August 2022

  • August 28, 2022
    ಬರಹ: ಬರಹಗಾರರ ಬಳಗ
    ೨ ಚಿಕ್ಕ ಹಾಗಲಕಾಯಿಗಳನ್ನು ಹಿಂದಿನ ದಿನವೇ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಉಪ್ಪಿನೊಡನೆ ಬೆರೆಸಿ ಇಡಿ. ಬೆಳಿಗ್ಗೆ ಹಾಗಲಕಾಯಿಗಳಲ್ಲಿದ್ದ ಉಪ್ಪನ್ನೆಲ್ಲ ಹಿಂಡಿ ತೆಗೆಯಿರಿ. ನಂತರ ಕಾವಲಿಯಲ್ಲಿ ಎಣ್ಣೆಯಿಟ್ಟು ಹಾಗಲಕಾಯಿ ತುಂಡುಗಳನ್ನು ಕೆಂಪು ಬಣ್ಣ…
  • August 28, 2022
    ಬರಹ: ಬರಹಗಾರರ ಬಳಗ
    ೧. ಮನದ ಕಿಟಿಕಿಯದು ಮುಚ್ಚಿಹುದು ತನುವ ಬಾಗಿಲೊಳು ರೊಚ್ಚಿಹುದು   ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆ ಸುಡದಿರುವ ಬಿಸಿಲಲು ಕೆಚ್ಚಿಹುದು   ರಾತ್ರಿಯ ಕನಸುಗಳಲ್ಲಿ ನನಸಿಲ್ಲವು ಮಲಗಿರುವ ಹಾಸಿಗೆಯು ಚುಚ್ಚಿಹುದು   ತಂಪಾದ ಕೋಣೆಯದು ಬೆವರುತ್ತಿದೆ…
  • August 28, 2022
    ಬರಹ: Shreerama Diwana
    ಕಳೆದ ಏಳು ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆ 'ಕನ್ನಡ ಮಾಣಿಕ್ಯ' ವೀರಕಪುತ್ರ ಶ್ರೀನಿವಾಸ ಅವರ ಉಸ್ತುವಾರಿಯಲ್ಲಿ ಎಂ ಎಲ್ ಪ್ರಸನ್ನ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಕಲರ್ ಫುಲ್ ಪತ್ರಿಕೆ ಇದು. ಕವಿರತ್ನ ಡಾ. ವಿ…
  • August 27, 2022
    ಬರಹ: addoor
    ಸೋದರರಾದ ಓರ್-ವಿಲ್ಲೆ ಮತ್ತು ವಿಲ್ಬುರ್ ರೈಟ್ ತಮ್ಮ ಸೈಕಲುಗಳನ್ನು ಏರಿ ಹಳ್ಳಿಯ ಪರಿಸರದಲ್ಲಿ ಓಡಾಡುತ್ತಿದ್ದರು. ಆಗ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ಕಂಡು ಆನಂದಿಸುತ್ತಿದ್ದರು. “ನಮಗೂ ಆಕಾಶದಲ್ಲಿ ಆ ಹಕ್ಕಿಗಳಂತೆ ಹಾರಲು ಸಾಧ್ಯವಾದರೆ ಎಷ್ಟು…
  • August 27, 2022
    ಬರಹ: venkatesh
    ಒಂದು ಕಾಲದಲ್ಲಿ ಭಾರತದ ಹಿಂದಿ ಫಿಲಂ ಕ್ಷೇತ್ರದಲ್ಲಿ ಕೇವಲ (ಬದ್ರುದ್ದೀನ್ ಜಮಾಲುದ್ದೀನ್ ಕಾಝಿ), ಜಾನಿವಾಕರ್ ಎಂಬ  ಕಮೆಡಿಯನ್ ಒಬ್ಬನ ಮೇಲಿನ  ಅಭಿಮಾನಿಗಳ ಪ್ರೀತಿಯ  ಮಹಾಪೂರದ ಸಹಾಯದಿಂದ  ದಿಗ್ಗಜ ನಿರ್ಮಾಪಕರು, ನಿರ್ದೇಶಕರು ಹಿಂದಿ  …
  • August 27, 2022
    ಬರಹ: Ashwin Rao K P
    "ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ…
  • August 27, 2022
    ಬರಹ: Ashwin Rao K P
