿ ಬೆಳೆಯುವ ಚೆಂಡಿನಾಕೃತಿಯ ಮನಮೋಹಕ ಪುಷ್ಪದ ಬಗ್ಗೆ…
  • June 16, 2022
    ಬರಹ: Ashwin Rao K P
    ಪಟ್ಟಣಗಳಲ್ಲಿ ವಾಸಿಸುವವರಿಗೆ ಕೃಷಿ ಮಾಡ ಬೇಕೆಂದು ಆಸಕ್ತಿ ಇದ್ದರೂ ಸ್ಥಳಾವಕಾಶದ ಕೊರತೆ ಇರುತ್ತದೆ. ಅಂಥವರು ಈ ರೀತಿಯ ಪ್ರಯೋಗವನ್ನು ಮಾಡಿ ತಮ್ಮ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ಪಿವಿಸಿ ಪೈಪ್ ಗೆ ತೂತು ಕೊರೆದು ಕಾಳೆ…
  • June 16, 2022
    ಬರಹ: Ashwin Rao K P
    "ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "...…
  • June 16, 2022
    ಬರಹ: Shreerama Diwana
    ರೈತರ ಪ್ರತಿಭಟನೆ ಮತ್ತು ಆಕ್ರೋಶ ಒಂದು ಕಡೆ, ಮುಸ್ಲಿಮರ ಆಕ್ರೋಶ ಪ್ರತಿಭಟನೆ ಮತ್ತು ರೊಚ್ಚು ಮತ್ತೊಂದು ಕಡೆ, ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮತ್ತು ಕಿಚ್ಚು ಮಗದೊಂದು ಕಡೆ, ಬೆಲೆ ಏರಿಕೆಯ ಬಿಸಿ ಇನ್ನೊಂದು ಕಡೆ....ಪಠ್ಯ ಪುಸ್ತಕ ಕೇಸರಿಕರಣದ…
  • June 16, 2022
    ಬರಹ: ಬರಹಗಾರರ ಬಳಗ
    ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆ ಕಡೆಗೆ ಹೊರಟೆ. ರಸ್ತೆ ದಾಟಲು…
  • June 16, 2022
    ಬರಹ: ಬರಹಗಾರರ ಬಳಗ
    ಉಳಿಸೆ ಉಳಿಸತೇವ ಉಳಿಸೆ ಉಳಿಸತೇವ ನಾಡ ಉಳಸತೇವ , ಕನ್ನಡ ನಾಡಿನ ಕಂಪನು ನಾವು ಎತ್ತಿ ಹಿಡಿಯುತೇವ,ಅದನ್ನ ಜತನ ಮಾಡತೇವ   ಗುಡಿ ಚರ್ಚು ಮತ್ತು ಮಸೀದಿ ಇಲ್ಲದ ನಾಡ ಬೆಳಸತೇವ,ಇವನಾರವ ಇವನಾರವನೆನ್ನದ  ಬೀಜ ಬಿತ್ತತೇವ ಬಿತ್ತಿ ಫಲವ ಉಣ್ಣತೇವ   ಜಾತಿ…
  • June 16, 2022
    ಬರಹ: addoor
    ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆಗೆ ೨೦೦ ವರುಷ ತುಂಬಿದೆ. ಅದುವೇ ಮುಂಬೈಯಿಂದ ಪ್ರಕಟವಾಗುತ್ತಿರುವ   "ಮುಂಬೈ ಸಮಾಚಾರ್” ಎಂಬ ಗುಜರಾತಿ ದಿನಪತ್ರಿಕೆ.  ಅದನ್ನು 1822ರಲ್ಲಿ ಶುರು ಮಾಡಿದವರು ಫರ್-ದುನ್‌ಜೀ ಮರ್-ಜಾನ್ ಎಂಬವರು. 14 ಜೂನ್…
  • June 16, 2022
    ಬರಹ: ಬರಹಗಾರರ ಬಳಗ
    ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ನಾವು ಅಳವಡಿಸಿ ಕೊಳ್ಳುವ ನಮ್ಮ ಗುಣ, ನಡತೆ, ಸ್ವಭಾವ ನಮ್ಮ ಅರ್ಹತೆ, ಯೋಗ್ಯತೆ, ವಿದ್ಯೆ, ಅಧಿಕಾರ, ಸ್ಥಾನ,…
  • June 15, 2022
    ಬರಹ: Ashwin Rao K P
    ಕಳೆದ ವಾರ ನಾವು 'ಸುವರ್ಣ ಸಂಪುಟ' ದಿಂದ ಆರಿಸಿದ ಕವಿ ಹೆಚ್ ತಿಪ್ಪೇರುದ್ರಸ್ವಾಮಿ. ಇವರ ಕವನವಾದ 'ಯಾತ್ರೆ' ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಎಂದು ಹಲವಾರು ಮಂದಿ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಸೊಗಸಾಗಿ…
  • June 15, 2022
    ಬರಹ: Ashwin Rao K P
    ದೇಶವಾಸಿಗಳಿಗೆ ಮಂಗಳವಾರ ಎರಡು ಶುಭ ಸುದ್ದಿಗಳು ಸಿಕ್ಕಿವೆ. ಮೊದಲನೆಯದು ಮುಂದಿನ ಒಂದೂವರೆ ವರ್ಷದಲ್ಲಿ ಹತ್ತು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ. ಎರಡನೆಯದು, ರಕ್ಷಣ ಇಲಾಖೆಯ ಅತ್ಯಂತ…
