August 2022

  • August 26, 2022
    ಬರಹ: ಬರಹಗಾರರ ಬಳಗ
    ಬದುಕು ಬದುಕಲ್ಲವಿದು ಪ್ರೀತಿಯ ಹೊಂಬೆಳಕು ಸಾಗಿದೊಡೆ ತಿಳಿವುದೆ ಅದರೊಲವುಯೇನು ಕರ್ಮಗಳ ಕಾಲವದು ಸವಿಯಾಗಿ ಸಾಗಿಹವು ಬರದಿರಲು ಆತುರವು ತಬ್ಬಿಕೊಂಡಿಹುದೇನು   ಭಾವನೆಯ ತೀರದೊಳು ಅರಿತಿರುವ ಹೃದಯಗಳು ಜೀವನದ ಪಯಣದೊಳು ಸೇರಿ ಬಾಳಿಹವೇನು 
  • August 26, 2022
    ಬರಹ: addoor
    "ಜೈ ಹಿಂದ್” ಅಥವಾ "ವಂದೇ ಮಾತರಂ” ಎಂದು ಜನಸಂದಣಿಯಲ್ಲಿ ಯಾರು ಕೂಗಿದರೂ ಉಳಿದವರೆಲ್ಲರೂ ಈಗಲೂ ಉತ್ಸಾಹದಿಂದ ದನಿಗೂಡಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹಚ್ಚಿದ ಇಂತಹ ಘೋಷಣೆಗಳನ್ನು ಸ್ವಾತಂತ್ರ್ಯದ ಅಮೃತ…
  • August 25, 2022
    ಬರಹ: Ashwin Rao K P
    ಪ್ರತೀ ಬಾರಿ ಗಂಭೀರ ಅಪರಾಧಗಳು ಜರುಗಿದ ಸಂದರ್ಭದಲ್ಲಿ ಜನರ ಸಿಟ್ಟು ತಾರಕಕ್ಕೇರುತ್ತದೆ. ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು, ಅವರನ್ನು ನಡು ರಸ್ತೆಯಲ್ಲಿ ಕಡಿದು ಕೊಲ್ಲಬೇಕು, ಎನ್ ಕೌಂಟರ್ ಮಾಡಬೇಕು, ಅರಬ್ ರಾಷ್ಟ್ರಗಳಲ್ಲಿರುವಂತೆ…
  • August 25, 2022
    ಬರಹ: Ashwin Rao K P
    ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ…
  • August 25, 2022
    ಬರಹ: Shreerama Diwana
    " ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು..." ಜಾನಪದ ಹಾಡಿನ ಕಥೆಯ ಸಾರಾಂಶವಿದು. ಕಾಡಿನ ಒಂಟಿ ಮನೆಯಲ್ಲಿ ಒಂದು ದಿನ ಮನೆಯ ಒಡೆಯ ವಿವೇಚನೆ ಇಲ್ಲದೆ ಆತುರದ ಅವಿವೇಕದ ಬುದ್ಧಿಯಿಂದ ತನ್ನ…
  • August 25, 2022
    ಬರಹ: ಬರಹಗಾರರ ಬಳಗ
    ಅದು ಮೂಲ ನಿಲ್ದಾಣ ಅಲ್ಲಿಂದಲೇ ಎಲ್ಲಾ ವಾಹನಗಳು ಹೊರಡುವುದು. ಆ ನಿಲ್ದಾಣವೇ ದೇವರ ಪಾದ, ಅಲ್ಲಿಂದ ಹೊರಟ ಎಲ್ಲಾ ವಾಹನಗಳು ಅಂದರೆ ಮಾನವ ಜೀವಿಗಳು. ಎಲ್ಲರೂ ಇಲ್ಲಿಂದ ಹೊರಟು ಊರುಸುತ್ತಿ ಮತ್ತೆ ಮೂಲ ಸ್ಥಾನ ಸೇರಬೇಕು. ಅಲ್ಲಿ ಮೂಲ ನಿಲ್ದಾಣದಲ್ಲಿ…
  • August 25, 2022
    ಬರಹ: ಬರಹಗಾರರ ಬಳಗ