    ಆರ್ ಯೂ ಓಕೆ? ಗಾಂಪ ಕುದುರೆ ಗಾಡಿ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಒಂದು ದಿನ ಅವನು ಹೈವೇ ನಲ್ಲಿ ಹೋಗುತ್ತಿರುವಾಗ ಅವನ ಗಾಡಿಗೆ ದೊಡ್ದದೊಂದು ಕಾರು ಬಂದು ಗುದ್ದಿ, ಗಾಂಪ ಗಂಭೀರವಾಗಿ ಗಾಯಗೊಂಡ. ಅವನ ಜಟಕಾದ ಕುದುರೆ ಸತ್ತು ಹೋಯಿತು.…
  • August 27, 2022
    ಬರಹ: Mahantesh Soppimath
    ಊರ ಮುಂದೆ ಪದಗಳ ಸಂತೆ ಕೊಳ್ಳಲೆಂದೆ ಸರದಿಯಲಿ ನಿಂತೆ ಒಂದೊಂದು ಪದದ ಬೆಲೆಗೂ ಹೌಹಾರಿ ಹಿಡಿದೆ ಕೊನೆಗೆ ಮನೆಯ ದಾರಿ   ಚಿತ್ರ ಕೃಪೆ: ಇಂಟರ್‌ನೆಟ್‌
  • August 27, 2022
    ಬರಹ: ಬರಹಗಾರರ ಬಳಗ
    ಖಂಡಿತಾ ನೂರಕ್ಕೆ ನೂರು ಸತ್ಯವಾದ ಮಾತಿದು. ಯಾವ ಮನೆಯಲ್ಲಿ ಹೆಣ್ಣು ಹಟವಾದಿಯಾಗಿರುವಳೋ ಆ ಮನೆ ಸ್ಮಶಾನ ಸದೃಶ. ದಿನನಿತ್ಯ ವೈಮನಸ್ಸು, ಜಗಳ, ನೆಮ್ಮದಿ ಕನಸಿನ ಮಾತು. ಗಂಡ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾರಳು. ಹಿರಿಯರ ಬಗ್ಗೆ ಸದಾ ಅಸಡ್ಡೆ.…
  • August 27, 2022
    ಬರಹ: Shreerama Diwana
    1) ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ, ಶಿಕ್ಷೆಯಾಗುತ್ತಿಲ್ಲ. ದೊಡ್ಡ ಪ್ರಮಾಣದ ಪ್ರತಿಭಟನೆ ಅಥವಾ ಸಾರ್ವಜನಿಕ ಆಕ್ರೋಶಗಳು ಕಾಣುತ್ತಿಲ್ಲ. ಹಾಗಾದರೆ ವ್ಯವಸ್ಥೆ ಪ್ರಾಮಾಣಿಕವಾಗಿ ಕಾರ್ಯ…
  • August 27, 2022
    ಬರಹ: ಬರಹಗಾರರ ಬಳಗ
    ಅದ್ಯಾರು ಹೇಳಿದ್ದು ಗೊತ್ತಿಲ್ಲ, ಮದುವೆ ಮನೆಯೆಂದರೆ ಸಂಭ್ರಮದ ಗೂಡು. ಅಲ್ಲಿ ಖುಷಿಯು ಕುಣಿಯುತ್ತಿರುತ್ತದೆ. ಆದರೆ ಅದು ದೊಡ್ಡ ದುಡ್ಡಿರುವ ಮನೆಯಲ್ಲಿ ಆಗಬಹುದು. ಸಾಲವನ್ನೇ ನಂಬಿ ಜೀವನ ಸಾಗಿಸುವ ಪುಟ್ಟ ಬದುಕಿನ ಮನಸ್ಸುಗಳ ಮದುವೆಯೆಂದರೆ…
  • August 27, 2022
    ಬರಹ: ಬರಹಗಾರರ ಬಳಗ
    ಹಸಿವು ನುಂಗುವ ತುತ್ತು ಅನ್ನ ಗಂಜಿಗೂ ದಿನನಿತ್ಯದ ಹಾಲು ಮೊಸರು ಮಜ್ಜಿಗೆಗೂ ಪೈಸೆ ಪೈಸೆಗೂ ಅಳೆತಗೋಲಿಟ್ಟು ಲೆಕ್ಕವಿಟ್ಟು ಸುಂಕ ಕಟ್ಟಬೇಕಿದೆ   ಮುಂಜಾನೆಯಿಂದ ಮುಸ್ಸಂಜೆವರೆಗೆ ಮೂರು ಕಾಸಿಗೆ ಮೈ ಮುರಿದು ದುಡಿದ ಬಡವನ ಹರಿವ ನೆತ್ತರಲಿ ಪಡೆದ…
  • August 27, 2022
    ಬರಹ: ಬರಹಗಾರರ ಬಳಗ
    * ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ…
  • August 26, 2022
    ಬರಹ: ಬರಹಗಾರರ ಬಳಗ