  • June 15, 2022
    ಬರಹ: addoor
    ಹೌದು, ನೆಮ್ಮದಿ ಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ! ಯಾರು ಹೇಳಿದ್ದು ಎಂದು ಕೇಳುತ್ತೀರಾ? ಇದು ಇತ್ತೀಚೆಗಿನ ಅಧ್ಯಯನವೊಂದರಿಂದ ಸಾಬೀತಾದ ಸತ್ಯಾಂಶ. ಅದು "ಸೈಬರ್ ಸೈಕೋಲಜಿ, ಬಿಹೇವಿಯರ್ ಆಂಡ್ ಸೋಷಿಯಲ್ ನೆಟ್ ವರ್ಕಿಂಗ್" ಎಂಬ…
  • June 15, 2022
    ಬರಹ: Shreerama Diwana
    ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ. ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನು…
  • June 15, 2022
    ಬರಹ: ಬರಹಗಾರರ ಬಳಗ
    ಸಭೆ ಆರಂಭವಾಗಿ ಕೆಲವು ಗಂಟೆಗಳು ದಾಟಿರಬೇಕು. ಮಾತುಕತೆಗಳು ತುಂಬಾ ನಡೆದಿದ್ದು ಎಲ್ಲೆಲ್ಲೂ ಯುವಕರ ಮಾತುಗಳೇ ಜೋರು ಸ್ವರದಲ್ಲಿ ಕೇಳುತ್ತಿದ್ದವು. ಅಷ್ಟರವರೆಗೆ ಸುಮ್ಮನೆ ಕುಳಿತಿದ್ದ ಹಿರಿಯರೊಬ್ಬರು ಮಾತಾರಂಭಿಸಿದರು,  "ನಿಮ್ಮದು ಬಿಸಿರಕ್ತ,…
  • June 15, 2022
    ಬರಹ: ಬರಹಗಾರರ ಬಳಗ
    ಅರಳುವ ಮುನ್ನ ಕಂಗೆಟ್ಟಿದೆ ಕನಸು ಹೊತ್ತ ಭಾರಕೆ ಕುಬ್ಜವಾಗಿದೆ ಮನಸು ಕರಗಳ ತಲುಪಿಲ್ಲ ಪುಸ್ತಕದ ಬೆರಗು ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು.   ನಡೆವ ಹಾದಿ ಕಂಡರಿಯದ ಜನರು ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು ರವಿ ಜಾರುವ ಮುನ್ನ…
  • June 15, 2022
    ಬರಹ: ಬರಹಗಾರರ ಬಳಗ
    ವಾರದ ಹಿಂದಿನಿಂದಲೇ ಅವನಿಗೆ ಒಂದಷ್ಟು ಬಿಡುವಿಲ್ಲ. ಜನರನ್ನು ಒಗ್ಗೂಡಿಸಬೇಕು. ಬ್ಯಾನರ್ ಬರೆಸಬೇಕು. ಫಲಾಹಾರ  ವ್ಯವಸ್ಥೆ ಆಗಬೇಕು. ದಿನಕೂಲಿ ಕೆಲಸದ ಮನೆಯವರು ಬೇರೆ ಜನ ನೋಡಿರಬೇಕು ಇವನನ್ನು ಕಾದು…
  • June 15, 2022
    ಬರಹ: Ashwin Rao K P
    ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ…
  • June 14, 2022
    ಬರಹ: addoor
    "ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ” ಎನ್ನುತ್ತಾ ಮೂರು ಅಡಿಕೆ ಗಾತ್ರದ ಹಣ್ಣುಗಳಿದ್ದ ಸಣ್ಣ ತಟ್ಟೆಯೊಂದನ್ನು ಕೈಗಿತ್ತರು ಬೇಳೂರಿನ ಹೆಗಡೆ ಸುಬ್ಬಣ್ಣ. ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ. ಜೇನಿನಂತೆ ಸವಿಯಾದ ರಸ…
  • June 14, 2022
    ಬರಹ: Ashwin Rao K P
    ಈ ಮೇಲಿನ ಮಾತುಗಳನ್ನು ಹೇಳಿದವನ ಹೆಸರು ನನಗೆ ಈಗಲೂ ನೆನಪಿಲ್ಲ. ಕೆಲಸಕ್ಕಿಂತಲೂ ಜೀವ ದೊಡ್ದದು ಎಂಬ ಬಹುತೂಕದ ಮಾತು ಹೇಳಿ ಹೋದವನ ಹೆಸರು ನೆನಪಿಲ್ಲವಾದರೂ ಅವನು ಕೊಟ್ಟ ಒಂದು ಬಾಟಲಿ ರಕ್ತ ಮಾತ್ರ ಜೀವ ಉಳಿಸಿತು ಎಂಬುವುದು ಸತ್ಯ. ಸುಮಾರು ಒಂದು…
  • June 14, 2022
    ಬರಹ: Shreerama Diwana
    ಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ. ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್ಲಿ ಸ್ವಾರಸ್ಯಕರವಾಗಿದೆ…