August 2020

  • August 31, 2020
    ಬರಹ: Ashwin Rao K P
    ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ…
  • August 31, 2020
    ಬರಹ: Shreerama Diwana
    ಶೈಶವ ಹಂತವು ಮಾಸದ ನೆನಪದು ಸಾಸಿರ ನಾಮದ ಗಾನದಲಿ ಶೋಷಿತವಲ್ಲದ ಭೂಷಿತ ಮಜಲದು ತೋಷದಿ ಬೀಗುವ ಯಾನದಲಿ||   ಮಕ್ಕಳ ಕೂಟವು ಪಕ್ಕನೆ ಮಿರುಗುತ ಸಕ್ಕರೆ ಮನದಲಿ ನಲಿಯುವರು ಅಕ್ಕರೆ ಮಾತಿನ ಚಕ್ಕಡಿಯಲ್ಲಿಯೆ ಚೊಕ್ಕದಿ ಕುಣಿಯುತ ಬೀಗುವರು||   ಆಟದಿ…
  • August 30, 2020
    ಬರಹ: addoor
    ಒಂದಾನೊಂದು ಕಾಲದಲ್ಲಿ ಒಬ್ಬ ವಿಚಿತ್ರ ಸ್ವಭಾವದ ರಾಜನಿದ್ದ. ರಾಣಿ ಮತ್ತು ರಾಜನ ಅಸ್ಥಾನದವರ ಸಹಿತ ಆ ರಾಜ್ಯದ ಎಲ್ಲರಿಗೂ ರಾಜನ ವಿಚಿತ್ರ ಸ್ವಭಾವದ ಬಗ್ಗೆ ವಿಪರೀತ ಭಯ. ಯಾವ ಕ್ಷಣದಲ್ಲಿ ರಾಜ ಏನು ಮಾಡುತ್ತಾನೆಂದು ಯಾರೂ ಊಹಿಸುವಂತಿರಲಿಲ್ಲ.…
  • August 29, 2020
    ಬರಹ: addoor
    ೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧,೫೦೦ ವರೆಗೆ) ಮೆರೆದ…
  • August 29, 2020
    ಬರಹ: Shreerama Diwana
    ತಳುಕು ಖಾಲಿ ಕೊಡ ಹಿಡಿದು ಬಂದ ನೀರೆಯ ವಯ್ಯಾರಕ್ಕೆ ಪೈಪೇ ಒಡೆದು ನೀರು ಚಿಮ್ಮಿತು ಸುತ್ತಲೂ ತಂಪಾಯಿತು ! ***** ತಲೆಗಳು ಹೆತ್ತವರ ತಲೆಗಳು ಗಿರಿ ಬೆಟ್ಟ ಶಿಖರಗಳು ನಡು ನಡುವೆ ಅಲ್ಲೊಂದು ಇಲ್ಲೊಂದು ಸಣ್ಣಗೆ ಹರಿಯುವ ನೀರಿನ ಝರಿಗಳು !  *****…
  • August 29, 2020
    ಬರಹ: shreekant.mishrikoti
    ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕಾಲ ಅಲ್ಲವೇ ?…
  • August 29, 2020
    ಬರಹ: Ashwin Rao K P
    ಡಾರ್ವಿನ್ ನ ವಿಕಾಸವಾದಕ್ಕೆ ಉತ್ತಮ ಉದಾಹರಣೆಯೆಂದರೆ ಜಿರಾಫೆ ಎಂಬ ಪ್ರಾಣಿ. ಅದರ ಉದ್ದದ ಕತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಹಸ್ರಾರು ವರ್ಷಗಳ ಹಿಂದೆ ಜಿರಾಫೆಯ ಕತ್ತು ಬೇರೆಲ್ಲಾ ಪ್ರಾಣಿಗಳಂತೆಯೇ ಇತ್ತಂತೆ. ನಂತರದ ದಿನಗಳಲ್ಲಿ…
  • August 29, 2020
    ಬರಹ: Shreerama Diwana
    ಮೇದುರ ಮಾನಿನಿ (ಚೈತ್ರ ಷಟ್ಪದಿ) ಮಾನಿನಿ ನಗುವು ಕಾನನದಿಂದ ಬಾನಿಗೆ ತಾಗಿ ಹೊಮ್ಮುತಿದೆ ಗಾನದ ಮೇಳ ಮೇನೆಯ ತುಂಬ ಸೋನೆಯು ಮೊಗದಿ ಚಿಮ್ಮುತಿದೆ||   ಬಳ್ಳಿಯ ಹೂವು ತೆಳ್ಳಗೆ ಬಾಗಿ ಪಳ್ಳನೆ ಚಿಗುರಿ ಮಿರುಗುತಿದೆ ತಳ್ಳುತ ನೆಗೆದು ಹಳ್ಳಿಯ ಸೊಬಗ…
