January 2021

  • January 31, 2021
    ಬರಹ: ಬರಹಗಾರರ ಬಳಗ
    ಕರೆಗೆ ಓಗೊಡು ಮುರಳಿ ಮಾಧವ ರಾಧೆ ಕೂಗದು ಕೇಳದೆ ? ಸಲಿಗೆಯಿಂದಲಿ ನನ್ನ ಸಂಗವ ಸವಿದ ಚಣವದು ಮರೆಯಿತೆ?   ಪಿಳ್ಳಂಗೋವಿಯ ನುಡಿಸಿ ಮನವನು ಸೂರೆಗೊಂಡಿಹೆ ಕೇಶವ ಕಳ್ಳತನದಲಿ ಬೆಣ್ಣೆಯ ಸವಿದಿಹ ಬಾಲ ತುಂಟನೆ ಮಾಧವ||   ಮೂಢ ಕಂಸನ ಮಧಿಸೆ ಗೋಕುಲ ಧರೆಗೆ…
  • January 31, 2021
    ಬರಹ: Shreerama Diwana
    ಅಸಲಿಗಳು - ನಕಲಿಗಳು ಯಾರೆಂದು ತಿಳಿಯದೆ... ಸರಳ ವಿಷಯಗಳನ್ನು ಸೂಕ್ಷ್ಮವಾಗಿಸಿ, ಸೂಕ್ಷ್ಮ ವಿಷಯಗಳನ್ನು ಆಕರ್ಷಕವಾಗಿಸಿ, ಆಕರ್ಷಕ ವಿಷಯಗಳನ್ನು ಉಡಾಫೆಯಾಗಿಸಿ, ಉಡಾಫೆಯನ್ನು ಬದುಕಾಗಿಸುವ - ಆಡಳಿತವಾಗಿಸುವ ಜೀವನ ಶೈಲಿಯನ್ನು ನಾವೀಗ…
  • January 31, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೮*       *ಅಂತಕಾಲೇ ಚ ಮಾಮೇವ ಸ್ಮದನ್ಮುಕ್ತ್ವಾ ಕಲೇವರಮ್/* *ಯ: ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ  ಸಂಶಯ: //೫//*      ಯಾವ ಪುರುಷನು ಅಂತ್ಯಕಾಲದಲ್ಲಿಯೂ ಕೂಡ ನನ್ನನ್ನೇ ಸ್ಮರಿಸುತ್ತ ಶರೀರವನ್ನು ತ್ಯಾಗಮಾಡಿ ಬಿಡುತ್ತಾನೋ…
  • January 30, 2021
    ಬರಹ: addoor
    ರಾಮ ಮತ್ತು ಶಾಮ ಅವಳಿಜವಳಿ ಮಕ್ಕಳು. ಅವರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿ ಆಟವಾಡುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು, ಜೊತೆಯಾಗಿ ತಿರುಗಾಡಲು ಹೋಗುತ್ತಿದ್ದರು. ಅವರ ಅಮ್ಮ ಅವರೇನು ಮಾಡಿದರೂ ಚಿಂತೆ ಮಾಡುತ್ತಿರಲಿಲ್ಲ.…
  • January 30, 2021
    ಬರಹ: addoor
    ವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‍ವೈರನ್‍ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್‍ವಾಲ್ ಸ್ಥಾಪಿಸಿದ…
  • January 30, 2021
    ಬರಹ: ಬರಹಗಾರರ ಬಳಗ
    ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ  ನೋಡಿಕೊಳ್ಳುತ್ತಿದ್ದರು. ಮಗುವಿಗೆ ವರ್ಷವೆರಡು…
  • January 30, 2021
    ಬರಹ: Ashwin Rao K P
    ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ.…
