August 2022

  • August 31, 2022
    ಬರಹ: addoor
    ವರುಷವರುಷವೂ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ನೋವಿನ ದಿನಗಳು ಮುಗಿದವು ಎಂದನ್ನಿಸಿದಾಗ, ಮತ್ತೆ ಆತ್ಮಹತ್ಯೆಗಳ ಸುದ್ದಿ. ಭಾರತದ ಅಪರಾಧ ಬ್ಯುರೋ (ಎನ್.ಸಿ.ಆರ್.ಬಿ) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ…
  • August 31, 2022
    ಬರಹ: Shreerama Diwana
    ಮಣ್ಣಿನ ಗಣೇಶ, ಕಲ್ಲಿನ ಗಣೇಶ, ಮರದ ಗಣೇಶ ತಾಮ್ರದ ಗಣೇಶ, ಕಂಚಿನ ಗಣೇಶ ಬೆಳ್ಳಿಯ ಗಣೇಶ, ಚಿನ್ನದ ಗಣೇಶ ವಜ್ರದ ಗಣೇಶ, ಬಣ್ಣದ ಗಣೇಶ ನವರಸ ಗಣೇಶ, ಪರಿಸರ ಪ್ರೇಮಿ ಗಣೇಶ ಕಾಗದದ ಗಣೇಶ, ಮೇಣದ ಗಣೇಶ ಮೈಲುತುತ್ತದ ಗಣೇಶ, ತರಕಾರಿ ಗಣೇಶ ಹಣ್ಣಿನ ಗಣೇಶ…
  • August 31, 2022
    ಬರಹ: ಬರಹಗಾರರ ಬಳಗ
    ಬಸ್ಸು ಸ್ವಲ್ಪ ಜಾಸ್ತಿಯೇ ತುಂಬಿತ್ತು. ಸಂಜೆ ಹೊತ್ತು ಮನೆಗೆ ತೆರಳುವವರು ಹೆಚ್ಚಿದ್ದರು. ಕುಳಿತುಕೊಳ್ಳೋಕೆ ಸೀಟೂ ಸಿಗಲಿಲ್ಲ. ಹಾಗಾಗಿ ಕಂಬವನ್ನು ಹಿಡಿದುಕೊಂಡು ನಿಂತಿದ್ದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಬಾವರೊಬ್ಬರು…
  • August 31, 2022
    ಬರಹ: ಬರಹಗಾರರ ಬಳಗ
    ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !!   ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ !
  • August 31, 2022
    ಬರಹ: ಬರಹಗಾರರ ಬಳಗ
    ಅಕಸ್ಮಾತಾಗಿ ತನ್ನ ಪತಿ ತೋರಿದ ಪ್ರೀತಿಯನ್ನು ಶಂಕಿಸಿದ ಪತ್ನಿ?! ಕೊನೆಗೆ ಏನಾಯಿತೆಂದು ಗೊತ್ತಾ?.... ಇಬ್ಬರೂ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿರುವಾಗ ಹೆಂಡತಿ ತನ್ನ ಗಂಡನೊಂದಿಗೆ ನಿಮ್ಮನ್ನು ಒಂದು ವಿಷಯ ಕೇಳಲೇ? ಎಂದಳು. ಗಂಡ : ಕೇಳು…
  • August 30, 2022
    ಬರಹ: Ashwin Rao K P
    ಹಲಸು ಈಗ ಬಹು ಉಪಕಾರಿ ಫಲ. ತೋಟದ ಮೂಲೆಯಲ್ಲಿ ಮರವೊಂದರಲ್ಲಿ ಬೆಳೆದು ಕೊಳೆಯುತ್ತಿದ್ದ ಹಣ್ಣಿಗೆ ಈಗ ರಾಜಯೋಗ ಬಂದಿದೆ. ಹಲಸು ಈಗ ಕಲ್ಪವೃಕ್ಷವಾಗಿದೆ. ಹಲಸಿನ ಕಾಯಿಯಿಂದ ಹಲವಾರು ತಿಂಡಿ ತಿನಸುಗಳು, ಪದಾರ್ಥಗಳು ತಯಾರಾಗುತ್ತದೆ. ಹಲಸಿನ ಹಣ್ಣು…
  • August 30, 2022
    ಬರಹ: Ashwin Rao K P
    "ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ…
  • August 30, 2022
    ಬರಹ: Shreerama Diwana
    ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ - ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರೂ, ಯಾರು ಬೇಕಾದರೂ ಹಣ ಖರ್ಚು ಮಾಡಬಹುದು. ನಮಗೆ ಬೇಕಾದ ವಸ್ತುಗಳನ್ನು, ಹೂಡಿಕೆಯನ್ನು,…
  • August 30, 2022
    ಬರಹ: ಬರಹಗಾರರ ಬಳಗ
    ಬನ್ನಿರಿ ನೋಡಿರಿ ಆನಂದಿಸಿರಿ ಪ್ರಚಾರ ಧ್ವನಿವರ್ಧಕದ ವೈಖರಿ| ಝಗಮಗಿಸುವ ವೇದಿಕೆಯ ನೋಟದೈಸಿರಿ ಹದಿನಾಲ್ಕು ಲೋಕಗಳ ಸೃಷ್ಟಿಯ ಲಹರಿ||   ಚೆಂಡೆ ಮದ್ದಳೆ ತಾಳಗಳ ಮೋದ ಭಾಗವತರ ಆಲಾಪನೆಯ ನಿನಾದ| ಸಂಗೀತ ಪೆಟ್ಟಿಗೆಯ ಶ್ರುತಿಯ ನಾದ ಶುದ್ಧ ಕನ್ನಡಮ್ಮನ…
  • August 30, 2022
    ಬರಹ: ಬರಹಗಾರರ ಬಳಗ
    ನಾನು ನನ್ನ ಊರಿಗೆ ಕಾಲಿಡದೆ ಕೆಲವು ವರ್ಷಗಳೇ ಸಂದಿವೆ. ಅಂದು ಬಸ್ಸನ್ನು ಏರಿದವ ಇಂದು ಬಸ್ಸಿಳಿದಿದ್ದೇನೆ. ಅಂದು ಹರಿಯುತ್ತಿದ್ದ ಹೊಳೆ, ಇಲ್ಲಿದ್ದ ಕಾಡು, ಗದ್ದೆ ತೋಟಗಳು, ಪ್ರಾಣಿ-ಪಕ್ಷಿಗಳು ಎಲ್ಲವೂ ಹಾಗೇ ಇದ್ದಾವೆ. ಏನೋ ಬದಲಾಗಿಲ್ಲ. ಆದರೆ…
  • August 30, 2022
    ಬರಹ: ಬರಹಗಾರರ ಬಳಗ
    ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ಚಿಕ್ಕ ಕುಟುಂಬ. ಅಪ್ಪ, ಅಮ್ಮ ಇಬ್ಬರು ಮಕ್ಕಳು. ಅಪ್ಪನದು ಸರ್ಕಾರಿ ನೌಕರಿ. ಅಮ್ಮ ಹೌಸ್ ವೈಫ್. ಮೊದಲನೇ ಮಗ ರಮೇಶ. ನಗರದ ಪ್ರತಿಷ್ಟಿತ ಐಟಿ ಕಂಪನಿಯಲ್ಲಿ ಅವನಿಗೆ ಮೈತುಂಬ ಕೆಲಸ ಕೈತುಂಬ ಸಂಬಳ. ಎರಡನೇ ಮಗ…
  • August 30, 2022
    ಬರಹ: ಬರಹಗಾರರ ಬಳಗ
    *ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ/* *ಶರಣೈತ್ರ್ಯೆಂಬಕೆ ಗೌರಿ ನಾರಾಯಣಿ ನಮೋಸ್ತುತೇ//* ಗೌರಿ-ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಗಣೇಶ ಚತುರ್ಥಿಯ ಮುನ್ನಾ ದಿನ ಅಂದರೆ ಭಾದ್ರಪದ ಮಾಸದ ತದಿಗೆ ದಿನ ಗೌರಿ ಹಬ್ಬ. ಗೌರಿ…
  • August 29, 2022
    ಬರಹ: Ashwin Rao K P
    ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ೨೦೨೨ರ ಆಗಸ್ಟ್ ೨೮ ಒಂದು ಐತಿಹಾಸಿಕ ದಿನವಾಗಿ ಉಳಿದುಕೊಳ್ಳಲಿದೆ. ದೇಶದ ರಾಜಧಾನಿಗೆ ಸಮೀಪದಲ್ಲಿರುವ ಉತ್ತರ ಪ್ರದೇಶದ ಪ್ರಮುಖ ಕೈಗಾರಿಕಾ ನಗರ ನೋಯ್ಡಾದಲ್ಲಿನ ಬೃಹತ್ ಬಹುಮಹಡಿ ಕಟ್ಟಡ ಭಾನುವಾರ…
  • August 29, 2022
    ಬರಹ: Shreerama Diwana