    ೨೬--೦೮--೧೯೧೦ ರಂದು ಜಗದ ಬೆಳಕನ್ನು ಕಂಡ ಬಾಲೆ ಆಗ್ನೇಸೇ ಗೋನಕ್ಸೆ ಬೋಜಕ್ಸಿ, ಬೆಳೆದಂತೆಲ್ಲ ಮನದಲ್ಲಿ ಮೂಡಿದ ಚಿತ್ರಣಗಳು ದೀನದಲಿತರ, ಬಡವರ ಸೇವೆ ಮಾಡಬೇಕೆಂಬ ಉತ್ಕಟ ಆಸೆ. ಕೇವಲ ೧೨ ವರ್ಷವಿದ್ದಾಗ ಧಾರ್ಮಿಕ ಸೇವೆಗೆ ಪ್ರವೇಶಿಸಿದ ಇವರು, ತನ್ನ…
  • August 26, 2022
    ಬರಹ: Ashwin Rao K P
    ಪ್ರಾಣಿಗಳನ್ನು ತಮ್ಮ ಸಾಕು ಜೀವಿಗಳಾಗಿ ಬಳಸಿಕೊಳ್ಳಬಹುದು ಎಂದು ತಿಳಿದು ಕೊಂಡ ಮೊದಲ ಮಾನವ ಯಾರು ಎಂದು ತಿಳಿಯದೇ ಇದ್ದರೂ, ಮಾನವ ಸಾಕಿದ ಮೊದಲ ಪ್ರಾಣಿ ನಾಯಿ ಎಂಬುದು ಬಹುತೇಕ ಸಾಬೀತಾಗಿದೆ. ಬಹಳಷ್ಟು ವರ್ಷಗಳ ಹಿಂದೆ ಅಂದರೆ ಸುಮಾರು ನಲವತ್ತು…
  • August 26, 2022
    ಬರಹ: Ashwin Rao K P
    ಎರಡು ವರ್ಷಗಳಿಂದ ಕೋವಿಡ್ ಕಾರ್ಮೋಡದಲ್ಲಿ ಮಂಕಾಗಿದ್ದ ಗಣೇಶೋತ್ಸವ ಸಂಭ್ರಮ ಈ ಬಾರಿ ಹಿಂದಿನ ಸಡಗರಕ್ಕೆ ಮರಳಿರುವುದು ಸಂತಸದ ಸಂಗತಿ. ಆದರೆ ಸರಕಾರದ ನಿರ್ಭಂಧದ ನಡುವೆಯೂ ಮಾರುಕಟ್ಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪನ ಭರಾಟೆ…
  • August 26, 2022
    ಬರಹ: Shreerama Diwana
    ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ಸ್ವಾಮೀಜಿಗಳೇ, ಕೊರೋನಾ ಎಂಬ ಮಹಾ ಮಾರಿ…
  • August 26, 2022
    ಬರಹ: venkatesh
    ಹಿಂದಿ ಚಲನಚಿತ್ರ ವಲಯದ ದಿಗ್ಗಜ ಸಂಗೀತಕಾರರಲ್ಲಿ 'ಜನಾಬ್ ನೌಶಾದ್  ಆಲಿ'ಯವರೂ ಒಬ್ಬ ಪ್ರಮುಖರೆಂದು ಸಿನಿಮಾ ತಜ್ಞರ ಅಂಬೋಣ.  ಅವರನ್ನು ಒಂದು ಸಂಗೀತದ ಪಾಠಶಾಲೆ/ಸಂಸ್ಥೆ,  ಎಂದು ಪರಿಗಣಿಸುವವರಿಗೇನೂ ಸಂಖ್ಯೆಯಲ್ಲಿ  ಕಡಿಮೆ ಇಲ್ಲ. ತಮ್ಮ ಚಲನ…
  • August 26, 2022
    ಬರಹ: ಬರಹಗಾರರ ಬಳಗ
    ನೇರ ರಸ್ತೆ ಆದ್ದರಿಂದ ಆತನ ವಾಹನದ ವೇಗಕ್ಕೆ ಇನ್ನಷ್ಟು ಹುಮ್ಮಸ್ಸು ಸಿಕ್ಕಿತ್ತು . ಜನರನ್ನು  ಕುಳ್ಳಿರಿಸಿಕೊಂಡು ಓಡುತ್ತಿರೋ ರಿಕ್ಷಾ ತನ್ನ ಮಾಮೂಲಿ ವೇಗವನ್ನು ಮೀರಿ ಇನ್ನಷ್ಟು ವೇಗವಾಗಿ ಡಾಮರು ರಸ್ತೆಯನ್ನು ಒರೆಸಿಕೊಂಡೇ ಸಾಗುತ್ತಿತ್ತು .…
  • August 26, 2022
    ಬರಹ: ಬರಹಗಾರರ ಬಳಗ
    ಕರಡಿ ಕಣ್ಣಿನ ಗಡ್ಡೆ, ಕೊಳಿಕುಟುಕನ ಗಡ್ಡೆ, ಅಗ್ನಿ ಶಿಖಾ ಅಂತ ಕರೆಯುವ ಈ ಗಿಡ ಶ್ರಾವಣ ಭಾದ್ರಪದ ಮಾಸದಲ್ಲಿ ಹೂ ಬಿಟ್ಟು ನಮ್ಮ ದೃಷ್ಟಿ ತನ್ನ ಕಡೆ ತಿರುಗುವಂತೆ ಮಾಡುತ್ತದೆ. ಕೆಲವೆಡೆ ಗೌರಿ ಹೂ ಎಂದೂ ಕರೆಯುತ್ತಾರೆ. ಹೊಸದಾಗಿ ಬಂದ ಹೂ…