  • January 30, 2021
    ಬರಹ: Shreerama Diwana
    ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ. ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು…
  • January 30, 2021
    ಬರಹ: ಬರಹಗಾರರ ಬಳಗ
    ನೀಲಿ ಗಗನದಿ ನಿತ್ಯ ಚಲಿಸುವ ಚಿತ್ತ ಚೋರಿಯೆ ಚಂದ್ರಿಕೆ ಖಾಲಿ ಹೃದಯದಿ ಅಚ್ಚು ಹೊತ್ತಿಹೆ ಚೆಂದದಿಂದಲಿ ಮುದ್ರಿಕೆ||   ಬೆಳ್ಳಿ ಮೋಡದ ರಥವ ಏರುತ ಬಳಿಗೆ ಬಂದಳು ನೈದಿಲೆ ಕಳ್ಳ ನೋಟದಿ ಮನವ ಕದ್ದಳು ಇಡುತ ಕಚಗುಳಿ ಕೋಮಲೆ||   ಸುತ್ತ ಚೆಲುವಿನ ಹಚ್ಚ…
  • January 29, 2021
    ಬರಹ: addoor
    ೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್‌ಗಳಿರುವ ದೇಶ ಭಾರತ ವಿಶ್ವವಿಖ್ಯಾತವಾದ ಹಲವು ಬ್ರಾಂಡ್‌ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್…
  • January 29, 2021
    ಬರಹ: ಬರಹಗಾರರ ಬಳಗ
    ಪೆಂಪಿನ ಗುಣವ ತಳೆದಿದೆ ಕಂಪನು ಬೀರುತ ನಲಿದು ತರುವಲಿ| ತಂಪನು ಮನಕೆ ನೀಡಿದೆ ಸೊಂಪಲಿ ಬೆಳೆದಿದೆ ತಾನು ಮುದದಲಿ||   ನಲ್ಲೆಯ ಮನವ ಸೆಳೆದಿಹ ಮಲ್ಲೆಯ ಕಾನನ ಸುಮವು ಬಕುಳವು| ಸೊಲ್ಲನು ಹೇಳಿ ಮೌನದಿ ಚಲ್ಲುತ ನಕ್ಷತ್ರ ನಗುವ ಪುಷ್ಪವು||   ಹೊನ್ನಿನ…
  • January 29, 2021
    ಬರಹ: Ashwin Rao K P
    ‘ಸಂಪದ’ ಜಾಲತಾಣಕ್ಕೆ ಹಲವಾರು ಮಂದಿ ತಮ್ಮ ಲೇಖನ, ಕಥೆ, ಕವನಗಳನ್ನೆಲ್ಲಾ ಬರೆಯುತ್ತಾರೆ. ಇದರಿಂದ ೨೦೨೦ರ ವರ್ಷದಲ್ಲಿ ನನಗೆ ಉತ್ತಮವೆನಿಸಿದ ಟಾಪ್ ೧೦ ಬರಹಗಳನ್ನು ಆಯ್ದು ನಾನು ಪಟ್ಟಿ ಮಾಡಿರುವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಓದುಗರಾದ ನೀವೂ…
  • January 29, 2021
    ಬರಹ: addoor
    ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್ ೧೯೭೪ರಲ್ಲಿ ಈ ಅತಿ ಭಯಂಕರ ವಿಷರಾಸಾಯನಿಕವನ್ನು ಬಿಡುಗಡೆ ಮಾಡಿದಾಗಿನಿಂದ ೨೦೧೫ರ ವರೆಗೆ ಜಾಗತಿಕವಾಗಿ ೮.೬ ಬಿಲಿಯನ್ ಕಿಲೋಗ್ರಾಮ್ ಗ್ಲೈಪೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ “ಎನ್‍…
  • January 29, 2021
    ಬರಹ: Kavitha Mahesh
    ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯ ವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ…
  • January 29, 2021
    ಬರಹ: ಬರಹಗಾರರ ಬಳಗ
    ಜೇನು ಹುಳವು ಹಾರಿ ಬಂದು ಹೂವ ಮೇಲೆ ಕುಳಿತಿತು ಹೀರು ನಳಿಕೆ ಹೂವಲಿಳಿಸಿ ಮಧುವನೆಲ್ಲ ಹೀರಿತು ಹೊಟ್ಟೆ ತುಂಬಿ ತೇಗು ಬರಲು ಹೂವ ಜೊತೆಗೆ ಆಡಿತು ಆಡಿ ಕುಣಿದು ಹರುಷದಿಂದ ಹಾರಿಕೊಂಡು ಹೋಯಿತು
  • January 29, 2021
    ಬರಹ: Shreerama Diwana
    ಗಣರಾಜ್ಯಗಳ ಒಕ್ಕೂಟ ಈ ನಮ್ಮ ಭಾರತ... ತಲೆಗೆ ರುಮಾಲು ಸುತ್ತಿ ಜೋಳದ ರಾಶಿಯ ನಡುವೆ ಕುಕ್ಕರಗಾಲಿನಲ್ಲಿ ಕುಳಿತು ಕಳೆ ಕೀಳುತ್ತಿರುವ ಕನ್ನಡಿಗ,... ಸುರಿವ ಬೆವರು ಟವಲಿನಲ್ಲಿ ಒರೆಸಿಕೊಂಡು ಪಂಚೆ ಎತ್ತಿ ಕಟ್ಟಿ ಸೈಕಲ್ ತುಳಿಯುತ್ತಾ ಸಾಗುವ…
  • January 29, 2021
    ಬರಹ: ಬರಹಗಾರರ ಬಳಗ
    ಕ್ಷಮಯಾ ದಯಯಾ ಪ್ರೇಮ್ಣಾ ಸೂನೃತೇನಾರ್ಜುವೇನ ಚ /  ವಶೀಕುರ್ಯಾಜ್ಜಗತ್ ಸರ್ವಂ ವಿನಯೇನ ಚ  ಸೇವಯಾ// ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ ಎಲ್ಲವನ್ನೂ…
  • January 28, 2021
    ಬರಹ: addoor
    ಪಂಜಾಬಿನ ಹಸುರು ಕ್ರಾಂತಿಯ ದಾರುಣ ಕಥನ ೧೯೬೦ರ ದಶಕದಿಂದ “ಹಸುರು ಕ್ರಾಂತಿ”ಯ ಅಬ್ಬರದಲ್ಲಿ ಮಿಂದೆದ್ದ ಪಂಜಾಬಿನಲ್ಲಿ ಇಂದೇನಾಗಿದೆ? ಇದನ್ನು ತಿಳಿಯಬೇಕಾದರೆ, “ಗೂಗಲ್ ಸರ್ಚಿ”ನಲ್ಲಿ Cancer Train (ಕ್ಯಾನ್ಸರ್ ಟ್ರೇಯ್ನ್) ಎಂಬ ಎರಡೇ…
  • January 28, 2021
    ಬರಹ: ಬರಹಗಾರರ ಬಳಗ
    ದೆಸೆಯನ್ನು ತೋರಿಸಿದೆ ಹಸನಾದ ಹಣ್ಣಿಂದು ನಸುನಗೆಯ ಕೆಂಪಿನಲಿ ಟೊಮೆಟೋವದು| ಹಸಿರಾದ ತರುವಲ್ಲಿ ಬಸವಳಿದು ಕಾಯುತಿದೆ ಲಸತಿಕೆಯ ತೋರುತ್ತ ನಲಿಯುತ್ತಲಿ||   ಕಾಯಾಗಿ ಚಟ್ನಿಯಲಿ ಮಾಯೆಯನು ತೋರುವದು ವಾಯಿದೆಯು ಮುಗಿದಾಗ ಕೊಳೆಯುತ್ತಲಿ| ಫಾಯಿದೆಯು…
  • January 28, 2021
    ಬರಹ: Ashwin Rao K P
    ಈ ವರ್ಷದ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಹಲವಾರು ಮಂದಿ ಎಲೆ ಮರೆಯ ಕಾಯಿಗಳನ್ನು ಈ ವರ್ಷವೂ ಆಯ್ಕೆ ಸಮಿತಿಯವರು ಹುಡುಕಿ ತೆಗೆದಿದ್ದಾರೆ. ಕರ್ನಾಟಕದ ಖ್ಯಾತ ವೈದ್ಯ, ಲೇಖಕ ಡಾ.ಬಿ.ಎಂ. ಹೆಗ್ಡೆಯವರಿಗೆ ಪದ್ಮ ವಿಭೂಷಣ, ಡಾ. ಚಂದ್ರಶೇಖರ…