    ಪೋಲೀಸರೇ, ಈ ನೆಲದ ಋಣ ತೀರಿಸಿ, ಸಂವಿಧಾನಾತ್ಮಕ ಕರ್ತವ್ಯ ಪಾಲಿಸಿ, ಜನರ ನಂಬಿಕೆ ಉಳಿಸಿಕೊಳ್ಳಿ. ನಮಗೆ ದಯವಿಟ್ಟು ಸತ್ಯ ತಿಳಿಸಿ,... ಮಾಧ್ಯಮಗಳ ಸುದ್ದಿಯ ಆಧಾರದ ಮೇಲೆ ಸಾಮಾನ್ಯ ಜನರಾದ ನಾವು  ಯಾವ ತೀರ್ಮಾನ ಕೈಗೊಳ್ಳಬಹುದು? ಇದರ ವಿವಿಧ…
  • August 29, 2022
    ಬರಹ: ಬರಹಗಾರರ ಬಳಗ
    ಊರ ಹೊರಗಿನ ಮನೆ. ಊರಿನವರ್ಯಾರೂ ಅದನ್ನ ತಮ್ಮೂರಿಗೆ ಸೇರಿದ್ದು ಎಂದು ಒಪ್ಪಿಕೊಳ್ಳೊದಿಲ್ಲ. ಆಲ್ಲಿ ಬದುಕುತ್ತಿರೋಳು ಅವಳು. ವೇಶ್ಯೆ ಎಂಬ ನಾಮದೇಯ ಅವಳಿಗೆ. ಅವಳ ಹೆಸರು ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬರು ಮತ್ತಿನಲ್ಲಿ ಒಂದೊಂದು…
  • August 29, 2022
    ಬರಹ: ಬರಹಗಾರರ ಬಳಗ
    * ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ, ಮಾತು ಉತ್ತಮ ಸಾಧನ. ಮಾತು ನಮಗೆ ದೇವನಿತ್ತ ವರ. ಅದರ ಧಾಟಿಯನ್ನು ಬದಲಾಯಿಸದೆ, ಇತರರಿಗೆ ನೋವುಂಟು ಮಾಡದೆ ಚೆನ್ನುಡಿ, ನಲ್ನುಡಿಗಳನ್ನೇ ಆಡುವ ಮೂಲಕ ಗಟ್ಟಿತನ ಕಾಯ್ದು ಕೊಳ್ಳೋಣ. "ಸತ್ಯಮಪ್ರಿಯಂ ನ…
  • August 29, 2022
    ಬರಹ: ಬರಹಗಾರರ ಬಳಗ
    ಸಿಪ್ಪೆ ಸುಲಿದ ಹಸಿ ಗೇರುಬೀಜ ಮತ್ತು ಆಲೂಗಡ್ಡೆಯನ್ನು ಬೇಯಿಸಿರಿ. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನ ಕಾಯಿತುರಿ, ಸ್ವಲ್ಪ ಹುಳಿ, ಹುರಿದ ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿರಿ. ಬೇಯಿಸಿ ಇಟ್ಟ ಗೇರುಬೀಜ ಮತ್ತು ಆಲೂಗಡ್ಡೆಗೆ ಈ ಮಸಾಲೆ ಬೆರೆಸಿ…
  • August 29, 2022
    ಬರಹ: ಬರಹಗಾರರ ಬಳಗ
    ೧... ಹಾಯ್ಕು ತೋರಣಗಳ ನಡುವೆ ಅರಳಿತು ನವ ಯೌವನ !   ೨... ಕವಿತೆ ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ
  • August 28, 2022
    ಬರಹ: Shreerama Diwana
    ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ - ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ. ಇದು ಹಿಂದು - ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ... ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಒಂದಷ್ಟು…
  • August 28, 2022
    ಬರಹ: ಬರಹಗಾರರ ಬಳಗ
    ಆಸೆಗಳೇ ನಮ್ಮನ್ನು ಇನ್ನಷ್ಟು ಬದುಕಲು ಪ್ರೇರೇಪಣೆ ನೀಡಿರುವುದು. ಅದರಿಂದಲೇ ಬದುಕು ಸುಂದರವಾಗುವುದು. ನನಗೂ ಆಸೆ ಇದೆ. ನಾನು ದಿನವೂ ಪಯಣಿಸುತ್ತೇನೆ, ಅದು ರಿಕ್ಷಾ, ಬಸ್ಸು, ಕಾಲ್ನಡಿಗೆ ಯಾವುದೇ ಆಗಿರಲಿ ಜೊತೆಗೊಬ್ಬರು ಸಹ ಪ್ರಯಾಣಿಕರು…