February 2021

  • February 28, 2021
    ಬರಹ: ಬರಹಗಾರರ ಬಳಗ
    ಊರೂರು ತಿರುಗಿ ಸಂಪಾದಿಸುತ ತನ್ನ ಹೊಟ್ಟೆಯ ಹೊರೆಯುತ ಬದುಕ ಬವಣೆಯ ನೀಗುತ ಬುವಿಯ ಮೇಲೆ ಪವಡಿಸುತ......   ಗೋಡೆಗೊರಗಿ ಕುಳಿತ ವೃದ್ಧನು ತಿನಲು ಬಯಸಿದ ರೊಟ್ಟಿ ಚೂರನು ಶ್ವಾನವೊಂದು ಬಳಿ ಬಂದು ನಿಲ್ಲಲು ಆಸೆ ಕಂಗಳಲಿ ಪಿಳಿಪಿಳಿ ನೋಡಲು.....  …
  • February 28, 2021
    ಬರಹ: Shreerama Diwana
    ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ ಅಧಿಕಾರ ಅಂತಸ್ತುಗಳನ್ನು ಗಳಿಸುತ್ತಾರೆ. ಇದು…
  • February 27, 2021
    ಬರಹ: Ashwin Rao K P
    ‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ…
  • February 27, 2021
    ಬರಹ: Shreerama Diwana
    ಕೊರೊನಾ ಎರಡನೆಯ ಅಲೆ, ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ, ಜಾತಿ ನಿಂದನೆಗಳು, ಸಿನಿಮಾ ನಟರ ಜಗಳಗಳು, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಅನಾಗರಿಕ ಸಮಾಜದ ಮರಕೋತಿಯಾಟ, ಎಷ್ಟೊಂದು ಪ್ರಾಕೃತಿಕ ಸಂಪತ್ತು, ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ,…
  • February 27, 2021
    ಬರಹ: Ashwin Rao K P
    ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ…
  • February 27, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೦*             *//ಅಥ ದಶಮೋಧ್ಯಾಯ://*      *ವಿಭೂತಿಯೋಗವು*     *ಶ್ರೀ ಭಗವಾನುವಾಚ* *ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚ:/* *ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ//೧//*           ಶ್ರೀ ಭಗವಂತನು ಹೇಳಿದನು _…
  • February 27, 2021
    ಬರಹ: ಬರಹಗಾರರ ಬಳಗ
    ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ ಹೃದಯ ಮೆಚ್ಚಿತು ಈ ಗೊಂಬೆ ಕೊಕ್ಕರೆ ನಡೆಯು ನೋಡಲು ಸಿಹಿಯು ಮನವ ಕದ್ದಿತು ಈ ಗೊಂಬೆ||   ನಕ್ಕರೆ ಅಂದ ಸಿಕ್ಕರೆ ಚೆಂದ ದುಂಡು ಮೊಗವಿದು ದಾಳಿಂಬೆ ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ ಚೆಲುವು ಸುಂದರ ಈ ಗೊಂಬೆ||  …
  • February 26, 2021
    ಬರಹ: addoor
    ಹುಟ್ಟುಹಬ್ಬದಂದು ಬೆಳಗ್ಗೆ ಸೋಮು ಎದ್ದಾಗ ಸೂರ್ಯ ಬೆಳಗುತ್ತಿದ್ದ. “ಓ, ನನಗೆ ಒಂಭತ್ತು ವರುಷ ತುಂಬಿದೆ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಉಡುಗೊರೆ ಕೊಡೋದಾಗಿ ಅಪ್ಪ ಮಾತು ಕೊಟ್ಟಿದ್ದರು. ಅವರಿಗೆ ಅದು ನೆನಪಿರಬೇಕು” ಎಂದುಕೊಂಡ ಸೋಮು. ಹೊಸ ಉಡುಪು…
  • February 26, 2021
    ಬರಹ: Ashwin Rao K P
    ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗುತ್ತದೆ? ಅದು ಯಾಕೆ…
  • February 26, 2021
    ಬರಹ: Shreerama Diwana
    ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ.......ಜೊತೆಗೆ  ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ…
  • February 26, 2021