    ಗಝಲ್ - ೧ ಬರೆದಿರುವುದೇ ಸಾಹಿತ್ಯ ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ ಅನಿಸಿಕೊಂಡಂತೆ ಇದ್ದೇವೆ   ವ್ಯಂಜನವೊಂದೇ ಸ್ವರವೇ ಬೇಡವೆನ್ನುವರಿದ್ದಾರೆಯೆ ನಾಮ ಪದಗಳನೆಲ್ಲ ದೂಡಿ ಕಳೆದುಕೊಂಡಂತೆ ಇದ್ದೇವೆ   ಪದ ಸಂದರ್ಭಗಳ ಬಗ್ಗೆ ಅರಿಯದೆ…
  • August 25, 2022
    ಬರಹ: ಬರಹಗಾರರ ಬಳಗ
    ಒಂದು ಶಾಲೆಯಲ್ಲಿ ದಿನದ ಪಾಠಗಳು ಎಂದಿನಂತೆ ನಡೆಯುತ್ತಿತ್ತು. ಹೊರಗೆ ಜೋರಾಗಿ ಮಳೆ ಬರುತ್ತಿತ್ತು. 4ನೇ ತರಗತಿಯಲ್ಲಿ ಪಾಠದ ನಡುವೆ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮಗೆಲ್ಲರಿಗೂ ನಾನು ನೂರು ರೂಪಾಯಿ ಕೊಟ್ಟರೆ ನೀವೆಲ್ಲರೂ…
  • August 24, 2022
    ಬರಹ: Ashwin Rao K P
    ಸಾಹಿತಿ ಎಚ್ ಎಂ ಮರುಳಸಿದ್ಧಯ್ಯ ಇವರು ಹುಟ್ಟಿದ್ದು ಜುಲೈ ೨೯, ೧೯೩೧ರಲ್ಲಿ. ಇವರ ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ವಿ ವಿಯಲ್ಲಿ ಪೂರೈಸಿದರು. ಸಮಾಜಶಾಸ್ತ್ರದಲ್ಲಿ ಎಂ ಎ ಗಳಿಸಿದ ಇವರು ನಂತರ ದಿಲ್ಲಿ ವಿಶ್ವವಿದ್ಯಾನಿಲಯದಿಂದ…
  • August 24, 2022
    ಬರಹ: ಬರಹಗಾರರ ಬಳಗ
    ಶಾರದಮ್ಮನಿಗ್ಯಾಕೋ ವಿಪರೀತ ಸುಸ್ತು ಸಂಕಟ. ಮಕ್ಕಳಿಗೆಲ್ಲ ರೆಕ್ಕೆಪುಕ್ಕ ಬಂದು ಸ್ವತಂತ್ರವಾದ ಬದುಕಿನತ್ತ ವಾಲಿದ್ದರು. ಯಾರಲ್ಲಿ ಹೇಳೋಣ ಕಷ್ಟವನ್ನು ಎಂದು ಯೋಚಿಸಿ ಹಣ್ಣಾದರು. ವಾಂತಿಯೂ ಬಂದಾಗ ಪತಿರಾಯರ ನುಡಿಗಳು ಕಾದ ಸೀಸ ಕಿವಿಗಳಿಗೆ…
  • August 24, 2022
    ಬರಹ: Ashwin Rao K P
    ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮೇಲಾಟ ಹೆಚ್ಚಾಗಿದೆ. ಎಲ್ಲರೂ ಗೌರವಿಸಬೇಕಾದ ಸಾವರ್ಕರ್, ಟಿಪ್ಪು ಸುಲ್ತಾನ್, ನೆಹರೂ ಅವರ ಹೋರಾಟ, ಆಡಳಿತವನ್ನು ಹೊಗಳುವ, ತೆಗಳುವ ಕಾರ್ಯದಲ್ಲಿ ರಾಜಕಾರಣಿಗಳು…
  • August 24, 2022
    ಬರಹ: Shreerama Diwana
    1947 - 2022 1) ಮಹಾತ್ಮ ಗಾಂಧಿ: ನಿಸ್ಸಂದೇಹವಾಗಿ ಅದು ಮಹಾತ್ಮ ಗಾಂಧಿ. ಇಡೀ ವಿಶ್ವ ಸಮುದಾಯಕ್ಕೆ ಸತ್ಯ ಶಾಂತಿ ಉಪವಾಸ ಸತ್ಯಾಗ್ರಹ ಸರಳತೆಯ ಬದುಕು ಮತ್ತು ಹೋರಾಟದ ಮಾರ್ಗಗಳನ್ನು ತೋರಿಸಿದ ನಿಜವಾದ ದಾರ್ಶನಿಕ..... 2) ಡಾ. ಬಾಬಾ ಸಾಹೇಬ್…
  • August 24, 2022
    ಬರಹ: ಬರಹಗಾರರ ಬಳಗ