  • August 28, 2020
    ಬರಹ: Mahantesh Soppimath
    ಸತ್ಯಕ್ಕೆ ಸಾವಿಲ್ಲ ಅಂದವರಾರು? ಸುಳ್ಳು ಸಾಯಿಸುತ್ತದೆ  ಜನಗಳನ್ನು ಮನಗಳನ್ನು  ಕೊನೆಗೆ ಸತ್ಯವನ್ನೂ ಸುಳ್ಳು ಆಕರ್ಷಣೀಯ   ಸತ್ಯ ಕಡೆಗಣನೀಯ ಸುಳ್ಳಂತೂ ವಾಚಾಳಿ  ಸತ್ಯವೋ ಗಂಭೀರ ಸುಳ್ಳು ಮುದ ನೀಡುವ ಮೆತ್ತೆ ಸತ್ಯ ಕಾಲಿಗೆ ಚುಚ್ಚುವ ಮುಳ್ಳು…
  • August 28, 2020
    ಬರಹ: Shreerama Diwana
    ನೋಟ ಬೀರುತಲಿ ಕಾಟ ಕೊಡುತಿಹಳು ದಾಟಿ ಬಂಧದಲಿ ಬೆರೆಯುತಿಹಳು| ಮೀಟಿ ಹೃದಯವನು ಕೋಟಿ ರಾಗದಲಿ ಸಾಟಿಯಿಲ್ಲದಿಹ ಮಾನಿನಿಯಳು||   ಕಲ್ಲ ಮನವನ್ನು ಮೆಲ್ಲ ನುಡಿಯಲ್ಲಿ ನಲ್ಲೆ ಬಳಿಯಲ್ಲಿ ನಿಂದಿರುವೆನು| ಒಲ್ಲೆಯೆನ್ನದಿರು ಚೆಲ್ಲಿ ಕುಸುಮವನು ನಲ್ಲ…
  • August 28, 2020
    ಬರಹ: Shreerama Diwana
    ಎಮ್ಮೆಯ ಮಜ (ಭಾ.ಷ) ಚೂಪು ಕಣ್ಣಿನ ಮಹಿಷ ನೋಡಿರಿ ಕೋಪವಿಲ್ಲದೆ ಕೆಸರು ಕೆಂಪಲಿ ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ ಚಾಪು ಮೂಡಿಸಿ ನೋಟ ಬೀರುತ ಸಾಪು ಹೊಂದುತ ನಗುವ ತೋರುತ ಕಾಪು ಕುಳಿತಿದೆ ಜನರ ನಡುವಲಿ ಬೆರಗು ಹೆಚ್ಚಿಸುತ||   ತೇಪೆ…
  • August 28, 2020
    ಬರಹ: Kavitha Mahesh
    ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ " ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ " ಅಂತ ಒಳಗೊಳಗೆ ಅಳು ಉಕ್ಕಿ ಬರುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ…
  • August 28, 2020
    ಬರಹ: Ashwin Rao K P
    ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು…
  • August 28, 2020
    ಬರಹ: Shreerama Diwana
    ಗಝಲ್ ೧ ಇರಿದ ಮಾತುಗಳ ಮರೆತು ಸನಿಹ  ಬರುವೆ ಸ್ವೀಕರಿಸು ಗೆಳೆಯಾ ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ   ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ  ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ   ಸುಮಧುರ ಭಾವನೆಗಳ ಸರದಾರ…
  • August 27, 2020
    ಬರಹ: shreekant.mishrikoti
    ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ  (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು.   ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ  ಪುಸ್ತಕಗಳು ಈಗ  archive.org  ತಾಣದಲ್ಲಿ ಸಿಗಬಹುದು.  ಅವುಗಳನ್ನು ಓದುವ…
  • August 27, 2020
    ಬರಹ: Pranava Bhat
    ಅಳುತಿದೆ ಬಡ ಜೀವ ತಂದೆ ತಾಯಿಯ ಪ್ರೀತಿ ಸಿಗದೆ ಬೆಳೆಯುತಿದೆ ಕಾಣದ ಲೋಕದಲಿ ಕೈಗೊಂಬೆಯಾಗಿ ತಾಯಿಯಲ್ಲದ ತಾಯಿಯ ಮಡಿಲಿನಲಿ ಜೀವನದಟ ಶುರುವಾಗಿ ಬಯಸುತ ಪ್ರೀತಿಯನು ತಾಯಿಯ ಮೊರೆ ಹೋಗಲು ಅಲ್ಲಿ ಲ್ಲವೇ ತಾಯಿ ತಂದೆಯ ಕಾಣಲು ಓಡೋಡಿ ಬಂದರು ಸಿಗನು ತಂದೆ…
  • August 27, 2020
    ಬರಹ: Shreerama Diwana
    ಗಝಲ್ ೧ ಬಡತನದ ಕೌಶಲ್ಯದೊಳಗೆ ಅರಳಿಸುತಿದೆ ಪ್ರತಿಮೆ ಕುಸುರಿಯ ಚಿತ್ತಾರವನು ಮೆರಸುತಿದೆ ಪ್ರತಿಮೆ||   ಕಲಾವಿದನ ಕೈಚಳಕ ಗುಡಿಸಲಲಿ ಅವಿರ್ಭವಿಸಿದೆ ಕಲಾಸಕ್ತರನ್ನು ಕೈಬೀಸಿ ಕರೆಸುತಿದೆ ಪ್ರತಿಮೆ||   ಮಣ್ಣಿನ ಮುದ್ದೆಯನು ಹದಮಾಡಿ ರೂಪಿಸುತಿಹನು…
  • August 27, 2020
    ಬರಹ: ಲತಾ ಆಚಾರ್ಯ ಬನಾರಿ
    *ಮೌನ ಕವಿತೆ* ನೂರಾರು ಕವಿತೆಗಳ ಬರೆಯಬೇಕೆಂಬಾಸೆ ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ ಅಂತರಂಗದ ಭಾಷೆ ಅಕ್ಷರದ ರೂಪದಲಿ ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ ಲೇಖನಿಯು ಮೌನವನೆ ವಹಿಸುವುದು ನಿಜಕು…
  • August 27, 2020
    ಬರಹ: Ashwin Rao K P
    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಪಂಡಿತ್ ಜಸರಾಜ್ ೨೦೨೦ ರ ಆಗಸ್ಟ್ ೧೭ ರಂದು ತಮ್ಮ ಬದುಕಿನ ಗಾಯನ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ೯೦ ವರ್ಷಗಳ ಜೀವಿತಾವಧಿಯ ೮೦ ವರ್ಷಗಳನ್ನು ಸಂಗೀತ ಕಲಾದೇವಿಯ ಆರಾಧನೆಯಲ್ಲೇ ಕಳೆದ…
  • August 27, 2020
    ಬರಹ: Shreerama Diwana
    ಮನದಭಾವದ ಮಿಳಿತ ಭಾವದ ವೀಣೆಯು ಮೀಟಿದೆ ಹೃದಯದಿ ಜೀವದ ತಾಣದ ಅಂಗಳದಿ ತಾಯಿಯ ಮಡಿಲಲಿ ಕುಣಿದಿಹ ಬಂಧದಿ ನಾನಾ ನೀನಾ ಗೊಂದಲದಿ||   ದಿವ್ಯತೆ ತೇರಲಿ ಸಾಗಿದೆ ಕನಸದು ಭವ್ಯತೆ ನಾಡಲಿ ಚಿಗುರುತಿದೆ ನವ್ಯತೆ ಕಾವ್ಯದ ವಿಶೇಷ ವಿಸ್ಮಯ ಗಮ್ಯತೆಯಿಂದಲೆ…