    ಬರಹ: ಬರಹಗಾರರ ಬಳಗ
    ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು,…
  • February 26, 2021
    ಬರಹ: ಬರಹಗಾರರ ಬಳಗ
    ಹಾಲ್ಗಡಲಲಿ ತೇಲುತಿತ್ತು ಒಲವ ದೋಣಿ ಮುಳುಗಿತೇಕೆ ನಲ್ಲೆ ಬೆಳದಿಂಗಳಲಿ ಮೀಯುತಿತ್ತು ತೃಪ್ತ ಮನ ಮಂಕಾಯಿತೇಕೆ ನಲ್ಲೆ   ಪ್ರೀತಿ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆಯಲ್ಲವೇ ಪ್ರೇಮಹಕ್ಕಿಯ ಕತ್ತು ಕೋಮಲ ಕರವು ಹಿಸುಕಿತೇಕೆ ನಲ್ಲೆ   ಎದೆಯ…
  • February 25, 2021
    ಬರಹ: Ashwin Rao K P
    ೧೮ ದಿನಗಳ ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಜಯ ಗಳಿಸುತ್ತಾರೆ. ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನು ತನ್ನ ಪದವಿಯನ್ನು ಯುಧಿಷ್ಟಿರನಿಗೆ ಬಿಟ್ಟುಕೊಡಬೇಕಾಗುತ್ತದೆ. ಧೃತರಾಷ್ಟ್ರ, ಆತನ ಪತ್ನಿ ಗಾಂಧಾರಿ ಹಾಗೂ ಪಾಂಡವರ ಮಾತೆ ಕುಂತಿ…
  • February 25, 2021
    ಬರಹ: Shreerama Diwana
    *ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"* " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ…
  • February 25, 2021
    ಬರಹ: Shreerama Diwana
    ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ ಅಗತ್ಯ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ ಏನೆಂದರೆ ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ…
  • February 25, 2021
    ಬರಹ: ಬರಹಗಾರರ ಬಳಗ
    ತವರೂರ ದಾರೀಲಿ ಬೇಲೀಯ ಹುವ್ವು ನಕ್ಕೊಂತ ಅರಳೀ ಕೈ ಬೀಸಿ ಕರೆದ್ಯಾವೆ ಅವ್ವಾನ ನೆನಪ್ನಾಗ ಎದೀ ತಂಪಾಗೈತೆ ಬಿರ ಬಿರನೆ ನಡಿಯೆಂದು ಮನಸಂದೈತೆ   ಅಪ್ಪಯ್ಯನ ಕೈ ಹಿಡಿದು ಜಾತ್ರೀಗಿ ಓಗಿವ್ನಿ ಕೈತುಂಬ ಕಳ್ಳೇಕಾಯ್ ತಿಂದಿವ್ನೀ ಬಣ್ಣಾದ ಪುಗ್ಗೇನ…
  • February 25, 2021
    ಬರಹ: ಬರಹಗಾರರ ಬಳಗ
    ಮಾನಸಂ ಶಮಯೇತ್ತಸ್ಮಾತ್ ಜ್ಞಾನೇನಾಗ್ನಿಮಿವಾಂಬುನಾ/ ಪ್ರಶಾಂತೇ ಮಾನಸೇ ಹ್ಯಸ್ಯ ಶಾರೀರಮುಪಶಾಮ್ಯತಿ// ಬೆಂಕಿಯನ್ನು ನೀರಿನಿಂದ ಆರಿಸಬಹುದು. ಅಗ್ನಿಯ ಶಮನಕ್ಕೆ ಜಲವೇ ಆಗಬೇಕು. ಅದೇ ರೀತಿ. ಮಾನಸಿಕ ದುಃಖ, ನೋವು, ಹತಾಶೆ ಇವುಗಳನ್ನು ಶಮನಮಾಡಲು…
  • February 24, 2021
    ಬರಹ: addoor
    ೫೭.ಜಗತ್ತಿನಲ್ಲಿ ಅತ್ಯಧಿಕ ವಿಶ್ವವಿದ್ಯಾಲಯಗಳಿರುವ ದೇಶ ಭಾರತ ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ (೮೭೫) ಅಭಿವೃದ್ಧಿ ಹೊಂದಿದ ದೇಶವಾದ ಯುಎಸ್‌ಎಯಲ್ಲಿ ಇರುವುದರ ಇಮ್ಮಡಿ ಎಂದಾಗ ನಾವು ಹೆಮ್ಮೆ ಪಡಲೇ ಬೇಕು. ಭಾರತದಲ್ಲಿ ನಾಲ್ಕು ವಿಧದ…
  • February 24, 2021
    ಬರಹ: Ashwin Rao K P
    ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಅವರ ಬೇರೆ…
  • February 24, 2021
    ಬರಹ: Shreerama Diwana
    ಗುಡಿಸಲಿನಿಂದ ಅರಮನೆಯವರೆಗೆ… ಕೂಲಿಯವರಿಂದ ಚಕ್ರವರ್ತಿಯವರೆಗೆ... ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ  ಸಾಯುವ ಕ್ಷಣದವರೆಗೂ ಆಹಾರ ಬೇಕೇ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತಹ ವ್ಯಕ್ತಿಯಾದರೂ…