    ನನ್ನ ಜೀವಕ್ಕೊಂದು ಬೆಲೆ ಇಲ್ಲಾ ಅಲ್ವಾ? ನೀವೋ ಅವರೋ ಒಟ್ಟಿನಲ್ಲಿ ಕೊನೆಗೆ ಸಾಯಬೇಕಾದವರು ನಾವೇ...  ನಾವು ಕತ್ತರಿಸುವ ವಿಧಾನ ಸರಿ, ಅದರಿಂದ ಜೀವಿಗೆ ತನ್ನ ಪ್ರಾಣ ಹೋಗಿದ್ದರ ಅರಿವೇ ತಿಳಿಯುವುದಿಲ್ಲ, ಇಲ್ಲಾ ನಾವು ಕತ್ತರಿಸುವಾ ವಿಧಾನವೇ ಸರಿ…
  • August 24, 2022
    ಬರಹ: ಬರಹಗಾರರ ಬಳಗ
    ಜಾತಿ ಧರ್ಮದ ಹೆಸರಲಿ ಇದೆಂಥಾ ಹಾವಳಿ ಯಾಕೀತರ ಹೋರಾಟ  ಬಿಸಿರಕ್ತದೋಕುಳಿ   ಯಾರದೋ ಜೀವ  ಇನ್ನಾರದೋ ಕನಸು ಕಮರುತಿದೆ ಮತ್ತಾರದೋ ಸ್ವಾರ್ಥ ದಳ್ಳುರಿಯಲಿ   ಕಣ್ಮುಚ್ಚಿ ಬಿಡುವುದರೊಳಗೆ
  • August 23, 2022
    ಬರಹ: Ashwin Rao K P
    ಶುಂಠಿ ಒಂದು ಉತ್ತಮ ಆದಾಯ ನೀಡಬಲ್ಲ ಬೆಳೆ. ಕುಂಭ ಮಾಸ ಪ್ರಾರಂಭವಾಗುವಾಗ ಶುಂಠಿ ನಾಟಿ ಮಾಡುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪ್ರತೀತಿ. ಸರಿಯಾದ ಕ್ರಮದಲ್ಲಿ ಶುಂಠಿಯನ್ನು ನಾಟಿ ಮಾಡಿದರೆ ಇಳುವರಿಯ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ…
  • August 23, 2022
    ಬರಹ: Ashwin Rao K P
    'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ…
  • August 23, 2022
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…
  • August 23, 2022
    ಬರಹ: Shreerama Diwana
    ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹೆಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ, ಏಕೆ ಮತ್ತೆ ಮತ್ತೆ ವಿಭಜಕ - ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು - ದೇಶವನ್ನು ಮತ್ತೆ ಮತ್ತೆ ಒಡೆಯುವ…
  • August 23, 2022
    ಬರಹ: ಬರಹಗಾರರ ಬಳಗ
    * ದುಷ್ಟರು ಶಿಷ್ಟರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಅವರ ಇರುಳು-ಹಗಲು, ನೋವು-ನಲಿವು, ಕಷ್ಟ-ಸುಖದಂತೆ ನಮ್ಮೊಂದಿಗೆ ನಮ್ಮೊಳಗೆ ಬೆರೆತಿರುತ್ತಾರೆ. ಆದರೆ ನಮಗೆ ಗೊತ್ತಾಗುವಾಗ ಎಲ್ಲವನ್ನೂ ಅನುಭವಿಸಿ ಆಗಿರುತ್ತದೆ. ಅನಂತರ ಯೋಚಿಸುವಾಗ ಅರಿವಿಗೆ…
  • August 23, 2022
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…